ಶ್ರೀ ಕ್ಷೇತ್ರ ಆದಿಚುಂಚನಗಿರಿಯಲ್ಲಿ ಫೆ 24 ರಿಂದ ಮಾ 04ರ ವರಗೆ ಜಾತ್ರಾ ಮಹೋತ್ಸವ ಫೆಬ್ರವರಿ 11, 2026 ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದಲ್ಲಿ ಭಕ್ತಿ, ಜ್ಞಾನ, ಆಧ್ಯಾತ್ಮಿಕ ,ಸಾಮೂಹಿಕ ವಿವಾಹ, ಕೃಷಿ ಜಾಗೃತಿ, ಶ್ರೀ ಗಂಗಾಧರೇಶ್ವರ ಸ್ವಾಮಿ ರಥೋತ್ಸವ ಮತ್ತು...
ರೂ. 43 ಕೋಟಿ ವೆಚ್ಚದಲ್ಲಿ 15 ಕೆರೆಗಳ ಹೈಟೆಕ್ ಅಭಿವೃದ್ದಿ : ಹೆಚ್ ಎಸ್ ಸುಂದರೇಶ್ ಫೆಬ್ರವರಿ 11, 2026 ಶಿವಮೊಗ್ಗ,ಫೆ.11 : ಪರಿಸರ ಸಂರಕ್ಷಣೆ ಮತ್ತು ನಗರವನ್ನು ಸುಂದರ ಹಾಗೂ ಹಸಿರಾಗಿಸುವ ಉದ್ದೇಶದಿಂದ ರೂ.43 ಕೋಟಿ ವೆಚ್ಚದಲ್ಲಿ 15 ಕೆರೆಗಳನ್ನು ಸೂಡಾ ವ್ಯಾಪ್ತ...
ಶಿವಮೊಗ್ಗ ಜಿಲ್ಲೆಯ ಪಿಸಿ ಹಾಗೂ ಹೆಚ್.ಸಿ ರವರುಗಳಿಗೆ* ನೂತನವಾದ ಬ್ಲೂ ಪಿ-ಕ್ಯಾಪ್ ವಿತರಣೆ ಫೆಬ್ರವರಿ 11, 2026 ಶಿವಮೊಗ್ಗ: ಈ ದಿನ *ದಿನಾಂಕ: 11-02-2026 ರಂದು ಬೆಳಗ್ಗೆ* 08:00 ಗಂಟೆಗೆ ಶಿವಮೊಗ್ಗ ನಗರದ *ಡಿಎಆರ್ ಪೊಲೀಸ್ ಕವಾಯತು ಮೈದಾನದಲ್ಲಿ,* ಶಿವಮೊಗ್ಗ ಜಿಲ್ಲೆಯ...
ರಾಷ್ಟ್ರಮಟ್ಟದ ಟಗರು ಕಾಳಗ ಅಂಕಣ ಪೂಜೆ - ಕ್ರೀಡೆಗಳಿಂದ ಸಂಘಟನೆಗೆ ಬಲ : ಹಾರನಹಳ್ಳಿ ಚೌಕಿ ಮಠದ ಶ್ರೀ ನೀಲಕಂಠ ಸ್ವಾಮೀಜಿ* ಫೆಬ್ರವರಿ 11, 2026 *ನಮ್ಮೂರ ಬಳಗ ಶಿವಮೊಗ್ಗದ ವತಿಯಿಂದ ಕೋಟೆ ಶ್ರೀ ಮಾರಿಕಾಂಬ ದೇವಿಯ ಜಾತ್ರೆ ಅಂಗವಾಗಿ ಫೆಬ್ರವರಿ 15ರಂದು ಅಲ್ಲಮಪ್ರಭು ಮೈದಾನ ಫ್ರೀಡಂ ಪಾರ್ಕ್ ನಲ್ಲಿ ಆಯೋಜಿ...
ಶಿವಮೊಗ್ಗ ಕೋಟೆ ಶ್ರೀ ಮಾರಿಕಾಂಬ ದೇವಿ ಜಾತ್ರಾ ಮಹೋತ್ಸವದ ಫೋಸ್ಟರ್ ಬಿಡುಗಡೆ… ಫೆಬ್ರವರಿ 10, 2026 ಶಿವಮೊಗ್ಗ :- ನಗರದ ಸುಪ್ರಸಿದ್ಧ ಕೋಟೆ ಶ್ರೀ ಮಾರಿಕಾಂಬ ದೇವಿಯ ಜತ್ರಾ ಮಹೋತ್ಸವವು ಫೆ. 24ರಿಂದ ಆರಂಭವಾಗಲಿದ್ದು, ಈ ಅಂಗವಾಗಿ ದೇವಸ್ಥಾನ ಸಮಿತಿಯಿಂದ ಇದರ ...
ಭದ್ರಾವತಿಯ ಉಜ್ಜಿನಿಪುರ ಮನೆಯಲ್ಲಿ ವೇಶ್ಯಾವಾಟಿಕೆ* ವ್ಯವಹಾರ: 3 ಜನ ಆರೋಪಿಗಳಿಗೆ ತಲಾ 10 ವರ್ಷ ಕಠಿಣ ಶಿಕ್ಷೆ ಮತ್ತು ದಂಡ ವಿಧಿಸಿ ಕೋರ್ಟ್ ಆದೇಶ. ಫೆಬ್ರವರಿ 09, 2026 ಆರೋಪಿತರು 1) ಚಂದ್ರಕಲಾ @ ಶ್ವೇತಾ, 31 ವರ್ಷ ವಾಸ ಜೇಡಿಕಟ್ಟೆ, ಹೊಸುರು, ಭದ್ರಾವತಿ ಶಿವಮೊಗ್ಗ. 2) ಶಿಲ್ಪಾ ಎಸ್, 35 ವರ್ಷ , ವಾಸ ಮಾರಿಯಮ್ಮ ದೇವಸ್ಥಾನ...
2028ರ ವಿಧಾನಸಭಾ ಚುನಾವಣೆಯಲ್ಲಿ ಭದ್ರಾವತಿಯಿಂದ JDS ಪಕ್ಷದ ಯುವ ನಾಯಕ ನಿಖಿಲ್ ಕುಮಾರಸ್ವಾಮಿ ಸ್ಪರ್ಧೆ!! ಫೆಬ್ರವರಿ 07, 2026 ಶಿವಮೊಗ್ಗ: ನಿಖಿಲ್ ಕುಮಾರಸ್ವಾಮಿ ಕರ್ನಾಟಕದ ಜನತಾ ದಳ (ಎಸ್) ಪಕ್ಷದ ಯುವ ನಾಯಕರಾಗಿ ಗುರುತಿಸಿಕೊಂಡಿದ್ದಾರೆ. 2028 ಸಾಲಿನಲ್ಲಿ ಮುಂದಿನ ವಿಧಾನ ಸಭಾ ಚುನಾ...
ಸೌಹಾರ್ದ ಸಹಕಾರಿ ಸಂಘಗಳ ಸಮಾಪನೆಗೆ ಕ್ರಮ; ಆಕ್ಷೇಪಣೆ ಆಹ್ವಾನಫೆ. 28 ರೊಳಗೆ ವರ್ತಕರ ಪರವಾನಿಗೆ ನವೀಕರಿಸಲು ಸೂಚನೆ ಫೆಬ್ರವರಿ 06, 2026 ಶಿವಮೊಗ್ಗ ಫೆಬ್ರವರಿ 06 : ಶಿವಮೊಗ್ಗ ಸಹಕಾರ ಸಂಘಗಳ ಸಹಾಯಕ ನಿಬಂಧಕರ ಕಚೇರಿ, ಶಿವಮೊಗ್ಗ ಉಪವಿಭಾಗವು ಶಿವಮೊಗ್ಗ ತಾಲೂಕಿನಲ್ಲಿ ಸ್ಥಗಿತಗೊಂಡಿದ್ದ ಅಬ್ಬಲಗೆರೆಯ ಹಿತೈಷಿ ವಿ...
ಶಿವಮೊಗ್ಗ ಪಾಲಿಕೆ SKM Plaza ಸುಲ್ತಾನ್ ಗೋಲ್ಡ್ ಬಿಲ್ಡಿಂಗ್ ಆಸ್ತಿಯನ್ನು ತಕ್ಷಣ ತನ್ನ ಸುಪರ್ದಿಗೆ ಪಡೆದು ಕೊಳ್ಳಬೇಕು : ನಾಗರೀಕ ಹಿತರಕ್ಣಾ ವೇದಿಕೆ ಒತ್ತಾಯ ಫೆಬ್ರವರಿ 02, 2026 ಶಿವಮೊಗ್ಗ ನಗರದ ಹೃದಯ ಭಾಗದಲ್ಲಿ ದುರ್ಗಿಗುಡಿ ಮುಖ್ಯ ರಸ್ತೆಯಲ್ಲಿ ನಿರ್ಮಾಣಗೊಂಡಿರುವ SKM Plaza (ಸುಲ್ತಾನ್ ಗೋಲ್ಡ್ ಬಿಲ್ಡಿಂಗ್) ಆಸ್ತಿಯನ್ನು ಎಸ್.ಕೆ...
ಶ್ರೀ ಶಂಕರ ಜಯಂತಿ ಸಭಾ ವತಿಯಿಂದ ಚಿನ್ನದ ಕಿರೀಟ ಸಮರ್ಪಣೆ ಜನವರಿ 31, 2026 ಶಿವಮೊಗ್ಗ : ಶ್ರೀ ಶಂಕರ ಜಯಂತಿ ಸಭಾ ವತಿಯಿಂದ ದೊಡ್ಡ ಬ್ರಾಹ್ಮಣರ ಬೀದಿಯ ಶ್ರೀ ಲಕ್ಷ್ಮೀನಾರಾಯಣ ದೇವಾಲಯಕ್ಕೆ ದೇವರಿಗೆ 60 ಲಕ್ಷ ರೂ. ಮೌಲ್ಯದ ಚಿನ್ನದ ಕಿರ...
ಕೈಗಾರಿಕೆ, ತರಬೇತಿ ಸಂಸ್ಥೆಗಳ ನಡುವೆ ನೇರ ಸಂಬಂಧವಿರಲಿ:ಅಧ್ಯಕ್ಷ ಬಿ.ಗೋಪಿನಾಥ್ ಜನವರಿ 29, 2026 ಶಿವಮೊಗ್ಗ: ಕೌಶಲ್ಯಗಳ ಅಸಮಾನತೆಯಿಂದ ಉದ್ಯೋಗ ಭರ್ತಿ ಮಾಡುವುದು ಸವಾಲಿನ ಕೆಲಸವಾಗಿದೆ ಎಂದು ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಬಿ.ಗೋಪಿನಾ...
ಅತ್ಯುತ್ತಮ ಶ್ಲಾಘನೀಯ ಸೇವೆ: ಶಿವಮೊಗ್ಗದ ಶಕುಂತಲಾ PSI ಇವರಿಗೆ ರಾಷ್ಟ್ರಪತಿಗಳ ಪದಕ ಜನವರಿ 25, 2026 ಶಿವಮೊಗ್ಗ: 2026ನೇ ಸಾಲಿನ *ಗಣರಾಜ್ಯೋತ್ಸವದ ಅಂಗವಾಗಿ ನೀಡಲಾಗುವ ಶ್ರೀಮತಿ ಶಕುಂತಲಾ, ಪೊಲೀಸ್ ಉಪ ನಿರೀಕ್ಷಕರು* ಭಾಜನರಾಗಿದ್ದಾರೆ. *ಪೊಲೀಸ್ ಅಧಿಕಾರ...
ಶಿವಮೊಗ್ಗ: ಸಹ್ಯಾದ್ರಿ ನಾರಾಯಣ ಆಸ್ಪತ್ರೆಯಿಂದ ಮತ್ತೊಂದು ಮೈಲಿಗಲ್ಲು; 1,000 ಪ್ರಾಸ್ಟೇಟ್ ಶಸ್ತ್ರಚಿಕಿತ್ಸೆಗಳು ಯಶಸ್ವಿ ಜನವರಿ 25, 2026 ಚಿತ್ರ: ಡಾ. ಪ್ರಭುಲಿಂಗ ಕೊಣ್ಣೂರ, ಡಾ. ಅವಿನಾಶ ಯು.ಕೆ. ಶಿವಮೊಗ್ಗ: ಉನ್ನತ ಗುಣಮಟ್ಟದ ಮೂತ್ರಶಾಸ್ತ್ರ (Urology) ಚಿಕಿತ್ಸೆಯಲ್ಲಿ ಮುಂಚೂಣಿಯಲ್ಲಿರುವ ಶಿ...