ಸಂಕೇತ್ ಕುಟುಂಬಕ್ಕೆ 15 ಲಕ್ಷ ಚೆಕ್ ವಿತರಿಸಿದ ಸಿಎಂ ಸಿದ್ದರಾಮಯ್ಯ ಮಾರ್ಚ್ 02, 2026 ಶಿವಮೊಗ್ಗ : ಶಿವಮೊಗ್ಗ ನಗರದ ಊರಗಡೂರಿನಲ್ಲಿ ಅಪ್ರಾಪ್ತ ಬಾಲಕ ಸಂಕೇತ್ ಕೊಲೆಯಾಗಿದ್ದ. ಕೊಲೆಯಾದ ಬಾಲಕನ ಕುಟುಂಬಕ್ಕೆ ಸಿಎಂ ಸಿದ್ದರಾಮಯ್ಯ 15 ಲಕ್ಷದ ಪರಿಹ...
ಬಿಎಸ್ವೈ ಟ್ರೋಫಿ: ಜಾಕಿಫ್ರೆಂಡ್ಸ್* ತಂಡಕ್ಕೆ ಪ್ರಥಮ ಬಹುಮಾನ ಮತ್ತು ಒಂದು ಲಕ್ಷ ರೂ ಮಾರ್ಚ್ 01, 2026 ಶಿವಮೊಗ್ಗ:*ಗ್ರೀನ್ ಪಾರ್ಕ್ ಕ್ರಿಕೆಟರ್ಸ್* ವತಿಯಿಂದ ರಾಜ್ಯದ ಮಾಜಿ ಮುಖ್ಯಮಂತ್ರಿಗಳು ಅಭಿವೃದ್ಧಿ ಹರಿಕಾರರು ಆದ *ಬಿ.ಎಸ್ ಯಡಿಯೂರಪ್ಪ* ರವರ ಹುಟ್ಟುಹಬ್ಬದ...
ಶಿವಮೊಗ್ಗದ ಸೂಳೆಬೈಲಿನಲ್ಲಿ SSLC ವಿದ್ಯಾರ್ಥಿ ಸಂಕೇತ್ ಕೊಲೆ: ಪ್ರಕರಣ ದಾಖಲು ಫೆಬ್ರವರಿ 24, 2026 ಶಿವಮೊಗ್ಗದ ಸೂಳೆಬೈಲಿನಲ್ಲಿ ಇಂದು (ಫೆಬ್ರುವರಿ 24, 2026) SSLC ವಿದ್ಯಾರ್ಥಿ ಸಂಕೇತ್ ಕೊಲೆಯಾಗಿದ್ದು, ಪ್ರಕರಣ ವರದಿಯಾಗಿದೆ. ಇದು ಕೆಲವು ದಿನಗಳ ಹಿಂದಿನ...
ಕೋಟೆ ಶ್ರೀ ಮಾರಿಕಾಂಬಾ ದೇವಿಯ ಅದ್ದೂರಿ ವೈಭವದ ಜಾತ್ರಾ ಮಹೋತ್ಸವಕ್ಕೆ ಸಕಲ ಸಿದ್ದತೆ: ಫೆ.24 ರಂದು ಚಾಲನೆ ವಿಶೇಷ ಪೂಜೆ ವಿಧಿವಿಧಾನಗಳು ಫೆಬ್ರವರಿ 23, 2026 ಶಿವಮೊಗ್ಗ: ಮಲೆನಾಡಿನ ಹೃದಯ ಭಾಗವಾದ ಶಿವಮೊಗ್ಗ ನಗರದಲ್ಲಿ ಐತಿಹಾಸಿಕ ಪ್ರಸಿದ್ಧ ಕೋಟೆ ಶ್ರೀ ಮಾರಿಕಾಂಬಾ ದೇವಸ್ಥಾನದ ಜಾತ್ರಾ ಮಹೋತ್ಸವಕ್ಕೆ ಭರ್ಜರಿ ಸಿದ್ಧ...
*ಕೋಟೆ ಮಾರಿಕಾಂಬ ದೇವಿ ಜಾತ್ರೆಗೆ - ಸಿಟಿ ಕೋ ಆಪರೇಟಿವ್ ಬ್ಯಾಂಕ್ ನಿಂದ ದೇಣಿಗೆ* ಫೆಬ್ರವರಿ 18, 2026 ಶಿವಮೊಗ್ಗ:*ಸುಪ್ರಸಿದ್ಧ ಐತಿಹಾಸಿಕ ಶಿವಮೊಗ್ಗ ನಗರದ ಕೋಟೆ ಶ್ರೀ ಮಾರಿಕಾಂಬ ದೇವಿಯ ಜಾತ್ರಾ ಮಹೋತ್ಸವಕ್ಕೆ ಶಿವಮೊಗ್ಗ ಸಿಟಿ ಕೋಆಪರೇಟಿವ್ ಬ್ಯಾಂಕ್ ನಿಂದ ...
ಫೆಬ್ರವರಿ 24 ರಿಂದ 28 ರವರೆಗೆ ಕೋಟೆ ಶ್ರೀ ಮಾರಿಕಾಂಬ ದೇವಿಯ ಜಾತ್ರೆ: ಸಮಿತಿಯ ಅಧ್ಯಕ್ಷ ಎಸ್.ಕೆ ಮರಿಯಪ್ಪ ಮಾಹಿತಿ ಫೆಬ್ರವರಿ 17, 2026 ಶಿವಮೊಗ್ಗ:ಫೆ.17, ಕೋಟೆ ಶ್ರೀ ಮಾರಿಕಾಂಬ ಜಾತ್ರೆಯು ಕರ್ನಾಟಕದ ಪ್ರಸಿದ್ಧ ಧಾರ್ಮಿಕ ಉತ್ಸವವಾಗಿದ್ದು, ಪೌರಾಣಿಕ, ಐತಿಹಾಸಿಕ ಹಿನ್ನೆಲೆ ಇದೆ. ಪ್ರತಿ ಎರಡು ...
ಉಚ್ಚ ನ್ಯಾಯಾಲಯ ಕರ್ನಾಟಕ ರಾಜ್ಯ ಹೆಚ್ಚುವರಿ ಅಡ್ವೋಕೇಟ್ ಜನರಲ್ ಆಗಿ ಶ್ರೀಕಾಂತ್ ಪಾಟೀಲ್ ನೇಮಕ ಫೆಬ್ರವರಿ 14, 2026 ಪೋಟೋ: ಶ್ರೀಕಾಂತ್ ಪಾಟೀಲ್. ಶಿಕಾರಿಪುರ ಪಟ್ಟಣದ ಕೆ ಶ್ರೀಕಾಂತ್ ಪಾಟೀಲ್ ಇವರನ್ನು ಕರ್ನಾಟಕ ರಾಜ್ಯ ಹೆಚ್ಚುವರಿ ಅಡ್ವೋಕೇಟ್ ಜನರಲ್ ಉಚ್ಚ ...
ಶ್ರೀ ಕ್ಷೇತ್ರ ಆದಿಚುಂಚನಗಿರಿಯಲ್ಲಿ ಫೆ 24 ರಿಂದ ಮಾ 04ರ ವರಗೆ ಜಾತ್ರಾ ಮಹೋತ್ಸವ ಫೆಬ್ರವರಿ 11, 2026 ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದಲ್ಲಿ ಭಕ್ತಿ, ಜ್ಞಾನ, ಆಧ್ಯಾತ್ಮಿಕ ,ಸಾಮೂಹಿಕ ವಿವಾಹ, ಕೃಷಿ ಜಾಗೃತಿ, ಶ್ರೀ ಗಂಗಾಧರೇಶ್ವರ ಸ್ವಾಮಿ ರಥೋತ್ಸವ ಮತ್ತು...
ರೂ. 43 ಕೋಟಿ ವೆಚ್ಚದಲ್ಲಿ 15 ಕೆರೆಗಳ ಹೈಟೆಕ್ ಅಭಿವೃದ್ದಿ : ಹೆಚ್ ಎಸ್ ಸುಂದರೇಶ್ ಫೆಬ್ರವರಿ 11, 2026 ಶಿವಮೊಗ್ಗ,ಫೆ.11 : ಪರಿಸರ ಸಂರಕ್ಷಣೆ ಮತ್ತು ನಗರವನ್ನು ಸುಂದರ ಹಾಗೂ ಹಸಿರಾಗಿಸುವ ಉದ್ದೇಶದಿಂದ ರೂ.43 ಕೋಟಿ ವೆಚ್ಚದಲ್ಲಿ 15 ಕೆರೆಗಳನ್ನು ಸೂಡಾ ವ್ಯಾಪ್ತ...
ಶಿವಮೊಗ್ಗ ಜಿಲ್ಲೆಯ ಪಿಸಿ ಹಾಗೂ ಹೆಚ್.ಸಿ ರವರುಗಳಿಗೆ* ನೂತನವಾದ ಬ್ಲೂ ಪಿ-ಕ್ಯಾಪ್ ವಿತರಣೆ ಫೆಬ್ರವರಿ 11, 2026 ಶಿವಮೊಗ್ಗ: ಈ ದಿನ *ದಿನಾಂಕ: 11-02-2026 ರಂದು ಬೆಳಗ್ಗೆ* 08:00 ಗಂಟೆಗೆ ಶಿವಮೊಗ್ಗ ನಗರದ *ಡಿಎಆರ್ ಪೊಲೀಸ್ ಕವಾಯತು ಮೈದಾನದಲ್ಲಿ,* ಶಿವಮೊಗ್ಗ ಜಿಲ್ಲೆಯ...
ರಾಷ್ಟ್ರಮಟ್ಟದ ಟಗರು ಕಾಳಗ ಅಂಕಣ ಪೂಜೆ - ಕ್ರೀಡೆಗಳಿಂದ ಸಂಘಟನೆಗೆ ಬಲ : ಹಾರನಹಳ್ಳಿ ಚೌಕಿ ಮಠದ ಶ್ರೀ ನೀಲಕಂಠ ಸ್ವಾಮೀಜಿ* ಫೆಬ್ರವರಿ 11, 2026 *ನಮ್ಮೂರ ಬಳಗ ಶಿವಮೊಗ್ಗದ ವತಿಯಿಂದ ಕೋಟೆ ಶ್ರೀ ಮಾರಿಕಾಂಬ ದೇವಿಯ ಜಾತ್ರೆ ಅಂಗವಾಗಿ ಫೆಬ್ರವರಿ 15ರಂದು ಅಲ್ಲಮಪ್ರಭು ಮೈದಾನ ಫ್ರೀಡಂ ಪಾರ್ಕ್ ನಲ್ಲಿ ಆಯೋಜಿ...
ಶಿವಮೊಗ್ಗ ಕೋಟೆ ಶ್ರೀ ಮಾರಿಕಾಂಬ ದೇವಿ ಜಾತ್ರಾ ಮಹೋತ್ಸವದ ಫೋಸ್ಟರ್ ಬಿಡುಗಡೆ… ಫೆಬ್ರವರಿ 10, 2026 ಶಿವಮೊಗ್ಗ :- ನಗರದ ಸುಪ್ರಸಿದ್ಧ ಕೋಟೆ ಶ್ರೀ ಮಾರಿಕಾಂಬ ದೇವಿಯ ಜತ್ರಾ ಮಹೋತ್ಸವವು ಫೆ. 24ರಿಂದ ಆರಂಭವಾಗಲಿದ್ದು, ಈ ಅಂಗವಾಗಿ ದೇವಸ್ಥಾನ ಸಮಿತಿಯಿಂದ ಇದರ ...
ಭದ್ರಾವತಿಯ ಉಜ್ಜಿನಿಪುರ ಮನೆಯಲ್ಲಿ ವೇಶ್ಯಾವಾಟಿಕೆ* ವ್ಯವಹಾರ: 3 ಜನ ಆರೋಪಿಗಳಿಗೆ ತಲಾ 10 ವರ್ಷ ಕಠಿಣ ಶಿಕ್ಷೆ ಮತ್ತು ದಂಡ ವಿಧಿಸಿ ಕೋರ್ಟ್ ಆದೇಶ. ಫೆಬ್ರವರಿ 09, 2026 ಆರೋಪಿತರು 1) ಚಂದ್ರಕಲಾ @ ಶ್ವೇತಾ, 31 ವರ್ಷ ವಾಸ ಜೇಡಿಕಟ್ಟೆ, ಹೊಸುರು, ಭದ್ರಾವತಿ ಶಿವಮೊಗ್ಗ. 2) ಶಿಲ್ಪಾ ಎಸ್, 35 ವರ್ಷ , ವಾಸ ಮಾರಿಯಮ್ಮ ದೇವಸ್ಥಾನ...