ಹರಕೆರೆ ರಿಂಗ್ ರೋಡ್ನಲ್ಲಿ ದರೋಡೆ:ಮೂವರು ಬಂಧನ ಆಗಸ್ಟ್ 22, 2026 ಶಿವಮೊಗ್ಗ: ಸಾರ್ವಜನಿಕರಿಗೆ ಹೆದರಿಸಿ ಹಣ, ಮೊಬೈಲ್ ಕಿತ್ತುಕೊಂಡ ಆರೋಪ ತುಂಗಾನಗರ ಪೊಲೀಸ್ ಠಾಣಾ ವ್ಯಾಪ್ತಿಯ ಹರಕೆರೆ ರಿಂಗ್ ರೋಡ್ ರಸ್ತೆಯಲ್ಲಿ ಇಬ್ಬರು...
ದೇವಸ್ಥಾನಕ್ಕಿಂತ ಶಾಲೆ ದೊಡ್ಡದೆಂಬ ಮನೋಭಾವ ಬೆಳೆಯಬೇಕು: ಮಧು ಬಂಗಾರಪ್ಪ ಆಗಸ್ಟ್ 22, 2026 ಶಿವಮೊಗ್ಗ,ಆ.22: ದೇವಸ್ಥಾನಕ್ಕಿಂತ ಶಾಲೆ ದೊಡ್ಡದು ಎನ್ನುವ ಮನೋಭಾವ ಸಮಾಜದಲ್ಲಿ ಬೆಳೆದಾಗ ಮಾತ್ರ ನಿಜವಾಗಿ ನಮ್ಮ ಮಕ್ಕಳ ಭವಿಷ್ಯದ ಉಜ್ವಲಗೊಳ್ಳಲಿದ್ದು, ನಮ...
ವಿಪಕ್ಷಗಳು ಸಚಿವ ನಾಗೇಂದ್ರ ಅವರ ಪದಚ್ಯುತಿ ನೆಪದಲ್ಲಿ ಕಲಾಪಗಳನ್ನು ಹಾಳು ಮಾಡುತ್ತಿವೆ : ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ಆಗಸ್ಟ್ 22, 2026 ಶಿವಮೊಗ್ಗ: ವಿಧಾನ ಮಂಡಲದಲ್ಕಿ ಚರ್ಚೆ ಆದ ಬಳಿಕವಷ್ಟೇ ಬರ ಪರಿಸ್ಥಿತಿ ಬಗ್ಗೆ ಘೋಷಣೆ ಮಾಡಬೇಕಾಗುತ್ತದೆ. ಆದರೆ ವಿಪಕ್ಷಗಳು ವಿನಾಕಾರಣ ಸಚಿವ ನಾಗೇಂದ್ರ ಅವ...
ವೈಜ್ಞಾನಿಕ ಅರಿವಿನೊಂದಿಗೆ ಜನಪದ ಸಂಸ್ಕೃತಿಯೂ ಕಂಗೊಳಿಸಲಿ ಆಗಸ್ಟ್ 22, 2026 ಶಿವಮೊಗ್ಗ: ಜಗತ್ತು ವೈಜ್ಞಾನಿಕ ಅರಿವಿನ ಹಿಂದೆ ಸಾಗುತ್ತಿರುವ ಸಂದರ್ಭದಲ್ಲಿ ನಾವು ಹಳೆಯ ಸಂಪ್ರದಾಯಗಳಿಗೆ ಏಕೆ ಜೋತುಬೀಳಬೇಕು ಎಂಬ ಪ್ರಶ್ನೆ ಕೆಲವರಲ್ಲಿದೆ....
ಬಿಳಲುಕೊಪ್ಪದ ಬಳಿ ಪ್ರವಾಸಿ ಬಸ್–ಮೀನಿನ ಗೂಡ್ಸ್ ವಾಹನ ನಡುವೆ ಅಪಘಾತ ಆಗಸ್ಟ್ 22, 2026 ಶಿವಮೊಗ್ಗ: ಜಿಲ್ಲೆಯ ಬಿಳಲುಕೊಪ್ಪದ ಬಳಿ ಪ್ರವಾಸಿ ಬಸ್ ಹಾಗೂ ಮೀನಿನ ಗೂಡ್ಸ್ ವಾಹನ ನಡುವೆ ಅಪಘಾತ ಸಂಭವಿಸಿರುವ ಘಟನೆ ನಡೆದಿದೆ. ರಸ್ತೆಯಲ್ಲಿ ಸಂಚರಿಸುತ್ತಿ...
ತೀರ್ಥಹಳ್ಳಿಯಲ್ಲಿ ಅಡಿಕೆ ಹಣದ ಬಾಕಿ ವಿಚಾರಕ್ಕೆ ವ್ಯಕ್ತಿಯ ಅಪಹರಣ, ಹಲ್ಲೆ! ಆಗಸ್ಟ್ 22, 2026 ತೀರ್ಥಹಳ್ಳಿ: ಅಡಿಕೆ ವ್ಯಾಪಾರದ ಹಳೆಯ ಹಣಕಾಸಿನ ಬಾಕಿ ನೀಡಲು ತಡವಾಗಿದ್ದಕ್ಕೆ ವ್ಯಕ್ತಿಯೋರ್ವನನ್ನು ಬಲವಂತವಾಗಿ ವಾಹನದಲ್ಲಿ ಕರೆದೊಯ್ದು ಹಲ್ಲೆ ನಡೆಸಿ, ಪ್...
ವರಮಹಾಲಕ್ಷ್ಮಿ ಪೂಜೆಯ ಅಂಗವಾಗಿ ಅನಂತಶಯನ ಅಲಂಕಾರ ಆಗಸ್ಟ್ 22, 2026 ಶಿವಮೊಗ್ಗ: ವರಮಹಾಲಕ್ಷ್ಮಿ ಪೂಜೆಯ ಪ್ರಯುಕ್ತ ಶಿವಮೊಗ್ಗ ನಗರದ ಗೋಪಾಳ ನಿವಾಸಿ ಶ್ರೀಮತಿ ಮಮತಾ ದಿನೇಶ್ ಅವರ ಮನೆಯಲ್ಲಿ ವಿಶೇಷ ಧಾರ್ಮಿಕ ಅಲಂಕಾರವನ್ನು ಮಾಡಲ...
ಆಗಸ್ಟ್ 23ರಿಂದ ಶ್ರೀ ಮೈಲಾರೇಶ್ವರ ಸನ್ನಿಧಿಯಲ್ಲಿ ಶ್ರಾವಣ ಮಾಸದ ವಿಶೇಷ ಪೂಜೆ ಆಗಸ್ಟ್ 22, 2026 ಶಿವಮೊಗ್ಗ: ನಗರದ ಬಿ.ಹೆಚ್. ರಸ್ತೆಯಲ್ಲಿರುವ ಶ್ರೀ ಮೈಲಾರೇಶ್ವರ ಸನ್ನಿಧಿಯಲ್ಲಿ ಶ್ರಾವಣ ಮಾಸದ ಅಂಗವಾಗಿ ವಿವಿಧ ವಿಶೇಷ ಪೂಜೆ ಹಾಗೂ ಧಾರ್ಮಿಕ ಕಾರ್ಯಕ್ರಮಗಳ...
ಶಿಕಾರಿಪುರ: ಪತ್ರಕರ್ತ ದೀಪು ದೀಕ್ಷಿತ್ ನಿಧನ ಆಗಸ್ಟ್ 22, 2026 ಶಿಕಾರಿಪುರ: ಪಟ್ಟಣದ ದಾಸರ ಕೇರಿ ನಿವಾಸಿ ಹಾಗೂ ಪತ್ರಕರ್ತ ದೀಪು ದೀಕ್ಷಿತ್ (44) ಅವರು ಬುಧವಾರ ಬೆಳಿಗ್ಗೆ ಮನೆಯಲ್ಲಿ ಕುಸಿದು ಬಿದ್ದು ನಿಧನರಾಗಿದ್ದಾರೆ. ...
ಶಿಕಾರಿಪುರದಲ್ಲಿ ರಾಜೀವ್ ಗಾಂಧಿ ಹಾಗೂ ದೇವರಾಜ ಅರಸು ಜನ್ಮದಿನಾಚರಣೆ: ಪೌರಕಾರ್ಮಿಕ ಮಕ್ಕಳಿಗೆ ವಿಶೇಷ ಗೌರವ ಆಗಸ್ಟ್ 22, 2026 ಶಿಕಾರಿಪುರ: ಶಿಕಾರಿಪುರ ಬ್ಲಾಕ್ ಕಾಂಗ್ರೆಸ್ ವತಿಯಿಂದ ಹಾಗೂ ಈಶ್ವರ್ ಫೌಂಡೇಶನ್ ಸಹಯೋಗದಲ್ಲಿ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹಾಗೂ ಕರ್ನಾಟಕದ ಮಾಜಿ ಮುಖ್ಯ...
ಗಾಂಧಿ ಪಾರ್ಕ್ ಅಭಿವೃದ್ಧಿಗೆ ಶಾಸಕರ ಕಟ್ಟುನಿಟ್ಟಿನ ಸೂಚನೆ ಆಗಸ್ಟ್ 22, 2026 ಶಿವಮೊಗ್ಗ: ನಗರದ ಪ್ರಮುಖ ಸಾರ್ವಜನಿಕ ವಿಶ್ರಾಂತಿ ತಾಣವಾದ ಗಾಂಧಿ ಪಾರ್ಕ್ನ ಈಜುಕೊಳ, ಫೌಂಟೆನ್, ಮಕ್ಕಳ ರೈಲು ಸೇರಿದಂತೆ ಮೂಲಸೌಕರ್ಯಗಳನ್ನು ತ್ವರಿತವಾಗಿ ...
ಅನಾವರಣಗೊಳ್ಳದ ಅಂಬೇಡ್ಕರ್ ಪ್ರತಿಮೆ: ಚನ್ನರಾಯಪಟ್ಟಣದಲ್ಲಿ ಸಾರ್ವಜನಿಕರ ಆಕ್ರೋಶ ಆಗಸ್ಟ್ 22, 2026 ಚನ್ನರಾಯಪಟ್ಟಣ: ಸಂವಿಧಾನ ಶಿಲ್ಪಿ, ಸಮಾನತೆಯ ಹರಿಕಾರ ಡಾ. ಬಿ.ಆರ್. ಅಂಬೇಡ್ಕರ್ ಅವರ ಪ್ರತಿಮೆಯನ್ನು ಸ್ಥಾಪಿಸಿ ಬರೋಬ್ಬರಿ 10 ತಿಂಗಳು ಕಳೆದರೂ ಸಾರ್ವಜನಿಕ...
ಗಾಂಜಾ ಸಾಗಾಣಿಕೆ, ಸೇವನೆ ಹಾಗೂ ಓಸಿ ಮಟ್ಕಾ ನಿಯಂತ್ರಣಕ್ಕೆ ಅಗತ್ಯ ಕ್ರಮ :ಜಿಲ್ಲಾ ಪೊಲೀಸ್ ರಕ್ಷಣಾಧಿಕಾರಿ ನಿಖಿಲ್ ಆಗಸ್ಟ್ 21, 2026 ಸಾಗರ : ತಾಲ್ಲೂಕಿನಲ್ಲಿ ಅಕ್ರಮ ಚಟುವಟಿಕೆಗಳಾದ ಗಾಂಜಾ ಸಾಗಾಣಿಕೆ, ಸೇವನೆ ಹಾಗೂ ಓಸಿ ಮಟ್ಕಾ ನಿಯಂತ್ರಣಕ್ಕೆ ಇಲಾಖೆ ಅಗತ್ಯ ಕ್ರಮ ಕೈಗೊಂಡಿದೆ. ಗಾಂಜಾ ಸೇವನ...