ಪೋಕ್ಸೋ ಕೇಸ್ ಸಂಬಂಧ ಚಿತ್ರದುರ್ಗದ ಮುರುಘಾ ಮಠದ ಶ್ರೀಗಳ ಬಂಧನ ವದಂತಿ!!

ಆಗಸ್ಟ್ 29, 2022
ಹಾವೇರಿ:  ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಆರೋಪದಲ್ಲಿ ಚಿತ್ರದುರ್ಗದ ಮುರುಘಾ ಶರಣರ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು. ಇದೀಗ ಈ ಪ್ರಕರಣದಲ್ಲಿ  ಪೊಲ...

ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಭರತ್ ಕುಮಾರ್ ಪೊಲೀಸ್ ಇನ್ಸ್ ಪೆಕ್ಟರ್ ಆಗಿ ಬಡ್ತಿ:ಶಿವಮೊಗ್ಗ ಮಹಿಳಾ ಠಾಣಾಧಿಕಾರಿಯಾಗಿ ನೇಮಕ

ಆಗಸ್ಟ್ 27, 2022
ಶಿವಮೊಗ್ಗ :--ಶಿವಮೊಗ್ಗ ಟ್ರಾಫಿಕ್ ಸಬ್ ಇನ್ಸ್ ಪೆಕ್ಟರ್ ಆಗಿ ಸೇವೆ ಸಲ್ಲಿಸುತ್ತಿದ್ದ ಭರತ್ ಕುಮಾರ್ ರವರಿಗೆ ಸರ್ಕಾರ ಪೊಲೀಸ್ ಇನ್ಸ್ ಪೆಕ್ಟರ್ (ಸರ್ಕಲ್ ಇ...

*ವಿವಿಧ ವಸತಿ ಯೋಜನೆಗಳಡಿ ಫಲಾನುಭವಿ ಆಯ್ಕೆಗೆ ಬಾಕಿ ಇರುವ ಮಾಹಿತಿ*

ಆಗಸ್ಟ್ 26, 2022
ಶಿವಮೊಗ್ಗ ಆಗಸ್ಟ್ 26 :       ಸರ್ಕಾರದ ವಿವಿಧ ವಸತಿ ಯೋಜನೆಗಳಡಿ ನಗರ ಸ್ಥಳೀಯ ಸಂಸ್ಥೆಗಳಲ್ಲಿ 2021-22 ನೇ ಸಾಲಿನ ಗುರಿಗೆ ಅನುಗುಣವಾಗಿ ಫಲಾನುಭವಿಗಳ ಆಯ್ಕೆಗೆ ಬಾಕಿ ಇ...

*ಗಣೇಶಮೂರ್ತಿಗಳನ್ನು ಸಂಚಾರಿ ಟ್ಯಾಂಕ್‍ಗಳಲ್ಲಿ ವಿಸರ್ಜನೆ ಮಾಡಲು ಸೂಚನೆ*

ಆಗಸ್ಟ್ 25, 2022
ಶಿವಮೊಗ್ಗ ಆಗಸ್ಟ್ 25 : ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು ದಿ: 31/08/2022 ರಂದು ಗಣೇಶಮೂರ್ತಿಗಳ ವಿಸರ್ಜನೆಗಾಗಿ ವಿವಿಧ ಸ್ಥಳಗಳಲ್ಲಿ ಸಂಚಾರ...

ಸೊರಬ:ಶಿವಮೊಗ್ಗ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸೊರಬ ತಾಲೂಕು ಘಟಕ ಅಸ್ತಿತ್ವಕ್ಕೆ-ಪಧಾದಿಕಾರಿಗಳ ನೇಮಕ

ಆಗಸ್ಟ್ 24, 2022
ಸೊರಬ:ಶಿವಮೊಗ್ಗ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸೊರಬ ತಾಲೂಕು ಘಟಕವು ಅಸ್ತಿತ್ವಕ್ಕೆ ಬಂದಿದೆ. ಸೊರಬ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್...

ಗಣೇಶೋತ್ಸವ ವ್ಯವಸ್ಥಿತವಾಗಿ ನಡೆಸಲು ಸಕಲ ಸಿದ್ಧತೆ: ಜಿಲ್ಲಾಧಿಕಾರಿ ಡಾ.ಸೆಲ್ವಮಣಿ

ಆಗಸ್ಟ್ 22, 2022
ಶಿವಮೊಗ್ಗ, ಅ.21: ಜಿಲ್ಲೆಯಲ್ಲಿ ಗಣೇಶೋತ್ಸವವನ್ನು ಶಾಂತಿಯುತವಾಗಿ ಮತ್ತು ವ್ಯವಸ್ಥಿತವಾಗಿ ನಡೆಸಲು ಎಲ್ಲಾ ಸಿದ್ಧತೆಗಳನ್ನು ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಡಾ.ಆರ್.ಸೆಲ್...

ಮುಖಕ್ಕೆ ಬಟ್ಟೆಕಟ್ಟಿ ನನ್ನ ಗಂಡನ ಕಾಲಿಗೆ ಪೋಲಿಸರಿಂದ ಗುಂಡೇಟು; ನ್ಯಾಯಾಂಗದ ತನಿಖೆಗೆ ಶಬಾನಾ ಆಗ್ರಹ

ಆಗಸ್ಟ್ 18, 2022
ಶಿವಮೊಗ್ಗ: ನನ್ನ ಗಂಡ ಅಮಾಯಕ ಅವರ  ವಿರುದ್ಧ ರಾಜಕೀಯ ಒತ್ತಡ ಮತ್ತು ಷಡ್ಯಂತ್ರದಿಂದ ಪೊಲೀಸ್ ಇಲಾಖೆ ಸುಳ್ಳು ಪ್ರಕರಣಗಳನ್ನು ದಾಖಲಿಸಿ ಕಾಲಿಗೆ ಗುಂಡು ಹಾರಿಸಿ ಜೀವ ಬೆದರಿ...

ಜಿಲ್ಲಾ ಬಿಜೆಪಿ ಕಛೇರಿಯಲ್ಲಿ ನಡೆದ ಅಜಾದಿ ಕಾ ಅಮೃತಮಹೋತ್ಸವದ ಅಂಗವಾಗಿ 75ನೇ ಸ್ವಾತಂತ್ರ್ಯೋತ್ಸವ

ಆಗಸ್ಟ್ 15, 2022
ಶಿವಮೊಗ್ಗ: ಜಿಲ್ಲಾ ಬಿಜೆಪಿ ಕಛೇರಿಯಲ್ಲಿ ನಡೆದ ಅಜಾದಿ ಕಾ ಅಮೃತಮಹೋತ್ಸವದ ಅಂಗವಾಗಿ 75ನೇ ಸ್ವಾತಂತ್ರ್ಯೋತ್ಸವ ಆಚರಿಸಲಾಯಿತು.  ಇಂದು ಬೆಳಿಗ್ಗೆ ಜಿಲ್ಲಾ ಬ...

ವೀರಸಾವರ್ಕರ್ ಫ್ಲೆಕ್ಸ್ ವಿಚಾರವಾಗಿ ಎರಡು ಗುಂಪುಗಳ ನಡುವೆ ವಾಗ್ವಾದ ಶಿವಮೊಗ್ಗ ಉದ್ವಿಗ್ನ- ಚಾಕು ಇರಿತ

ಆಗಸ್ಟ್ 15, 2022
ಶಿವಮೊಗ್ಗ,ಆ15 :   ಶಿವಮೊಗ್ಗ ಅಮೀರ್ ಅಹಮದ್ ವೃತ್ತದಲ್ಲಿ ಹಾಕಿದ್ದ ವೀರಸಾವರ್ಕರ್ ಫ್ಲೆಕ್ಸ್ ವಿಚಾರವಾಗಿ ಎರಡು ಗುಂಪುಗಳ ನಡುವೆ ನಡೆದ ವಾಗ್ವಾದ ಶಿವಮೊಗ್ಗ...

ಶಿವಪ್ಪ ನಾಯಕ ಮಾರುಕಟ್ಟೆ ಬ್ಯಾರಿ ಆರ್ಕೆಡ್ ನಲ್ಲಿ ಬಿಜೆಪಿಯಿಂದ ಪ್ರತಿಭಟನೆ

ಆಗಸ್ಟ್ 14, 2022
ಶಿವಮೊಗ್ಗ: ಸ್ವಾತಂತ್ರ ಹೋರಾಟಗಾರರ ಭಾವಚಿತ್ರ ತೆರವು. ಶಿವಪ್ಪ ನಾಯಕ ಮಾರುಕಟ್ಟೆ ಬ್ಯಾರಿ ಆರ್ಕೆಡ್ ನಲ್ಲಿ ಬಿಜೆಪಿಯಿಂದ ಪ್ರತಿಭಟನೆ

ಹರ್ ಘರ್ ತಿರಂಗಾ ಅಭಿಯಾನಕ್ಕೆ ಶಾಸಕ ಕೆ.ಎಸ್.ಈಶ್ವರಪ್ಪ ಮತ್ತು ಕುಟುಂಬ ವರ್ಗ ಚಾಲನೆ

ಆಗಸ್ಟ್ 14, 2022
ಶಿವಮೊಗ್ಗ ನಗರದ ಮಲ್ಲೇಶ್ವರ ನಗರದಲ್ಲಿ 75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವದ ಪ್ರಯುಕ್ತವಾಗಿ ಕೇಂದ್ರ ಸರ್ಕಾರದ ಕರೆಯ ಮೇರೆಗೆ ಹರ್ ಘರ್ ತಿರಂಗಾ (ಮನೆ ಮನೆಯ...

ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ, ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ನೇತೃತ್ವದಲ್ಲಿ ರೈತರ ಪ್ರತಿಭಟನೆ - ಮನವಿ

ಆಗಸ್ಟ್ 12, 2022
ಶಿವಮೊಗ್ಗ: ರೈತರ ಉತ್ಪನ್ನಗಳಿಗೆ ಬೆಲೆ ಭದ್ರತೆ ಕಾಯ್ದೆಯನ್ನು ಜಾರಿಗೊಳಿಸಬೇಕು ಎಂಬುದು ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ, ರಾಜ್ಯ ರೈತ ಸಂಘ ಹಾಗ...

ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪರಿಂದ ʼರಾಮ್ಸ್ ರೆಸ್ಟೋರೆಂಟ್ʼ ಉದ್ಘಾಟನೆ

ಆಗಸ್ಟ್ 12, 2022
ಶಿವಮೊಗ್ಗ: ನಗರದ ಶ್ರೀರಾಂಪುರದಲ್ಲಿ ನೂತನವಾಗಿ ಆರಂಭಗೊಂಡಿರುವ ‘ರಾಮ್ಸ್ ರೆಸ್ಟೋರೆಂಟ್’ ಅನ್ನು ಮಾಜಿ ಉಪ ಮುಖ್ಯಮಂತ್ರಿ ಹಾಗೂ ಶಿವಮೊಗ್ಗ ಕ್ಷೇತ್ರದ ಶಾಸಕ ...

ಎಸಿಬಿ ರಚನೆ ರದ್ದು, ಲೋಕಾಯುಕ್ತಕ್ಕೆ ಬಲ ನೀಡಿದ ಹೈಕೋರ್ಟ್

ಆಗಸ್ಟ್ 11, 2022
 ಬೆಂಗಳೂರು,ಆಗಸ್ಟ್‌ 11: 2016 ರಲ್ಲಿ ಸಿದ್ದರಾಮಯ್ಯ ಅವರ ಕಾಂಗ್ರೆಸ್‌ ಸರ್ಕಾರ ರಚನೆ ಮಾಡಿದ್ದ ಭ್ರಷ್ಟಾಚಾರ ನಿಗ್ರಹ ದಳ ರಚನೆ (ಎಸಿಬಿ) ರದ್ದು ಮಾಡಲಾಗಿದೆ. ಲೋಕಾಯುಕ್ತ...

ಗದಗ ಜಿಲ್ಲೆಯ ನೂತನ ಜಿಲ್ಲಾಧಿಕಾರಿಯಾಗಿ ಶ್ರೀಮತಿ ವೈಶಾಲಿ ಎಂ.ಎಲ್.ನೇಮಕ

ಆಗಸ್ಟ್ 10, 2022
ಗದಗ ಜಿಲ್ಲೆಯ ನೂತನ ಜಿಲ್ಲಾಧಿಕಾರಿಯಾಗಿ ಶ್ರೀಮತಿ ವೈಶಾಲಿ ಎಂ.ಎಲ್.ನೇಮಕ ಶಿವಮೊಗ್ಗ : ಶ್ರೀಮತಿ ವೈಶಾಲಿ ಅವರು ಶಿವಮೊಗ್ಗ ಜಿಲ್ಲಾ ಪಂಚಾಯತ ಸ...

ಆಗಸ್ಟ್ 12 ರಿಂದ 14ರವರೆಗೆ ಗಾಯತ್ರೀ ಪ್ರತಿಪತ್ ಮಹೋತ್ಸವ

ಆಗಸ್ಟ್ 09, 2022
ಶಿವಮೊಗ್ಗ: ತಾಲೂಕು ಬ್ರಾಹ್ಮಣ ಸೇವಾ ಸಂಘದ ವತಿಯಿಂದ ನಗರ ಮತ್ತು ಗ್ರಾಮಾಂತರದ ವಿವಿಧ ವಿಪ್ರ ಸಂಘಟನೆಗಳ ಸಹಯೋಗದಲ್ಲಿ ಆಗಸ್ಟ್ 12 ರಿಂದ 14ರವರೆಗೆ ಗಾಯತ್ರೀ ಪ್ರತಿಪತ್ ಮಹ...

ವಿವಿಧೆಡೆ ಹಿಂದೂ ಮುಸ್ಲಿಂ ಭಾವೈಕ್ಯತೆಯೆ ಸಂಕೇತ ಮೊಹರಂ ಹಬ್ಬದ ಆಚರಣೆ -ಸಂಭ್ರಮ

ಆಗಸ್ಟ್ 09, 2022
ಶಿವಮೊಗ್ಗ: ಇಂದು ನಗರದ ವಿವಿಧೆಡೆ ಹಿಂದೂ ಮುಸ್ಲಿಂ ಭಾವೈಕ್ಯತೆಯೆ ಸಂಕೇತವಾದ ಮೊಹರಂ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು.  ನಗರದ ವಿವಿಧೆ...

ಬೈಕ್ ಅಪಘಾತ:ಕಟ್ಟೆಹಕ್ಲು ಶಾಲೆಯ ಹೆಡ್ ಮಾಸ್ಟರ್ ವೆಂಕಟೇಶ್ ಸಾವು

ಆಗಸ್ಟ್ 06, 2022
ತೀರ್ಥಹಳ್ಳಿ ತಾಲ್ಲೂಕಿನ ಕಟ್ಟೆಹಕ್ಲು ಸಮೀಪ ನಾಗರವಳ್ಳಿ ಬಳಿ ಈಗ ಕೆಲಹೊತ್ತಿಗೆ ಮೊದಲು ಭೀಕರ ಆಕ್ಸಿಡೆಂಟ್​ ವೊಂದು ಸಂಭವಿಸಿದೆ. ಕಟ್ಟೆಹಕ್ಲು ಹಿರಿಯ ಪ್ರಾಥ...

ಜಿಲ್ಲೆಯಲ್ಲಿ ಹರ್ ಘರ್ ತಿರಂಗ್ ಅಭಿಯಾನ ಯಶಸ್ವಿಗೆ ಸಿದ್ಧತೆ: ಜಿಲ್ಲಾಧಿಕಾರಿ ಆರ್.ಸೆಲ್ವಮಣಿ

ಆಗಸ್ಟ್ 06, 2022
ಶಿವಮೊಗ್ಗ, ಆ.6 : ಹರ್ ಘರ್ ತಿರಂಗ್ ಅಭಿಯಾನದ ಅಡಿಯಲ್ಲಿ ಆಗಸ್ಟ್ 13ರಿಂದ 15ರವರೆಗೆ ಜಿಲ್ಲೆಯ ಎಲ್ಲಾ ಮನೆ, ಸರ್ಕಾರಿ ಹಾಗೂ ಸರ್ಕಾರೇತರ ಸಂಘ ಸಂಸ್ಥೆಗಳ ಕಟ್ಟಡಗಳ ಮೇಲೆ ರ...

ಮಲೆನಾಡಿನಲ್ಲಿ ಅರಣ್ಯ ಉಳಿಯಲು ಸ್ಥಳೀಯ ಜನರು ನೀಡಿದ ಕೊಡುಗೆಯನ್ನು ಮರೆತು ಅರಣ್ಯ ಇಲಾಖೆ ದೌರ್ಜನ್ಯ ನಡೆಸಬಾರದು ; ಮಾಜಿ ಸಚಿವ ಕಾಗೋಡು ತಿಮ್ಮಪ್ಪ

ಆಗಸ್ಟ್ 05, 2022
ಸಾಗರ : ಮನುಷ್ಯ ಮತ್ತು ಅರಣ್ಯ ಒಟ್ಟೊಟ್ಟಿಗೆ ಇದ್ದಾಗ ಮಾತ್ರ ಎರಡೂ ಸಂಪನ್ಮೂಲಗಳು ಸದೃಢಗೊಳ್ಳಲು ಮತ್ತು ಉಳಿದು ಬೆಳೆಯಲು ಸಾಧ್ಯ. ಈ ಸತ್ಯವನ್ನು ಅರಣ್ಯ ಇಲಾ...

*ಧಾರಕಾರ ಮಳೆಗೆ ಭಟ್ಕಳ 90 ಭಾಗ ನೀರಿನಲ್ಲಿ ಮುಳುಗಿದೆ...!!ವಿಡಿಯೋ ನೋಡಿ...

ಆಗಸ್ಟ್ 02, 2022
ಧಾರಕಾರ ಮಳೆಗೆ ಭಟ್ಕಳ ಮುಳುಗಿದೆ ಇಲ್ಲಿ click ಮಾಡಿ ವಿಡಿಯೋ ನೋಡಿ ಎಲ್ಲರೂ ಮನೆ ಬಿಟ್ಟು ಬೀದಿಗೆ ಬಂದು ನಿಂತಿದ್ದಾರೆ.. ಎಲ್ಲರ ಮನೆಯೊಳಗೂ ನೀರೊ ನೀರು.... ಪುರವರ್ಗದಿಂ...

ಶಿವಮೊಗ್ಗದಲ್ಲಿ ನಾಗರ ಪಂಚಮಿ ಹಬ್ಬದ ಸಡಗರ ಸಂಭ್ರಮ: ನಾಗಪ್ಪನಿಗೆ ವಿಶೇಷ ಪೂಜೆ

ಆಗಸ್ಟ್ 02, 2022
ಶಿವಮೊಗ್ಗ: ಶ್ರಾವಣಮಾಸದೊಂದಿಗೆ ಹಬ್ಬಗಳ ಸಾಲು ಆರಂಭವಾಗಿದ್ದು, ಇಂದು ಮೊದಲ ಹಬ್ಬ ನಾಗರ ಪಂಚಮಿ ಹಬ್ಬವನ್ನು ಇಂದು ಸಡಗರ ಸಂಭ್ರಮದಿಂದ ಆಚರಿಸಲಾಯಿತು.  ಬೆಳಗ...

ತೀವ್ರತರ ಅತಿಸಾರ ಭೇದಿ ನಿಯಂತ್ರಣ ಪಾಕ್ಷಿಕ ಮತ್ತು ವಿಶ್ವ ಸ್ತನ್ಯಪಾನ ವಾರಾಚರಣೆ*ಹೆರಿಗೆಯಾದ ಅರ್ಧ ಗಂಟೆಯೊಳಗೆ ಮಗುವಿಗೆ ಎದೆ ಹಾಲುಣಿಸಬೇಕು*

ಆಗಸ್ಟ್ 01, 2022
ಶಿವಮೊಗ್ಗ ಆಗಸ್ಟ್ 01:        ಹೆರಿಗೆಯಾದ ಅರ್ಧ ಗಂಟೆಯೊಳಗೆ ಮಗುವಿಗೆ ಎದೆ ಹಾಲು ಕುಡಿಸಬೇಕು. ಇದರಿಂದ ಮಗುವಿಗೆ ಉತ್ತಮ ಪೋಷಕಾಂಶ ಲಭಿಸಿ ಅನೇಕ ಸೋಂಕುಗಳಿ...
Blogger ನಿಂದ ಸಾಮರ್ಥ್ಯಹೊಂದಿದೆ.