ಮಾಹಾಭಾರತದ ದುರ್ಯೋಧನನಂತೆ ಕೆರೆಯಲ್ಲಿ ಬಚ್ಚಿಟ್ಟುಕೊಂಡಿದ್ದ ವಾರಂಟ್ ಆರೋಪಿ ಬಂಧನ! ಸೆಪ್ಟೆಂಬರ್ 03, 2026 ನೀರಿನಲ್ಲಿ ಅಡಗಿದ್ದ ಆರೋಪಿಯನ್ನು ಪೊಲೀಸರು ಹಿಡಿದು ಹೊರಗೆ ಎಳೆದುಕೊಂಡು ಬರುತ್ತಿರುವ ದೃಶ್ಯಾವಳಿ ಮಹಾಭಾರತದ ದುರ್ಯೋಧನನಂತೆ ಕೆರೆಯಲ್ಲಿ ಅಡಗಿದ್ದ ಆರೋಪಿ...
ಅಕ್ರಮ ಮರಳು ದಂಧೆಗೆ ಬ್ರೇಕ್!**DC ಕವಳಿಕಟ್ಟಿ ಖಡಕ್ ಸೂಚನೆ! ಸೆಪ್ಟೆಂಬರ್ 02, 2026 ಶಿವಮೊಗ್ಗ: ಜಿಲ್ಲೆಯಲ್ಲಿ ಅಕ್ರಮ ಮರಳು ಗಣಿಗಾರಿಕೆ ಮತ್ತು ಸಾಗಾಣಿಕೆಗೆ ಕಡಿವಾಣ ಹಾಕಲು ಜಿಲ್ಲಾಡಳಿತ ಮತ್ತಷ್ಟು ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದೆ. ...
🔴 BREAKING NEWS: ದಕ್ಷ ಪೊಲೀಸ್ ಅಧಿಕಾರಿ, ಪೂರ್ವ ವಲಯ ಐಜಿಪಿ ಡಾ. ಬಿ.ಆರ್. ರವಿಕಾಂತೇಗೌಡ ಇಂದು ನಿವೃತ್ತಿ! ಆಗಸ್ಟ್ 31, 2026 ಕರ್ನಾಟಕ ಪೊಲೀಸ್ ಇಲಾಖೆಯ ಅತ್ಯಂತ ದಕ್ಷ ಹಾಗೂ ಪ್ರಾಮಾಣಿಕ ಅಧಿಕಾರಿ ಎಂದೇ ಹೆಸರುವಾಸಿಯಾಗಿದ್ದ ಪೂರ್ವ ವಲಯದ ಐಜಿಪಿ ಡಾ. ಬಿ.ಆರ್. ರವಿಕಾಂತೇಗೌಡ ಅವರು ...
ಶಿವಮೊಗ್ಗದಿಂದ ಆಂಧ್ರಪ್ರದೇಶಕ್ಕೆ ವಿಶೇಷ ರೈಲು- ಬಿ.ವೈ. ರಾಘವೇಂದ್ರ ಪ್ರಯತ್ನಕ್ಕೆ ಫಲ:ಶಿವಮೊಗ್ಗ ನಗರ ಅಧ್ಯಕ್ಷ ಮೋಹನ್ ರೆಡ್ಡಿ ಆಗಸ್ಟ್ 29, 2026 *ಪ್ರಯಾಣಿಕರ ಅನುಕೂಲಕ್ಕಾಗಿ ಎರಡು ವಿಶೇಷ ರೈಲುಗಳ ಸಂಚಾರ* ಶಿವಮೊಗ್ಗದಿಂದ ಆಂಧ್ರಪ್ರದೇಶದ ವಿವಿಧ ಭಾಗಗಳಿಗೆ ಸಂಪರ್ಕ ಕಲ್ಪಿಸುವ ನಿಟ್ಟಿನಲ್ಲಿ ಸಂಸದರಾದ...
🔴 ಕಸ್ತೂರಿರಂಗನ್ ವರದಿ ಜಾರಿಗೆ ಮುನ್ನ ಸಮಗ್ರ ಜಂಟಿ ಸರ್ವೆ ನಡೆಸಿ: ಬಿ.ವೈ. ರಾಘವೇಂದ್ರ ಆಗಸ್ಟ್ 29, 2026 ಶಿವಮೊಗ್ಗ: ಕಸ್ತೂರಿರಂಗನ್ ವರದಿ ಆಧರಿಸಿ ಪಶ್ಚಿಮ ಘಟ್ಟ ಪ್ರದೇಶವನ್ನು ಪರಿಸರ ಸೂಕ್ಷ್ಮ ಪ್ರದೇಶವೆಂದು ಘೋಷಿಸಲು ಕೇಂದ್ರ ಸರ್ಕಾರ ಹೊರಡಿಸಿರುವ 7ನೇ ಕರಡು ಅ...
ಆ.29ರಿಂದ 31ರವರೆಗೆ 355ನೇ ಆರಾಧನಾ ಮಹೋತ್ಸವ: ದುರ್ಗಿಗುಡಿ ರಾಯರ ಮಠದಲ್ಲಿ ವಿಶೇಷ ಪೂಜೆ ಆಗಸ್ಟ್ 29, 2026 ಶಿವಮೊಗ್ಗ: ಶ್ರೀ ರಾಘವೇಂದ್ರ ಸ್ವಾಮಿ ಮಠದಲ್ಲಿ,ರಾಯರ ಆರಾಧನಾ ಮಹೋತ್ಸವ ಶಿವಮೊಗ್ಗ: ನಗರದ ದುರ್ಗಿಗುಡಿ - ತಿಲಕ್ ನಗರದಲ್ಲಿರುವ ಶ್ರೀ ರಾಘವೇಂದ್ರ ಸ್ವಾಮಿ ...
ಭದ್ರಾವತಿಯಲ್ಲಿ ಶಿವಮೊಗ್ಗ ಶಂಕರ ಕಣ್ಣಿನ ಆಸ್ಪತ್ರೆ ಶಾಖೆ: ನಟ ದೊಡ್ಡಣ್ಣರಿಂದ ಉದ್ಘಾಟನೆ ಆಗಸ್ಟ್ 29, 2026 ಭದ್ರಾವತಿ: ನಗರದ ಭೂತನಗುಡಿ ಹಳೇ ಸಂತೇಮೈದಾನದ ರಸ್ತೆಯಲ್ಲಿರುವ ಎಸ್ಎಲ್ಎನ್ ಆಸ್ಪತ್ರೆ ಎದುರು ಶಿವಮೊಗ್ಗ ಶಂಕರ ಕಣ್ಣಿನ ಆಸ್ಪತ್ರೆಯ ಭದ್ರಾವತಿ ಶಾಖೆ ಶುಭ...
ವಾಲ್ಮೀಕಿ ನಿಗಮದ ₹185 ಕೋಟಿ ವಾಪಸ್ ಬರಬೇಕು: ಬಿ.ವೈ. ವಿಜಯೇಂದ್ರ ಆಗಸ್ಟ್ 28, 2026 ಶಿವಮೊಗ್ಗ: ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದಲ್ಲಿ ನಡೆದಿದೆ ಎನ್ನಲಾದ ₹185 ಕೋಟಿ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪ...
*ಲಚ್ಯಾನ್ ನಿಲ್ದಾಣದಲ್ಲಿ ಬಸವ ಎಕ್ಸ್’ಪ್ರೆಸ್ ತಾತ್ಕಾಲಿಕ ನಿಲುಗಡೆ* ಆಗಸ್ಟ್ 28, 2026 ಹಜರತ್ ಸೈಯದ್ ಅಬ್ದುಲ್ಲಾ ಇದ್ರೂಸ್ ರಹಮತುಲ್ಲಾಹಿ ಅಲೈ ಅವರ ಉರ್ಸ್-ಎ-ಶರೀಫ್ ಪ್ರಯುಕ್ತ, ರೈಲು ಸಂಖ್ಯೆ 17308 ಬಾಗಲಕೋಟೆ–ಮೈಸೂರು ಬಸವ ಡೈಲಿ ಎಕ್ಸ್’ಪ್ರೆಸ್ ರೈಲಿಗೆ 28....