ಶಿವಮೊಗ್ಗ: ನಿವೃತ್ತ ASI ಜಯರಾಮ್ ಎಂ ನಿಧನ-ಸಂತಾಪ ಜುಲೈ 19, 2026 ಶಿವಮೊಗ್ಗ: ನಿವೃತ್ತ ASI ಜಯರಾಮ್ ಎಂ, ಇಂದು ( 19-07-2026) ಬೆಳಗ್ಗೆ 6 ಗಂಟೆಗೆ ನಿಧನರಾದರು. ಮೃತರು ಶಿವಮೊಗ್ಗ ನಗರದ ಕೋಟೆ ಪೊಲೀಸ್ ಠಾಣೆಯಲ್ಲಿ ಮತ್ತು...
ಶೇ.44 ಮಳೆ ಕೊರತೆ-ಶೇ.28.09 ಬಿತ್ತನೆ-ಪರ್ಯಾಯ ಬೆಳೆ ಬೆಳೆಯಲು ರೈತರಿಗೆ ಸಲಹೆ:ಮಳೆ ಕೊರತೆ ಸಮರ್ಥವಾಗಿ ಎದುರಿಸಲು ಜಿಲ್ಲಾಡಳಿತ ಸಜ್ಜು : ಡಿಸಿ ಜುಲೈ 18, 2026 ಶಿವಮೊಗ್ಗ, ಜುಲೈ 18: ರಾಜ್ಯದಲ್ಲಿ ಈ ಬಾರಿ ಮುಂಗಾರು ಮಳೆಯ ಕೊರತೆಯಿಂದಾಗಿ ಬರ ಪರಿಸ್ಥಿತಿ ತಲೆದೋರಿದ್ದು ಜಿಲ್ಲೆಯಲ್ಲೂ ಉದ್ಭವಿಸಿರುವ ಮಳೆಯ ಕೊರತೆಯನ್ನು ...
ರಾಜ್ಯಾದ್ಯಂತ 579 ಮದ್ಯದ ಸನ್ನದುಗಳ ಹಂಚಿಕೆಗೆ ಬೃಹತ್ ಇ-ಹರಾಜು:ಜುಲೈ 24 ರಿಂದ 31 ರವರೆಗೆ ನೇರ ಹರಾಜು ಪ್ರಕ್ರಿಯೆ ಜುಲೈ 18, 2026 ಬೆಂಗಳೂರು, ಜುಲೈ 18, :ಕರ್ನಾಟಕ ಸರ್ಕಾರವು ರಾಜ್ಯಾದ್ಯಂತ ಒಟ್ಟು 579 ಮದ್ಯದ ಸನ್ನದುಗಳನ್ನು (Licences) ಮುಂದಿನ 5 ವರ್ಷಗಳ ಅವಧಿಗೆ (ಅಂದರೆ 2026-27 ರ...
ನಕಲಿ ಫೇಸ್ಬುಕ್ ಖಾತೆಗಳ ಬಗ್ಗೆ ಎಚ್ಚರ! :PI ಗುರುರಾಜ್ ಜುಲೈ 16, 2026 ಶಿವಮೊಗ್ಗ: Face book ಬಳಕೆದಾರರು ನಕಲಿ ಫೇಸ್ಬುಕ್ ಖಾತೆಗಳ ಬಗ್ಗೆ ಎಚ್ಚರದಿಂದ ಇರಬೇಕು ಎಂದು ಶಿವಮೊಗ್ಗ ತುಂಗಾ ನಗರದ ಪೋಲಿಸ್ ಇನ್ಸ್ಪೆಕ್ಟರ್ ಗುರುರಾ...
ಶಿವಮೊಗ್ಗ ಕ್ಷೇತ್ರ-113 ಭೂತ್ ನಂ.221 BLO ನಾಗಮ್ಮ ಮತ್ತು ಅವರ ತಂಡದ SIR-2026 ಪ್ರಕ್ರಿಯೆ ಸೂಪರ್: ಮತದಾರರ ಮೆಚ್ಚುಗೆ ಜುಲೈ 15, 2026 ಶಿವಮೊಗ್ಗ: ಶಿವಮೊಗ್ಗ ನಗರ ಕ್ಷೇತ್ರದ ಭೂತ್ ಮಟ್ಟದಲ್ಲಿ SIR-2026 ಪ್ರಕ್ರಿಯೆ ನಡೆಯುತ್ತಿದೆ.ಅದರಲ್ಲಿ ವಿಧಾನ ಸಭಾ ಕ್ಷೇತ್ರದ 113 ಶಿವಮೊಗ್ಗ, ಭೂತ್ ನಂಬ...
ಆದಿಚುಂಚನಗಿರಿ ಮಠದ ಜಮೀನು ಕಬಳಿಸಲೆತ್ನಿಸಿದ ಸರ್ಕಾರಿ ಅಧಿಕಾರಿಗಳು ಸೇರಿ 10 ಮಂದಿ ಬಂಧನ ಜುಲೈ 15, 2026 ಬೆಂಗಳೂರು : ನಗರದ ಕೆಂಗೇರಿ ಬಳಿ ಆದಿಚುಂಚನಗಿರಿ ಶ್ರಿ?ಮಠಕ್ಕೆ ಸೇರಿದ 120 ಕೋಟಿ ರೂಪಾಯಿಗೂ ಅಧಿಕ ಬೆಲೆ ಬಾಳುವ ಜಾಗವನ್ನು ಕಬಳಿಸಲು ಸಂಚು ನಡೆಸಿದ್ದ, ಸರ್...