ಪ. ಜಾತಿ ಮತ್ತು ಪ. ಪಂಗಡದ ನಿರುದ್ಯೋಗಿ ಪದವೀಧರರಿಗೆ ಎಲೆಕ್ಟ್ರಾನಿಕ್ಸ್-ಡಿಜಿಟಲ್ ಉದ್ದಿಮೆ ಸ್ಥಾಪಿಸಲು ಧನಸಹಾಯ ಜುಲೈ 22, 2026 ಶಿವಮೊಗ್ಗ : ಪದವಿ ಪಡೆದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ನಿರುದ್ಯೋಗಿ ಯುವಕ-ಯುವತಿಯರು ಮಹಾನಗರ ವ್ಯಾಪ್ತಿಯಲ್ಲಿ ಎಲೆಕ್ಟ್ರಾನಿಕ್ಸ್ ಮತ್ತು ಡಿಜಿ...
ಶಿವಮೊಗ್ಗದ ನವುಲೆಯ ವಾಸಿ ನಿವೃತ್ತ ASI ನಿಧನ- ಸಂತಾಪ ಜುಲೈ 22, 2026 ಶಿವಮೊಗ್ಗ: ಶಿವಮೊಗ್ಗ ನಗರದ ನವುಲೆಯ ವಾಸಿ ನಿವೃತ್ತ ASI ಎನ್.ಸಿದ್ದಪ್ಪ ASI ನಿನ್ನೆ ದಿವಸ ಚಿಕಿತ್ಸೆ ಫಲಕಾರಿಯಾಗದೇ ಬೆಂಗಳೂರಿನ ಖಾಸಾಗಿ ಆಸ್ಪತ್ರೆಯಲ್ಲಿ...
ಶಿವಮೊಗ್ಗ: ನಿವೃತ್ತ ASI ಜಯರಾಮ್ ಎಂ ನಿಧನ-ಸಂತಾಪ ಜುಲೈ 19, 2026 ಶಿವಮೊಗ್ಗ: ನಿವೃತ್ತ ASI ಜಯರಾಮ್ ಎಂ, ಇಂದು ( 19-07-2026) ಬೆಳಗ್ಗೆ 6 ಗಂಟೆಗೆ ನಿಧನರಾದರು. ಮೃತರು ಶಿವಮೊಗ್ಗ ನಗರದ ಕೋಟೆ ಪೊಲೀಸ್ ಠಾಣೆಯಲ್ಲಿ ಮತ್ತು...
ಶೇ.44 ಮಳೆ ಕೊರತೆ-ಶೇ.28.09 ಬಿತ್ತನೆ-ಪರ್ಯಾಯ ಬೆಳೆ ಬೆಳೆಯಲು ರೈತರಿಗೆ ಸಲಹೆ:ಮಳೆ ಕೊರತೆ ಸಮರ್ಥವಾಗಿ ಎದುರಿಸಲು ಜಿಲ್ಲಾಡಳಿತ ಸಜ್ಜು : ಡಿಸಿ ಜುಲೈ 18, 2026 ಶಿವಮೊಗ್ಗ, ಜುಲೈ 18: ರಾಜ್ಯದಲ್ಲಿ ಈ ಬಾರಿ ಮುಂಗಾರು ಮಳೆಯ ಕೊರತೆಯಿಂದಾಗಿ ಬರ ಪರಿಸ್ಥಿತಿ ತಲೆದೋರಿದ್ದು ಜಿಲ್ಲೆಯಲ್ಲೂ ಉದ್ಭವಿಸಿರುವ ಮಳೆಯ ಕೊರತೆಯನ್ನು ...
ರಾಜ್ಯಾದ್ಯಂತ 579 ಮದ್ಯದ ಸನ್ನದುಗಳ ಹಂಚಿಕೆಗೆ ಬೃಹತ್ ಇ-ಹರಾಜು:ಜುಲೈ 24 ರಿಂದ 31 ರವರೆಗೆ ನೇರ ಹರಾಜು ಪ್ರಕ್ರಿಯೆ ಜುಲೈ 18, 2026 ಬೆಂಗಳೂರು, ಜುಲೈ 18, :ಕರ್ನಾಟಕ ಸರ್ಕಾರವು ರಾಜ್ಯಾದ್ಯಂತ ಒಟ್ಟು 579 ಮದ್ಯದ ಸನ್ನದುಗಳನ್ನು (Licences) ಮುಂದಿನ 5 ವರ್ಷಗಳ ಅವಧಿಗೆ (ಅಂದರೆ 2026-27 ರ...