ವಿಶ್ವ ತಂಬಾಕು ರಹಿತ ದಿನ *ಯಾವ ಪ್ರಾಣಿಯೂ ತಿನ್ನದಂತಹ ವಸ್ತು ತಂಬಾಕು : ನ್ಯಾ.ಮಲ್ಲಿಕಾರ್ಜುನಗೌಡ*

ಮೇ 31, 2023
ಶಿವಮೊಗ್ಗ, ಮೇ 31,;      ಯಾವ ಪ್ರಾಣಿಯೂ ತಿನ್ನದಂತಹ ವಸ್ತು ತಂಬಾಕು. ಅಂತಹ ತಂಬಾಕನ್ನು ಮನುಷ್ಯರು ತಿನ್ನುತ್ತಿದ್ದೇವೆಂದರೆ ನಾವು ಪ್ರಾಣಿಗಳಿಗಿಂತಲೂ ಕೀ...

*ಎಂ.ಆರ್ ಲಸಿಕಾಕರಣ : ಶೇ.100 ರಷ್ಟು ಗುರಿ ಸಾಧಿಸಲು ಡಿಸಿ ಸೂಚನೆ*

ಮೇ 30, 2023
ಶಿವಮೊಗ್ಗ, ಮೇ.30,;       ಮಾರಕ ದಡಾರ ರುಬೆಲ್ಲಾ ರೋಗದಿಂದ ರಕ್ಷಿಸಲು ಎಲ್ಲ ಅರ್ಹ ಮಕ್ಕಳಿಗೆ ಎಂ.ಆರ್ ಲಸಿಕಾಕರಣ ಆಗಬೇಕು. ಈ ನಿಟ್ಟಿನಲ್ಲಿ ಯುದ್ದೋಪಾದಿಯಲ್ಲಿ ಕಾರ್ಯ ನ...

ಮನೆಯ ಬೀರುವಿನಲ್ಲಿಟ್ಟಿದ್ದ ಬಂಗಾರದ ಆಭರಣ ಕಳ್ಳತನ ಮಾಡಿದ್ದ ಆರೋಪಿಗಳಿಬ್ಬರ ಸೆರೆ: ಬಂಗಾರ-ನಗದು ವಶ

ಮೇ 30, 2023
ಶಿವಮೊಗ್ಗ: ದಿನಾಂಕಃ 13-05-2023  ರಂದು ತುಂಗಾನಗರ ಪೊಲೀಸ್ ಠಾಣಾ ವ್ಯಾಪ್ತಿಯ ಮಳಲಕೊಪ್ಪ ಗ್ರಾಮದ ವಾಸಿಯಾದ ಶ್ರೀಮತಿ ರೇಣುಕಮ್ಮ 50 ವರ್ಷ ರವರು ತಮ್ಮ ವಾಸ...

ಶಿವಮೊಗ್ಗದ ಉಪ ವಿಭಾಗಕ್ಕೆ ನೂತನ 10 ಹವಾ ನಿಯಂತ್ರಿತ ಇ-ಬಸ್ಸುಗಳ ಹಂಚಿಕೆ- ಸಂಚಾರ ಪ್ರಾರಂಭ

ಮೇ 28, 2023
ಶಿವಮೊಗ್ಗ:  ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದಿಂದ ಸುಸಜ್ಜಿತವಾದ  ನೂತನ ಹವಾ ನಿಯಂತ್ರಿತ 10 ಇ-ಬಸ್ಸುಗಳನ್ನು  ಶಿವಮೊಗ್ಗ ಉಪ ವಿಭಾಗಕ್ಕೆ ಹಂಚಿಕೆ ಮಾಡಲಾಗಿದೆ.  ...

*ಬಾಲಕಾರ್ಮಿಕರನ್ನು ನೇಮಿಸಿಕೊಂಡವರ ವಿರುದ್ದ ಪ್ರಕರಣ ದಾಖಲಿಸಲು ಡಿಸಿ ಸೂಚನೆ*

ಮೇ 27, 2023
ಶಿವಮೊಗ್ಗ, ಮೇ.26, :        ಹೋಟೆಲ್, ಲಾಡ್ಜ್, ಗ್ಯಾರೇಜ್, ಮನೆಗೆಲಸ, ಇಟ್ಟಿಗೆಭಟ್ಟಿ, ಇತರೆಡೆ ಮಕ್ಕಳನ್ನು ಕೆಲಸಕ್ಕೆ ನೇಮಿಸಿಕೊಂಡವರ ವಿರುದ್ದ ಪ್ರಕರಣ ದಾಖಲಿಸಿ ಎಫ್...

ಸೊರಬ ಶಾಸಕರಾಗಿ ಪ್ರಮಾಣವಚನ ಸ್ವೀಕರಿಸಿದ ಮಧುಬಂಗಾರಪ್ಪ

ಮೇ 24, 2023
  ಬೆಂಗಳೂರು: ವಿಧಾನಸಭೆಯ‌ ಸ್ಪೀಕರ್ ಕಚೇರಿಯಲ್ಲಿ ಮಂಗಳವಾರ ಸೊರಬ ವಿಧಾನಸಭಾ ಶಾಸಕರಾದ ಶ್ರೀ ಎಸ್ ಮಧುಬಂಗಾರಪ್ಪನವರು ಶಾಸಕರಾಗಿ  ಪ್ರಮಾಣವಚನ ಸ್ವೀಕರಿಸಿದರು.

ಶಾಸಕರಾಗಿ ಪ್ರಮಾಣವಚನ: ಶಾರದಾ ಪೂರ್ಯನಾಯ್ಕ್, ಶಾಸಕರು, ಶಿವಮೊಗ್ಗ ಗ್ರಾಮಾಂತರ ಕ್ಷೇತ್ರ

ಮೇ 24, 2023
  ಶಿವಮೊಗ್ಗ: ಸಂವಿಧಾನ ಮತ್ತು ದೇವರ ಹೆಸರಿನಲ್ಲಿ ವಿಧಾನಸೌಧದಲ್ಲಿ ಹಂಗಾಮಿ ಸ್ಪೀಕರ್ ಆರ್.ವಿ. ದೇಶಪಾಂಡೆಯವರ ಸಮ್ಮುಖದಲ್ಲಿ ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ...

ಅತಿವೃಷ್ಟಿ ಹಾನಿ ತಪ್ಪಿಸಲು ಎಲ್ಲಾ ಮುಂಜಾಗರೂಕತಾ ಕ್ರಮ: ಜಿಲ್ಲಾಧಿಕಾರಿ ಆರ್.ಸೆಲ್ವಮಣಿ

ಮೇ 24, 2023
ಶಿವಮೊಗ್ಗ,: ಅತಿವೃಷ್ಟಿಯಿಂದ ತೊಂದರೆಗೆ ಒಳಗಾಗಬಹುದಾದ ಪ್ರದೇಶಗಳನ್ನು ಮೊದಲೇ ಗುರುತಿಸಿ ಮುಂಜಾಗರೂಕತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಆ...

ಶಿವಮೊಗ್ಗ ಪೋಲಿಸರ ವಿಶೇಷ ಕಾರ್ಯಾಚರಣೆ :ಮೀಟರ್ ಅಳವಡಿಸಿಕೊಳ್ಳದೇ ಇರುವ ಆಟೋಗಳ ಸೀಜ್- ದಂಡ ವಸೂಲಿ

ಮೇ 23, 2023
  ಶಿವಮೊಗ್ಗ: ಈ ದಿನ ದಿನಾಂಕಃ 23-05-2023  ರಂದು ಸಂಜೆ *ಶ್ರೀಮತಿ ಜಯಶ್ರೀ ಮಾನೆ, ಸಿಪಿಐ* ಶಿವಮೊಗ್ಗ ಸಂಚಾರ ವೃತ್ತ ರವರ ನೇತೃತ್ವದಲ್ಲಿ  *ಶ್ರೀಮತಿ ಶೈ...

*ದ್ವಿತೀಯ ಪಿಯು ಪೂರಕ ಹಾಗೂ ಸಿಇಟಿ ಪರೀಕ್ಷೆ ಸುಗಮವಾಗಿ ನಡೆಸಲು ಕ್ರಮ: ಜಿಲ್ಲಾಧಿಕಾರಿ ಆರ್.ಸೆಲ್ವಮಣಿ*

ಮೇ 18, 2023
ಶಿವಮೊಗ್ಗ, ಮೇ.18 : ದ್ವಿತೀಯ ಪಿಯುಸಿ ಪೂರಕ ಪರೀಕ್ಷೆ ಹಾಗೂ ವೃತ್ತಿಪರ ಕೋಸ್ರ್ಗ ಳಿಗೆ ಪ್ರವೇಶಕ್ಕಾಗಿ ಸಿಇಟಿ ಪರೀಕ್ಷೆಯನ್ನು ಸುಗಮವಾಗಿ ನಡೆಸಲು ಎಲ್ಲಾ ಮ...

ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ: ಮೇ 20 ರ ಶನಿವಾರ ಮಧ್ಯಾಹ್ನ 12.30ಕ್ಕೆ ಕಂಠೀರವ ಕ್ರೀಡಾಂಗಣದಲ್ಲಿ ಪದಗ್ರಹಣ

ಮೇ 18, 2023
ಬೆಂಗಳೂರು: ಕಳೆದ ಕೆಲ ದಿನಗಳಿಂದ ನಡೆಯುತ್ತಿದ್ದ ಸಿಎಂ ಆಯ್ಕೆ ಗೊಂದಲಕ್ಕೆ ಕೊನೆಗೂ ತೆರೆ ಬಿದ್ದಿದೆ. ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಅವ...

ಸಂಘಟಿತ ಹೋರಾಟದಿಂದ ನಮಗೆ ಗೆಲುವು ಆಗಿದೆ- ಸಂತೋಷ ತಂದಿದೆ: ಶಿವಮೊಗ್ಗ ವಿಧಾನಸಭಾ ಕ್ಷೇತ್ರದ ನೂತನ ಬಿಜೆಪಿ ಶಾಸಕ ಚನ್ನಬಸಪ್ಪ

ಮೇ 17, 2023
ಶಿವಮೊಗ್ಗ: ಕೇವಲ 21 ದಿನಗಳಲ್ಲಿ ಚುನಾವಣೆ ಮುಗಿಸಿ ಶಾಸಕನಾಗಿ ಆಯ್ಕೆಯಾಗಿದ್ದೆನೆ. ಮತದಾರ ಪ್ರಭುಗಳು ಭಾರತೀಯ ಜನತಾಪಾರ್ಟಿಗೆ ಮತದಾನ ಕೊಟ್ಟು ನನ್ನನ್ನು  ಹ...

ವಿಧಾನ ಸಭಾ ಸಾರ್ವತ್ರಿಕ ಚುನಾವಣೆ ಮತ ಎಣಿಕೆ :ಜಿಲ್ಲಾದ್ಯಂತ 144 ಸೆಕ್ಷನ್ ಜಾರಿ

ಮೇ 12, 2023
 ಶಿವಮೊಗ್ಗ; *ವಿಧಾನ ಸಭಾ ಸಾರ್ವತ್ರಿಕ ಚುನಾವಣೆ 2023ರ ಮತ ಎಣಿಕೆ ಕಾರ್ಯವು ದಿನಾಂಕ: 13-05-2023 ರಂದು ಶಿವಮೊಗ್ಗ ನಗರದ ಸಹ್ಯಾದ್ರಿ ಕಲಾ ಕಾಲೇಜಿನಲ್ಲಿ ನಡೆಯಲಿರುವುದರ...

ಇದೀಗ ಶಿವಮೊಗ್ಗದಲ್ಲಿ ಮೇ 15 ರಿಂದ ಕಾವೇರಿ-2 ತಂತ್ರಾಂಶ ಜಾರಿ:ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಅಧಿಕಾರಿಗಳಿಂದ ಮಾಹಿತಿ

ಮೇ 12, 2023
ಶಿವಮೊಗ್ಗ: ನೋಂದಣಿ ಮತ್ತು ಮುದ್ರಾಂಕ ಇಲಾಖೆಗೆ ಸಂಬಂಧಿಸಿದಂತೆ ಕಚೇರಿಯಲ್ಲಿ ಮ್ಯಾನ್ಯುಯಲ್ ಪದ್ದತಿ ಮೊದಲು ಜಾರಿಗೆ ಇತ್ತು.ತದನಂತರ 2003 ರಿಂದ ಕಾವೇರಿ -1...

ಶಿವಮೊಗ್ಗದ ಸಹ್ಯಾದ್ರಿ ಕಾಲೇಜಿನಲ್ಲಿ ಮತ ಎಣಿಕೆ ಕಾರ್ಯ:ವಾಹನಗಳ ಸಂಚಾರ ಮಾರ್ಗದ ಬದಲಾವಣೆ

ಮೇ 12, 2023
ಶಿವಮೊಗ್ಗ:ಕರ್ನಾಟಕ ವಿಧಾನ ಸಭಾ ಸಾರ್ವತ್ರಿಕ ಚುನಾವಣೆ – 2023 ರ ಸಂಬಂಧ ದಿನಾಂಕ: 13-05-2023 ರಂದು ಶಿವಮೊಗ್ಗ ನಗರದ ಸಹ್ಯಾದ್ರಿ ಕಲಾ ಕಾಲೇಜಿನಲ್ಲಿ ಮತ ಎಣಿಕೆ ಕಾರ್ಯವ...

ಶಿವಮೊಗ್ಗ: 2 ಬಸ್​ಗಳ ನಡುವೆ ಭೀಕರ ಅಪಘಾತ: ಇಬ್ಬರು ಸಾವು, ಹಲವರಿಗೆ ಗಂಭೀರ ಗಾಯ- ಆಸ್ಪತ್ರೆಗೆ ಎಸ್ಪಿ.ಡಿಸಿ ಬೇಟಿ

ಮೇ 11, 2023
ಶಿವಮೊಗ್ಗ ತಾಲೂಕಿನ ಕುಂಸಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಚೋರಡಿ ಬಳಿ ನಡೆದ ಅಪಘಾತದಲ್ಲಿ ಸ್ಥಳದಲ್ಲೇ ಇಬ್ಬರು ಮೃತಪಟ್ಟಿದ್ದು ಆರು ಜನ ಗಂಭೀರವಾಗಿ ಗಾಯಗೊಂ...

ಶಿವಮೊಗ್ಗ ನಗರ ಬಿಜೆಪಿ ಅಭ್ಯರ್ಥಿ ಚನ್ನಬಸಪ್ಪ ಕುಟುಂಬ ದವರೊಂಧಿಗೆ ಬಂದು ಮತ ಚಲಾವಣೆ

ಮೇ 10, 2023
ಶಿವಮೊಗ್ಗ: ಕೋಟೆ ರಸ್ತೆ ಬೂತ್ ನಂಬರ್ 160 ರಲ್ಲಿ  ಶಿವಮೊಗ್ಗ ವಿದಾನಸಭಾ ನಗರ ಬಿಜೆಪಿ ಅಭ್ಯರ್ಥಿ ಚನ್ನಬಸಪ್ಪ ( ಚೆನ್ನಿ) ತಮ್ಮ ಕುಟುಂಬದವರೊಂಧಿಗೆ ಬಂದು ಸ...

ತೀರ್ಥಹಳ್ಳಿ ಕಾಂಗ್ರೆಸ್ ಅಭ್ಯರ್ಥಿ ಕಿಮ್ಮನೆ ಪತ್ನಿಯೊಂದಿಗೆ ಮತಚಲಾವಣೆ

ಮೇ 10, 2023
ತೀರ್ಥಹಳ್ಳಿ ಕಾಂಗ್ರೆಸ್ ಅಭ್ಯರ್ಥಿ ಮಾಜಿ ಸಚಿವರಾದ ಶ್ರೀ ಕಿಮ್ಮನೆ ರತ್ನಾಕರವರು ತೀರ್ಥಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಸೊಪ್ಪುಗುಡ್ಡೆ ಬೂತ್ ನಂಬ...

ನಿಟ್ಟೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮತಗಟ್ಟೆ ಸಂಖ್ಯೆ 242 ಕ್ಕೆ ಶೃಂಗಾರ...

ಮೇ 09, 2023
ಹೊಸನಗರ:  " ಮಲೆನಾಡು ಅಂದರೆ ಸದಾ ಹಚ್ಚ ಹಸಿರು ದಟ್ಟ ಕಾನನ" ನಾಳೆ ನಡೆಯಲಿರುವ ಕರ್ನಾಟಕ ವಿಧಾನಸಭಾ ಚುನಾವಣೆಗೆ ಹೊಸನಗರ ತಾಲೂಕಿನ ನಿಟ್ಟೂರು ಗ...

*ವಿಧಾನಸಭಾ ಸಾರ್ವತ್ರಿಕ ಚುನಾವಣೆ : ಮಾದರಿ ಮತಗಟ್ಟೆಗಳ ವಿವರ*

ಮೇ 09, 2023
ಶಿವಮೊಗ್ಗ, ಮೇ 09,:        ವಿಧಾನಸಭಾ ಸಾರ್ವತ್ರಿಕ ಚುನಾವಣೆ ಮತದಾನವು ಮೇ 10 ರಂದು ನಡೆಯಲಿದ್ದು, ಜಿಲ್ಲೆಯ 07 ವಿಧಾನಸಭಾ ಕ್ಷೇತ್ರಗಳಲ್ಲಿ ವಿವಿಧ ರೀತಿಯ ಮಾದರಿ ಮತಗಟ...

*ವಿಧಾನಸಭಾ ಸಾರ್ವತ್ರಿಕ ಚುನಾವಣಗೆ ಸಿದ್ದತೆ : ಡಿಸಿ*

ಮೇ 08, 2023
ಶಿವಮೊಗ್ಗ, ಮೇ 08,;        ವಿಧಾನಸಭಾ ಸಾರ್ವತ್ರಿಕ ಚುನಾವಣೆ ಮತದಾನಕ್ಕೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ ಎಲ್ಲ ರೀತಿಯ ಸಿದ್ದತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾ...

ಶಿವಮೊಗ್ಗದ ಅಭಿವೃದ್ಧಿ, ಶಾಂತಿ ಬಾಳ್ವೆಗಾಗಿ ಜೆಡಿಎಸ್ ಪಕ್ಷದ ಅಭ್ಯರ್ಥಿಗೆ ಮತನೀಡಿ:ಆಯನೂರು ಮಂಜುನಾಥ್ ಮನವಿ

ಮೇ 08, 2023
ಶಿವಮೊಗ್ಗ:ಶಿವಮೊಗ್ಗದ ಅಭಿವೃದ್ಧಿ, ಶಾಂತಿ ಬಾಳ್ವೆಗಾಗಿ ಜೆಡಿಎಸ್ ಪಕ್ಷದ ಅಭ್ಯರ್ಥಿಗೆ ಮತನೀಡಿ ಬೆಂಬಲಿಸಿ ಎಂದು ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರದ ಅಭ್ಯ...

ಎಸ್.ಟಿ.ಘಟಕದ ವಾಲ್ಮೀಕಿ ಸಮಾಜದ ಬೆಂಬಲ ಜೆಡಿಎಸ್ ಪಕ್ಷ ದ ಅಭ್ಯರ್ಥಿಗಳಿಗೆ: ಮುಖಂಡ ಹೆಚ್.ಆರ್.ಹನುಮಂತಪ್ಪ

ಮೇ 08, 2023
ಶಿವಮೊಗ್ಗ: ಎಸ್.ಟಿ.ಘಟಕದ ವಾಲ್ಮೀಕಿ ಸಮಾಜದ ಬೆಂಬಲ ಜೆಡಿಎಸ್ ಪಕ್ಷ ದ ಅಭ್ಯರ್ಥಿಗಳಿಗೆ ನೀಡಲು ನಿರ್ಧರಿಸಲಾಗಿದೆ. ನಮ್ಮ ವಾಲ್ಮೀಕಿ ಸಮಾಜಕ್ಕೆ  ಹೆಚ್.ಡಿ. ಕ...

ದೇವಾಂಗ ಸಮಾಜದ ಬೆಂಬಲ ಬಿಜೆಪಿ ಅಭ್ಯರ್ಥಿಗಳಿಗೆ: ಸಮಾಜದ ಮುಖಂಡರಾದ ಟಿ.ರಾಜೇಶ್

ಮೇ 08, 2023
ಶಿವಮೊಗ್ಗ:  ದೇವಾಂಗ ಸಮಾಜದ ಬೆಂಬಲ ಬಿಜೆಪಿ ಪಕ್ಷದ ಅಭ್ಯರ್ಥಿ ಗೆ ನೀಡಲಾಗುತ್ತದೆ. ಬಿಜೆಪಿ ಸರ್ಕಾರ ದೇವಾಂಗ ಸಮಾಜಕ್ಕೆ ಹಲವಾರು ಕೊಡುಗೆ ನೀಡಿದೆ.ಆಗಾಗಿ ಶಿ...

ತಮಿಳು ಸಮಾಜದ ಪ್ರಮುಖರ ಬೆಂಬಲ ಬಿಜೆಪಿ ಪಕ್ಷದ ಅಭ್ಯರ್ಥಿಗೆ:ತಮಿಳು ಸಮಾಜದ ಮುಖಂಡರಾದ ಎನ್.ಮಂಜುನಾಥ್

ಮೇ 08, 2023
ಶಿವಮೊಗ್ಗ:  ತಮಿಳು ಸಮಾಜದ ಪ್ರಮುಖರ ಬೆಂಬಲ ಬಿಜೆಪಿ ಪಕ್ಷದ ಅಭ್ಯರ್ಥಿ ಗೆ ಇದೆ. ಬಿಜೆಪಿ ಅಭ್ಯರ್ಥಿ ಚನ್ನಬಸಪ್ಪ ಅವರ ಗೆಲುವಿಗೆ ನಾವೆಲ್ಲ ಶ್ರಮಿಸುತ್ತೆವೆ ...

ಮೇ 9,10 ರಂದು ಮಾಧ್ಯಮಗಳಲ್ಲಿ ಚುನಾವಣಾ ಜಾಹೀರಾತು ಪ್ರಸಾರಕ್ಕೆ ತಡೆ: ಆಯೋಗ ಆದೇಶ

ಮೇ 08, 2023
ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆ  2023 ತೀವ್ರ ಜಿದ್ದಾಜಿದ್ದಿಯಿಂದ ಕೂಡಿದೆ. ಮತದಾನಕ್ಕೆ 3 ದಿನ ಮಾತ್ರ ಬಾಕಿ ಉಳಿದಿದೆ. ಮೇ 10 ರಂದು ಮತದಾನ ನಡೆಯಲಿದ್ದು, 13ರ...

ಶಿಕಾರಿಪುರದಲ್ಲಿ ಈ ಬಾರಿ ದುಡ್ಡು ಮಾನ ದಂಡ ಆಗಲ್ಲ. ಕ್ಷೇತ್ರದ ಜನರ ಸಹಕಾರದಿಂದ ಗೆಲುವು ಸಾಧಿಸುತ್ತೆನೆ: ಪಕ್ಷೇತರ ಅಭ್ಯರ್ಥಿ ನಾಗರಾಜ್ ಗೌಡ

ಮೇ 07, 2023
ಶಿಕಾರಿಪುರ: ಶಿಕಾರಿಪುರ ತಾಲೂಕಿನ ವಿಧಾನಸಭಾ ಕ್ಷೇತ್ರದಿಂದ ನಾನು ಸ್ಪರ್ದೆ ಮಾಡಬೇಕು ಅಂದು ಕೊಂಡಿರಲಿಲ್ಲ. ಜನರ ಜೊತೆ ನಾನು ಬೆರೆತು ಕೆಲಸ ಮಾಡುತ್ತಿರುವುದ...

ಮೇ7ರ ನಾಳೆ ಆಯನೂರಿನಲ್ಲಿ ಮೋದಿ ಚುನಾವಣಾ ಪ್ರಚಾರ: ವಿವಿಧ ಪಕ್ಷಗಳ ಮುಖಂಡರ ಸೇರ್ಪಡೆ

ಮೇ 06, 2023
ಶಿವಮೊಗ್ಗ: ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಆನವೇರಿ, ಹಸೂಡಿ ಹಾಗೂ ಶ್ರೀ ಚನ್ನಬಸವೇಶ್ವರ ಮಹಾಶಕ್ತಿ ಕೇಂದ್ರದ ವಿವಿಧ ಬೂತ್‌ಗಳಲ್ಲಿ ಗ್ರಾಮಾಂತರ ಬಿಜೆಪಿ ಅ...

ಶಿವಮೊಗ್ಗ ನಗರ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಹೆಚ್.ಸಿ.ಯೋಗಿಶ್ ರವರ ಗೆಲುವು ಖಚಿತ: ಆರ್.ಪ್ರಸನ್ನಕುಮಾರ್

ಮೇ 06, 2023
ಶಿವಮೊಗ್ಗ:   ಶಿವಮೊಗ್ಗ ನಗರ ಕ್ಷೇತ್ರದ  ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಹೆಚ್.ಸಿ.ಯೋಗಿಶ್ ರವರು  ಗೆಲುವು ಸಾಧಿಸಲಿದ್ದಾರೆ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಆರ್. ಪ್ರಸ...

ಶಿವಮೊಗ್ಗದಲ್ಲಿ ಶಾಂತಿತರಬೇಕು, ಹೊಸ ವಿನ್ಯಾಸ- ರೂಪ ತರಬೇಕು ಎನ್ನುವುದು ಪ್ರಥಮ ಆದ್ಯತೆ:ಆಯನೂರು ಮಂಜುನಾಥ್

ಮೇ 06, 2023
ಶಿವಮೊಗ್ಗ:  ಶಿವಮೊಗ್ಗ ನಗರ ಅಶಾಂತಿನಗರವಾಗಿದೆ. ಶಿವಮೊಗ್ಗ ದಲ್ಲಿ ವಾತಾವರಣ ಬದಲಾಯಿಸಬೇಕು. ಇಲ್ಲದಿದ್ದರೆ ಶಿವಮೊಗ್ಗ ಬರಡು ಜಿಲ್ಲೆಯಾಗುತ್ತದೆ. ಶಿವಮೊಗ್ಗ...
Blogger ನಿಂದ ಸಾಮರ್ಥ್ಯಹೊಂದಿದೆ.