ಭದ್ರಾವತಿ:ದ್ವಿಚಕ್ರ ವಾಹನ ಕಳ್ಳತನ ಆರೋಪಿಯ ಬಂಧನ, 11 ಪ್ರಕರಣಗಳ ಪತ್ತೆ ಹಾಗೂ 4 ಬೈಕ್ ವಶ ಮಾರ್ಚ್ 23, 2026 *ಭದ್ರಾವತಿ ನ್ಯೂಟೌನ್ ಪೊಲೀಸರ ಕಾರ್ಯಾಚರಣೆ, ಜಾನುವಾರು & ದ್ವಿಚಕ್ರ ವಾಹನ ಕಳ್ಳತನ ಪ್ರಕರಣಗಳ ಆರೋಪಿಯ ಬಂಧನ, 11 ಪ್ರಕರಣಗಳ ಪತ್ತೆ ಹಾಗೂ 4 ಬೈಕ್ ಗಳ...
ಗೋಪಾಲಗೌಡ ಬಡಾವಣೆಯಲ್ಲಿ ಅರ್ಧಗಂಟೆ ಮಳೆಗೆ ಮನೆಗೆ ನುಗ್ಗಿದ ನೀರು :ಸುದ್ದಿ ತಿಳಿದ ಶಿವಮೊಗ್ಗ MLA ಚನ್ನಬಸಪ್ಪ(ಚೆನ್ನಿ) ಬೇಟಿ- ಪರಿಶೀಲನೆ. ಮಾರ್ಚ್ 19, 2026 ಶಿವಮೊಗ್ಗ: ಗೋಪಾಲಗೌಡ ಬಡಾವಣೆಯ ಸಿ ಬ್ಲಾಕ್ ನಲ್ಲಿ ನಿನ್ನೆ ಸುರಿದ ಅರ್ಧ ಗಂಟೆ ಮಳೆಗೆ ರಾಜಕಾಲುವೆ ಭರ್ತಿ ಆಗಿ ಕೆರೆ ಅಂತಾಗಿ ಕೆಲವು ಮನೆಗೆ ನೀರು ನುಗ್ಗಿದ...
ಶಿವಮೊಗ್ಗ- ಸಾರ್ವಜನಿಕರಿಗೆ KHB ನಿವೇಶನ ಕೊಡಿ: High court Judgment -ಶಿವಮೊಗ್ಗದ ಪತ್ರಕರ್ತರು ಸಲ್ಲಿಸಿದ ರಿಟ್ ಅರ್ಜಿ ತಿರಸ್ಕರಿಸಿದ ಹೈಕೋರ್ಟ್ ಮಾರ್ಚ್ 18, 2026 ಶಿವಮೊಗ್ಗ- ಸಾರ್ವಜನಿಕರಿಗೆ KHB ನಿವೇಶನ ಕೊಡಿ: High court Judgment ಹೈಕೋರ್ಟ್ ಮೊರೆ ಹೋಗಿದ್ದ 29 ಪತ್ರಕರ್ತರ ಅರ್ಜಿ ತಿರಸ್ಕರಿಸಿದ ಹೈಕೋರ್ಟ್ ಶಿವ...
ಶಿವಮೊಗ್ಗದಿಂದ ಇಂಡಿಗೋ ವಿಮಾನ ಮೇ 1ರಿಂದ ಸ್ಥಗಿತ: ಏಪ್ರಿಲ್ 30ರವರೆಗೆ ಮಾತ್ರ ಬುಕ್ಕಿಂಗ್ ಮಾರ್ಚ್ 16, 2026 ಶಿವಮೊಗ್ಗ ರಾಷ್ಟ್ರಕವಿ ಕುವೆಂಪು ವಿಮಾನ ನಿಲ್ದಾಣದಲ್ಲಿ ಇಂಡಿಗೋ ವಿಮಾನಗಳ ಹಾರಾಟಗಳು ಏಪ್ರಿಲ್ 2026ರಲ್ಲಿ ಲಭ್ಯವಿರುತ್ತವೆ, ಆದರೆ ತಿಂಗಳ ಅಂತ್ಯಕ್ಕೆ ಸೇವ...
ಶಿವಮೊಗ್ಗಕ್ಕೆ ನೂತನ ವಾರ್ತಾಧಿಕಾರಿ ಬಿ.ಧನಂಜಯ್ ಆಗಮನ : ಮಾರುತಿ ಗೈರು -ನಾಪತ್ತೆ ಮಾರ್ಚ್ 13, 2026 ಶಿವಮೊಗ್ಗ.: ಶಿವಮೊಗ್ಗಕ್ಕೆ ನೂತನ ವಾರ್ತಾಧಿಕಾರಿ ಬಿ.ಧನಂಜಯ್ ರವರು ದಿನಾಂಕ 13-3-2036 ರಂದು ಇಂದು ಬೆಳಿಗ್ಗೆ KAT ಆದೇಶ ಮತ್ತು ಸರ್ಕಾರದ ವರ್ಗಾವಣೆ ...
ಶಿವಮೊಗ್ಗದ ಭಾರ್ಗವಿ ಪೆಟ್ರೋಲ್ ಬಂಕ್ ಹಿಂಭಾಗ ಅಪಾರ್ಟ್ ಮೆಂಟ್ ಹತ್ತಿರ ಮಾರಾಮಾರಿ- ಗಲಾಟೆ ವಿಡಿಯೋ ನೋಡಿ.. ಮಾರ್ಚ್ 13, 2026 ಶಿವಮೊಗ್ಗ: ಶಿವಮೊಗ್ಗದ ನಗರದ ಭಾರ್ಗವಿ ಪೆಟ್ರೋಲ್ ಬಂಕ್ ಹಿಂಭಾಗ ಅಪಾರ್ಟ್ ಮೆಂಟ್ ಹತ್ತಿರ ಮಾರಾಮಾರಿ ಗಲಾಟೆ ಕ್ಷುಲ್ಲಕ ಕಾರಣಕ್ಕಾಗಿ ನಡೆದಿದೆ . ...
ಶಿವಮೊಗ್ಗದ ದುರ್ಗಿಗುಡಿ ಶ್ರೀ ಶನೈಶ್ವರ ದೇವಾಲಯದಲ್ಲಿ 36 ನೇ ವಾರ್ಷಿಕೋತ್ಸವದ ಅಂಗವಾಗಿ ಶನೈಶ್ವರ ಸ್ವಾಮಿಗೆ 108 ಕಲಶದ ಕುಂಭಾಭಿಷೇಕ-ಅನ್ನಸಂತರ್ಪಣೆ ಮಾರ್ಚ್ 11, 2026 ಶಿವಮೊಗ್ಗ: ಶ್ರೀ ಶನೈಶ್ವರ ದೇವಾಲಯ ಸಮಿತಿ ಟ್ರಸ್ಟ್ (ರಿ) ದುರ್ಗಿಗುಡಿ,ಶಿವಮೊಗ್ಗ ವತಿಯಿಂದ ಇಂದು ದಿನಾಂಕ 11-3-2026 ರಂದು 12 ಗಂಟೆ ನಂತರ ಮಧ್ಯಾಹ್ನ 3...
ಮದುವೆಯ ನಡೆಯುವಾಗ ಶಾಧಿಮಹಲ್ ಗಳಲ್ಲಿ ಕಳ್ಳತನ ಮಾಡುತ್ತಿದ್ದ ಚಾಲಾಕಿ ಕಳ್ಳಿ ಬಂಧನ ಮಾರ್ಚ್ 09, 2026 *ಶಿವಮೊಗ್ಗ ತುಂಗಾನಗರ* ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ *ಶಾದಿಮಹಲ್* ಗಳಲ್ಲಿ *ಮದುವೆಯ ಸಮಯದಲ್ಲಿ* ನಡೆಯುತ್ತಿದ್ದ ಕಳ್ಳತನ ಪ್ರಕರಣಗಳ ಪತ್ತೆಗಾಗಿ *ಮಾನ್ಯ...
BTV ವರಧಿಗಾರ ಅನಿಲ್ ಕುಮಾರ್ ನಾಯ್ಕ ಇನ್ನಿಲ್ಲ: ಎರಡು ಬೈಕ್ ಗಳ ನಡುವೆ ನಡೆದ ಅಪಘಾತದಲ್ಲಿ ಸಾವು ಮಾರ್ಚ್ 09, 2026 ಶಿವಮೊಗ್ಗ:BTV ಅನಿಲ್ ಕುಮಾರ್ ನಾಯ್ಕ್ ಅವರು ಖಾಸಗಿ ಸುದ್ದಿ ಚಾನಲ್ನ ಪತ್ರಕರ್ತರಾಗಿದ್ದು, ಇಂದು (ಮಾರ್ಚ್ 8, 2026) ಶಿವಮೊಗ್ಗದಲ್ಲಿ ಬೈಕ್ ಅಪಘಾತದಲ್ಲಿ...
ಶಾಸಕ ಎಸ್.ಎನ್. ಚನ್ನಬಸಪ್ಪ ಅವರಿಂದ ಕೆರೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ಮಾರ್ಚ್ 07, 2026 ಶಿವಮೊಗ್ಗ: ನಗರದ ಹೊರವಲಯದ ಸುಬ್ಬಯ್ಯ ಮೆಡಿಕಲ್ ಕಾಲೇಜ್ ಬಳಿ ಇರುವ ಕೆರೆಯನ್ನು ತುಂಗಾ ಮೇಲ್ದಂಡೆ ಯೋಜನೆಯಡಿ ಸಮಗ್ರವಾಗಿ ಅಭಿವೃದ್ಧಿಪಡಿಸುವ ಕಾಮಗಾರಿಗೆ ಶ...
ಶಿವಮೊಗ್ಗದ ದುರ್ಗಿಗುಡಿಯಲ್ಲಿ ದುರ್ಗಮ್ಮ-ಮರಿಯಮ್ಮನ ಅದ್ದೂರಿ ರಥೋತ್ಸವ ಮಾರ್ಚ್ 03, 2026 ಶಿವಮೊಗ್ಗ :- ಹೋಳಿ ಹುಣ್ಣಿಮೆಯಂದು ದುರ್ಗಿಗುಡಿ ದುರ್ಗ ಮ್ಮ- ಮರಿಯಮ್ಮನರವರ ರಥವನ್ನು ಎಳೆಯಲಾಯಿತು. ಹೃದಯ ಭಾಗದ ದುರ್ಗಿಗುಡಿಯಲ್ಲಿ ಇಂದು ಬೆಳಿಗ್ಗೆ ಸಮಸ್...
ಸಂಕೇತ್ ಕುಟುಂಬಕ್ಕೆ 15 ಲಕ್ಷ ಚೆಕ್ ವಿತರಿಸಿದ ಸಿಎಂ ಸಿದ್ದರಾಮಯ್ಯ ಮಾರ್ಚ್ 02, 2026 ಶಿವಮೊಗ್ಗ : ಶಿವಮೊಗ್ಗ ನಗರದ ಊರಗಡೂರಿನಲ್ಲಿ ಅಪ್ರಾಪ್ತ ಬಾಲಕ ಸಂಕೇತ್ ಕೊಲೆಯಾಗಿದ್ದ. ಕೊಲೆಯಾದ ಬಾಲಕನ ಕುಟುಂಬಕ್ಕೆ ಸಿಎಂ ಸಿದ್ದರಾಮಯ್ಯ 15 ಲಕ್ಷದ ಪರಿಹ...