ಸಂಸ್ಕೃತ ಕಲಿಕೆಯಿಂದ ಜೀವನ ಶೈಲಿಯಲ್ಲಿ ಧನಾತ್ಮಕ ಬದಲಾವಣೆ: ಶ್ರೀ ನಾದಮಯಾನಂದನಾಥ ಸ್ವಾಮೀಜಿ ಸೆಪ್ಟೆಂಬರ್ 10, 2026 ಶಿವಮೊಗ್ಗದಲ್ಲಿ ನಡೆದ ‘ಸಂಸ್ಕೃತೋತ್ಸವ 2026-27’ ಕಾರ್ಯಕ್ರಮದಲ್ಲಿ ಸಂಸ್ಕೃತ ಭಾಷೆಯ ಮಹತ್ವದ ಕುರಿತು ಶ್ರೀ ನಾದಮಯಾನಂದನಾಥ ಸ್ವಾಮೀಜಿ ಮಾತನಾಡಿದರು. ಶರಾವ...
ಕ್ರೀಡಾಕೂಟಗಳು ಜವಾಬ್ದಾರಿಯುತ ಯುವಜನತೆಯನ್ನು ರೂಪಿಸುವ ಪ್ರಮುಖ ವೇದಿಕೆಯಾಗಿವೆ : ಅಭಿಷೇಕ್ವಿ. ಸೆಪ್ಟೆಂಬರ್ 10, 2026 ಶಿವಮೊಗ್ಗ : ಸೆಪ್ಟಂಬರ್ 10 : ದಸರಾ ಕ್ರೀಡಾಕೂಟ ಕೇವಲ ಸ್ಪರ್ಧೆಯಲ್ಲ; ಆರೋಗ್ಯವಂತ, ಶಿಸ್ತಿನ, ಆತ್ಮವಿಶ್ವಾಸಿ ಮತ್ತು ಜವಾಬ್ದಾರಿಯುತ ಯುವಜನತೆಯನ್ನು ರೂಪ...
🔴 ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ಗೆ ಹೊಸ ಸಾರಥಿ!🟡 ಹೆಚ್.ಸಿ. ಯೋಗೇಶ್ಗೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಪಟ್ಟ ಸೆಪ್ಟೆಂಬರ್ 10, 2026 ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಸಮಿತಿಗೆ ನೂತನ ಅಧ್ಯಕ್ಷರ ನೇಮಕವಾಗಿದೆ. ಕಾಂಗ್ರೆಸ್ ಮುಖಂಡ ಹಾಗೂ ಯುವ ನಾಯಕ ಹೆಚ್.ಸಿ. ಯೋಗೇಶ್ ಅವರನ್ನು ಶಿ...
ಭದ್ರಾ ಕಾಡಾ ಕಚೇರಿಯಲ್ಲಿ ನೀರು ಬಳಕೆದಾರರ ತರಬೇತಿ ಕಾರ್ಯಾಗಾರ: ರೈತರು ಒಗ್ಗಟ್ಟಿನಿಂದ ಬೆಳೆ ಬೆಳೆಯಲು ಕಾಡಾ ಅಧ್ಯಕ್ಷ ಕೆ.ಪಿ. ಅಂಶುಮಂತ್ ಕರೆ ಸೆಪ್ಟೆಂಬರ್ 10, 2026 ಶಿವಮೊಗ್ಗ: ಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರ, ಕಾಡಾ ಕೇಂದ್ರ ಕಚೇರಿಯಲ್ಲಿ ನೀರು ಬಳಕೆದಾರರ ಸಹಕಾರ ಸಂಘಗಳ ಆಡಳಿತಾಧಿಕಾರಿಗಳು, ಪದಾಧಿಕಾರ...
*ಖಾಸಗಿ ಶಾಲೆಗಳ ಮಾನ್ಯತೆ ನವೀಕರಣ ನಿಯಮ ಸಡಿಲಿಕೆಗೆ ವಿಶೇಷ ಸದನ ಸಮಿತಿ :ಮಧ್ಯಂತರ ವರದಿ ಸ್ವೀಕರಿಸಿದ ಸಚಿವ ಮಧು ಬಂಗಾರಪ್ಪ* ಸೆಪ್ಟೆಂಬರ್ 09, 2026 ಬೆಂಗಳೂರು, ಸೆ.9: 2018ಕ್ಕಿಂತ ಮುಂಚಿತವಾಗಿ ಆರಂಭವಾಗಿರುವ ಖಾಸಗಿ ಅನುದಾನಿತ ಹಾಗೂ ಅನುದಾನ ರಹಿತ ಶಾಲೆಗಳ ಪ್ರಥಮ ಮಾನ್ಯತೆ ಮತ್ತು ಮಾನ್ಯತೆ ನವೀಕರಣಕ್ಕೆ...
ಭದ್ರಾವತಿ ಅಭಿವೃದ್ಧಿಯ ಹರಿಕಾರ, ಭದ್ರಾವತಿಯ ಭಾವಿ ಶಾಸಕ?!”🟡 “ಬಿ.ಎಸ್. ಗಣೇಶ್ಗೆ ಶುಭ ಹಾರೈಕೆ”🔵 “ಜನಸೇವೆಯೇ ಮೂಲ ಮಂತ್ರ!” ಸೆಪ್ಟೆಂಬರ್ 08, 2026 ಭದ್ರಾವತಿ: ಭದ್ರಾವತಿ ತಾಲ್ಲೂಕಿನ ಅಭಿವೃದ್ಧಿ ಹಾಗೂ ಯುವ ಸಬಲೀಕರಣದ ಮೂಲಕ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ ಯುವ ನಾಯಕ ಬಿ.ಎಸ್. ಗಣೇಶ್ ಅವರಿಗ...
ಶಿವಮೊಗ್ಗದ ನಿವೃತ್ತ ಪಿಎಸ್ಐ ಲಕ್ಷ್ಮಣ್ ಎನ್.ಕೆ ನಿಧನ ಸೆಪ್ಟೆಂಬರ್ 08, 2026 “ನಿವೃತ್ತ PSI ಲಕ್ಷ್ಮಣ್ ಎನ್.ಕೆ ನಿಧನ” “36 ವರ್ಷಗಳ ಪೊಲೀಸ್ ಸೇವೆಗೆ ಅಂತ್ಯ” ಶಿವಮೊಗ್ಗ: ಶಿವಮೊಗ್ಗ ಜಿಲ್ಲೆಯ ಪೊಲೀಸ್ ಇಲಾಖೆಯಲ್ಲಿ ಹಲವು ವರ್ಷಗಳ ಕಾಲ ...
ನಿವೃತ್ತ ಎಆರ್ಎಸ್ಐ ಶಿವಾಜಿರಾವ್ ಹೃದಯಾಘಾತದಿಂದ ನಿಧನ ಸೆಪ್ಟೆಂಬರ್ 08, 2026 ಶಿವಮೊಗ್ಗ: ನಿವೃತ್ತ ಎಆರ್ಎಸ್ಐ ಶಿವಾಜಿರಾವ್ ಎ.ಟಿ. ಅವರು ಹೃದಯಾಘಾತದಿಂದ ನಿಧನರಾಗಿದ್ದಾರೆ. ಶಿವಮೊಗ್ಗದ ಸಹ್ಯಾದ್ರಿ ನಾರಾಯಣ ಆಸ್ಪತ್ರೆಯಲ್ಲಿ ಸೆಪ್ಟೆಂ...
*ಜನರ ಬಳಿಗೇ ಸರ್ಕಾರಿ ಸೇವೆ ತಲುಪಿಸುವುದು ಪ್ರಜಾಸೇವೆಯ ಆಶಯ: ಮಧು ಬಂಗಾರಪ್ಪ* ಸೆಪ್ಟೆಂಬರ್ 08, 2026 ಶಿಕಾರಿಪುರ, ಸೆ. 8: ಸರ್ಕಾರಿ ಸೇವೆಗಳು ಜನರ ಮನೆ ಬಾಗಿಲಿಗೆ ತಲುಪುವಂತೆ ಮಾಡುವುದು ಹಾಗೂ ಸರ್ಕಾರಿ ಕಚೇರಿಗಳಿಗೆ ಜನರು ಪದೇಪದೇ ಅಲೆದಾಡುವುದನ್ನು ತಪ್ಪಿಸ...
ಬಳ್ಳಾರಿ ಚಲೋ – ಜನರ ನೋವಿಗೆ ಧ್ವನಿಯಾಗುವ ಹೋರಾಟ ಸೆಪ್ಟೆಂಬರ್ 08, 2026 175 ಕಿ.ಮೀ.ಗಳ ಈ ಪಾದಯಾತ್ರೆ ಕೇವಲ ನಡಿಗೆಯಲ್ಲ; ಇದು ರೈತರ ನೋವಿಗೆ, ದಲಿತರ ನ್ಯಾಯದ ಕೂಗಿಗೆ, ಉದ್ಯೋಗಕ್ಕಾಗಿ ಕಾಯುತ್ತಿರುವ ಯುವಕರ ನಿರೀಕ್ಷೆಗೆ ಹಾಗೂ ಉತ...
ಕುವೆಂಪು ವಿವಿಯಲ್ಲಿ ಮಹಿಳಾ ವೈದ್ಯರ ನೇಮಕಾತಿಗೆ ಅರ್ಜಿ ಆಹ್ವಾನ ಸೆಪ್ಟೆಂಬರ್ 07, 2026 ಶಿವಮೊಗ್ಗ: ಶಂಕರಘಟ್ಟದ ಕುವೆಂಪು ವಿಶ್ವವಿದ್ಯಾಲಯದ ಆರೋಗ್ಯ ಕೇಂದ್ರದಲ್ಲಿ ಖಾಲಿ ಇರುವ ಒಂದು ಮಹಿಳಾ ವೈದ್ಯರ ಹುದ್ದೆ ಭರ್ತಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜ...
ಶಿವಮೊಗ್ಗದಲ್ಲಿ ಶಾಂತಿ ಸಮಿತಿ ಸಭೆ : ಶಾಂತಿ-ಸೌಹಾರ್ಧತೆಯಿಂದ ಗಣೇಶೋತ್ಸವ ಆಚರಿಸಲು ಮನವಿ ಸೆಪ್ಟೆಂಬರ್ 07, 2026 ಶಿವಮೊಗ್ಗ : ಸೆಪ್ಟಂಬರ್ 14ರಂದು ಜಿಲ್ಲೆಯಾದ್ಯಂತ ನಡೆಯಲಿರುವ ಗೌರಿ-ಗಣೇಶ ಹಬ್ಬದಲ್ಲಿ ಜಿಲ್ಲಾಡಳಿತದ ವತಿಯಿಂದ ಏಕಗವಾಕ್ಷಿ ಪದ್ದತಿಯಲ್ಲಿ ನೀಡಲಾಗುವ ಅನು...