ತಡಸ ಗ್ರಾಮದಲ್ಲಿ ಮನೆ ಕಳ್ಳತನ: ಇಬ್ಬರು ಬಾಲಕರು ವಶಕ್ಕೆ; ₹6.89 ಲಕ್ಷ ಮೌಲ್ಯದ ಆಭರಣ ವಶ ಆಗಸ್ಟ್ 20, 2026 ಭದ್ರಾವತಿ: ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ತಡಸ ಗ್ರಾಮದಲ್ಲಿ ನಡೆದ ಮನೆ ಕಳ್ಳತನ ಪ್ರಕರಣವನ್ನು ಪೊಲೀಸರು ಭೇದಿಸಿದ್ದು, ಪ್ರಕರಣಕ್ಕೆ ಸಂಬ...
ವಿದ್ಯಾರ್ಥಿಗಳಿಗೆ ಸಮುದಾಯದ ಅರಿವು ಮೂಡಿಸಲು ರೋಟರಿ ಸಂಸ್ಥೆ ಕಾರ್ಯ ಶ್ಲಾಘನೀಯ: ಶೇಷಗಿರಿ ಡಿ.ಕೆ.* ಆಗಸ್ಟ್ 20, 2026 ಶಿವಮೊಗ್ಗ : ಇಂಟರಾಕ್ಟ್ ಕ್ಲಬ್ ಮಕ್ಕಳಿಗೆ ಶಾಲಾ ಹಂತದಲ್ಲಿಯೇ ಸಮುದಾಯ ಸಂಪರ್ಕದ ಬಗ್ಗೆ ಕಲಿಸುತ್ತದೆ. ರೋಟರಿ ಸಂಸ್ಥೆಯ ಕಾರ್ಯಕ್ರಮಗಳು ಶ್ಲಾಘನೀಯ ಎಂದು ರೋ...
13 ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ ಆಗಸ್ಟ್ 20, 2026 ಭದ್ರಾವತಿ: ನ್ಯೂಟೌನ್ ಪೊಲೀಸ್ ಠಾಣೆಯ 2010ನೇ ಸಾಲಿನ ಕಲಂ 379 ಐಪಿಸಿ ಪ್ರಕರಣದಲ್ಲಿ ಕಳೆದ 13 ವರ್ಷಗಳಿಂದ ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊ...
ಶಾಲೆ ಬಿಟ್ಟ 83 ವಿದ್ಯಾರ್ಥಿಗಳನ್ನು ಮರಳಿ ಶಾಲೆಗೆ ಕರೆತರಲು ಶಿವಮೊಗ್ಗ ಪೊಲೀಸರ ವಿಶೇಷ ಅಭಿಯಾನ ಆಗಸ್ಟ್ 20, 2026 ಶಿವಮೊಗ್ಗ: ಶಾಲೆಯನ್ನು ಅರ್ಧಕ್ಕೆ ಬಿಟ್ಟು ಶಿಕ್ಷಣದಿಂದ ದೂರವಾಗಿದ್ದ ಮಕ್ಕಳನ್ನು ಮತ್ತೆ ಶಾಲೆಗೆ ಕರೆತರುವ ನಿಟ್ಟಿನಲ್ಲಿ ಶಿವಮೊಗ್ಗ ಜಿಲ್ಲಾ ಪೊಲೀಸ್ ಇಲಾಖ...
ಸಾಗರದಲ್ಲಿ ಭೀಕರ ರಸ್ತೆ ಅಪಘಾತ: ಬೈಕ್ ಸವಾರ ಸ್ಥಳದಲ್ಲೇ ಸಾವು ಆಗಸ್ಟ್ 20, 2026 ಶಿವಮೊಗ್ಗ: ಜಿಲ್ಲೆಯ ಸಾಗರ ತಾಲೂಕಿನ ಬಳಸಗೋಡು ಬಳಿ ತಡರಾತ್ರಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ...
ಶಿವಮೊಗ್ಗದಲ್ಲಿ ಸಿಎ ವ್ಯಾಸಂಗ ಮಾಡುತ್ತಿದ್ದ 24 ವರ್ಷದ ಯುವಕ ಸಾವು ಆಗಸ್ಟ್ 19, 2026 ಶಿವಮೊಗ್ಗ: ನಗರದಲ್ಲಿ ಸಿಎ ವ್ಯಾಸಂಗ ಹಾಗೂ ತರಬೇತಿ ಪಡೆಯುತ್ತಿದ್ದ 24 ವರ್ಷದ ಯುವಕನೊಬ್ಬ ಮೃತಪಟ್ಟಿರುವ ಘಟನೆ ಇಂದು ವರದಿಯಾಗಿದೆ. ನಗರದ ಬೊಮ್ಮನಕಟ್ಟೆ ಕಲ...
ಅನಧಿಕೃತ ಬಡಾವಣೆಯಲ್ಲಿ 22 ನಿವೇಶನಗಳಿಗೆ ನಕಲಿ e-PID ಸೃಷ್ಟಿಸಿ ಖಾತೆ: ಭ್ರಷ್ಟಾಚಾರದ ಆರೋಪ, ಕಠಿಣ ಕ್ರಮಕ್ಕೆ ಆಗ್ರಹ ಆಗಸ್ಟ್ 19, 2026 ಬೆಂಗಳೂರು: ಬೆಂಗಳೂರು ದಕ್ಷಿಣ ತಾಲ್ಲೂಕಿನ ಕೆಂಗೇರಿ ಹೋಬಳಿಯ ಚೂಡೇನಪುರ (ಕೋಡಿಪಾಳ್ಯ) ಗ್ರಾಮದ ಸರ್ವೆ ನಂಬರ್ 3/4ರಲ್ಲಿ ಯಾವುದೇ ಯೋಜನಾ ಪ್ರಾಧಿಕಾರದ ಅನುಮ...
ಬಿಜೆಪಿ ಅನಿರ್ದಿಷ್ಟಾವಧಿ ಧರಣಿಗೆ 3ನೇ ದಿನ: ಪ್ರಮುಖ ಮುಖಂಡರು, ಕಾರ್ಯಕರ್ತರು ಭಾಗಿ ಆಗಸ್ಟ್ 19, 2026 ಶಿವಮೊಗ್ಗ: ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಬಿಜೆಪಿಯ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ನಡೆಯುತ್ತಿರುವ ಅನಿರ್ದಿಷ್ಟಾವಧಿ ನಿರಂತರ ಧರಣಿ...
ಶಿವಮೊಗ್ಗದ 5 ಕರಾಟೆ ಪಟುಗಳು ರಾಜ್ಯ ಮಟ್ಟಕ್ಕೆ ಆಯ್ಕೆ ಆಗಸ್ಟ್ 19, 2026 ಶಿವಮೊಗ್ಗ: ನಗರದ ನೆಹರೂ ಇಂಡೋರ್ ಸ್ಟೇಡಿಯಂನಲ್ಲಿ ಇತ್ತೀಚೆಗೆ ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಪದವಿ ಪೂರ್ವ ಶಿಕ್ಷಣ ಇಲಾಖೆಯ ವತಿಯಿಂದ ಜಿಲ್ಲಾ ಮಟ್ಟದ ಕರ...
ಖರ್ಗೆ ಭಾಗವಹಿಸಿದ್ದ ಸ್ಥಳದ ಶುದ್ಧೀಕರಣ ಆರೋಪ: ದಲಿತ ಸಮುದಾಯ ಹಾಗೂ ಸಂವಿಧಾನಕ್ಕೆ ಅವಮಾನವೆಂದು ಯುವ ಕಾಂಗ್ರೆಸ್ ಖಂಡನೆ ಆಗಸ್ಟ್ 19, 2026 ಶಿವಮೊಗ್ಗ: ಎಐಸಿಸಿ ಅಧ್ಯಕ್ಷ ಹಾಗೂ ರಾಜ್ಯಸಭೆಯ ವಿರೋಧ ಪಕ್ಷದ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಅವರು ಸಾರ್ವಜನಿಕ ಸಮಾವೇಶದಲ್ಲಿ ಭಾಗವಹಿಸಿದ್ದ ಸ್ಥಳವನ್ನು ...
ಶಿಕಾರಿಪುರ ಬಂದ್ಗೆ ಉತ್ತಮ ಪ್ರತಿಕ್ರಿಯೆ: ಅಕ್ರಮ ಗೋ ಸಾಗಾಣಿಕೆ ಖಂಡಿಸಿ ಪ್ರತಿಭಟನೆ ಆಗಸ್ಟ್ 19, 2026 ಶಿಕಾರಿಪುರ: ಅಕ್ರಮ ಗೋ ಸಾಗಾಣಿಕೆ ಹಾಗೂ ಬಜರಂಗದಳ ಕಾರ್ಯಕರ್ತನ ಮೇಲೆ ನಡೆದ ಹಲ್ಲೆಯನ್ನು ಖಂಡಿಸಿ ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳ ಕರೆ ನೀಡಿದ್ದ ಶಿ...