Latest in Tech

ಗಾಂಜಾ ಸಾಗಾಣಿಕೆ, ಸೇವನೆ ಹಾಗೂ ಓಸಿ ಮಟ್ಕಾ ನಿಯಂತ್ರಣಕ್ಕೆ ಅಗತ್ಯ ಕ್ರಮ :ಜಿಲ್ಲಾ ಪೊಲೀಸ್ ರಕ್ಷಣಾಧಿಕಾರಿ ನಿಖಿಲ್

ಆಗಸ್ಟ್ 21, 2026
ಸಾಗರ : ತಾಲ್ಲೂಕಿನಲ್ಲಿ ಅಕ್ರಮ ಚಟುವಟಿಕೆಗಳಾದ ಗಾಂಜಾ ಸಾಗಾಣಿಕೆ, ಸೇವನೆ ಹಾಗೂ ಓಸಿ ಮಟ್ಕಾ ನಿಯಂತ್ರಣಕ್ಕೆ ಇಲಾಖೆ ಅಗತ್ಯ ಕ್ರಮ ಕೈಗೊಂಡಿದೆ. ಗಾಂಜಾ ಸೇವನ...

ಆಗಸ್ಟ್ 25ರ ವಿಧಾನಸೌಧ ಚಲೋ: ಶಿವಮೊಗ್ಗದಲ್ಲಿ ರೈತ ಸಂಘದಿಂದ ಪತ್ರಿಕಾಗೋಷ್ಠಿ

ಆಗಸ್ಟ್ 21, 2026
ಶಿವಮೊಗ್ಗ: ಬಿಡದಿ ರೈತರ ಭೂಸ್ವಾಧೀನದ ವಿರುದ್ಧದ ಹೋರಾಟವನ್ನು ಬೆಂಬಲಿಸಿ, ಸಂಯುಕ್ತ ಹೋರಾಟ–ಕರ್ನಾಟಕ ವತಿಯಿಂದ ಆಗಸ್ಟ್ 25ರಂದು ಹಮ್ಮಿಕೊಂಡಿರುವ ಬೃಹತ್ ವಿ...

ಹಿರಿಯೂರು ಬಳಿ ಭೀಕರ ಅಪಘಾತ: ಪ್ರವಾಸಿ ಬಸ್ ಪಲ್ಟಿ, ಇಬ್ಬರು ಸಾವು

ಆಗಸ್ಟ್ 21, 2026
ಚಿತ್ರದುರ್ಗ: ಗೋವಾದಿಂದ ಬೆಂಗಳೂರಿಗೆ ವಾಪಸ್ ತೆರಳುತ್ತಿದ್ದ ಖಾಸಗಿ ಟೂರಿಸ್ಟ್ ಬಸ್ಸೊಂದು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಪರಿಣಾಮ ಚಾಲಕ ಹಾಗೂ ಕ್ಲೀನರ...

ಆ.22ರಂದು ಶಿವಮೊಗ್ಗ ನಗರದ ಸುವರ್ಣ ಸಾಂಸ್ಕೃತಿಕ ಭವನದಲ್ಲಿ ಮಾರ್ನಾಮಿಬೈಲ್ ಕಿರುಚಿತ್ರೋತ್ಸವ

ಆಗಸ್ಟ್ 21, 2026
ಶಿವಮೊಗ್ಗ : ಆ.೨೨ರಂದು ನಗರದ ಸುವರ್ಣ ಸಾಂಸ್ಕೃತಿಕ ಭವನದಲ್ಲಿ ಮಾರ್ನಾಮಿಬೈಲ್ ಕಿರುಚಿತ್ರೋತ್ಸವವನ್ನು ಹಮ್ಮಿಕೊಳ್ಳಲಾಗಿದೆ ಎಂದು ಪತ್ರಕರ್ತ ಹಾಗೂ ಲೇಖಕರಾದ...

ರಾಜೀವ್ ಗಾಂಧಿ–ದೇವರಾಜ ಅರಸು ಜನ್ಮದಿನ ಹಿನ್ನೆಲೆ: ಬೆಂಗಳೂರಿನಲ್ಲಿ ರಾಷ್ಟ್ರೀಯ ಸದ್ಭಾವನಾ ದಿನಾಚರಣೆ

ಆಗಸ್ಟ್ 21, 2026
ಬೆಂಗಳೂರು: ಭಾರತ ರತ್ನ ಪುರಸ್ಕೃತ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹಾಗೂ ಮಾಜಿ ಮುಖ್ಯಮಂತ್ರಿ, ಶೋಷಿತರ ನಾಯಕ ದೇವರಾಜ ಅರಸು ಅವರ ಜನ್ಮದಿನದ ಹಿನ್ನೆಲೆಯಲ್ಲಿ...

ತಡಸ ಗ್ರಾಮದಲ್ಲಿ ಮನೆ ಕಳ್ಳತನ: ಇಬ್ಬರು ಬಾಲಕರು ವಶಕ್ಕೆ; ₹6.89 ಲಕ್ಷ ಮೌಲ್ಯದ ಆಭರಣ ವಶ

ಆಗಸ್ಟ್ 20, 2026
ಭದ್ರಾವತಿ: ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ತಡಸ ಗ್ರಾಮದಲ್ಲಿ ನಡೆದ ಮನೆ ಕಳ್ಳತನ ಪ್ರಕರಣವನ್ನು ಪೊಲೀಸರು ಭೇದಿಸಿದ್ದು, ಪ್ರಕರಣಕ್ಕೆ ಸಂಬ...

ವಿದ್ಯಾರ್ಥಿಗಳಿಗೆ ಸಮುದಾಯದ ಅರಿವು ಮೂಡಿಸಲು ರೋಟರಿ ಸಂಸ್ಥೆ ಕಾರ್ಯ ಶ್ಲಾಘನೀಯ: ಶೇಷಗಿರಿ ಡಿ.ಕೆ.*

ಆಗಸ್ಟ್ 20, 2026
ಶಿವಮೊಗ್ಗ : ಇಂಟರಾಕ್ಟ್ ಕ್ಲಬ್ ಮಕ್ಕಳಿಗೆ ಶಾಲಾ ಹಂತದಲ್ಲಿಯೇ ಸಮುದಾಯ ಸಂಪರ್ಕದ ಬಗ್ಗೆ ಕಲಿಸುತ್ತದೆ. ರೋಟರಿ ಸಂಸ್ಥೆಯ ಕಾರ್ಯಕ್ರಮಗಳು ಶ್ಲಾಘನೀಯ ಎಂದು ರೋ...

13 ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ

ಆಗಸ್ಟ್ 20, 2026
ಭದ್ರಾವತಿ: ನ್ಯೂಟೌನ್ ಪೊಲೀಸ್ ಠಾಣೆಯ 2010ನೇ ಸಾಲಿನ ಕಲಂ 379 ಐಪಿಸಿ ಪ್ರಕರಣದಲ್ಲಿ ಕಳೆದ 13 ವರ್ಷಗಳಿಂದ ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊ...

ಶಾಲೆ ಬಿಟ್ಟ 83 ವಿದ್ಯಾರ್ಥಿಗಳನ್ನು ಮರಳಿ ಶಾಲೆಗೆ ಕರೆತರಲು ಶಿವಮೊಗ್ಗ ಪೊಲೀಸರ ವಿಶೇಷ ಅಭಿಯಾನ

ಆಗಸ್ಟ್ 20, 2026
ಶಿವಮೊಗ್ಗ: ಶಾಲೆಯನ್ನು ಅರ್ಧಕ್ಕೆ ಬಿಟ್ಟು ಶಿಕ್ಷಣದಿಂದ ದೂರವಾಗಿದ್ದ ಮಕ್ಕಳನ್ನು ಮತ್ತೆ ಶಾಲೆಗೆ ಕರೆತರುವ ನಿಟ್ಟಿನಲ್ಲಿ ಶಿವಮೊಗ್ಗ ಜಿಲ್ಲಾ ಪೊಲೀಸ್ ಇಲಾಖ...

ಶಿವಮೊಗ್ಗದಲ್ಲಿ ಸಿಎ ವ್ಯಾಸಂಗ ಮಾಡುತ್ತಿದ್ದ 24 ವರ್ಷದ ಯುವಕ ಸಾವು

ಆಗಸ್ಟ್ 19, 2026
ಶಿವಮೊಗ್ಗ: ನಗರದಲ್ಲಿ ಸಿಎ ವ್ಯಾಸಂಗ ಹಾಗೂ ತರಬೇತಿ ಪಡೆಯುತ್ತಿದ್ದ 24 ವರ್ಷದ ಯುವಕನೊಬ್ಬ ಮೃತಪಟ್ಟಿರುವ ಘಟನೆ ಇಂದು ವರದಿಯಾಗಿದೆ. ನಗರದ ಬೊಮ್ಮನಕಟ್ಟೆ ಕಲ...
Blogger ನಿಂದ ಸಾಮರ್ಥ್ಯಹೊಂದಿದೆ.