ಮಾನವನ ದುರಾಸೆಯೇ ಪರಿಸರ ನಾಶವಾಗಲು ಕಾರಣ : ಪರಿಸರ ಸಂರಕ್ಷಕಿ ರೂಪ ದೀಪಕ್ ಸೆಪ್ಟೆಂಬರ್ 04, 2026 ಸಾಗರ : ಕೃಷ್ಣಜನ್ಮಾಷ್ಟಮಿ ಹಬ್ಬದ ಅಂಗವಾಗಿ ಪುಟಾಣಿ ಮಕ್ಕಳಿಗೆ ರಾಧಾ ಕೃಷ್ಣರ ವೇಷ ಸ್ಪರ್ಧೆಯನ್ನು ಗಾಂಧಿನಗರದ ಎಸ್.ಎಂ.ಇ ಕಾನ್ವೆಂಟ್ ಶಾಲೆಯಲ್ಲಿ ಶುಕ್ರವಾ...
ಭವಿಷ್ಯದ ಶಿಕ್ಷಣದಲ್ಲಿ ಎಐ: ಎನ್ಇಎಸ್ ಬಿ.ಇಡಿ ಕಾಲೇಜಿನಲ್ಲಿ ಸಮ್ಮೇಳನ ಉದ್ಘಾಟನೆ-ಎಐಗಿಂತ ಭಾವನಾತ್ಮಕ ಬುದ್ಧಿಮತ್ತೆಗೆ ಆದ್ಯತೆ ನೀಡಿ ಸೆಪ್ಟೆಂಬರ್ 04, 2026 ಶಿವಮೊಗ್ಗ: ವಿದ್ಯಾರ್ಥಿಗಳಲ್ಲಿ ಶಿಕ್ಷಣದ ಬಗ್ಗೆ ಆಸಕ್ತಿ ಹಾಗೂ ಕಲಿಕೆಯ ತುಡಿತವನ್ನು ಹೆಚ್ಚಿಸಲು ಎಐ ಜೊತೆಗೆ ಮಾನವೀಯ ಕೌಶಲಗಳು ಮತ್ತು ಭಾವನಾತ್ಮಕ ಬುದ್ಧಿ...
ಕೃಷ್ಣ ಜನ್ಮಾಷ್ಟಮಿ ಸಂಭ್ರಮ | ಕೃಷ್ಣನ ವೇಷದಲ್ಲಿ ಮಿಂಚಿದ ಪುಟಾಣಿ ಲೋಕಾಂಶ್! ಮತ್ತು ಹನ್ವಿಕಾ ! ಸೆಪ್ಟೆಂಬರ್ 04, 2026 ಶಿವಮೊಗ್ಗ: ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ದೇಶದಾದ್ಯಂತ ಸಂಭ್ರಮ ಮನೆಮಾಡಿದ್ದು, ಶಿವಮೊಗ್ಗದ ಗೋಪಾಲಗೌಡ ಬಡಾವಣೆಯ ಕ್ರಿಯೇಟಿವ್ ಕಿಡ್ಡೋಸ್ ಶಾಲೆಯಲ್ಲಿ ಮತ್ತ...
ಮಂಡ್ಯ: ಭೀಕರ ಬಸ್ ಅಪಘಾತ! | ಬೆಳ್ಳೂರು ಟೋಲ್ ಬಳಿ ಬಸ್ ಪಲ್ಟಿ | ಇಬ್ಬರು ಸಾವು, 20ಕ್ಕೂ ಹೆಚ್ಚು ಮಂದಿಗೆ ಗಾಯ ಸೆಪ್ಟೆಂಬರ್ 04, 2026 ಮಂಡ್ಯ: ಮಂಗಳೂರು–ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಭೀಕರ ಅಪಘಾತ! ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಬೆಳ್ಳೂರು ಟೋಲ್ ಬಳಿ ಮಂಗಳೂರು–ಬೆಂಗಳೂರು ರಾಷ...
ಶೋಷಿತ ಪತ್ರಕರ್ತರ ಹಕ್ಕುಗಳಿಗಾಗಿ ‘ಕಾ.ನಿ.ಪ. ಧ್ವನಿ’ ಸಮರ-ನ್ಯಾಯಾಂಗ ಹೋರಾಟ ತೀವ್ರ:ರಾಜ್ಯಾಧ್ಯಕ್ಷ ಬಂಗ್ಲೆ ಮಲ್ಲಿಕಾರ್ಜುನ್ ಸೆಪ್ಟೆಂಬರ್ 04, 2026 ನೆಲಮಂಗಲದಲ್ಲಿ 4ನೇ ರಾಜ್ಯ ಸಮ್ಮೇಳನ; ಪತ್ರಕರ್ತರ ಮೂಲಭೂತ ಸೌಲಭ್ಯ, ಕಾರ್ಮಿಕ ಕಾಯ್ದೆ ಜಾರಿ ಸೇರಿದಂತೆ ಹಲವು ಬೇಡಿಕೆಗಳ ಮುಂದಿಟ್ಟ ಸಂಘಟನೆ ...
ಓದಿನೊಂದಿಗೆ ಕ್ರೀಡೆ ಹಾಗೂ ಪಠ್ಯೇತರ ಚಟುವಟಿಕೆಗಳು ಸಹ ಮುಖ್ಯ: ಶಿವಮೊಗ್ಗ ಸಂಚಾರಿ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ದೇವರಾಜ್ ಸೆಪ್ಟೆಂಬರ್ 03, 2026 ಶಿವಮೊಗ್ಗ,ಸೆ.03: ಬದುಕಲ್ಲಿ ಬೆಳೆಯಲು ಓದು ಅತಿ ಮುಖ್ಯ, ಹಾಗೆಯೇ ಓದಿನೊಂದಿಗೆ ಕ್ರೀಡೆ ಹಾಗೂ ಪಠ್ಯೇತರ ಚಟುವಟಿಕೆಗಳು ಸಹ ನಮ್ಮ ಜೀವನದ ಸಾಧನೆಗೆ ದಾರಿದೀಪ...
ಭಕ್ತಿ ಶ್ರದ್ದೆಯಿಂದ ಮಾರಿಕಾಂಬೆಯನ್ನು ಆರಾದಿಸಿ/ ಅನುಗ್ರಹ ಸಿಗುತ್ತೆ: ಶ್ರೀ ಪ್ರಸನ್ನನಾಥ ಸ್ವಾಮೀಜಿ ಸೆಪ್ಟೆಂಬರ್ 03, 2026 ಕಲ್ಲೂರು ಮಂಡ್ಲಿಯ ಶ್ರೀ ಮಾರಿಕಾಂಬಾ ದೇಗುಲದ ಅಷ್ಟಬಂಧ ಪ್ರತಿಷ್ಟೆಯಲ್ಲಿ ಆದಿಚುಂಚನಗಿರಿ ಮಠದ ಶ್ರೀ ಪ್ರಸನ್ನನಾಥ ಸ್ವಾಮೀಜಿ ಶಿವಮೊಗ್ಗ,: ಭಯ, ಭಕ್ತಿ ಹಾಗ...
ಶೈಕ್ಷಣಿಕ ವ್ಯವಸ್ಥೆ ಮತ್ತು ನೇಮಕಾತಿ ಪರೀಕ್ಷೆಯಲ್ಲಿ ಬದಲಾವಣೆ ಅಗತ್ಯ : ಸಚಿವ ಮಧು ಬಂಗಾರಪ್ಪ* ಸೆಪ್ಟೆಂಬರ್ 03, 2026 ʻವಿದ್ಯಾರ್ಥಿಗಳ ಸಮಸ್ಯೆಗಳು ಮತ್ತು ಶಿಕ್ಷಣ ಸುಧಾರಣೆಗಳ ಕುರಿತ ಸಂಪುಟ ಉಪಸಮಿತಿ’ಯ ಮೊದಲ ಸಭೆ ಬೆಂಗಳೂರು,: ವಿದ್ಯಾರ್ಥಿಗಳ ಸಮಸ್ಯೆಗಳನ್ನು ಆಲಿಸಿ, ಶಿ...
ಮಾಹಾಭಾರತದ ದುರ್ಯೋಧನನಂತೆ ಕೆರೆಯಲ್ಲಿ ಬಚ್ಚಿಟ್ಟುಕೊಂಡಿದ್ದ ವಾರಂಟ್ ಆರೋಪಿ ಬಂಧನ! ಸೆಪ್ಟೆಂಬರ್ 03, 2026 ನೀರಿನಲ್ಲಿ ಅಡಗಿದ್ದ ಆರೋಪಿಯನ್ನು ಪೊಲೀಸರು ಹಿಡಿದು ಹೊರಗೆ ಎಳೆದುಕೊಂಡು ಬರುತ್ತಿರುವ ದೃಶ್ಯಾವಳಿ ಮಹಾಭಾರತದ ದುರ್ಯೋಧನನಂತೆ ಕೆರೆಯಲ್ಲಿ ಅಡಗಿದ್ದ ಆರೋಪಿ...
ಅಕ್ರಮ ಮರಳು ದಂಧೆಗೆ ಬ್ರೇಕ್!**DC ಕವಳಿಕಟ್ಟಿ ಖಡಕ್ ಸೂಚನೆ! ಸೆಪ್ಟೆಂಬರ್ 02, 2026 ಶಿವಮೊಗ್ಗ: ಜಿಲ್ಲೆಯಲ್ಲಿ ಅಕ್ರಮ ಮರಳು ಗಣಿಗಾರಿಕೆ ಮತ್ತು ಸಾಗಾಣಿಕೆಗೆ ಕಡಿವಾಣ ಹಾಕಲು ಜಿಲ್ಲಾಡಳಿತ ಮತ್ತಷ್ಟು ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದೆ. ...