ಶಿವಮೊಗ್ಗಕ್ಕೆ ನೂತನ ವಾರ್ತಾಧಿಕಾರಿ ಬಿ.ಧನಂಜಯ್ ಆಗಮನ : ಮಾರುತಿ ಗೈರು -ನಾಪತ್ತೆ ಮಾರ್ಚ್ 13, 2026 ಶಿವಮೊಗ್ಗ.: ಶಿವಮೊಗ್ಗಕ್ಕೆ ನೂತನ ವಾರ್ತಾಧಿಕಾರಿ ಬಿ.ಧನಂಜಯ್ ರವರು ದಿನಾಂಕ 13-3-2036 ರಂದು ಇಂದು ಬೆಳಿಗ್ಗೆ KAT ಆದೇಶ ಮತ್ತು ಸರ್ಕಾರದ ವರ್ಗಾವಣೆ ...
ಶಿವಮೊಗ್ಗದ ಭಾರ್ಗವಿ ಪೆಟ್ರೋಲ್ ಬಂಕ್ ಹಿಂಭಾಗ ಅಪಾರ್ಟ್ ಮೆಂಟ್ ಹತ್ತಿರ ಮಾರಾಮಾರಿ- ಗಲಾಟೆ ವಿಡಿಯೋ ನೋಡಿ.. ಮಾರ್ಚ್ 13, 2026 ಶಿವಮೊಗ್ಗ: ಶಿವಮೊಗ್ಗದ ನಗರದ ಭಾರ್ಗವಿ ಪೆಟ್ರೋಲ್ ಬಂಕ್ ಹಿಂಭಾಗ ಅಪಾರ್ಟ್ ಮೆಂಟ್ ಹತ್ತಿರ ಮಾರಾಮಾರಿ ಗಲಾಟೆ ಕ್ಷುಲ್ಲಕ ಕಾರಣಕ್ಕಾಗಿ ನಡೆದಿದೆ . ...
ಶಿವಮೊಗ್ಗದ ದುರ್ಗಿಗುಡಿ ಶ್ರೀ ಶನೈಶ್ವರ ದೇವಾಲಯದಲ್ಲಿ 36 ನೇ ವಾರ್ಷಿಕೋತ್ಸವದ ಅಂಗವಾಗಿ ಶನೈಶ್ವರ ಸ್ವಾಮಿಗೆ 108 ಕಲಶದ ಕುಂಭಾಭಿಷೇಕ-ಅನ್ನಸಂತರ್ಪಣೆ ಮಾರ್ಚ್ 11, 2026 ಶಿವಮೊಗ್ಗ: ಶ್ರೀ ಶನೈಶ್ವರ ದೇವಾಲಯ ಸಮಿತಿ ಟ್ರಸ್ಟ್ (ರಿ) ದುರ್ಗಿಗುಡಿ,ಶಿವಮೊಗ್ಗ ವತಿಯಿಂದ ಇಂದು ದಿನಾಂಕ 11-3-2026 ರಂದು 12 ಗಂಟೆ ನಂತರ ಮಧ್ಯಾಹ್ನ 3...
ಮದುವೆಯ ನಡೆಯುವಾಗ ಶಾಧಿಮಹಲ್ ಗಳಲ್ಲಿ ಕಳ್ಳತನ ಮಾಡುತ್ತಿದ್ದ ಚಾಲಾಕಿ ಕಳ್ಳಿ ಬಂಧನ ಮಾರ್ಚ್ 09, 2026 *ಶಿವಮೊಗ್ಗ ತುಂಗಾನಗರ* ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ *ಶಾದಿಮಹಲ್* ಗಳಲ್ಲಿ *ಮದುವೆಯ ಸಮಯದಲ್ಲಿ* ನಡೆಯುತ್ತಿದ್ದ ಕಳ್ಳತನ ಪ್ರಕರಣಗಳ ಪತ್ತೆಗಾಗಿ *ಮಾನ್ಯ...
BTV ವರಧಿಗಾರ ಅನಿಲ್ ಕುಮಾರ್ ನಾಯ್ಕ ಇನ್ನಿಲ್ಲ: ಎರಡು ಬೈಕ್ ಗಳ ನಡುವೆ ನಡೆದ ಅಪಘಾತದಲ್ಲಿ ಸಾವು ಮಾರ್ಚ್ 09, 2026 ಶಿವಮೊಗ್ಗ:BTV ಅನಿಲ್ ಕುಮಾರ್ ನಾಯ್ಕ್ ಅವರು ಖಾಸಗಿ ಸುದ್ದಿ ಚಾನಲ್ನ ಪತ್ರಕರ್ತರಾಗಿದ್ದು, ಇಂದು (ಮಾರ್ಚ್ 8, 2026) ಶಿವಮೊಗ್ಗದಲ್ಲಿ ಬೈಕ್ ಅಪಘಾತದಲ್ಲಿ...
ಶಾಸಕ ಎಸ್.ಎನ್. ಚನ್ನಬಸಪ್ಪ ಅವರಿಂದ ಕೆರೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ಮಾರ್ಚ್ 07, 2026 ಶಿವಮೊಗ್ಗ: ನಗರದ ಹೊರವಲಯದ ಸುಬ್ಬಯ್ಯ ಮೆಡಿಕಲ್ ಕಾಲೇಜ್ ಬಳಿ ಇರುವ ಕೆರೆಯನ್ನು ತುಂಗಾ ಮೇಲ್ದಂಡೆ ಯೋಜನೆಯಡಿ ಸಮಗ್ರವಾಗಿ ಅಭಿವೃದ್ಧಿಪಡಿಸುವ ಕಾಮಗಾರಿಗೆ ಶ...
ಶಿವಮೊಗ್ಗದ ದುರ್ಗಿಗುಡಿಯಲ್ಲಿ ದುರ್ಗಮ್ಮ-ಮರಿಯಮ್ಮನ ಅದ್ದೂರಿ ರಥೋತ್ಸವ ಮಾರ್ಚ್ 03, 2026 ಶಿವಮೊಗ್ಗ :- ಹೋಳಿ ಹುಣ್ಣಿಮೆಯಂದು ದುರ್ಗಿಗುಡಿ ದುರ್ಗ ಮ್ಮ- ಮರಿಯಮ್ಮನರವರ ರಥವನ್ನು ಎಳೆಯಲಾಯಿತು. ಹೃದಯ ಭಾಗದ ದುರ್ಗಿಗುಡಿಯಲ್ಲಿ ಇಂದು ಬೆಳಿಗ್ಗೆ ಸಮಸ್...
ಸಂಕೇತ್ ಕುಟುಂಬಕ್ಕೆ 15 ಲಕ್ಷ ಚೆಕ್ ವಿತರಿಸಿದ ಸಿಎಂ ಸಿದ್ದರಾಮಯ್ಯ ಮಾರ್ಚ್ 02, 2026 ಶಿವಮೊಗ್ಗ : ಶಿವಮೊಗ್ಗ ನಗರದ ಊರಗಡೂರಿನಲ್ಲಿ ಅಪ್ರಾಪ್ತ ಬಾಲಕ ಸಂಕೇತ್ ಕೊಲೆಯಾಗಿದ್ದ. ಕೊಲೆಯಾದ ಬಾಲಕನ ಕುಟುಂಬಕ್ಕೆ ಸಿಎಂ ಸಿದ್ದರಾಮಯ್ಯ 15 ಲಕ್ಷದ ಪರಿಹ...
ಬಿಎಸ್ವೈ ಟ್ರೋಫಿ: ಜಾಕಿಫ್ರೆಂಡ್ಸ್* ತಂಡಕ್ಕೆ ಪ್ರಥಮ ಬಹುಮಾನ ಮತ್ತು ಒಂದು ಲಕ್ಷ ರೂ ಮಾರ್ಚ್ 01, 2026 ಶಿವಮೊಗ್ಗ:*ಗ್ರೀನ್ ಪಾರ್ಕ್ ಕ್ರಿಕೆಟರ್ಸ್* ವತಿಯಿಂದ ರಾಜ್ಯದ ಮಾಜಿ ಮುಖ್ಯಮಂತ್ರಿಗಳು ಅಭಿವೃದ್ಧಿ ಹರಿಕಾರರು ಆದ *ಬಿ.ಎಸ್ ಯಡಿಯೂರಪ್ಪ* ರವರ ಹುಟ್ಟುಹಬ್ಬದ...
ಶಿವಮೊಗ್ಗದ ಸೂಳೆಬೈಲಿನಲ್ಲಿ SSLC ವಿದ್ಯಾರ್ಥಿ ಸಂಕೇತ್ ಕೊಲೆ: ಪ್ರಕರಣ ದಾಖಲು ಫೆಬ್ರವರಿ 24, 2026 ಶಿವಮೊಗ್ಗದ ಸೂಳೆಬೈಲಿನಲ್ಲಿ ಇಂದು (ಫೆಬ್ರುವರಿ 24, 2026) SSLC ವಿದ್ಯಾರ್ಥಿ ಸಂಕೇತ್ ಕೊಲೆಯಾಗಿದ್ದು, ಪ್ರಕರಣ ವರದಿಯಾಗಿದೆ. ಇದು ಕೆಲವು ದಿನಗಳ ಹಿಂದಿನ...
ಕೋಟೆ ಶ್ರೀ ಮಾರಿಕಾಂಬಾ ದೇವಿಯ ಅದ್ದೂರಿ ವೈಭವದ ಜಾತ್ರಾ ಮಹೋತ್ಸವಕ್ಕೆ ಸಕಲ ಸಿದ್ದತೆ: ಫೆ.24 ರಂದು ಚಾಲನೆ ವಿಶೇಷ ಪೂಜೆ ವಿಧಿವಿಧಾನಗಳು ಫೆಬ್ರವರಿ 23, 2026 ಶಿವಮೊಗ್ಗ: ಮಲೆನಾಡಿನ ಹೃದಯ ಭಾಗವಾದ ಶಿವಮೊಗ್ಗ ನಗರದಲ್ಲಿ ಐತಿಹಾಸಿಕ ಪ್ರಸಿದ್ಧ ಕೋಟೆ ಶ್ರೀ ಮಾರಿಕಾಂಬಾ ದೇವಸ್ಥಾನದ ಜಾತ್ರಾ ಮಹೋತ್ಸವಕ್ಕೆ ಭರ್ಜರಿ ಸಿದ್ಧ...
*ಕೋಟೆ ಮಾರಿಕಾಂಬ ದೇವಿ ಜಾತ್ರೆಗೆ - ಸಿಟಿ ಕೋ ಆಪರೇಟಿವ್ ಬ್ಯಾಂಕ್ ನಿಂದ ದೇಣಿಗೆ* ಫೆಬ್ರವರಿ 18, 2026 ಶಿವಮೊಗ್ಗ:*ಸುಪ್ರಸಿದ್ಧ ಐತಿಹಾಸಿಕ ಶಿವಮೊಗ್ಗ ನಗರದ ಕೋಟೆ ಶ್ರೀ ಮಾರಿಕಾಂಬ ದೇವಿಯ ಜಾತ್ರಾ ಮಹೋತ್ಸವಕ್ಕೆ ಶಿವಮೊಗ್ಗ ಸಿಟಿ ಕೋಆಪರೇಟಿವ್ ಬ್ಯಾಂಕ್ ನಿಂದ ...
ಫೆಬ್ರವರಿ 24 ರಿಂದ 28 ರವರೆಗೆ ಕೋಟೆ ಶ್ರೀ ಮಾರಿಕಾಂಬ ದೇವಿಯ ಜಾತ್ರೆ: ಸಮಿತಿಯ ಅಧ್ಯಕ್ಷ ಎಸ್.ಕೆ ಮರಿಯಪ್ಪ ಮಾಹಿತಿ ಫೆಬ್ರವರಿ 17, 2026 ಶಿವಮೊಗ್ಗ:ಫೆ.17, ಕೋಟೆ ಶ್ರೀ ಮಾರಿಕಾಂಬ ಜಾತ್ರೆಯು ಕರ್ನಾಟಕದ ಪ್ರಸಿದ್ಧ ಧಾರ್ಮಿಕ ಉತ್ಸವವಾಗಿದ್ದು, ಪೌರಾಣಿಕ, ಐತಿಹಾಸಿಕ ಹಿನ್ನೆಲೆ ಇದೆ. ಪ್ರತಿ ಎರಡು ...