Latest in Tech

ಗೋಪಾಲಗೌಡ ಬಡಾವಣೆಯಲ್ಲಿ ಅರ್ಧಗಂಟೆ ಮಳೆಗೆ ಮನೆಗೆ ನುಗ್ಗಿದ ನೀರು :ಸುದ್ದಿ ತಿಳಿದ ಶಿವಮೊಗ್ಗ MLA ಚನ್ನಬಸಪ್ಪ(ಚೆನ್ನಿ) ಬೇಟಿ- ಪರಿಶೀಲನೆ.

ಮಾರ್ಚ್ 19, 2026
ಶಿವಮೊಗ್ಗ: ಗೋಪಾಲಗೌಡ ಬಡಾವಣೆಯ ಸಿ ಬ್ಲಾಕ್ ನಲ್ಲಿ ನಿನ್ನೆ ಸುರಿದ ಅರ್ಧ ಗಂಟೆ ಮಳೆಗೆ ರಾಜಕಾಲುವೆ ಭರ್ತಿ ಆಗಿ ಕೆರೆ ಅಂತಾಗಿ ಕೆಲವು ಮನೆಗೆ ನೀರು ನುಗ್ಗಿದ...

ಶಿವಮೊಗ್ಗ- ಸಾರ್ವಜನಿಕರಿಗೆ KHB ನಿವೇಶನ ಕೊಡಿ: High court Judgment -ಶಿವಮೊಗ್ಗದ ಪತ್ರಕರ್ತರು ಸಲ್ಲಿಸಿದ ರಿಟ್ ಅರ್ಜಿ ತಿರಸ್ಕರಿಸಿದ ಹೈಕೋರ್ಟ್

ಮಾರ್ಚ್ 18, 2026
  ಶಿವಮೊಗ್ಗ- ಸಾರ್ವಜನಿಕರಿಗೆ KHB ನಿವೇಶನ ಕೊಡಿ: High court Judgment ಹೈಕೋರ್ಟ್ ಮೊರೆ ಹೋಗಿದ್ದ 29 ಪತ್ರಕರ್ತರ ಅರ್ಜಿ ತಿರಸ್ಕರಿಸಿದ ಹೈಕೋರ್ಟ್ ಶಿವ...

ಶಿವಮೊಗ್ಗದಿಂದ ಇಂಡಿಗೋ ವಿಮಾನ ಮೇ 1ರಿಂದ ಸ್ಥಗಿತ: ಏಪ್ರಿಲ್ 30ರವರೆಗೆ ಮಾತ್ರ ಬುಕ್ಕಿಂಗ್

ಮಾರ್ಚ್ 16, 2026
ಶಿವಮೊಗ್ಗ ರಾಷ್ಟ್ರಕವಿ ಕುವೆಂಪು ವಿಮಾನ ನಿಲ್ದಾಣದಲ್ಲಿ ಇಂಡಿಗೋ ವಿಮಾನಗಳ ಹಾರಾಟಗಳು ಏಪ್ರಿಲ್ 2026ರಲ್ಲಿ ಲಭ್ಯವಿರುತ್ತವೆ, ಆದರೆ ತಿಂಗಳ ಅಂತ್ಯಕ್ಕೆ ಸೇವ...

ಶಿವಮೊಗ್ಗಕ್ಕೆ ನೂತನ ವಾರ್ತಾಧಿಕಾರಿ ಬಿ.ಧನಂಜಯ್ ಆಗಮನ : ಮಾರುತಿ ಗೈರು -ನಾಪತ್ತೆ

ಮಾರ್ಚ್ 13, 2026
ಶಿವಮೊಗ್ಗ.: ಶಿವಮೊಗ್ಗಕ್ಕೆ ನೂತನ  ವಾರ್ತಾಧಿಕಾರಿ ಬಿ.ಧನಂಜಯ್ ರವರು ದಿನಾಂಕ 13-3-2036 ರಂದು ಇಂದು ಬೆಳಿಗ್ಗೆ  KAT ಆದೇಶ ಮತ್ತು  ಸರ್ಕಾರದ ವರ್ಗಾವಣೆ ...

ಶಿವಮೊಗ್ಗದ ಭಾರ್ಗವಿ ಪೆಟ್ರೋಲ್ ಬಂಕ್ ಹಿಂಭಾಗ ಅಪಾರ್ಟ್ ಮೆಂಟ್ ಹತ್ತಿರ ಮಾರಾಮಾರಿ- ಗಲಾಟೆ ವಿಡಿಯೋ ನೋಡಿ..

ಮಾರ್ಚ್ 13, 2026
ಶಿವಮೊಗ್ಗ:  ಶಿವಮೊಗ್ಗದ ನಗರದ  ಭಾರ್ಗವಿ ಪೆಟ್ರೋಲ್ ಬಂಕ್ ಹಿಂಭಾಗ ಅಪಾರ್ಟ್ ಮೆಂಟ್ ಹತ್ತಿರ ಮಾರಾಮಾರಿ ಗಲಾಟೆ ಕ್ಷುಲ್ಲಕ ಕಾರಣಕ್ಕಾಗಿ ನಡೆದಿದೆ . ...

ಶಿವಮೊಗ್ಗದ ದುರ್ಗಿಗುಡಿ ಶ್ರೀ ಶನೈಶ್ವರ ದೇವಾಲಯದಲ್ಲಿ 36 ನೇ ವಾರ್ಷಿಕೋತ್ಸವದ ಅಂಗವಾಗಿ ಶನೈಶ್ವರ ಸ್ವಾಮಿಗೆ 108 ಕಲಶದ ಕುಂಭಾಭಿಷೇಕ-ಅನ್ನಸಂತರ್ಪಣೆ

ಮಾರ್ಚ್ 11, 2026
ಶಿವಮೊಗ್ಗ: ಶ್ರೀ ಶನೈಶ್ವರ ದೇವಾಲಯ ಸಮಿತಿ ಟ್ರಸ್ಟ್ (ರಿ) ದುರ್ಗಿಗುಡಿ,ಶಿವಮೊಗ್ಗ ವತಿಯಿಂದ ಇಂದು ದಿನಾಂಕ 11-3-2026 ರಂದು 12 ಗಂಟೆ ನಂತರ ಮಧ್ಯಾಹ್ನ  3...

ಮದುವೆಯ ನಡೆಯುವಾಗ ಶಾಧಿಮಹಲ್ ಗಳಲ್ಲಿ ಕಳ್ಳತನ ಮಾಡುತ್ತಿದ್ದ ಚಾಲಾಕಿ ಕಳ್ಳಿ ಬಂಧನ

ಮಾರ್ಚ್ 09, 2026
 *ಶಿವಮೊಗ್ಗ ತುಂಗಾನಗರ* ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ *ಶಾದಿಮಹಲ್* ಗಳಲ್ಲಿ *ಮದುವೆಯ ಸಮಯದಲ್ಲಿ* ನಡೆಯುತ್ತಿದ್ದ ಕಳ್ಳತನ ಪ್ರಕರಣಗಳ ಪತ್ತೆಗಾಗಿ *ಮಾನ್ಯ...

BTV ವರಧಿಗಾರ ಅನಿಲ್ ಕುಮಾರ್ ನಾಯ್ಕ ಇನ್ನಿಲ್ಲ: ಎರಡು ಬೈಕ್ ಗಳ ನಡುವೆ ನಡೆದ ಅಪಘಾತದಲ್ಲಿ ಸಾವು

ಮಾರ್ಚ್ 09, 2026
ಶಿವಮೊಗ್ಗ:BTV ಅನಿಲ್ ಕುಮಾರ್ ನಾಯ್ಕ್ ಅವರು ಖಾಸಗಿ ಸುದ್ದಿ ಚಾನಲ್‌ನ ಪತ್ರಕರ್ತರಾಗಿದ್ದು, ಇಂದು (ಮಾರ್ಚ್ 8, 2026) ಶಿವಮೊಗ್ಗದಲ್ಲಿ ಬೈಕ್ ಅಪಘಾತದಲ್ಲಿ...

ಶಾಸಕ ಎಸ್.ಎನ್. ಚನ್ನಬಸಪ್ಪ ಅವರಿಂದ ಕೆರೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ

ಮಾರ್ಚ್ 07, 2026
​ಶಿವಮೊಗ್ಗ: ನಗರದ ಹೊರವಲಯದ ಸುಬ್ಬಯ್ಯ ಮೆಡಿಕಲ್ ಕಾಲೇಜ್ ಬಳಿ ಇರುವ ಕೆರೆಯನ್ನು ತುಂಗಾ ಮೇಲ್ದಂಡೆ ಯೋಜನೆಯಡಿ ಸಮಗ್ರವಾಗಿ ಅಭಿವೃದ್ಧಿಪಡಿಸುವ ಕಾಮಗಾರಿಗೆ ಶ...

ಶಿವಮೊಗ್ಗದ ದುರ್ಗಿಗುಡಿಯಲ್ಲಿ ದುರ್ಗಮ್ಮ-ಮರಿಯಮ್ಮನ ಅದ್ದೂರಿ ರಥೋತ್ಸವ

ಮಾರ್ಚ್ 03, 2026
ಶಿವಮೊಗ್ಗ :- ಹೋಳಿ ಹುಣ್ಣಿಮೆಯಂದು ದುರ್ಗಿಗುಡಿ ದುರ್ಗ ಮ್ಮ- ಮರಿಯಮ್ಮನರವರ ರಥವನ್ನು ಎಳೆಯಲಾಯಿತು. ಹೃದಯ ಭಾಗದ ದುರ್ಗಿಗುಡಿಯಲ್ಲಿ ಇಂದು ಬೆಳಿಗ್ಗೆ ಸಮಸ್...

ಸಂಕೇತ್ ಕುಟುಂಬಕ್ಕೆ 15 ಲಕ್ಷ ಚೆಕ್ ವಿತರಿಸಿದ ಸಿಎಂ ಸಿದ್ದರಾಮಯ್ಯ

ಮಾರ್ಚ್ 02, 2026
ಶಿವಮೊಗ್ಗ : ಶಿವಮೊಗ್ಗ ನಗರದ ಊರಗಡೂರಿನಲ್ಲಿ ಅಪ್ರಾಪ್ತ ಬಾಲಕ ಸಂಕೇತ್ ಕೊಲೆಯಾಗಿದ್ದ. ಕೊಲೆಯಾದ ಬಾಲಕನ ಕುಟುಂಬಕ್ಕೆ ಸಿಎಂ ಸಿದ್ದರಾಮಯ್ಯ 15 ಲಕ್ಷದ  ಪರಿಹ...

ಬಿಎಸ್ವೈ ಟ್ರೋಫಿ: ಜಾಕಿಫ್ರೆಂಡ್ಸ್* ತಂಡಕ್ಕೆ ಪ್ರಥಮ ಬಹುಮಾನ ಮತ್ತು ಒಂದು ಲಕ್ಷ ರೂ

ಮಾರ್ಚ್ 01, 2026
ಶಿವಮೊಗ್ಗ:*ಗ್ರೀನ್ ಪಾರ್ಕ್ ಕ್ರಿಕೆಟರ್ಸ್* ವತಿಯಿಂದ ರಾಜ್ಯದ ಮಾಜಿ ಮುಖ್ಯಮಂತ್ರಿಗಳು ಅಭಿವೃದ್ಧಿ ಹರಿಕಾರರು ಆದ *ಬಿ.ಎಸ್ ಯಡಿಯೂರಪ್ಪ* ರವರ ಹುಟ್ಟುಹಬ್ಬದ...

ಶಿವಮೊಗ್ಗದ ಸೂಳೆಬೈಲಿನಲ್ಲಿ SSLC ವಿದ್ಯಾರ್ಥಿ ಸಂಕೇತ್ ಕೊಲೆ: ಪ್ರಕರಣ ದಾಖಲು

ಫೆಬ್ರವರಿ 24, 2026
ಶಿವಮೊಗ್ಗದ ಸೂಳೆಬೈಲಿನಲ್ಲಿ ಇಂದು (ಫೆಬ್ರುವರಿ 24, 2026) SSLC ವಿದ್ಯಾರ್ಥಿ ಸಂಕೇತ್ ಕೊಲೆಯಾಗಿದ್ದು, ಪ್ರಕರಣ ವರದಿಯಾಗಿದೆ. ಇದು ಕೆಲವು ದಿನಗಳ ಹಿಂದಿನ...
Blogger ನಿಂದ ಸಾಮರ್ಥ್ಯಹೊಂದಿದೆ.