ಶಿವಮೊಗ್ಗ ಮಾಜಿ ಶಾಸಕ ಕೆ.ಬಿ.ಪ್ರಸನ್ನಕುಮಾರ್ ಗೆ ಕೊರಾನ ಸೋಂಕು

ಆಗಸ್ಟ್ 31, 2020
ಶಿವಮೊಗ್ಗ; ಮಾಜಿ ಶಾಸಕ ಹಾಗೂ ಕಾಂಗ್ರೆಸ್ ಪಕ್ಷದ ಮುಖಂಡ ಕೆ.ಬಿ.ಪ್ರಸನ್ನಕುಮಾರ್ ಮತ್ತು ಅವರ ಪತ್ನಿ ಮತ್ತು ಮಗನಿಗೆ ಪಾಸಿಟಿವ್ ಕಾಣಿಸಿಕೊಂಡಿದೆ ಎನ್ನಲಾಗಿದ...

ಆರಾಧನಾ ಸಮಿತಿಯ ನೂತನ ಅಧ್ಯಕ್ಷರಾಗಿ ಬಿ.ಆರ್. ಮಧುಸೂದನ್ ಅಧಿಕಾರ ಸ್ವೀಕಾರ

ಆಗಸ್ಟ್ 31, 2020
ಶಿವಮೊಗ್ಗ, ಆ.31:  ಶಿವಮೊಗ್ಗ ವಿಧಾನಸಭಾ ಕ್ಷೇತ್ರದ ಆರಾಧನಾ ಸಮಿತಿಯ ನೂತನ ಅಧ್ಯಕ್ಷರಾಗಿ ಇಂದು ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ನಡೆದ  ಸಮಾರಂಭದಲ್ಲಿ ಬಿ.ಆರ್. ಮಧುಸೂದನ...

ಸೂಡಾ ನೂತನ ಅಧ್ಯಕ್ಷರಾಗಿ ಎಸ್ಎಸ್. ಜ್ಯೋತಿ ಪ್ರಕಾಶ್ ಅಧಿಕಾರ ಸ್ವೀಕಾರ

ಆಗಸ್ಟ್ 31, 2020
ಶಿವಮೊಗ್ಗ ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರ ನೂತನ ಅಧ್ಯಕ್ಷರಾಗಿ  ಎಸ್. ಎಸ್. ಜ್ಯೋತಿ ಪ್ರಕಾಶ್ ರವರು  ಇಂದು ಅಧಿಕಾರ ಸ್ವೀಕರಿಸಿದರು. ಇಂದು ನಗರಾಭಿವ...

ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರರಿಗೆ ಕೊರೋನ ಸೋಂಕು

ಆಗಸ್ಟ್ 31, 2020
ತೀರ್ಥಹಳ್ಳಿ;  ಶಾಸಕ ಆರಗ ಜ್ಞಾನೇಂದ್ರರ ವಾಹನ ಚಾಲಕರಿಗೆ ಕೊರೋನ ಸೋಂಕು ಧೃಡಪಟ್ಟ ಹಿನ್ನಲೆಯಲ್ಲಿ ,ತಮ್ಮನ್ನು ಪರೀಕ್ಷೆಗೊಳಪಡಿಸಿಕೊಂಡ ಶಾಸಕರಿಗೆ ಪ್ರಾರಂಭಿ...

ಶಿವಮೊಗ್ಗ ತಾಲ್ಲೂಕು ಕೊರಾನ updates ನೋಡಿ.Sims doctors Quatras. ವಿನೋಬನಗರ ಮತ್ತು ವೆಂಕಟೇಶನಗರ ದಲ್ಲಿ ಕೊರಾನ...

ಆಗಸ್ಟ್ 31, 2020
ಶಿವಮೊಗ್ಗ ನಗರದಲ್ಲಿ ಕೊರಾನ ದಿನೇ ದಿನೇ ಹೆಚ್ಚಾಗುತ್ತಿದೆ. ಸದ್ಯಕ್ಕೆ ಕಡಿಮೆ ಯಾಗುವ ಸೂಚನೆಗಳು ಕಂಡುಬರುತ್ತಿಲ್ಲ.ಸೋಂಕಿತರು ಹೆಚ್ಚಾಗುತ್ತಿದ್ದಾರೆ. ಶಿವಮ...

ಶಿವಮೊಗ್ಗ: ಪ್ರೊ. ಬಿ. ಕೃಷ್ಣಪ್ಪ ದಲಿತ ಚಳವಳಿಯ ಸೂರ್ಯ ;ಪ್ರಾಧ್ಯಾಪಕ ಬಿ.ಎಲ್. ರಾಜು

ಆಗಸ್ಟ್ 30, 2020
ಶಿವಮೊಗ್ಗ: ಪ್ರೊ. ಬಿ. ಕೃಷ್ಣಪ್ಪ ದಲಿತ ಚಳವಳಿಯ ಸೂರ್ಯ ಎಂದು ಸಾಗರದ ಇಂದಿರಾಗಾಂಧಿ ಕಾಲೇಜಿನ ಪ್ರಾಧ್ಯಾಪಕ ಬಿ.ಎಲ್. ರಾಜು ಹೇಳಿದರು. ಇಂದು ನಗರದ ಪ್ರೆಸ್ ...

ಸೆ.2ರಂದು ಸಿಎಂ ಯಡಿಯೂರಪ್ಪರಿಂದ ಭದ್ರಾ ಜಲಾಶಯಕ್ಕೆ ಬಾಗಿನ ಅರ್ಪಣೆ

ಆಗಸ್ಟ್ 30, 2020
ಶಿವಮೊಗ್ಗ: ನೀರಿನಿಂದ ಮೈದುಂಬಿ ಕಂಗೊಳಿಸುತ್ತಿರುವ ಭದ್ರಾ ಜಲಾಶಯಕ್ಕೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಸೆ.2ರಂದು ಬಾಗಿನ ಅರ್ಪಿಸಲಿದ್ದಾರೆ. ಅಂದ...

ಮೆಗ್ಗಾನ್ ಆಸ್ಪತ್ರೆಗೆ ಡಾ.ಮಲ್ಲೇಶ್ ಹುಲ್ಲಮನಿ ನೆನಪಾರ್ಥವಾಗಿ ಹೈ ಪ್ಲೋವ್ ಆಕ್ಸಿಜನ್ ಯಂತ್ರ ಕೊಡುಗೆ

ಆಗಸ್ಟ್ 30, 2020
ಶಿವಮೊಗ್ಗ; ನಗರದ ಸರ್ಕಾರಿ ನೌಕರರ ಭವನದಲ್ಲಿ ಸಮಾಜ ಮುಖಿಯಾಗಿದ್ದ ಡಾ.ಮಲ್ಲೇಶ್ ಹುಲ್ಲಮನಿ ಯವರ ಶ್ರದ್ರಾಂಜಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.  ಶ್ರದ್ಧಾಂಜಲ...

ಶಿವಮೊಗ್ಗ ತಾಲ್ಲೂಕಿನಲ್ಲಿ covid-19 updates ನೋಡಿ.. ಸಹ್ಯಾದ್ರಿ ನಗರದಲ್ಲಿ 20 ಜನರಿಗೆ ಕೊರಾನ ಸೋಂಕು. ಹಾಲ್ ಶೆಟ್ಟಿ ಹಳ್ಳಿಯಲ್ಲಿ 6 ಜನರಿಗೆ,ಬೊಮ್ಮನಕಟ್ಟೆ ಯಲ್ಲಿ -6 ಜನರಿಗೆ,ಡಾಲರ್ಸ್ ಕಾಲೋನಿ ಯಲ್ಲಿ -4 ಜನರಿಗೆ ಕೊರಾನ ಸೋಂಕು...

ಆಗಸ್ಟ್ 30, 2020
ಶಿವಮೊಗ್ಗದಲ್ಲಿ Covid-19 ಅರ್ಭಟ ಮುಂದುವರಿದಿದೆ. ಶಿವಮೊಗ್ಗ ನಗರದ ಬಹುತೇಕ ಕಡೆ ಜನರು ಈಗ ಕೊರಾನ ಸೋಂಕಿಗೆ ಒಳಗಾಗಿದ್ದಾರೆ.ಸೋಂಕಿತರು ಬಹುತೇಕ ನೋವು, ಕಷ್...

ಅನ್‌ಲಾಕ್‌ 4: ಸೆಪ್ಟೆಂಬರ್ 7 ರಿಂದ ಮೆಟ್ರೋ ರೈಲು ಸಂಚಾರಕ್ಕೆ ಕೇಂದ್ರ ಅನುಮತಿ

ಆಗಸ್ಟ್ 29, 2020
ನವದೆಹಲಿ, ಆಗಸ್ಟ್ 29: ಅನ್‌ಲಾಕ್ 4 ನಿಯಮ ಘೋಷಣೆಯಾಗಿದ್ದು, ಸೆಪ್ಟೆಂಬರ್ 7 ರಿಂದ ಮೆಟ್ರೋ ರೈಲು ಸಂಚಾರಕ್ಕೆ ಕೇಂದ್ರ ಸರ್ಕಾರ ಅನುಮತಿ ನೀಡಿದೆ. ಶಾಲೆ, ಕಾ...

ಜಿಲ್ಲಾ ಹೆಲ್ತ್ ಬುಲಿಟಿನ್ ಪ್ರಕಾರ ಕೊರೋನ ಪಾಸಿಟಿವ್-244 ,ರಾಜ್ಯ ಬುಲೆಟಿನ್ ಪ್ರಕಾರ-333

ಆಗಸ್ಟ್ 29, 2020
ಶಿವಮೊಗ್ಗ ನಗರ ಮತ್ತು ತಾಲೂಕಿನಲ್ಲಿ-125 ಭದ್ರಾವತಿಯಲ್ಲಿ-58, ಶಿಕಾರಿಪುರ-35, ತೀರ್ಥಹಳ್ಳಿ-04, ಸಾಗರದಲ್ಲಿ 05, ಹೊಸನಗರದಲ್ಲಿ-04 ಹಾಗೂ ಸೊರಬದಲ್ಲಿ 09 , ಇತರೆ ಜಿಲ್...

ಶಿವಮೊಗ್ಗ ಡಿಹೆಚ್ಒ ಕಚೇರಿ ಸಿಬ್ಬಂದಿ ಗೆ ಕೊರಾನ ; ಸ್ಯಾನಿಟೈಸ್ ಗಾಗಿ 3 ದಿನ ಬಂದ್

ಆಗಸ್ಟ್ 29, 2020
ಶಿವಮೊಗ್ಗ; ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಕಚೇರಿಯ ಕ್ಲರ್ಕ್ ರೋರ್ವರಿಗೆ ಕೊರೋನ ಪಾಸಿಟಿವ್ ಬಂದ ಕಾರಣ  ಕಚೇರಿಯನ್ನ ಸೋಮವಾರದ ವರೆಗೆ ಸ್ಯ...

ಶಿವಮೊಗ್ಗ: ಪ್ರಧಾನಿ ನರೇಂದ್ರ ಮೋದಿಯವರನ್ನು ಸಾಮಾಜಿಕ ಜಾಲತಾಣದಲ್ಲಿ ಅವಹೇಳನ ಮಾಡಿದ ಆರೋಪಿ ದೀಪಕ್ ಸಿಂಗ್ ಆರೆಸ್ಟ್

ಆಗಸ್ಟ್ 29, 2020
ಶಿವಮೊಗ್ಗ: ಪ್ರಧಾನಿ ನರೇಂದ್ರ ಮೋದಿಯವರ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅವಹೇಳನ , ನಿಂಧನೆ ಪೋಸ್ಟ್ ಮಾಡಿದ ಕಾಂಗ್ರೆಸ್ ಮುಖಂಡ ದೀಪಕ್ ಸಿಂಗ್ಇವರನ್ನು ವಿನೋ...

ಆರಾಧನಾ ಸಮಿತಿ ಅಧ್ಯಕ್ಷ ರಾಗಿ ಬಿ.ಆರ್.ಮಧುಸೂದನ್ ನೇಮಕ

ಆಗಸ್ಟ್ 29, 2020
ಶಿವಮೊಗ್ಗ; ಶಿವಮೊಗ್ಗ ವಿಧಾನ ಸಭಾ ಕ್ಷೇತ್ರಕ್ಕೆ ಆರಾಧನಾ ಸಮಿತಿ ರಚನೆಯಾಗಿದ್ದು,ಆರಾಧನಾ ಸಮಿತಿಯ ಅಧ್ಯಕ್ಷರಾಗಿ ಮಧುಸೂದನ್ ಬಿ.ಆರ್ ರವರು ಆಯ್ಕೆ ಯಾಗಿರುತ್...

ಶಿವಮೊಗ್ಗ ತಾಲ್ಲೂಕು ಕೊರಾನ updates,ವೆಂಕಟೇಶ ನಗರದಲ್ಲಿ 13 ಜನರಿಗೆ,ಸೋಗಾನೆ ಗ್ರಾಮದಲ್ಲಿ 8 ಜನರಿಗೆ,ಮತ್ತೆ ಮಲ್ ಬಾರ್ ಗೋಲ್ಡ್ ಶೋರೂಂನ 6 ಜನರಿಗೆ Covid-19 ಸೋಂಕು ಕ್ಲಿಕ್ ಮಾಡಿ ನೋಡಿ

ಆಗಸ್ಟ್ 29, 2020
ಶಿವಮೊಗ್ಗ ಜಿಲ್ಲೆಯಲ್ಲಿ ಕೊರಾನ ಅಟ್ಟಹಾಸ ಮೆರೆದಿದೆ, ನಿನ್ನೆ ಒಂದೇ ದಿವಸ ಜಿಲ್ಲೆಯಲ್ಲಿ 430 ಜನರಿಗೆ ಕೊರಾನ ಸೋಂಕು ತಗುಲಿದೆ. ಶಿವಮೊಗ್ಗ ನಗರದಲ್ಲಿ 176 ...

ಹೊಸಳ್ಳಿಯಲ್ಲಿ ಬೊಲೆರೋ ಮತ್ತು ಬೈಕ್ ನಡುವೆ ಮುಖಾಮುಖಿ ಡಿಕ್ಕಿ ;ಬೈಕ್ ಸವಾರರ ಸ್ಥಿತಿ ಗಂಭೀರ!!

ಆಗಸ್ಟ್ 28, 2020
ಶಿವಮೊಗ್ಗ; ಹೊರವಲಯದಲ್ಲಿ ಬೊಲೆರೋ ಮತ್ತು ಬೈಕ್ ನಡುವೆ ರಸ್ತೆ ಅಪಘಾತವುಂಟಾಗಿದ್ದು, ಅಪಾಚೆ ವಾಹನ ಸವಾರರ ಸ್ಥಿತಿ ಗಂಭೀರವಾಗಿದೆ. ಹೊಸಳ್ಳಿಯ ದರ್ಗದ ಬಳಿ ಗ್...

ಜಿಲ್ಲಾ ಹೆಲ್ತ್ ಬುಲಿಟಿನ್ ಪ್ರಕಾರ ಜಿಲ್ಲೆಯಲ್ಲಿ ಇಂದು ಕೊರಾನ ಪತ್ತೆ-430,ರಾಜ್ಯದ ಬುಲೆಟಿನ್ ಪ್ರಕಾರ-314

ಆಗಸ್ಟ್ 28, 2020
ಶಿವಮೊಗ್ಗ ನಗರ ಮತ್ತು ತಾಲೂಕಿನಲ್ಲಿ-176 ಭದ್ರಾವತಿಯಲ್ಲಿ-94, ಶಿಕಾರಿಪುರ-83, ತೀರ್ಥಹಳ್ಳಿ-17, ಸಾಗರದಲ್ಲಿ 24, ಹೊಸನಗರದಲ್ಲಿ-15 ಹಾಗೂ ಸೊರಬದಲ್ಲಿ 04, ಇತರೆ ಜಿಲ್ಲ...

ತಾಯಿ ಮತ್ತು ಮಗ ನಾಪತ್ತೆ

ಆಗಸ್ಟ್ 28, 2020
  ಶಿವಮೊಗ್ಗ, ಆಗಸ್ಟ್ 28  : ಶಿವಮೊಗ್ಗ ಶಾಂತಿನಗರದ ವಾಸಿ ಪರಮೇಶ್ವರಪ್ಪ ಅವರ ಪತ್ನಿ ಶ್ರೀಮತಿ ಅರ್ಪಿತ ಬಿ.(26ವರ್ಷ) ಹಾಗೂ ಅವರ ಪುತ್ರ ಚಿ॥ ಇವರು ಆಗಸ್ಟ್ 17ರಂದು ಮಧ್ಯ...

ಮೆಗ್ಗಾನ್ ಆಸ್ಪತ್ರೆಯಲ್ಲಿ ಮೆಡಿಕಲ್ ಆಕ್ಸಿಜನ್ ಪ್ಲಾಂಟ್ ಕಾರ್ಯಾರಂಭ

ಆಗಸ್ಟ್ 28, 2020
ಶಿವಮೊಗ್ಗ, ಆ.28: ಜಿಲ್ಲೆಯಲ್ಲಿ ಕರೋನಾ ಪಾಸಿಟಿವ್ ರೋಗಿಗಳ ಚಿಕಿತ್ಸೆಗೆ ಆಕ್ಸಿಜನ್ ಕೊರತೆಯಾಗದಂತೆ ಖಾತ್ರಿಪಡಿಸುವ ಉದ್ದೇಶದಿಂದ ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿ ಮೆಡಿಕ...

ಸಾಗರ ಅರಣ್ಯ ಸಂಚಾರಿದಳ ಪೊಲೀಸರ ಕಾರ್ಯಾಚರಣೆ: ನಕ್ಷತ್ರ ಆಮೆ ರಕ್ಷಣೆ, ಆರೋಪಿಗಳ ಬಂಧನ

ಆಗಸ್ಟ್ 28, 2020
  ಸಾಗರ : ಸಾಗರ ಅರಣ್ಯ ಸಂಚಾರಿದಳ ಪೊಲೀಸರು ಖಚಿತ ಮಾಹಿತಿ ಮೇರೆಗೆ ಅಳಿವಿನಂಚಿನಲ್ಲಿರುವ ಒಂದು ನಕ್ಷತ್ರ ಆಮೆಯನ್ನು ರಕ್ಷಣೆ ಮಾಡಿದ್ದಾರೆ.  ನಕ್ಷತ್ರ ಆಮೆಯನ್ನು ಮಾರಾಟ ಮ...

ಯುಜಿಡಿ ಕ್ಲೀನ್ ಮಾಡಲು ಹೋದ ವ್ಯಕ್ತಿ ಮೇಲೆ ಹಲ್ಲೆ; ವಿನೋಬನಗರ ಠಾಣೆಯಲ್ಲಿ ದೂರು ದಾಖಲು

ಆಗಸ್ಟ್ 28, 2020
ಶಿವಮೊಗ್ಗ; ಪಾಲಿಕೆ ವತಿಯಿಂದ ಸಹ್ಯಾದ್ರಿ ನಗರದಲ್ಲಿ ಯುಜಿಡಿ ಕ್ಲೀನ್ ಮಾಡಲು ಹೋದ  ವ್ಯಕ್ತಿ ಮೇಲೆ ಸಹ್ಯಾದ್ರಿ ನಗರದ ನಿವಾಸಿ ಹಲ್ಲೆ ಮಾಡಿದ ಬಗ್ಗೆ ವಿನೋಬನ...

ಪ್ರಧಾನಿ ಮೋದಿಗೆ ಸಾಮಾಜಿಕ ಜಾಲತಾಣದಲ್ಲಿ ನಿಂದನೆ: ಸೂಕ್ತ ಕಾನೂನು ಕ್ರಮಕ್ಕೆ ಆಗ್ರಹಿಸಿ ಎಸ್ಪಿಗೆ ದೂರು

ಆಗಸ್ಟ್ 28, 2020
ಶಿವಮೊಗ್ಗ: ಪ್ರಧಾನಿ ನರೇಂದ್ರ ಮೋದಿಯವರ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ನಿಂಧನೆ ಪೋಸ್ಟ್ ಮಾಡಿದ ಕಾಂಗ್ರೆಸ್ ಮುಖಂಡ ದೀಪಕ್ ಸಿಂಗ್ ವಿರುದ್ದ ಕಾನೂನುಕ್ರಮ ತೆಗೆದುಕೊಳ್ಳಬೇ...

ಶಿವಮೊಗ್ಗ ತಾಲ್ಲೂಕು ಕೊರಾನ updates ನೋಡಿ..ಪ್ರತಿಷ್ಠಿತ ರಾಯಲ್ ಆರ್ಕಿಡ್ ಹೋಟೆಲ್ ನಲ್ಲಿನ ಇಬ್ಬರಿಗೆ ಕೋರಾನ ಸೋಂಕು. Sims ಡಾಕ್ಟರ್ ಕ್ವಾಟ್ರಸ್ ನಲ್ಲಿ ಒಬ್ಬರಿಗೆ ಕೊರಾನ ಸೋಂಕು.

ಆಗಸ್ಟ್ 28, 2020
ಶಿವಮೊಗ್ಗದಲ್ಲಿ Covid-19 ದಿನೇ ದಿನೇ ಹೆಚ್ಚಾಗುತ್ತಿದೆ. ಸೋಂಕಿತರು ಎಲ್ಲಾ ಏರಿಯಾದಲ್ಲಿ ಕಂಡುಬರುತ್ತಿದ್ದಾರೆ.ಕೊರಾನ ಜೊತೆಗೆ ನಾವು ಬದುಕುವುದನ್ನು ಕಲಿಯ...

ಐಜಿಪಿ ತಂಡದ ಕಾರ್ಯಾಚರಣೆ;ಆನಂದಪುರದಲ್ಲಿ ಹುಲಿ ಉಗುರು ಮಾರುತ್ತಿದ್ದ ಮೂವರ ಬಂಧನ

ಆಗಸ್ಟ್ 28, 2020
ಶಿವಮೊಗ್ಗ;ಸಾಗರ ತಾಲೂಕು ಆನಂದಪುರದಲ್ಲಿ ಐಜಿಪಿ ತಂಡದಿಂದ ದಾಳಿ ನಡೆದಿದ್ದು ಲಕ್ಷಾಂತರ ರೂ. ಮೌಲ್ಯದ ಹುಲಿ ಉಗುರುಗಳನ್ನ ವಶಪಡಿಸಿಕೊಳ್ಳಲಾಗಿದೆ. ಸಾಗರ ತಾಲೂ...

ಇಂದು ಕೊರಾನ ಸೋಂಕಿತರು, ಜಿಲ್ಲಾ ಹೆಲ್ತ್ ಬುಲಿಟಿನ್ ಪ್ರಕಾರ-237 ರಾಜ್ಯ ಹೆಲ್ತ್ ಬುಲೆಟಿನ್ ಪ್ರಕಾರ-306

ಆಗಸ್ಟ್ 27, 2020
ಶಿವಮೊಗ್ಗ ನಗರ ಮತ್ತು ತಾಲೂಕಿನಲ್ಲಿ-128 ಭದ್ರಾವತಿಯಲ್ಲಿ-38, ಶಿಕಾರಿಪುರ-29, ತೀರ್ಥಹಳ್ಳಿ-05, ಸಾಗರದಲ್ಲಿ 09, ಹೊಸನಗರದಲ್ಲಿ-12 ಹಾಗೂ ಸೊರಬದಲ್ಲಿ 09...

ಶಿವಮೊಗ್ಗ ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷರಾಗಿ ಎಸ್.ಎಸ್.ಜ್ಯೋತಿಪ್ರಕಾಶ್ ನೇಮಕ

ಆಗಸ್ಟ್ 27, 2020
  ಶಿವಮೊಗ್ಗ: ಶಿವಮೊಗ್ಗ ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕರನ್ನಾಗಿ ಎಸ್.ಎಸ್.ಜ್ಯೋತಿಪ್ರಕಾಶ್ ಅವರನ್ನು ಸರ್ಕಾರ ನೇಮಿಸಿ ಆದೇಶ ಹೊರಡಿಸಿದೆ. ಸದಸ್ಯರಾಗಿ ...

ಮಳೆಯಿಂದ ಕುಸಿದು ಬಿದ್ದ ಮನೆ: ಸ್ಥಳಕ್ಕೆ ಜಿ.ಪಂ.ಸದಸ್ಯರ ಬೇಟಿ, ಪರಿಹಾರ ಕೊಡಿಸುವ ಭರವಸೆ

ಆಗಸ್ಟ್ 27, 2020
ಸಾಗರ : ಈಚೆಗೆ ವಿಪರೀತ ಮಳೆಯಿಂದ ತಾಲ್ಲೂಕಿನ ಶಿರವಂತೆ ಗ್ರಾಮದ ಅಶೋಕ್ ಭಂಡಾರಿ ಅವರ ಮನೆಯ ಮೇಲೆ ಅರಳಿಮರ ಕುಸಿದು ಬಿದ್ದು ಸಂಪೂರ್ಣ ಮನೆ ನಾಶವಾಗಿದೆ. ಸ್ಥಳಕ್ಕೆ ಜಿಲ್ಲಾ ...
Blogger ನಿಂದ ಸಾಮರ್ಥ್ಯಹೊಂದಿದೆ.