Latest in Tech

ಲೋಕಕಲ್ಯಾಣ ಶಾಲೆಯಲ್ಲಿ ಸಂಭ್ರಮದ ಶಿಕ್ಷಕರ ದಿನಾಚರಣೆ

ಸೆಪ್ಟೆಂಬರ್ 06, 2026
ವಿಜಯಪುರ: ನಗರದ ಡಾಲರ್ಸ್ ಕಾಲೋನಿಯಲ್ಲಿರುವ ಲೋಕಕಲ್ಯಾಣ ಇಂಗ್ಲೀಷ್ ಮಾಧ್ಯಮ ಶಾಲೆಯಲ್ಲಿ ಸೆಪ್ಟೆಂಬರ್ 5ರಂದು ಶಿಕ್ಷಕರ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸ...

ಅಧ್ಯಯನಶೀಲ ಶಿಕ್ಷಕರಿಂದ ಉತ್ತಮ ಶಿಷ್ಯರ ಸೃಷ್ಟಿ: ಸಹ್ಯಾದ್ರಿ ಕಾಲೇಜಿನಲ್ಲಿ ಅರ್ಥಪೂರ್ಣ ಶಿಕ್ಷಕರ ದಿನಾಚರಣೆ

ಸೆಪ್ಟೆಂಬರ್ 05, 2026
​ಶಿವಮೊಗ್ಗದ ಪ್ರತಿಷ್ಠಿತ ಸಹ್ಯಾದ್ರಿ ವಿಜ್ಞಾನ ಕಾಲೇಜು ಹಾಗೂ ಹಿರಿಯ ವಿದ್ಯಾರ್ಥಿಗಳ ಸಂಘದ ಸಹಯೋಗದಲ್ಲಿ ಈ ಬಾರಿಯ ಶಿಕ್ಷಕರ ದಿನಾಚರಣೆಯನ್ನು ಅತ್ಯಂತ ವಿಶೇ...

ನಿವೃತ್ತ ಪಿಎಸ್‌ಐ ಹೆಚ್. ಚಂದ್ರಪ್ಪ ನಿಧನ | ಅನಾರೋಗ್ಯದಿಂದ ಹೃದಯ ಸ್ಥಂಭನ

ಸೆಪ್ಟೆಂಬರ್ 05, 2026
ಶಿವಮೊಗ್ಗ: ಶಿವಮೊಗ್ಗ ಜಿಲ್ಲಾ ಪೊಲೀಸ್ ಇಲಾಖೆಯಲ್ಲಿ ವಿವಿಧ ಠಾಣೆಗಳಲ್ಲಿ ಕರ್ತವ್ಯ ನಿರ್ವಹಿಸಿ ನಿವೃತ್ತರಾಗಿದ್ದ ನಿವೃತ್ತ ಪಿಎಸ್‌ಐ ಶ್ರೀ ಹೆಚ್. ಚಂದ್ರಪ್...

*ಶಿಕ್ಷಕರಿಂದಾಗಿಯೇ ರಾಜ್ಯದ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ: ಸಚಿವ ಮಧು ಬಂಗಾರಪ್ಪ ಬಣ್ಣನೆ*

ಸೆಪ್ಟೆಂಬರ್ 05, 2026
ಬೆಂಗಳೂರು, ಸೆಪ್ಟೆಂಬರ್ 5  ರಾಜ್ಯದಲ್ಲಿ ನೀಡಲಾಗುತ್ತಿರುವ ಗುಣಮಟ್ಟದ ಶಿಕ್ಷಣ, ಸರ್ಕಾರ ಶಿಕ್ಷಣ ಕ್ಷೇತ್ರದಲ್ಲಿ ತರುತ್ತಿರುವ ಬದಲಾವಣೆ, ಇಲಾಖೆಯ ಆಡಳಿತದಲ...

ಸೆಪ್ಟೆಂಬರ್ 5 ಮತ್ತು 6ನೇ ತಾರೀಖು ಸಹ್ಯಾದ್ರಿ ಕೃಷಿ ಸಂತೆ/ಉದ್ಘಾಟನೆ

ಸೆಪ್ಟೆಂಬರ್ 05, 2026
ಸಹ್ಯಾದ್ರಿ ಕೃಷಿ ಸಂತೆ  ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾಲಯ ಶಿವಮೊಗ್ಗ ಮತ್ತು ಕೃಷಿ ವಿಜ್ಞಾನ ಕೇಂದ್ರ ಶಿವಮೊಗ್ಗ ...

*ಶಿಕ್ಷಕರ ಬಳಿ ತೆರಳಿ, ಸರ್ಕಾರಿ ಶಾಲೆಯಲ್ಲೇ ಶಿಕ್ಷಕರ ದಿನಾಚರಣೆ ಆಚರಿಸಿದ ಸಚಿವ ಮಧು ಬಂಗಾರಪ್ಪ*

ಸೆಪ್ಟೆಂಬರ್ 05, 2026
- ತಣಿಸಂದ್ರದ ಸರ್ಕಾರಿ ಪ್ರೌಢ ಶಾಲೆ ದೆಹಲಿಯ ಶಾಲೆಗಳಿಗಿಂತಲೂ ಉತ್ತಮವಾಗಿದೆ, ಇದನ್ನು ಸಹ ಮಾಧ್ಯಮಗಳು ರಾಜ್ಯಕ್ಕೂ ತೋರಿಸಬೇಕು: ಸಚಿವರ ಮನವಿ ...

ಶಿಕ್ಷಕರ ದಿನಾಚರಣೆ*ನಾಳಿನ ಸತ್ಪ್ರಜೆಗಳು ಮತ್ತು ನಾಯಕರನ್ನು‌ ರೂಪಿಸುವ ಶಿಲ್ಪಗಳು ಶಿಕ್ಷಕರು : ಬಿ.ವೈ.ರಾಘವೇಂದ್ರ*

ಸೆಪ್ಟೆಂಬರ್ 05, 2026
ಶಿವಮೊಗ್ಗ, ಸೆ.05: ಮನೆ ಮತ್ತು ಸಮಾಜ ಎರಡನ್ನೂ ನೋಡಿಕೊಂಡು ಹೋಗುವ ದೊಡ್ಡ ಜವಾಬ್ದಾರಿ ಶಿಕ್ಷಕರ ಮೇಲಿದ್ದು, ಅವರು ನಾಳಿನ ಸತ್ಪ್ರಜೆಗಳನ್ನು ಮತ್ತು ನಾಯಕರನ...

ಮಾನವನ ದುರಾಸೆಯೇ ಪರಿಸರ ನಾಶವಾಗಲು ಕಾರಣ : ಪರಿಸರ ಸಂರಕ್ಷಕಿ ರೂಪ ದೀಪಕ್

ಸೆಪ್ಟೆಂಬರ್ 04, 2026
ಸಾಗರ : ಕೃಷ್ಣಜನ್ಮಾಷ್ಟಮಿ ಹಬ್ಬದ ಅಂಗವಾಗಿ ಪುಟಾಣಿ ಮಕ್ಕಳಿಗೆ ರಾಧಾ ಕೃಷ್ಣರ ವೇಷ ಸ್ಪರ್ಧೆಯನ್ನು ಗಾಂಧಿನಗರದ ಎಸ್.ಎಂ.ಇ ಕಾನ್ವೆಂಟ್ ಶಾಲೆಯಲ್ಲಿ ಶುಕ್ರವಾ...

ಭವಿಷ್ಯದ ಶಿಕ್ಷಣದಲ್ಲಿ ಎಐ: ಎನ್ಇಎಸ್ ಬಿ.ಇಡಿ ಕಾಲೇಜಿನಲ್ಲಿ ಸಮ್ಮೇಳನ ಉದ್ಘಾಟನೆ-ಎಐಗಿಂತ ಭಾವನಾತ್ಮಕ ಬುದ್ಧಿಮತ್ತೆಗೆ ಆದ್ಯತೆ ನೀಡಿ

ಸೆಪ್ಟೆಂಬರ್ 04, 2026
ಶಿವಮೊಗ್ಗ: ವಿದ್ಯಾರ್ಥಿಗಳಲ್ಲಿ ಶಿಕ್ಷಣದ ಬಗ್ಗೆ ಆಸಕ್ತಿ ಹಾಗೂ ಕಲಿಕೆಯ ತುಡಿತವನ್ನು ಹೆಚ್ಚಿಸಲು ಎಐ ಜೊತೆಗೆ ಮಾನವೀಯ ಕೌಶಲಗಳು ಮತ್ತು ಭಾವನಾತ್ಮಕ ಬುದ್ಧಿ...

ಕೃಷ್ಣ ಜನ್ಮಾಷ್ಟಮಿ ಸಂಭ್ರಮ | ಕೃಷ್ಣನ ವೇಷದಲ್ಲಿ ಮಿಂಚಿದ ಪುಟಾಣಿ ಲೋಕಾಂಶ್! ಮತ್ತು ಹನ್ವಿಕಾ !

ಸೆಪ್ಟೆಂಬರ್ 04, 2026
ಶಿವಮೊಗ್ಗ: ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ದೇಶದಾದ್ಯಂತ ಸಂಭ್ರಮ ಮನೆಮಾಡಿದ್ದು, ಶಿವಮೊಗ್ಗದ ಗೋಪಾಲಗೌಡ ಬಡಾವಣೆಯ ಕ್ರಿಯೇಟಿವ್ ಕಿಡ್ಡೋಸ್ ಶಾಲೆಯಲ್ಲಿ ಮತ್ತ...

ಮಂಡ್ಯ: ಭೀಕರ ಬಸ್ ಅಪಘಾತ! | ಬೆಳ್ಳೂರು ಟೋಲ್ ಬಳಿ ಬಸ್ ಪಲ್ಟಿ | ಇಬ್ಬರು ಸಾವು, 20ಕ್ಕೂ ಹೆಚ್ಚು ಮಂದಿಗೆ ಗಾಯ

ಸೆಪ್ಟೆಂಬರ್ 04, 2026
ಮಂಡ್ಯ: ಮಂಗಳೂರು–ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಭೀಕರ ಅಪಘಾತ! ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಬೆಳ್ಳೂರು ಟೋಲ್ ಬಳಿ ಮಂಗಳೂರು–ಬೆಂಗಳೂರು ರಾಷ...
Blogger ನಿಂದ ಸಾಮರ್ಥ್ಯಹೊಂದಿದೆ.