ನಿವೃತ್ತ ಎಆರ್ಎಸ್ಐ ಶಿವಾಜಿರಾವ್ ಹೃದಯಾಘಾತದಿಂದ ನಿಧನ ಸೆಪ್ಟೆಂಬರ್ 08, 2026 ಶಿವಮೊಗ್ಗ: ನಿವೃತ್ತ ಎಆರ್ಎಸ್ಐ ಶಿವಾಜಿರಾವ್ ಎ.ಟಿ. ಅವರು ಹೃದಯಾಘಾತದಿಂದ ನಿಧನರಾಗಿದ್ದಾರೆ. ಶಿವಮೊಗ್ಗದ ಸಹ್ಯಾದ್ರಿ ನಾರಾಯಣ ಆಸ್ಪತ್ರೆಯಲ್ಲಿ ಇಂದು ಹೃ...
*ಜನರ ಬಳಿಗೇ ಸರ್ಕಾರಿ ಸೇವೆ ತಲುಪಿಸುವುದು ಪ್ರಜಾಸೇವೆಯ ಆಶಯ: ಮಧು ಬಂಗಾರಪ್ಪ* ಸೆಪ್ಟೆಂಬರ್ 08, 2026 ಶಿಕಾರಿಪುರ, ಸೆ. 8: ಸರ್ಕಾರಿ ಸೇವೆಗಳು ಜನರ ಮನೆ ಬಾಗಿಲಿಗೆ ತಲುಪುವಂತೆ ಮಾಡುವುದು ಹಾಗೂ ಸರ್ಕಾರಿ ಕಚೇರಿಗಳಿಗೆ ಜನರು ಪದೇಪದೇ ಅಲೆದಾಡುವುದನ್ನು ತಪ್ಪಿಸ...
ಬಳ್ಳಾರಿ ಚಲೋ – ಜನರ ನೋವಿಗೆ ಧ್ವನಿಯಾಗುವ ಹೋರಾಟ ಸೆಪ್ಟೆಂಬರ್ 08, 2026 175 ಕಿ.ಮೀ.ಗಳ ಈ ಪಾದಯಾತ್ರೆ ಕೇವಲ ನಡಿಗೆಯಲ್ಲ; ಇದು ರೈತರ ನೋವಿಗೆ, ದಲಿತರ ನ್ಯಾಯದ ಕೂಗಿಗೆ, ಉದ್ಯೋಗಕ್ಕಾಗಿ ಕಾಯುತ್ತಿರುವ ಯುವಕರ ನಿರೀಕ್ಷೆಗೆ ಹಾಗೂ ಉತ...
ಕುವೆಂಪು ವಿವಿಯಲ್ಲಿ ಮಹಿಳಾ ವೈದ್ಯರ ನೇಮಕಾತಿಗೆ ಅರ್ಜಿ ಆಹ್ವಾನ ಸೆಪ್ಟೆಂಬರ್ 07, 2026 ಶಿವಮೊಗ್ಗ: ಶಂಕರಘಟ್ಟದ ಕುವೆಂಪು ವಿಶ್ವವಿದ್ಯಾಲಯದ ಆರೋಗ್ಯ ಕೇಂದ್ರದಲ್ಲಿ ಖಾಲಿ ಇರುವ ಒಂದು ಮಹಿಳಾ ವೈದ್ಯರ ಹುದ್ದೆ ಭರ್ತಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜ...
ಶಿವಮೊಗ್ಗದಲ್ಲಿ ಶಾಂತಿ ಸಮಿತಿ ಸಭೆ : ಶಾಂತಿ-ಸೌಹಾರ್ಧತೆಯಿಂದ ಗಣೇಶೋತ್ಸವ ಆಚರಿಸಲು ಮನವಿ ಸೆಪ್ಟೆಂಬರ್ 07, 2026 ಶಿವಮೊಗ್ಗ : ಸೆಪ್ಟಂಬರ್ 14ರಂದು ಜಿಲ್ಲೆಯಾದ್ಯಂತ ನಡೆಯಲಿರುವ ಗೌರಿ-ಗಣೇಶ ಹಬ್ಬದಲ್ಲಿ ಜಿಲ್ಲಾಡಳಿತದ ವತಿಯಿಂದ ಏಕಗವಾಕ್ಷಿ ಪದ್ದತಿಯಲ್ಲಿ ನೀಡಲಾಗುವ ಅನು...
ಅಮೆರಿಕದ ಫಿಲಡೆಲ್ಫಿಯಾದಲ್ಲಿ ಕನ್ನಡದ ಕಂಪು: ಅದ್ಧೂರಿಯಾಗಿ ನಡೆದ ‘ಅಕ್ಕ’ ರಜತ ಮಹೋತ್ಸವ ವಿಶ್ವ ಕನ್ನಡ ಸಮ್ಮೇಳನ ಸೆಪ್ಟೆಂಬರ್ 07, 2026 “ಅಮೆರಿಕದಲ್ಲಿ ಮೊಳಗಿದ ಕನ್ನಡದ ಕಂಪು! ಫಿಲಡೆಲ್ಫಿಯಾದಲ್ಲಿ ಅದ್ಧೂರಿ ಅಕ್ಕ ರಜತ ಮಹೋತ್ಸವ” ಫಿಲಡೆಲ್ಫಿಯಾ: ಅಮೆರಿಕದ ನೆಲದಲ್ಲಿ ಕನ್ನಡದ ಕಂಪು ಮತ್ತೊಮ್ಮೆ ...
ಕುಳ್ಳಿ ಕಿರಣ್ ಕೊಲೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್!ಪ್ರಮುಖ ಆರೋಪಿ ಉಮೇಶ್ ನಾಯ್ಕ್ ಕಾಲಿಗೆ ಪೊಲೀಸರಿಂದ ಗುಂಡೇಟು ಸೆಪ್ಟೆಂಬರ್ 07, 2026 ಶಿವಮೊಗ್ಗ: ನಗರದ ಸೀಗೆಹಟ್ಟಿ ಮೂಲದ ಕುಳ್ಳಿ ಕಿರಣ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿದ್ದು, ಪ್ರಮುಖ ಆರೋಪಿ ಉಮೇಶ...
ಶಿವಮೊಗ್ಗ: ಪೊಲೀಸ್ ಕಾನ್ಸ್ಟೆಬಲ್ ಪರೀಕ್ಷೆ ಯಶಸ್ವಿ!19 ಕೇಂದ್ರಗಳಲ್ಲಿ ಪರೀಕ್ಷೆ | 6,359 ಮಂದಿ ಹಾಜರು ಸೆಪ್ಟೆಂಬರ್ 06, 2026 19 ಕೇಂದ್ರಗಳಲ್ಲಿ ಸಶಸ್ತ್ರ ಪೊಲೀಸ್ ಕಾನ್ಸ್ಟೆಬಲ್ ಲಿಖಿತ ಪರೀಕ್ಷೆ: 6,359 ಮಂದಿ ಹಾಜರು ಶಿವಮೊಗ್ಗ: ಸಶಸ್ತ್ರ ಪೊಲೀಸ್ ಕಾನ್ಸ್ಟೆಬಲ್ ಹುದ್ದೆಯ ನೇಮಕಾತ...
ಶಿವಮೊಗ್ಗ: ಪೊಲೀಸ್ ಕಾನ್ಸ್ಟೆಬಲ್ ಪರೀಕ್ಷೆ ಯಶಸ್ವಿ!19 ಕೇಂದ್ರಗಳಲ್ಲಿ ಪರೀಕ್ಷೆ | 6,359 ಮಂದಿ ಹಾಜರು ಸೆಪ್ಟೆಂಬರ್ 06, 2026 19 ಕೇಂದ್ರಗಳಲ್ಲಿ ಸಶಸ್ತ್ರ ಪೊಲೀಸ್ ಕಾನ್ಸ್ಟೆಬಲ್ ಲಿಖಿತ ಪರೀಕ್ಷೆ: 6,359 ಮಂದಿ ಹಾಜರು ಶಿವಮೊಗ್ಗ: ಸಶಸ್ತ್ರ ಪೊಲೀಸ್ ಕಾನ್ಸ್ಟೆಬಲ್ ಹುದ್ದೆಯ ನೇಮಕಾತ...
ರಾಮನಕೊಪ್ಪದಲ್ಲಿ ವ್ಯಕ್ತಿ ಮೇಲೆ ಮಾರಣಾಂತಿಕ ಹಲ್ಲೆ..!ಕುಳ್ಳಿ ಕಿರಣನ ಸಾವು — ನಾಲ್ವರಿಗಾಗಿ ಪೊಲೀಸರ ಬಲೆ ಸೆಪ್ಟೆಂಬರ್ 06, 2026 ಶಿವಮೊಗ್ಗ: ಹಣಕಾಸಿನ ವ್ಯವಹಾರದ ಹಿನ್ನೆಲೆಯಲ್ಲಿ ವ್ಯಕ್ತಿ ಮೇಲೆ ಮಾರಣಾಂತಿಕ ಹಲ್ಲೆ ನಡೆದಿರುವ ಘಟನೆ ಶಿವಮೊಗ್ಗದಲ್ಲಿ ನಡೆದಿದೆ. ರಾಮನಕೊಪ್ಪದಲ್ಲಿ ಮ...
*‘ಸಹ್ಯಾದ್ರಿ ಕೃಷಿ ಸಂತೆ’ಗೆ ಭರ್ಜರಿ ಪ್ರಶಂಸೆ: ರೂ.45 ಲಕ್ಷಕ್ಕೂ ಹೆಚ್ಚು ವಹಿವಾಟು, 50,000ಕ್ಕೂ ಹೆಚ್ಚು ಜನರ ಭೇಟಿ* ಸೆಪ್ಟೆಂಬರ್ 06, 2026 ಶಿವಮೊಗ್ಗ, ಸೆ.06: ಇಲ್ಲಿನ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾಲಯ ಹಾಗೂ ಕೃಷಿ ವಿಜ್ಞಾನ ಕೇಂದ್ರದ (ಐ.ಸಿ.ಎ.ಆರ್.) ಸ...