ಗೋಪಾಲಗೌಡ ಬಡಾವಣೆಯಲ್ಲಿ ಅರ್ಧಗಂಟೆ ಮಳೆಗೆ ಮನೆಗೆ ನುಗ್ಗಿದ ನೀರು :ಸುದ್ದಿ ತಿಳಿದ ಶಿವಮೊಗ್ಗ MLA ಚನ್ನಬಸಪ್ಪ(ಚೆನ್ನಿ) ಬೇಟಿ- ಪರಿಶೀಲನೆ.
ಮಾರ್ಚ್ 19, 2026
ಶಿವಮೊಗ್ಗ: ಗೋಪಾಲಗೌಡ ಬಡಾವಣೆಯ ಸಿ ಬ್ಲಾಕ್ ನಲ್ಲಿ ನಿನ್ನೆ ಸುರಿದ ಅರ್ಧ ಗಂಟೆ ಮಳೆಗೆ ರಾಜಕಾಲುವೆ ಭರ್ತಿ ಆಗಿ ಕೆರೆ ಅಂತಾಗಿ ಕೆಲವು ಮನೆಗೆ ನೀರು ನುಗ್ಗಿದ...
