Latest in Tech

ದೇವಸ್ಥಾನಕ್ಕಿಂತ ಶಾಲೆ ದೊಡ್ಡದೆಂಬ ಮನೋಭಾವ ಬೆಳೆಯಬೇಕು: ಮಧು ಬಂಗಾರಪ್ಪ

ಆಗಸ್ಟ್ 22, 2026
ಶಿವಮೊಗ್ಗ,ಆ.22: ದೇವಸ್ಥಾನಕ್ಕಿಂತ ಶಾಲೆ ದೊಡ್ಡದು ಎನ್ನುವ ಮನೋಭಾವ ಸಮಾಜದಲ್ಲಿ ಬೆಳೆದಾಗ ಮಾತ್ರ ನಿಜವಾಗಿ ನಮ್ಮ ಮಕ್ಕಳ ಭವಿಷ್ಯದ ಉಜ್ವಲಗೊಳ್ಳಲಿದ್ದು, ನಮ...

ವಿಪಕ್ಷಗಳು ಸಚಿವ ನಾಗೇಂದ್ರ ಅವರ ಪದಚ್ಯುತಿ ನೆಪದಲ್ಲಿ ಕಲಾಪಗಳನ್ನು ಹಾಳು ಮಾಡುತ್ತಿವೆ : ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ

ಆಗಸ್ಟ್ 22, 2026
ಶಿವಮೊಗ್ಗ:  ವಿಧಾನ ಮಂಡಲದಲ್ಕಿ ಚರ್ಚೆ ಆದ ಬಳಿಕವಷ್ಟೇ ಬರ ಪರಿಸ್ಥಿತಿ ಬಗ್ಗೆ ಘೋಷಣೆ ಮಾಡಬೇಕಾಗುತ್ತದೆ. ಆದರೆ ವಿಪಕ್ಷಗಳು ವಿನಾಕಾರಣ  ಸಚಿವ ನಾಗೇಂದ್ರ ಅವ...

ವೈಜ್ಞಾನಿಕ ಅರಿವಿನೊಂದಿಗೆ ಜನಪದ ಸಂಸ್ಕೃತಿಯೂ ಕಂಗೊಳಿಸಲಿ

ಆಗಸ್ಟ್ 22, 2026
ಶಿವಮೊಗ್ಗ: ಜಗತ್ತು ವೈಜ್ಞಾನಿಕ ಅರಿವಿನ ಹಿಂದೆ ಸಾಗುತ್ತಿರುವ ಸಂದರ್ಭದಲ್ಲಿ ನಾವು ಹಳೆಯ ಸಂಪ್ರದಾಯಗಳಿಗೆ ಏಕೆ ಜೋತುಬೀಳಬೇಕು ಎಂಬ ಪ್ರಶ್ನೆ ಕೆಲವರಲ್ಲಿದೆ....

ಬಿಳಲುಕೊಪ್ಪದ ಬಳಿ ಪ್ರವಾಸಿ ಬಸ್–ಮೀನಿನ ಗೂಡ್ಸ್ ವಾಹನ ನಡುವೆ ಅಪಘಾತ

ಆಗಸ್ಟ್ 22, 2026
ಶಿವಮೊಗ್ಗ: ಜಿಲ್ಲೆಯ ಬಿಳಲುಕೊಪ್ಪದ ಬಳಿ ಪ್ರವಾಸಿ ಬಸ್ ಹಾಗೂ ಮೀನಿನ ಗೂಡ್ಸ್ ವಾಹನ ನಡುವೆ ಅಪಘಾತ ಸಂಭವಿಸಿರುವ ಘಟನೆ ನಡೆದಿದೆ. ರಸ್ತೆಯಲ್ಲಿ ಸಂಚರಿಸುತ್ತಿ...

ತೀರ್ಥಹಳ್ಳಿಯಲ್ಲಿ ಅಡಿಕೆ ಹಣದ ಬಾಕಿ ವಿಚಾರಕ್ಕೆ ವ್ಯಕ್ತಿಯ ಅಪಹರಣ, ಹಲ್ಲೆ!

ಆಗಸ್ಟ್ 22, 2026
ತೀರ್ಥಹಳ್ಳಿ: ಅಡಿಕೆ ವ್ಯಾಪಾರದ ಹಳೆಯ ಹಣಕಾಸಿನ ಬಾಕಿ ನೀಡಲು ತಡವಾಗಿದ್ದಕ್ಕೆ ವ್ಯಕ್ತಿಯೋರ್ವನನ್ನು ಬಲವಂತವಾಗಿ ವಾಹನದಲ್ಲಿ ಕರೆದೊಯ್ದು ಹಲ್ಲೆ ನಡೆಸಿ, ಪ್...

ಆಗಸ್ಟ್ 23ರಿಂದ ಶ್ರೀ ಮೈಲಾರೇಶ್ವರ ಸನ್ನಿಧಿಯಲ್ಲಿ ಶ್ರಾವಣ ಮಾಸದ ವಿಶೇಷ ಪೂಜೆ

ಆಗಸ್ಟ್ 22, 2026
ಶಿವಮೊಗ್ಗ: ನಗರದ ಬಿ.ಹೆಚ್. ರಸ್ತೆಯಲ್ಲಿರುವ ಶ್ರೀ ಮೈಲಾರೇಶ್ವರ ಸನ್ನಿಧಿಯಲ್ಲಿ ಶ್ರಾವಣ ಮಾಸದ ಅಂಗವಾಗಿ ವಿವಿಧ ವಿಶೇಷ ಪೂಜೆ ಹಾಗೂ ಧಾರ್ಮಿಕ ಕಾರ್ಯಕ್ರಮಗಳ...

ಶಿಕಾರಿಪುರದಲ್ಲಿ ರಾಜೀವ್ ಗಾಂಧಿ ಹಾಗೂ ದೇವರಾಜ ಅರಸು ಜನ್ಮದಿನಾಚರಣೆ: ಪೌರಕಾರ್ಮಿಕ ಮಕ್ಕಳಿಗೆ ವಿಶೇಷ ಗೌರವ

ಆಗಸ್ಟ್ 22, 2026
ಶಿಕಾರಿಪುರ: ಶಿಕಾರಿಪುರ ಬ್ಲಾಕ್ ಕಾಂಗ್ರೆಸ್ ವತಿಯಿಂದ ಹಾಗೂ ಈಶ್ವರ್ ಫೌಂಡೇಶನ್ ಸಹಯೋಗದಲ್ಲಿ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹಾಗೂ ಕರ್ನಾಟಕದ ಮಾಜಿ ಮುಖ್ಯ...

ಗಾಂಧಿ ಪಾರ್ಕ್ ಅಭಿವೃದ್ಧಿಗೆ ಶಾಸಕರ ಕಟ್ಟುನಿಟ್ಟಿನ ಸೂಚನೆ

ಆಗಸ್ಟ್ 22, 2026
ಶಿವಮೊಗ್ಗ: ನಗರದ ಪ್ರಮುಖ ಸಾರ್ವಜನಿಕ ವಿಶ್ರಾಂತಿ ತಾಣವಾದ ಗಾಂಧಿ ಪಾರ್ಕ್‌ನ ಈಜುಕೊಳ, ಫೌಂಟೆನ್, ಮಕ್ಕಳ ರೈಲು ಸೇರಿದಂತೆ ಮೂಲಸೌಕರ್ಯಗಳನ್ನು ತ್ವರಿತವಾಗಿ ...

ಅನಾವರಣಗೊಳ್ಳದ ಅಂಬೇಡ್ಕರ್ ಪ್ರತಿಮೆ: ಚನ್ನರಾಯಪಟ್ಟಣದಲ್ಲಿ ಸಾರ್ವಜನಿಕರ ಆಕ್ರೋಶ

ಆಗಸ್ಟ್ 22, 2026
ಚನ್ನರಾಯಪಟ್ಟಣ: ಸಂವಿಧಾನ ಶಿಲ್ಪಿ, ಸಮಾನತೆಯ ಹರಿಕಾರ ಡಾ. ಬಿ.ಆರ್. ಅಂಬೇಡ್ಕರ್ ಅವರ ಪ್ರತಿಮೆಯನ್ನು ಸ್ಥಾಪಿಸಿ ಬರೋಬ್ಬರಿ 10 ತಿಂಗಳು ಕಳೆದರೂ ಸಾರ್ವಜನಿಕ...

ಗಾಂಜಾ ಸಾಗಾಣಿಕೆ, ಸೇವನೆ ಹಾಗೂ ಓಸಿ ಮಟ್ಕಾ ನಿಯಂತ್ರಣಕ್ಕೆ ಅಗತ್ಯ ಕ್ರಮ :ಜಿಲ್ಲಾ ಪೊಲೀಸ್ ರಕ್ಷಣಾಧಿಕಾರಿ ನಿಖಿಲ್

ಆಗಸ್ಟ್ 21, 2026
ಸಾಗರ : ತಾಲ್ಲೂಕಿನಲ್ಲಿ ಅಕ್ರಮ ಚಟುವಟಿಕೆಗಳಾದ ಗಾಂಜಾ ಸಾಗಾಣಿಕೆ, ಸೇವನೆ ಹಾಗೂ ಓಸಿ ಮಟ್ಕಾ ನಿಯಂತ್ರಣಕ್ಕೆ ಇಲಾಖೆ ಅಗತ್ಯ ಕ್ರಮ ಕೈಗೊಂಡಿದೆ. ಗಾಂಜಾ ಸೇವನ...
Blogger ನಿಂದ ಸಾಮರ್ಥ್ಯಹೊಂದಿದೆ.