ಶಿವಮೊಗ್ಗ ತಾಲ್ಲೂಕು ನಲ್ಲಿ ಕೊರಾನ updates.... ಹೊಸಮನೆಯಲ್ಲಿ 6 ಜನರಿಗೆ ಕೊರಾನ, ಸಿಮ್ಸ್ ನಲ್ಲಿ ಮೂರು ಜನರಿಗೆ ಕೊರಾನ ಪಾಸಿಟಿವ್..

ಸೆಪ್ಟೆಂಬರ್ 22, 2020
ಹೊಸಮನೆ ಯಲ್ಲಿ 6 ಜನರಿಗೆ ಕೊರಾನ ಪಾಸಿಟಿವ್ ಸಿಮ್ಸ್ ಕ್ವಾಟ್ರಸ್ ನಲ್ಲಿ ಮೂರು ಜನರಿಗೆ ಕೊರಾನ ಪಾಸಿಟಿವ್ ವಿನೊಬನಗರ ಮೇದಾರ್ ಕೇರಿಯಲ್ಲಿ ಇಬ್ಬರಿಗೆ ಕೊರಾನ ...

ದೊಡ್ಡಪೇಟೆ ಪೋಲೀಸರ ಕಾರ್ಯಾಚರಣೆ; ದರೋಡೆ,ಸುಲಿಗೆ ಮಾಡಲು ಹೊಂಚು ಹಾಕಿ ಕುಳಿತಿದ್ದ ನಾಲ್ವರು ಆರೋಪಿಗಳ ಬಂದನ

ಸೆಪ್ಟೆಂಬರ್ 21, 2020
ಶಿವಮೊಗ್ಗ;   ನಗರದಲ್ಲಿ ದರೋಡೆ, ಸುಲಿಗೆಗೆ ಹೊಂಚು ಹಾಕಿ ಕುಳಿತ್ತಿದ್ದ ನಾಲ್ವರು ದರೋಡೆಕೋರರನ್ನ ದೊಡ್ಡಪೇಟೆ ಪೊಲೀಸರು ಇಂದು ಬೆಳಿಗ್ಗೆ ಕಾರ್ಯಾಚರಣೆ ನಡೆಸ...

ಜಿಲ್ಲಾ ಮಟ್ಟದ ಆನ್‌ಲೈನ್ ಗೀತಗಾಯನ ಸ್ಪರ್ಧೆಯಲ್ಲಿ ನಗರದ ಐಸಿರಿ ಪ್ರಥಮ ಬಹುಮಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆ

ಸೆಪ್ಟೆಂಬರ್ 21, 2020
  ಶಿವಮೊಗ್ಗ: ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್ ಆಯೋಜಿಸಿದ್ದ ಜಿಲ್ಲಾ ಮಟ್ಟದ ಆನ್‌ಲೈನ್ ಗೀತಗಾಯನ ಸ್ಪರ್ಧೆಯಲ್ಲಿ ನಗರದ ಐಸಿರಿ ಪ್ರಥಮ ಬಹುಮಾನ ಪಡೆದು ರಾಜ್ಯಮಟ್ಟಕ್ಕೆ ಆಯ್...

ಕೊನಗನವಳ್ಳಿಯಲ್ಲಿ ಕೆಪಿಸಿಸಿ ಆರೋಗ್ಯ ಹಸ್ತ ಕಾರ್ಯಕ್ರಮ

ಸೆಪ್ಟೆಂಬರ್ 21, 2020
 ಶಿವಮೊಗ್ಗ,ಸೆ.21: ಇಂದು ಶಿವಮೊಗ್ಗ ಗ್ರಾಮಾಂತರ ವ್ಯಾಪ್ತಿಯ ಕೊನಗನವಳ್ಳಿಯಲ್ಲಿ ನಿಕಟಪೂರ್ವ ಶಿವಮೊಗ್ಗ ಗ್ರಾಮಾಂತರ ವಿ ಧಾನಸಭಾ ಆಭ್ಯರ್ಥಿ ಡಾ. ಶ್ರೀನಿವಾಸ್ ಕರಿಯಣ್ಣರವರ...

ಸಿಮ್ಸ್ ಎದುರು 478 ಜನ ಹೊರಗುತ್ತಿಗೆ ನೌಕರರ ಅನಿರ್ದಿಷ್ಠಾವಧಿ ಉಪಹಾಸ ಸತ್ಯಾಗ್ರಹ

ಸೆಪ್ಟೆಂಬರ್ 21, 2020
ಶಿವಮೊಗ್ಗ;ಸಿಮ್ಸ್ ನಲ್ಲಿ ಫಾರ್ಮಸಿ, ಸ್ಟಾಫ್ ನರ್ಸ್, ಡಿಗ್ರೂಪ್, ಅಡೆಂಟರ್, ಲ್ಯಾಬ್ ಟೆಕ್ನಿಷಿಯನ್ಸ್ ಸೇರಿ 478 ಜನ ಹೊರಗುತ್ತಿಗೆ ನೌಕರರು ಸಿಮ್ಸ್ ಮುಂಭಾ...

ಭದ್ರಾವತಿ ಶಾಸಕ ಸಂಗಮೇಶಗೆ ಕೊರಾನ ಪಾಸಿಟಿವ್. ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ದಾಖಲು

ಸೆಪ್ಟೆಂಬರ್ 21, 2020
ಭದ್ರಾವತಿ: ಶಾಸಕ ಬಿ.ಕೆ. ಸಂಗಮೇಶ್ವರ್ ಅವರಿಗೆ ಕೊರೋನಾ ಪಾಸಿಟಿವ್ ಬಂದಿದ್ದು, ಅವರನ್ನು ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ  ದಾಖಲಿಸಲಾಗುತ್ತಿದೆ. ಈ ಕುರಿ...

ದೊಡ್ಡ ಪೇಟೆ ಪೋಲೀಸರ ಕಾರ್ಯಾಚರಣೆ ಗಾಂಜಾ ಮಾರಾಟ ಮಾಡುತ್ತಿದ್ದ ನಾಲ್ವರ ಬಂಧನ

ಸೆಪ್ಟೆಂಬರ್ 20, 2020
ಶಿವಮೊಗ್ಗ; ಗಾಂಜಾ ಮಾರಾಟ ಮಾಡುತ್ತಿದ್ದ ನಾಲ್ವರನ್ನ ದೊಡ್ಡಪೇಟೆ ಪೊಲೀಸರು ಬಂಧಿಸಿದ್ದು, ಆರೋಪಿಗಳಿಂದ 10 ಸಾವಿರ ರೂ. ಮೌಲ್ಯದ 200 ಗ್ರಾಂ ಗಾಂಜಾ, 3 ದ್ವಿ...

ಸರಗಳ್ಳತನ,ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿದ್ದ ಇಬ್ಬರು ಆರೋಪಿಗಳ ಬಂಧನ!

ಸೆಪ್ಟೆಂಬರ್ 19, 2020
ಶಿವಮೊಗ್ಗ;ವಿನೋಬನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ  4 ಪ್ರಕರಣದಲ್ಲಿ ಭಾಗಿಯಾಗಿದ್ದ ಇಬ್ಬರು ಕಳ್ಳರನ್ನು   ಪೊಲೀಸರು ಬಂಧಿಸಿದ್ದು, ಪ್ರಕರಣದಲ್ಲಿ ಅಪಹರಿಸ...

ಶಿವಮೊಗ್ಗದಲ್ಲಿ ಕೈಗಾರಿಕೆಗಳ ಸ್ಥಾಪನೆಗೆ ಪೂರಕ ವಾತಾವರಣ: ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್

ಸೆಪ್ಟೆಂಬರ್ 19, 2020
  ಶಿವಮೊಗ್ಗ, : ಶಿವಮೊಗ್ಗ ಜಿಲ್ಲೆಯಲ್ಲಿ ವಿಮಾನ ನಿಲ್ದಾಣ, ಹೊಸ ರೈಲು ಸಂಪರ್ಕ ಮತ್ತು ಚತುಷ್ಪಥ ಹೆದ್ದಾರಿ ನಿರ್ಮಾಣ ಕಾಮಗಾರಿಗಳು ಅನುಷ್ಟಾನಗೊಳ್ಳುತ್ತಿದ್ದು, ಹೊಸದಾಗಿ ...

ಪತ್ರಿಕಾ ಛಾಯಾಗ್ರಾಹಕ ಶಿವಮೊಗ್ಗ ನಾಗರಾಜ್ ಗೆ ಸಂಘಸಂಸ್ಥೆಗಳಿಂದ ಸನ್ಮಾನ*

ಸೆಪ್ಟೆಂಬರ್ 19, 2020
ಶಿವಮೊಗ್ಗ, ಸೆ.19: ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದ ಛಾಯಾಚಿತ್ರ ಪ್ರದರ್ಶನ ಹಾಗೂ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಶಸ್ತಿ ಗೌರವಕ್ಕೆ ಪಾತ್ರರಾದ ಪತ್ರಿಕಾ...

ಬಿ.ವಿ.ಕಾರಂತ ನುಡಿ ನಮನರಂಗಭೂಮಿಗೆ ಹೊಸ ಸ್ವರೂಪ ನೀಡಿದ ರಂಗ ದಿಗ್ಗಜ: ಜೀವನರಾಂ ಸುಳ್ಯ

ಸೆಪ್ಟೆಂಬರ್ 19, 2020
ಶಿವಮೊಗ್ಗ, ಸೆ.19: ಬಿ.ವಿ.ಕಾರಂತ ಅವರು ಕೇವಲ ಕನ್ನಡ ರಂಗಭೂಮಿಗೆ ಮಾತ್ರವಲ್ಲದೆ, ಇಡೀ ಭಾರತೀಯ ರಂಗಭೂಮಿಗೆ ಹೊಸ ಸ್ವರೂಪ ನೀಡಿದ ರಂಗ ದಿಗ್ಗಜ ಎಂದು ರಂಗ ಸಮ...

ಶಿವಮೊಗ್ಗ ತಾಲ್ಲೂಕು ಕೊರಾನ ವೈರಸ್ updates... ಕಾಚಿನಕಟ್ಟೆ ಗ್ರಾಮದಲ್ಲಿ 5 ಜನರಿಗೆ,ವಿನೋಬನಗರದ ಹಲವಾರು ಕಡೆ ಹಲವರಿಗೆ ಕೊರಾನ ವೈರಸ್ ಸೋಂಕು..

ಸೆಪ್ಟೆಂಬರ್ 19, 2020
ಶಿವಮೊಗ್ಗ ತಾಲ್ಲೂಕಿನ ಹಲವಾರು ಕಡೆ ಹಲವರಿಗೆ ಕೊರಾನ ಸೋಂಕು ತಗುಲಿದೆ ಎನ್ನಲಾಗಿದೆ. ಕೊರಾನ ಕಡಿಮೆ ಯಾಗುವ ಯಾವುದೇ ಲಕ್ಷಣಗಳು ಕಂಡುಬರುತ್ತಿಲ್ಲ. ಕೊರಾನ ವೈ...

ಮಂಗಳೂರು ವಿದ್ಯುಚ್ಛಕ್ತಿ ಸರಬರಾಜು ಕಂಪನಿ ಮೆಸ್ಕಾಂ ಪ್ರಕಟಣೆ

ಸೆಪ್ಟೆಂಬರ್ 18, 2020
  ಶಿವಮೊಗ್ಗ :  : ಮಂಗಳೂರು ವಿದ್ಯುಚ್ಛಕ್ತಿ ಸರಬರಾಜು ಕಂಪನಿಯು ಸಾರ್ವಜನಿಕ ಹಿತದೃಷ್ಟಿಯಿಂದ ವಿದ್ಯುತ್ ಬಿಲ್ ಪಾವತಿಯನ್ನು ಇನ್ನಷ್ಟು ಸರಳಗೊಳಿಸಿ ವಿವಿಧ ವಿಧಾನಗಳನ್ನು ...

ಬ್ಯೂಟಿ ಪಾರ್ಲರ್ ಮ್ಯಾನೇಜ್‌ಮೆಂಟ್ ಉಚಿತ ತರಬೇತಿಗೆ ಅರ್ಜಿ ಆಹ್ವಾನ

ಸೆಪ್ಟೆಂಬರ್ 18, 2020
ಶಿವಮೊಗ್ಗ  : ಕೆನರಾ ಬ್ಯಾಂಕ್ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆ (CBRSETI)ಮಣಿಪಾಲ ಇವರ ವತಿಯಿಂದ ನಿರುದ್ಯೋಗಿ ಸ್ವಉದ್ಯೋಗಾಕಾಂಕ್ಷಿಗಳಿಗಾಗಿ 07 ಅಕ್ಟೋಬರ್2020ರಿ...

ಕರ್ನಾಟಕ ಕ್ರೀಡಾ ಪೋಷಕ ಪ್ರಶಸ್ತಿಗಾಗಿ ಅರ್ಜಿ ಆಹ್ವಾನ

ಸೆಪ್ಟೆಂಬರ್ 18, 2020
ಶಿವಮೊಗ್ಗ : ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯು 2020-21ನೇ ಸಾಲಿನ ಕರ್ನಾಟಕ ಪೋಷಕ ಪ್ರಶಸ್ತಿ ಯೋಜನೆಯಡಿ ಕರ್ನಾಟಕದ ಪ್ರತಿಭಾನ್ವಿತ 10 ಕ್ರೀಡಾ ಪೋಷಕರನ್ನು ...

ಪೊಲೀಸ್ ಕಾನ್ಸ್ ಟೇಬಲ್ ಹುದ್ದೆಗೆ ಲಿಖಿತ ಪರೀಕ್ಷೆ

ಸೆಪ್ಟೆಂಬರ್ 18, 2020
ಶಿವಮೊಗ್ಗ : ಜಿಲ್ಲಾ ಪೊಲೀಸ್ ಇಲಾಖೆಯು ಸೆಪ್ಟಂಬರ್  20 ರಂದು ಬೆಳಿಗ್ಗೆ 11.00 ರಿಂದ 12.30ರವರೆಗೆ ನಗರದ ವಿವಿಧ ಶಾಲಾ ಕಾಲೇಜುಗಳಲ್ಲಿ  6581 ಪೊಲೀಸ್ ಕಾನ್ಸ್ಟೇಬಲ್ ಹು...

ವೀರಶೈವ ಲಿಂಗಾಯತ ಎನ್ನುವ ಬದಲು ಲಿಂಗಾಯತ ಎಂದು ಜಾತಿ ಪ್ರಮಾಣಪತ್ರ ನೀಡಬೇಕು: ರಾಷ್ಟ್ರೀಯ ಬಸವದಳ ಟ್ರಸ್ಟ್ ಒತ್ತಾಯ

ಸೆಪ್ಟೆಂಬರ್ 18, 2020
ಶಿವಮೊಗ್ಗ: ವೀರಶೈವ ಲಿಂಗಾಯತ ಎನ್ನುವ ಬದಲು ಲಿಂಗಾಯತ ಎಂದು ಜಾತಿ ಪ್ರಮಾಣಪತ್ರ ನೀಡಬೇಕು ಎಂದು ಜಿಲ್ಲಾಡಳಿತದ ಮೂಲಕ ಮುಖ್ಯಮಂತ್ರಿಗಳಿಗೆ ಸಲ್ಲಿಸಿದ ಮನವಿಯಲ್ಲಿ ರಾಷ್ಟ್ರೀ...

ಕೇಂದ್ರ ಸರ್ಕಾರ ನೀಡಿರುವ ಮೀಸಲಾತಿಯಂತೆ ರಾಜ್ಯ ಸರ್ಕಾರವೂ ಸಹ ಶೇ.7.5ರಷ್ಟು ಘೋಷಣೆ ಮಾಡಬೇಕು:ವಾಲ್ಮೀಕಿ ಸಮಾಜದ ಮುಖಂಡರು ಮನವಿ

ಸೆಪ್ಟೆಂಬರ್ 18, 2020
  ಶಿವಮೊಗ್ಗ: ಕೇಂದ್ರ ಸರ್ಕಾರ ನೀಡಿರುವ  ಮೀಸಲಾತಿಯಂತೆ ರಾಜ್ಯ ಸರ್ಕಾರವೂ ಸಹ ಶೇ.7.5ರಷ್ಟು ಘೋಷಣೆ ಮಾಡಬೇಕೆಂದು ಆಗ್ರಹಿಸಿ ಇಂದು ಮಹರ್ಷಿ ವಾಲ್ಮೀಕಿ ಗುರುಪೀಠ ಟ್ರಸ್ಟ್ ...

ಶಿವಮೊಗ್ಗ ಡಿಸಿಸಿ ಬ್ಯಾಂಕ್ ಅಗ್ರಸ್ಥಾನ ದಲ್ಲಿದ್ದು ಪ್ರಸಕ್ತ ವರ್ಷ ದಲ್ಲಿ 19 ಕೋಟಿ ಲಾಭ ಗಳಿಸಿದೆ: ಅದ್ಯಕ್ಷ ಆರ್ ಎಂ ಮಂಜುನಾಥ ಗೌಡ

ಸೆಪ್ಟೆಂಬರ್ 18, 2020
 ಶಿವಮೊಗ್ಗ: ಶಿವಮೊಗ್ಗ ಡಿಸಿಸಿ ಬ್ಯಾಂಕ್ ಅಗ್ರಸ್ಥಾನ ದಲ್ಲಿದ್ದು ಪ್ರಸಕ್ತ ವರ್ಷ ದಲ್ಲಿ 19 ಕೋಟಿ ಲಾಭ ಗಳಿಸಿದೆ ಎಂದು ಬ್ಯಾಂಕ್ ನ ಅದ್ಯಕ್ಷ  ಆರ್ ಎಂ ಮಂಜುನಾಥ ಗೌಡ ಹೇಳ...

ಶಿವಮೊಗ್ಗ ತಾಲ್ಲೂಕು ಕೊರಾನ ವೈರಸ್ updates..ವಿನೋಬನಗರದ ಹಲವಾರು ಕಡೆ 10 ಜನರಿಗೆ ಕೊರಾನ ಸೋಂಕು..

ಸೆಪ್ಟೆಂಬರ್ 18, 2020
ಶಿವಮೊಗ್ಗ ಜಿಲ್ಲೆಯಲ್ಲಿ ಕೊರಾನ ಅರ್ಭಟ ಮುಂದುವರಿದಿದೆ. ಕೊರಾನ ಸೋಂಕಿತರು ದಿನೇ ದಿನೇ ಹೆಚ್ಚಾಗುತ್ತಿದ್ದಾರೆ. ಕೊರಾನ ಬಗ್ಗೆ ನಿರ್ಲಕ್ಷ್ಯ ಬೇಡ ಎಚ್ಚರಿಕೆ ...

ಆರ್.ಎಂ.ಎಲ್. ನಗರ ಒಂದನೇ ಹಂತದಲ್ಲಿ ಒಳಚರಂಡಿ ಕಾಮಗಾರಿ ಮತ್ತು ನಿರಂತರ ನೀರಿನ ಸಂಪರ್ಕಕ್ಕೆ ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿ ಸಚಿವ ಈಶ್ವರಪ್ಪರವರಿಗೆ ಮನವಿ

ಸೆಪ್ಟೆಂಬರ್ 17, 2020
  ಶಿವಮೊಗ್ಗ: ಆರ್.ಎಂ.ಎಲ್. ನಗರ 1 ನೇ ಹಂತದಲ್ಲಿ ಒಳಚರಂಡಿ ಕಾಮಗಾರಿ ಮತ್ತು ನಿರಂತರ ನೀರಿನ ಸಂಪರ್ಕ ಸ್ಮಾರ್ಟ್ ಸಿಟಿ ಕಾಮಗಾರಿ ವಿಚಾರವಾಗಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದ...

ಮೆಗ್ಗಾನ್ ಆಸ್ಪತ್ರೆಯಲ್ಲಿ ಖಾಸಗಿ ವೈದ್ಯರ ಸೇವೆ ಬಳಕೆ: ಸಚಿವ ಕೆ.ಎಸ್.ಈಶ್ವರಪ್ಪ

ಸೆಪ್ಟೆಂಬರ್ 17, 2020
ಶಿವಮೊಗ್ಗ, ಸೆ.17: ಕರೋನಾ ಪೀಡಿತರಿಗೆ ಚಿಕಿತ್ಸೆ ನೀಡಲು ಮೆಗ್ಗಾನ್ ಆಸ್ಪತ್ರೆಯಲ್ಲಿ ಖಾಸಗಿ ವೈದ್ಯರ ಸೇವೆಯನ್ನು ಮುಂದಿನ ದಿನಗಳಲ್ಲಿ ಕಡ್ಡಾಯವಾಗಿ ಬಳಸಿಕೊ...

ಎಸ್ಎಂಎಸ್ಎಸ್ಎಸ್ ವತಿಯಿಂದ ನೆರೆ ಸಂತ್ರಸ್ಥರಿಗಾಗಿ ನಿರ್ಮಿಸಿರುವ ಮನೆಗಳ ಉದ್ಘಾಟನೆ ಹಸ್ತಾಂತರ ಕಾರ್ಯಕ್ರಮ

ಸೆಪ್ಟೆಂಬರ್ 17, 2020
  ಶಿವಮೊಗ್ಗ: ದಿ ಶಿವಮೊಗ್ಗ ಮಲ್ಟಿಪರ್ಪಸ್ ಸೋಷಿಯಲ್ ಸರ್ವಿಸ್ ಸೊಸೈಟಿ(ಎಸ್ಎಂಎಸ್ಎಸ್ಎಸ್) ವತಿಯಿಂದ ನೆರೆ ಸಂತ್ರಸ್ಥರಿಗಾಗಿ ನಿರ್ಮಿಸಿರುವ ಮನೆಗಳ ಉದ್ಘಾಟನೆ ಹಸ್ತಾಂತರ ಕ...

ಹೋಟೆಲ್ ಉದ್ಯಮಿ ಸ್ನೇಹ ಜೀವಿ ಕೃಷ್ಣ ಹೊಳ್ಳ ಇನ್ನಿಲ್ಲ

ಸೆಪ್ಟೆಂಬರ್ 17, 2020
ಶಿಕಾರಿಪುರ: ದ. ಕ .ಜಿಲ್ಲೆ ಯಿಂದ ಬಂದು ಶಿಕಾರಿಪುರದಲ್ಲಿ ನೆಲೆಸಿ ಅನೇಕ ದಶಕಗಳೇ ಕಳೆದವು. ಗುರುಪ್ರಸಾದ್ ಎಂಬ ಹೆಸರಿನ ಹೋಟೆಲ್ ಉದ್ಯಮ ಪ್ರಾರಂಭಿಸಿ  ಹೋಟೆಲ್ ಉದ್ಯಮದ ಹಿ...

ಶಿವಮೊಗ್ಗ ಹೊರ ವಲಯದ ಬಡಾವಣೆಗಳಿಗೆ ಕುಡಿಯುವ ನೀರು ಪೂರೈಕೆ: 96.50 ಕೋಟಿ ರೂ. ಪ್ರಸ್ತಾವನೆಗೆ ಅನುಮೋದನೆ: ರಾಜುಗೌಡ

ಸೆಪ್ಟೆಂಬರ್ 17, 2020
ಶಿವಮೊಗ್ಗ, ಸೆ.17: ಶಿವಮೊಗ್ಗ ಮಹಾನಗರ ಪಾಲಿಕೆ ವ್ಯಾಪ್ತಿಯ ಹೊರವಲಯದ ಬಡಾವಣೆಗಳಿಗೆ ಕುಡಿಯುವ ನೀರು ಪೂರೈಕೆ ಮಾಡುವ 96.50ಕೋಟಿ ರೂ. ಪ್ರಸ್ತಾವನೆಗೆ ಅನುಮೋ...

ಈ ಬಾರಿ ಅತ್ಯಂತ ಸರಳವಾಗಿ ದಸರ ಆಚರಣೆ: ಸಚಿವ ಕೆ.ಎಸ್.ಈಶ್ವರಪ್ಪ

ಸೆಪ್ಟೆಂಬರ್ 16, 2020
ಶಿವಮೊಗ್ಗ,  ಕರೋನಾ ಹರಡದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಈ ಬಾರಿ ಶಿವಮೊಗ್ಗ ನಗರದಲ್ಲಿ ಅತ್ಯಂತ ಸರಳವಾಗಿ ಸಾಂಪ್ರದಾಯಿಕವಾಗಿ ದಸರಾ ಹಬ್ಬವನ್ನು ಆಚರಿಸಲಾಗು...

ಜಿಲ್ಲೆಯಲ್ಲಿ ಗಾಂಜಾ, ಡ್ರಗ್ಸ್ ನಿಯಂತ್ರಣಕ್ಕೆ ನಿರ್ದಾಕ್ಷಿಣ್ಯ ಕ್ರಮ: ಸಚಿವ ಕೆ.ಎಸ್.ಈಶ್ವರಪ್ಪ

ಸೆಪ್ಟೆಂಬರ್ 16, 2020
ಶಿವಮೊಗ್ಗ, ಸೆ.16: ಮುಂದಿನ ಮೂರು ತಿಂಗಳ ಅವಧಿಯಲ್ಲಿ ಜಿಲ್ಲೆಯಲ್ಲಿ ಗಾಂಜಾ ಸೇರಿದಂತೆ ಡ್ರಗ್ಸ್ ನಿಯಂತ್ರಣಕ್ಕೆ ಯಾವುದೇ ಆಮಿಷಗಳಿಗೆ ಒಳಗಾಗದೆ, ನಿರ್ದಾಕ್ಷ...

ಶಿವಮೊಗ್ಗ ತಾಲ್ಲೂಕು ಕೊರಾನ updates... ಗೋಪಾಳಗೌಡ ಬಡಾವಣೆಯಲ್ಲಿ KMV project ltd ನಲ್ಲಿ 6 ಜನರಿಗೆ ಕೊರಾನ ಸೋಂಕು ಶಂಕೆ!!

ಸೆಪ್ಟೆಂಬರ್ 16, 2020
ಕೊರಾನ ಸೋಂಕಿತರು ದಿನೇ ದಿನೇ ಜಾಸ್ತಿ ಯಾಗುತ್ತಿದ್ದಾರೆ. ಕೊರಾನ ಬಗ್ಗೆ ನಿರ್ಲಕ್ಷ್ಯ ಬೇಡ ಎಚ್ಚರಿಕೆ ಜಾಗ್ರತೆ ಇರಲಿ...ಅದರಲ್ಲೂ ವಯಸ್ಸು ಆದವರ ಬಗ್ಗೆ ನಿಗ...

ಕೆಎಸ್ಆರ್ ಟಿಸಿ ಬಸ್ ಮತ್ತು‌ ಬೈಕ್ ಡಿಕ್ಕಿ, ಬೈಕ್ ಸವಾರ ಸಾವು!

ಸೆಪ್ಟೆಂಬರ್ 15, 2020
ಶಿವಮೊಗ್ಗ;ಸಾಗರ ತಾಲೂಕು ಆನಂದ ಪುರದ ಹೊಸೂರು ಗ್ರಾಮದ ಬಳಿ ಕೆಸ್ಆರ್ ಟಿಸಿ ಬಸ್ ಮತ್ತು ಬೈಕ್ ನಡುವೆ ಡಿಕ್ಕಿ ಉಂಟಾಗಿದ್ದು ಡಿಕ್ಕಿಯಲ್ಲಿ ಬೈಕ್ ಸವಾರ ಸಾವನ್...

ಜಯನಗರ ರಿಟೈರ್ಡ್ ಪಿಎಸ್ಐ ಬಸವರಾಜ್ ಫೇಸ್ ಬುಕ್ ಹ್ಯಾಕ್ ,10 ಸಾವಿರ ಹಣ ಕೊಡಲು ಮನವಿ

ಸೆಪ್ಟೆಂಬರ್ 15, 2020
ಶಿವಮೊಗ್ಗ; ಜಯನಗರ ಪೋಲೀಸ್ ಠಾಣೆಯಲ್ಲಿ ಪಿಎಸ್ಐ ಆಗಿ ಕೆಲಸ ಮಾಡಿ ಇತ್ತೀಚೆಗೆ ರಿಟೈರ್ಡ್ ಆದ ಸಬ್ ಇನ್ಸ್ಪೆಕ್ಟರ್ ಬಸವರಾಜ್ ಇವರ ಫೇಸ್ ಬುಕ್ ನ್ನು ಹ್ಯಾಕ್ ಮ...
Blogger ನಿಂದ ಸಾಮರ್ಥ್ಯಹೊಂದಿದೆ.