Latest in Tech

🔴 ಶಿವಮೊಗ್ಗದಲ್ಲಿ ಟ್ರಾಫಿಕ್ ಪೊಲೀಸರ ಭರ್ಜರಿ ಕಾರ್ಯಾಚರಣೆ!

ಸೆಪ್ಟೆಂಬರ್ 10, 2026
ಶಿವಮೊಗ್ಗ: ನಗರದ ರಸ್ತೆ ಹಾಗೂ ಚರಂಡಿ ಪಕ್ಕದ ಒತ್ತುವರಿಗಳ ವಿರುದ್ಧ ಟ್ರಾಫಿಕ್ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ. ನಗರದ ಪ್ರಮುಖ...

ಶಿವಮೊಗ್ಗ ಬುದ್ಧನಗರದಲ್ಲಿ ಅಕ್ರಮ ಗೋಮಾಂಸ ಮಾರಾಟ ಆರೋಪ! ಪೊಲೀಸರು ಪೊಲೀಸರ ದಾಳಿ | ಕೆ.ಜಿ.ಗಟ್ಟಲೆ ಮಾಂಸ ವಶ

ಸೆಪ್ಟೆಂಬರ್ 10, 2026
ಶಿವಮೊಗ್ಗ ನಗರದ ಬುದ್ಧನಗರದಲ್ಲಿ ಅಕ್ರಮವಾಗಿ ಗೋಮಾಂಸ ಮಾರಾಟ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದ್ದು, ಪೊಲೀಸರು ದಾಳಿ ನಡೆಸಿ ಕೆ.ಜಿ.ಗಟ್ಟಲೆ ಮಾಂಸವನ್ನ...

ಭದ್ರಾವತಿಯಲ್ಲಿ ಜಂಟಿ ಕಾರ್ಯಾಚರಣೆ – 5 ಬಾಲ ಕಾರ್ಮಿಕರ ರಕ್ಷಣೆ!

ಸೆಪ್ಟೆಂಬರ್ 10, 2026
ಶಿವಮೊಗ್ಗ ಜಿಲ್ಲೆಯ ಭದ್ರಾವತಿಯಲ್ಲಿ ಬಾಲಕಾರ್ಮಿಕರ ವಿರುದ್ಧ ನಡೆಸಿದ ಜಂಟಿ ವಿಶೇಷ ತಪಾಸಣಾ ಕಾರ್ಯಾಚರಣೆಯಲ್ಲಿ ಒಟ್ಟು ಐದು ಮಕ್ಕಳನ್ನು ರಕ್ಷಿಸಲಾಗಿದೆ. ...

ಸಂಸ್ಕೃತ ಕಲಿಕೆಯಿಂದ ಜೀವನ ಶೈಲಿಯಲ್ಲಿ ಧನಾತ್ಮಕ ಬದಲಾವಣೆ: ಶ್ರೀ ನಾದಮಯಾನಂದನಾಥ ಸ್ವಾಮೀಜಿ

ಸೆಪ್ಟೆಂಬರ್ 10, 2026
ಶಿವಮೊಗ್ಗದಲ್ಲಿ ನಡೆದ ‘ಸಂಸ್ಕೃತೋತ್ಸವ 2026-27’ ಕಾರ್ಯಕ್ರಮದಲ್ಲಿ ಸಂಸ್ಕೃತ ಭಾಷೆಯ ಮಹತ್ವದ ಕುರಿತು ಶ್ರೀ ನಾದಮಯಾನಂದನಾಥ ಸ್ವಾಮೀಜಿ ಮಾತನಾಡಿದರು. ಶರಾವ...

ಕ್ರೀಡಾಕೂಟಗಳು ಜವಾಬ್ದಾರಿಯುತ ಯುವಜನತೆಯನ್ನು ರೂಪಿಸುವ ಪ್ರಮುಖ ವೇದಿಕೆಯಾಗಿವೆ : ಅಭಿಷೇಕ್‌ವಿ.

ಸೆಪ್ಟೆಂಬರ್ 10, 2026
ಶಿವಮೊಗ್ಗ : ಸೆಪ್ಟಂಬರ್‌ 10 : ದಸರಾ ಕ್ರೀಡಾಕೂಟ ಕೇವಲ ಸ್ಪರ್ಧೆಯಲ್ಲ; ಆರೋಗ್ಯವಂತ, ಶಿಸ್ತಿನ, ಆತ್ಮವಿಶ್ವಾಸಿ ಮತ್ತು ಜವಾಬ್ದಾರಿಯುತ ಯುವಜನತೆಯನ್ನು ರೂಪ...

🔴 ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್‌ಗೆ ಹೊಸ ಸಾರಥಿ!🟡 ಹೆಚ್.ಸಿ. ಯೋಗೇಶ್‌ಗೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಪಟ್ಟ

ಸೆಪ್ಟೆಂಬರ್ 10, 2026
ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಸಮಿತಿಗೆ ನೂತನ ಅಧ್ಯಕ್ಷರ ನೇಮಕವಾಗಿದೆ. ಕಾಂಗ್ರೆಸ್ ಮುಖಂಡ ಹಾಗೂ ಯುವ ನಾಯಕ ಹೆಚ್.ಸಿ. ಯೋಗೇಶ್ ಅವರನ್ನು ಶಿ...

ಭದ್ರಾ ಕಾಡಾ ಕಚೇರಿಯಲ್ಲಿ ನೀರು ಬಳಕೆದಾರರ ತರಬೇತಿ ಕಾರ್ಯಾಗಾರ: ರೈತರು ಒಗ್ಗಟ್ಟಿನಿಂದ ಬೆಳೆ ಬೆಳೆಯಲು ಕಾಡಾ ಅಧ್ಯಕ್ಷ ಕೆ.ಪಿ. ಅಂಶುಮಂತ್ ಕರೆ

ಸೆಪ್ಟೆಂಬರ್ 10, 2026
ಶಿವಮೊಗ್ಗ: ಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರ, ಕಾಡಾ ಕೇಂದ್ರ ಕಚೇರಿಯಲ್ಲಿ ನೀರು ಬಳಕೆದಾರರ ಸಹಕಾರ ಸಂಘಗಳ ಆಡಳಿತಾಧಿಕಾರಿಗಳು, ಪದಾಧಿಕಾರ...

*ಖಾಸಗಿ ಶಾಲೆಗಳ ಮಾನ್ಯತೆ ನವೀಕರಣ ನಿಯಮ ಸಡಿಲಿಕೆಗೆ ವಿಶೇಷ ಸದನ ಸಮಿತಿ :ಮಧ್ಯಂತರ ವರದಿ ಸ್ವೀಕರಿಸಿದ ಸಚಿವ ಮಧು ಬಂಗಾರಪ್ಪ*

ಸೆಪ್ಟೆಂಬರ್ 09, 2026
ಬೆಂಗಳೂರು, ಸೆ.9:  2018ಕ್ಕಿಂತ ಮುಂಚಿತವಾಗಿ ಆರಂಭವಾಗಿರುವ ಖಾಸಗಿ ಅನುದಾನಿತ ಹಾಗೂ ಅನುದಾನ ರಹಿತ ಶಾಲೆಗಳ ಪ್ರಥಮ ಮಾನ್ಯತೆ ಮತ್ತು ಮಾನ್ಯತೆ ನವೀಕರಣಕ್ಕೆ...

ಭದ್ರಾವತಿ ಅಭಿವೃದ್ಧಿಯ ಹರಿಕಾರ, ಭದ್ರಾವತಿಯ ಭಾವಿ ಶಾಸಕ?!”🟡 “ಬಿ.ಎಸ್. ಗಣೇಶ್‌ಗೆ ಶುಭ ಹಾರೈಕೆ”🔵 “ಜನಸೇವೆಯೇ ಮೂಲ ಮಂತ್ರ!”

ಸೆಪ್ಟೆಂಬರ್ 08, 2026
ಭದ್ರಾವತಿ: ಭದ್ರಾವತಿ ತಾಲ್ಲೂಕಿನ ಅಭಿವೃದ್ಧಿ ಹಾಗೂ ಯುವ ಸಬಲೀಕರಣದ ಮೂಲಕ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ ಯುವ ನಾಯಕ ಬಿ.ಎಸ್. ಗಣೇಶ್ ಅವರಿಗ...

ಶಿವಮೊಗ್ಗದ ನಿವೃತ್ತ ಪಿಎಸ್‌ಐ ಲಕ್ಷ್ಮಣ್ ಎನ್.ಕೆ ನಿಧನ

ಸೆಪ್ಟೆಂಬರ್ 08, 2026
“ನಿವೃತ್ತ PSI ಲಕ್ಷ್ಮಣ್ ಎನ್.ಕೆ ನಿಧನ” “36 ವರ್ಷಗಳ ಪೊಲೀಸ್ ಸೇವೆಗೆ ಅಂತ್ಯ” ಶಿವಮೊಗ್ಗ: ಶಿವಮೊಗ್ಗ ಜಿಲ್ಲೆಯ ಪೊಲೀಸ್ ಇಲಾಖೆಯಲ್ಲಿ ಹಲವು ವರ್ಷಗಳ ಕಾಲ ...

ನಿವೃತ್ತ ಎಆರ್‌ಎಸ್‌ಐ ಶಿವಾಜಿರಾವ್ ಹೃದಯಾಘಾತದಿಂದ ನಿಧನ

ಸೆಪ್ಟೆಂಬರ್ 08, 2026
ಶಿವಮೊಗ್ಗ: ನಿವೃತ್ತ ಎಆರ್‌ಎಸ್‌ಐ ಶಿವಾಜಿರಾವ್ ಎ.ಟಿ. ಅವರು ಹೃದಯಾಘಾತದಿಂದ ನಿಧನರಾಗಿದ್ದಾರೆ. ಶಿವಮೊಗ್ಗದ ಸಹ್ಯಾದ್ರಿ ನಾರಾಯಣ ಆಸ್ಪತ್ರೆಯಲ್ಲಿ ಸೆಪ್ಟೆಂ...

*ಜನರ ಬಳಿಗೇ ಸರ್ಕಾರಿ ಸೇವೆ ತಲುಪಿಸುವುದು ಪ್ರಜಾಸೇವೆಯ ಆಶಯ: ಮಧು ಬಂಗಾರಪ್ಪ*

ಸೆಪ್ಟೆಂಬರ್ 08, 2026
ಶಿಕಾರಿಪುರ, ಸೆ. 8:  ಸರ್ಕಾರಿ ಸೇವೆಗಳು ಜನರ ಮನೆ ಬಾಗಿಲಿಗೆ ತಲುಪುವಂತೆ ಮಾಡುವುದು ಹಾಗೂ ಸರ್ಕಾರಿ ಕಚೇರಿಗಳಿಗೆ ಜನರು ಪದೇಪದೇ ಅಲೆದಾಡುವುದನ್ನು ತಪ್ಪಿಸ...
Blogger ನಿಂದ ಸಾಮರ್ಥ್ಯಹೊಂದಿದೆ.