Latest in Tech

ಸೆಪ್ಟೆಂಬರ್ 1ರಿಂದ 10ರವರೆಗೆ ಬಿಜೆಪಿ ಬೃಹತ್ ಪಾದಯಾತ್ರೆ: ರಾಯಚೂರಿನಿಂದ ಆರಂಭ, ಬಳ್ಳಾರಿಯಲ್ಲಿ ಸಮಾರೋಪ

ಆಗಸ್ಟ್ 25, 2026
ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರದ ವೈಫಲ್ಯಗಳನ್ನು ಜನರಿಗೆ ತಿಳಿಸುವ ಉದ್ದೇಶದಿಂದ ಬಿಜೆಪಿ ವತಿಯಿಂದ ಸೆಪ್ಟೆಂಬರ್ 1ರಿಂದ 10ರವರೆಗೆ ಬೃಹತ್ ಪಾದಯಾತ್ರ...

ಅ. ಪು. ನಾರಾಯಣಪ್ಪ ಅವರ ನಿಧನಕ್ಕೆ ಸಂಸದ ಬಿ.ವೈ. ರಾಘವೇಂದ್ರ ಸಂತಾಪ

ಆಗಸ್ಟ್ 25, 2026
ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯ ಮುಖಂಡರು, ಸೇವಾಸಾಗರ ಟ್ರಸ್ಟ್ ನ ಅಧ್ಯಕ್ಷರು ಮತ್ತು ಶ್ರೀರಾಮ ಮಂದಿರ ಹೋರಾಟದ ಪ್ರಮುಖ ನಾಯಕರಾಗಿದ್ದ ಶ್ರೀ ಅ. ಪು. ನ...

*ಜಿಲ್ಲೆಗಳ ಸಮಗ್ರ ಅಭಿವೃದ್ಧಿ ಕುರಿತು ಸಿಎಂ ಡಿ.ಕೆ. ಶಿವಕುಮಾರ್ ಸಭೆ:ಶಿವಮೊಗ್ಗ ಜಿಲ್ಲೆಯ ಸಮಗ್ರ ಅಭಿವೃದ್ಧಿ ಬಗ್ಗೆ ಚರ್ಚಿಸಿದ ಸಚಿವ ಮಧು ಬಂಗಾರಪ್ಪ*

ಆಗಸ್ಟ್ 25, 2026
ಬೆಂಗಳೂರು, ಆ.25:  ರಾಜ್ಯದ ವಿವಿಧ ಜಿಲ್ಲೆಗಳ ಸಮಗ್ರ ಅಭಿವೃದ್ಧಿ ಕಾರ್ಯಕ್ರಮಗಳ ಅನುಷ್ಠಾನ ಕುರಿತು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಇಂದು ಗೃಹ ಕಚ...

ಪ್ರೀತಿ ಮತ್ತು ಮಮಕಾರವೇ ಒಬ್ಬ ಜನನಾಯಕನ ನಿಜವಾದ ಆಸ್ತಿ;: ಸಚಿವ ಮಧುಬಂಗಾರಪ್ಪ

ಆಗಸ್ಟ್ 25, 2026
  .*' ಇದು ನಿಮ್ಮ ಮನೆ… ನಾನು ನಿಮ್ಮ ಸೇವಕ ಅಷ್ಟೇ’: ಸೊರಬ ಕ್ಷೇತ್ರದ ಜನರೊಂದಿಗೆ ಸಚಿವ ಮಧು ಬಂಗಾರಪ್ಪರ ಆತ್ಮೀಯ ಕ್ಷಣ* *ಬಂಗಾರಪ್ಪರ ‘ಪಾದದ ಧೂಳು’ ಮಾತಿನಿಂದ ಮಧು...

ಮಾರ್ನಾಮಿಬೈಲು ಎನ್ನುವುದೇ ಒಂದು ಇತಿಹಾಸ ಪ್ರಸಿದ್ದತೆಯ ಹೆಸರು : ಶಾಸಕ ಎಸ್.ಎನ್ ಚೆನ್ನಬಸಪ್ಪ

ಆಗಸ್ಟ್ 25, 2026
ಶಿವಮೊಗ್ಗ : ಮಾರ್ನಾಮಿಬೈಲು ಎನ್ನುವುದು ಒಂದು ಇತಿಹಾಸ ಪ್ರಸಿದ್ದತೆ ಪಡೆದಿದೆ, ನಗರದ ಬಸ್ಟ್ಯಾಂಡ್ ಸಮೀಪದಲ್ಲಿರುವ ಈ ಏರಿಯಾದಲ್ಲಿಯೇ ಅಂದು ?ದಸರಾ ಮಹೋತ್ಸವ...

ಈದ್ ಮಿಲಾದ್: ಶಿವಮೊಗ್ಗ ಜಿಲ್ಲೆಯಲ್ಲಿ ಬೈಕ್ ರ್ಯಾಲಿ ನಿಷೇಧ

ಆಗಸ್ಟ್ 25, 2026
ಈದ್ ಮಿಲಾದ್‌ಗೆ ಬೈಕ್ ರ್ಯಾಲಿ ನಿಷೇಧ!  ಆ.25ರಿಂದ 28ರವರೆಗೆ ಆದೇಶ ಶಿವಮೊಗ್ಗ ಜಿಲ್ಲಾಧಿಕಾರಿ ಆದೇಶ ಶಿವಮೊಗ್ಗ: ಈದ್ ಮಿಲಾದ್ ಹಬ್ಬದ ಹಿನ್ನೆಲೆಯಲ್ಲಿ ಶಿವ...

ಈದ್ ಮಿಲಾದ್ ವೇಳೆ ಕಲರ್ ಪೇಪರ್ ಬ್ಲಾಸ್ಟಿಂಗ್, ಸಿಡಿಮದ್ದು ನಿಷೇಧ

ಆಗಸ್ಟ್ 25, 2026
ಶಿವಮೊಗ್ಗ: ಈದ್ ಮಿಲಾದ್ ಹಬ್ಬದ ಹಿನ್ನೆಲೆಯಲ್ಲಿ ಶಿವಮೊಗ್ಗ ಜಿಲ್ಲಾಡಳಿತ ಮಹತ್ವದ ಮುಂಜಾಗ್ರತಾ ಆದೇಶ ಹೊರಡಿಸಿದೆ. ಆಗಸ್ಟ್ 26ರಂದು ಜಿಲ್ಲಾದ್ಯಂತ ಈದ್ ಮಿಲ...

ಮಹಾನಗರಪಾಲಿಕೆ ವ್ಯಾಪ್ತಿಯ ಕರಡು ಮತದಾರರ ಪಟ್ಟಿ ಪ್ರಕಟ : ಆಯುಕ್ತ ಮಾಯಣ್ಣಗೌಡ ಮಾಹಿತಿ

ಆಗಸ್ಟ್ 25, 2026
ಶಿವಮೊಗ್ಗ : ಶಿವಮೊಗ್ಗ ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿನ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ ಪ್ರಕ್ರಿಯೆಯ ನಂತರ ಕರಡು ಮತದಾರರ ಪಟ್ಟಿಯು ಇಂದು ಬಿಡುಗಡೆಯಾಗಿದ್...

ಅಂಗನವಾಡಿ ಕಾರ್ಯಕರ್ತೆಯರು–ಸಹಾಯಕಿಯರ 29 ಬೇಡಿಕೆಗಳಿಗೆ ಆಗ್ರಹ: AITUC ವತಿಯಿಂದ ಮುಖ್ಯಮಂತ್ರಿಗೆ ಮನವಿ

ಆಗಸ್ಟ್ 25, 2026
ಶಿವಮೊಗ್ಗ, ಆಗಸ್ಟ್ 25: ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರ ವಿವಿಧ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಲ್ಪಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ಅಂ...

ಭದ್ರಾವತಿಯಲ್ಲಿ ಗಾಂಜಾ ಮಾರಾಟಕ್ಕೆ ಬ್ರೇಕ್ - ಇಬ್ಬರು ಆರೋಪಿಗಳ ಬಂಧನ

ಆಗಸ್ಟ್ 25, 2026
ಭದ್ರಾವತಿ: ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಭದ್ರಾವತಿ ಗ್ರಾಮಾಂತರ ಪೊಲೀಸರು ಇಬ್ಬರನ್ನು ವಶಕ್ಕೆ ಪಡೆದು, 627 ಗ್ರಾಂ ಗಾಂಜಾವನ್ನು ವಶಪಡಿಸಿಕೊಂಡ...

ಕೌಟುಂಬಿಕ ಕಲಹದ ಬಳಿಕ 30ಕ್ಕೂ ಹೆಚ್ಚು ಮಾತ್ರೆ ಸೇವಿಸಿದ್ದ ಮಹಿಳೆ – ERSS 112 ಸಿಬ್ಬಂದಿಯಿಂದ ಸಮಯಕ್ಕೆ ರಕ್ಷಣೆ

ಆಗಸ್ಟ್ 25, 2026
ಕೌಟುಂಬಿಕ ಕಲಹದ ಬಳಿಕ 30ಕ್ಕೂ ಹೆಚ್ಚು ಮಾತ್ರೆ ಸೇವಿಸಿದ್ದ ಮಹಿಳೆ – ERSS 112 ಸಿಬ್ಬಂದಿಯಿಂದ ಸಮಯಕ್ಕೆ ರಕ್ಷಣೆ ಶಿವಮೊಗ್ಗ: ಕೌಟುಂಬಿಕ ಕಲಹದ ಹಿನ್ನೆಲೆಯ...

ನನ್ನ ಮೇಲಿನ ಹಲ್ಲೆಗಳಿಗಿಂತ ವ್ಯವಸ್ಥೆಯ ಅನ್ಯಾಯವೇ ಹೆಚ್ಚು ನೋವು ತಂದಿದೆ” :ತೀ ನಾ ಶ್ರೀನಿವಾಸ್

ಆಗಸ್ಟ್ 25, 2026
ಶಿವಮೊಗ್ಗ: ತಮ್ಮ ಮೇಲಿನ ಹಲ್ಲೆಗಳಿಗಿಂತ ವ್ಯವಸ್ಥೆಯ ಅನ್ಯಾಯವೇ ಹೆಚ್ಚು ನೋವು ತಂದಿದೆ ಎಂದು ಮಲೆನಾಡು ರೈತರ ಹೋರಾಟ ಸಮಿತಿ ಸಂಚಾಲಕ ತೀ ನಾ ಶ್ರೀನಿವಾಸ್ ಹೇ...
Blogger ನಿಂದ ಸಾಮರ್ಥ್ಯಹೊಂದಿದೆ.