Latest in Tech

🚨 ಶಿವಮೊಗ್ಗದಲ್ಲಿ ಸೆ.20ರಂದು ಪೊಲೀಸ್ ನೇಮಕಾತಿ ಪರೀಕ್ಷೆ: ಅಭ್ಯರ್ಥಿಗಳಿಗೆ ಮಹತ್ವದ ಸೂಚನೆ.. ಏನಿದೆ ತಪ್ಪದೇ ನೋಡಿ

ಸೆಪ್ಟೆಂಬರ್ 19, 2026
ಶಿವಮೊಗ್ಗ: ಶಿವಮೊಗ್ಗ ಜಿಲ್ಲಾ ಪೊಲೀಸ್ ವತಿಯಿಂದ ಸೆಪ್ಟೆಂಬರ್ 20ರಂದು ನಡೆಯಲಿರುವ PSS ಪರೀಕ್ಷೆಗೆ ಸಂಬಂಧಿಸಿದಂತೆ ಅಭ್ಯರ್ಥಿಗಳಿಗೆ ಹಲವು ಪ್ರಮುಖ ಸೂಚನೆಗ...

ಕಸ್ತೂರಿ ರಂಗನ್ ವರದಿ ಕುರಿತು ತೀರ್ಥಹಳ್ಳಿಯಲ್ಲಿ ಸಿಎಂ ಸಾರ್ವಜನಿಕರೊಂದಿಗೆ ಸಂವಾದ ಸಭೆ*ರೈತರಿಗೆ ಹೊಸ ನೋಟಿಸ್ ನೀಡದಿರಲು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸೂಚನೆ*

ಸೆಪ್ಟೆಂಬರ್ 19, 2026
ಶಿವಮೊಗ್ಗ, ಸೆ, 19: ಅರಣ್ಯ ಇಲಾಖೆಯವರು ರೈತರಿಗೆ ಹೊಸ ನೋಟಿಸ್ ನೀಡಬಾರದು. ಜೊತೆಗೆ ಹೊಸ ಒತ್ತುವರಿಗೆ ಅವಕಾಶ ನೀಡಬಾರದೆಂದು ಅರಣ್ಯ ಇಲಾಖೆ ಅಧಿಕಾರಿಗಳಿಗೆ ...

ಅಪಘಾತ ಪ್ರಕರಣ: ಬೈಕ್ ಚಾಲಕನಿಗೆ 1 ವರ್ಷ 1 ತಿಂಗಳು 15 ದಿನ ಜೈಲು, ₹11 ಸಾವಿರ ದಂಡ

ಸೆಪ್ಟೆಂಬರ್ 19, 2026
ಭದ್ರಾವತಿ: ಅತಿವೇಗ ಮತ್ತು ಅಜಾಗರೂಕತೆಯಿಂದ ಬೈಕ್ ಚಲಾಯಿಸಿ ವ್ಯಕ್ತಿಯೊಬ್ಬರ ಸಾವಿಗೆ ಕಾರಣವಾದ ಪ್ರಕರಣದಲ್ಲಿ ಬೈಕ್ ಚಾಲಕನಿಗೆ ನ್ಯಾಯಾಲಯ ಶಿಕ್ಷೆ ವಿಧಿಸಿದ...

ಶಿಕಾರಿಪುರದಲ್ಲಿ ಬಿಜೆಪಿ ಬೃಹತ್ ಪ್ರತಿಭಟನೆ:ರೈತರ ಸಮಸ್ಯೆಗಳಿಗಾಗಿ ಹೋರಾಟ – ಸರ್ಕಾರದ ವಿರುದ್ಧ ವಿಜಯೇಂದ್ರ, ರಾಘವೇಂದ್ರ ವಾಗ್ದಾಳಿ!

ಸೆಪ್ಟೆಂಬರ್ 18, 2026
ಶಿಕಾರಿಪುರ: ರೈತರ ವಿವಿಧ ಸಮಸ್ಯೆಗಳಿಗೆ ಪರಿಹಾರ ನೀಡುವಂತೆ ಆಗ್ರಹಿಸಿ ಶಿಕಾರಿಪುರ ಪಟ್ಟಣದಲ್ಲಿ ತಾಲೂಕು ಬಿಜೆಪಿ ಯುವ ಮೋರ್ಚಾ ಹಾಗೂ ವಿವಿಧ ಬಿಜೆಪಿ ಘಟಕಗಳ...

ನಿವೃತ್ತ ಪೊಲೀಸ್ ಅಧಿಕಾರಿ ಕೆ.ಜಿ. ಶಾಂತಪ್ಪ ನಿಧನ

ಸೆಪ್ಟೆಂಬರ್ 18, 2026
ತೀರ್ಥಹಳ್ಳಿ: ಶಿವಮೊಗ್ಗ ಜಿಲ್ಲಾ ಪೊಲೀಸ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸಿ ನಿವೃತ್ತರಾಗಿದ್ದ ಕೆ.ಜಿ. ಶಾಂತಪ್ಪ ಅವರು ವಯೋಸಹಜ ಅನಾರೋಗ್ಯದಿಂದ ನಿಧನರಾಗಿದ...

*ಪೊಲೀಸ್ ಕಾನ್‌ಸ್ಟೇಬಲ್ ಸ್ಪರ್ಧಾತ್ಮಕ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಲು ಅಪರ ಜಿಲ್ಲಾಧಿಕಾರಿ ಅಭಿಷೇಕ್ ವಿ ಸೂಚನೆ*

ಸೆಪ್ಟೆಂಬರ್ 18, 2026
ಶಿವಮೊಗ್ಗ, ಸೆ, 18.: ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ ಪೊಲೀಸ್ ಕಾನ್‌ಸ್ಟೇಬಲ್ (ಕೆಎಸ್ಆರ್ ಪಿ, ಕೆಎಸ್ ಐ ಎಸ್ ಎಫ್, ಭಾರತೀಯ ಮೀಸಲು ಪಡೆ...

ದೇಶ ಮುನ್ನಡೆಸಿದ ಸಮರ್ಥ ನಾಯಕ ಮೋದಿ: ಬಿ.ವೈ.ವಿಜಯೇಂದ್ರ ಬಣ್ಣನೆ

ಸೆಪ್ಟೆಂಬರ್ 18, 2026
ನಮೋ ಅವರಿಂದಾಗಿ ಜಾಗತಿಕ ಶಕ್ತಿಯಾಗಿ ಬೆಳೆದ ಭಾರತ ಶಿವಮೊಗ್ಗ: ಭಾರತಕ್ಕೆ ಉಜ್ವಲವಾದ ಭವಿಷ್ಯವಿದೆ. ಭ್ರμÁ್ಟಚಾರರಹಿತ ಆಡಳಿತ ನೀಡಬಹುದು, ಅಭಿವೃದ್ಧಿಯಲ್ಲಿ ...

ಸೃಷ್ಟಿಶೀಲತೆಯನ್ನು ಪೂಜಿಸುವ ಸಂಪ್ರದಾಯವನ್ನು ವಿಶ್ವಕರ್ಮ ಜಯಂತಿ ಸಾರುತ್ತಿದೆ : ಚಂದ್ರಭೂಪಾಲ್

ಸೆಪ್ಟೆಂಬರ್ 17, 2026
ಶಿವಮೊಗ್ಗ, ಸೆ,17: ಎಲ್ಲವನ್ನು ಸಾಧಿಸಿದವನು ವಿಶ್ವಕರ್ಮ ಆಗಿದ್ದು, ಸೃಷ್ಟಿಶೀಲತೆಯನ್ನು ಪೂಜಿಸುವ ಸುಂದರ ಸಂಪ್ರದಾಯವನ್ನು ವಿಶ್ವಕರ್ಮ ಜಯಂತಿಯು ಜಗತ್ತಿಗೆ...

ಮಲೆನಾಡಿನ ಧ್ವನಿಯಾಗಿ ಮೊಳಗಿದ ಮಧು ಬಂಗಾರಪ್ಪ

ಸೆಪ್ಟೆಂಬರ್ 17, 2026
ಕಸ್ತೂರಿ ರಂಗನ್ ವರದಿ ವಿರುದ್ಧದ ಹೋರಾಟಕ್ಕೆ ದಿಕ್ಕು ನೀಡಿದ ಜಿಲ್ಲಾ ಉಸ್ತುವಾರಿ ಸಚಿವ ಶಿವಮೊಗ್ಗ ಜಿಲ್ಲೆಗೆ ಜಿಲ್ಲಾ ಉಸ್ತುವಾರಿ ಸಚಿವರಾಗಿ ಮಧು ಬಂಗಾರಪ್...
Blogger ನಿಂದ ಸಾಮರ್ಥ್ಯಹೊಂದಿದೆ.