ರಾಜ್ಯದಲ್ಲಿ ನಿಗಮ ಮಂಡಳಿಗಳಿಗೆ ನೇಮಕರಾದ ಜಿಲ್ಲೆಯ ಅಧ್ಯಕ್ಷ ಮತ್ತು ಸದಸ್ಯರಿಗೆ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಸನ್ಮಾನ

ಡಿಸೆಂಬರ್ 09, 2020
  ಶಿವಮೊಗ್ಗ: ರಾಜ್ಯದಲ್ಲಿ ನಿಗಮ ಮಂಡಳಿಗಳಿಗೆ ನೇಮಕರಾದ ಜಿಲ್ಲೆಯ ಅಧ್ಯಕ್ಷ ಮತ್ತು ಸದಸ್ಯರಿಗೆ ಇಂದು ಬಿಜೆಪಿ ಕಚೇರಿಯಲ್ಲಿ ಅಭಿನಂದನೆ ಸಲ್ಲಿಸಿ ಸನ್ಮಾನಿಸಲಾಯಿತು. ಈ ಸಂದ...

ತೀರ್ಥಹಳ್ಳಿಯ ರತ್ನಾಕರ್ ಮನೆಯ ಕೊಟ್ಟಿಗೆ ಬಿಲದಲ್ಲಿ ಕಾಳಿಂಗಸರ್ಪ; ಸ್ನೇಕ್ ಕಿರಣ್ ರಿಂದ ರಕ್ಷಣೆ ನೋಡಿ..

ಡಿಸೆಂಬರ್ 09, 2020
ತೀರ್ಥಹಳ್ಳಿಯ ಹಳ್ಳಿಯೊಂದರಲ್ಲಿ ರತ್ನಾಕರ್ ಎಂಬುವರ ಮನೆಯ ಕೊಟ್ಟಿಗೆಯ ಬಿಲದಲ್ಲಿ ಅಡಗಿದ್ದ ಕಾಳಿಂಗ ಸರ್ಪವನ್ನು ಸ್ನೇಕ್ ಕಿರಣ್ ಇಂದು ಬೆಳಿಗ್ಗೆ ಸುರಕ್ಷಿತ ...

ಬಾಲಕಿ ಮೇಲೆ ಅತ್ಯಾಚಾರ ಪ್ರಕರಣ:ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕೆಂದು ಆಗ್ರಹಿಸಿ ABVP ವತಿಯಿಂದ ಪ್ರತಿಭಟನೆ

ಡಿಸೆಂಬರ್ 09, 2020
 ಶಿವಮೊಗ್ಗ: ಜಿಲ್ಲೆಯಲ್ಲಿ ಅತ್ಯಾಚಾರದಂತಹ ಅಮಾನವೀಯ ಘಟನೆಗಳು ನಡೆಯುತ್ತಿದ್ದು ಪ್ರಕರಣದ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕೆಂದು ಆಗ್ರಹಿಸಿ ಅಖಿಲ ಭಾರತೀಯ ವಿದ್ಯಾರ್ಥ...

ಶಿವಮೊಗ್ಗ ನಗರದಲ್ಲಿ ಪೊಲೀಸರು ಅಂಗಡಿಗಳನ್ನು ಬಾಗಿಲು ಹಾಕಿಸುತ್ತಿರುವುದಕ್ಕೆ ವಾಣಿಜ್ಯ ವಹಿವಾಟುದಾರರಿಂದ ಬಾರಿ ವಿರೋದ-ಆಕ್ರೋಶ; ಡಿಸಿಗೆ ಮನವಿ

ಡಿಸೆಂಬರ್ 09, 2020
ಶಿವಮೊಗ್ಗ; ಶಿವಮೊಗ್ಗ ನಗರದಲ್ಲಿ ಒಂದುವಾರದ ಹಿಂದೆ ಅಹಿತಕರ ಘಟನೆ ನಡೆದ ಹಿನ್ನೆಲೆಯಲ್ಲಿ ಕಲಂ 144 crpc ರೀತ್ಯ ನಿಷೇದಾಜ್ಞೆ ಜಾರಿ ಮಾಡಿ  ಅಂಗಡಿಗಳನ್ನು ಬ...

ಮತ್ತೆ ಶಿವಮೊಗ್ಗದಲ್ಲಿ ಕರ್ಪ್ಯೂ ಮತ್ತು 144 ನಿಷೇದಾಜ್ಞೆ ಡಿಸೆಂಬರ್12 ರವರೆಗೆ ಮುಂದುವರಿಕೆ!! ಮತ್ತೆ ವ್ಯಾಪಾರಸ್ಥರಿಗೆ ನಷ್ಟ..ಕಷ್ಟ...

ಡಿಸೆಂಬರ್ 08, 2020
ಶಿವಮೊಗ್ಗದ ಕೋಟೆ, ದೊಡ್ಡಪೇಟೆ ಮತ್ತು ತುಂಗಾನಗರ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ಡಿಸೆಂಬರ್ 12 ರ ಶನಿವಾರ ಬೆಳಿಗ್ಗೆ 10 ರ ವರೆಗೆ ಕರ್ಫ್ಯೂ ಜಾರಿ ಇರಲಿದೆ. ...

ರೈತ ವಿರೋಧಿ ತಿದ್ದುಪಡಿ ಕಾಯ್ದೆಗಳನ್ನು ವಿರೋಧಿಸಿ ಸಂಯುಕ್ತ ಕಿಸಾನ್ ಮೋರ್ಚಾ ಕರೆ ನೀಡಿರುವ ಭಾರತ್ ಬಂದ್‌ಗೆ ಶಿವಮೊಗ್ಗದಲ್ಲಿ ನೀರಸ ಪ್ರತಿಕ್ರಿಯೆ

ಡಿಸೆಂಬರ್ 08, 2020
ಶಿವಮೊಗ್ಗ: ರೈತ ವಿರೋಧಿ ತಿದ್ದುಪಡಿ ಕಾಯ್ದೆಗಳನ್ನು ವಿರೋಧಿಸಿ ಸಂಯುಕ್ತ ಕಿಸಾನ್ ಮೋರ್ಚಾ ಕರೆ ನೀಡಿರುವ ಭಾರತ್ ಬಂದ್‌ಗೆ ಶಿವಮೊಗ್ಗದಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾ...

ಸುಮಾರು 14 ಕೋಟಿ ರೂ.ಗಳ ವೆಚ್ಚದಲ್ಲಿ ವಾರ್ಡ್ ನಂ.3 (ಶಾಂತಿ ನಗರ) ರ ಲ್ಲಿ ಅಭಿವೃದ್ದಿ ಮಾಡಲಾಗಿದೆ : ಪಾಲಿಕೆ ಸದಸ್ಯ ಧೀರರಾಜ್ ಹೊನ್ನವಿಲೆ

ಡಿಸೆಂಬರ್ 08, 2020
  ಶಿವಮೊಗ್ಗ: ಸುಮಾರು 14 ಕೋಟಿ ರೂ.ಗಳ ವೆಚ್ಚದಲ್ಲಿ ವಾರ್ಡ್ ನಂ.3 (ಶಾಂತಿ ನಗರ) ರ ಲ್ಲಿ ಅಭಿವೃದ್ದಿ ಮಾಡಲಾಗಿದೆ ಎಂದು ಪಾಲಿಕೆ ಸದಸ್ಯ ಧೀರರಾಜ್ ಹೊನ್ನವಿ...

ಕೆಲವು ಕಿಡಿಗೇಡಿಗಳು ಮಾಡಿದ ತಪ್ಪಿಗೆ ಇಡೀ ಮುಸ್ಲಿಂ ಸಮುದಾಯವನ್ನೇ ದೂಷಿಸುವುದು ಸರಿಯಲ್ಲ :ಮುಸ್ಲಿಂ ಮುತ್ತಹಿದ ಮಹಾರ್ನ ಸದಸ್ಯ ಮುನಿರ್ ಅಹಮ್ಮದ್

ಡಿಸೆಂಬರ್ 08, 2020
  ಶಿವಮೊಗ್ಗ: ಕೆಲವು ಕಿಡಿಗೇಡಿಗಳು ಮಾಡಿದ ತಪ್ಪಿಗೆ ಇಡೀ ಮುಸ್ಲಿಂ ಸಮುದಾಯವನ್ನೇ ದೂಷಿಸುವುದು ಸರಿಯಲ್ಲ ಎಂದು ಮುಸ್ಲಿಂ ಮುತ್ತಹಿದ ಮಹಾರ್ನ ಸದಸ್ಯ ಮುನಿರ್...

ರೈತ ವಿರೋಧಿ ಶಾಸನಗಳನ್ನು ವಾಪಾಸ್ ಪಡೆಯುವಂತೆ ಆಗ್ರಹಿಸಿ ಎನ್‌ಎಸ್‌ಯುಐ ಕಾರ್ಯಕರ್ತರು ಪ್ರತಿಭಟನೆ

ಡಿಸೆಂಬರ್ 08, 2020
 ಶಿವಮೊಗ್ಗ: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ರೈತ ವಿರೋಧಿ ಶಾಸನಗಳನ್ನು ವಾಪಾಸ್ ಪಡೆಯುವಂತೆ ಆಗ್ರಹಿಸಿ ಎನ್‌ಎಸ್‌ಯುಐ ಕಾರ್ಯಕರ್ತರು ಪ್ರತಿಭಟನೆ ನಡೆಸಿ  ಜಿಲ್ಲಾಧಿಕಾರ...

ರೈತ ವಿರೋಧಿ ತಿದ್ದುಪಡಿ ಕಾನೂನುಗಳನ್ನು ಹಿಂಪಡೆಯುವಂತೆ ಆಗ್ರಹ: ಪ್ರಗತಿಪರ ಸಂಘಟನೆಗಳ ಒಕ್ಕೂಟದ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಪ್ರತಿಭಟನೆ

ಡಿಸೆಂಬರ್ 08, 2020
  ಶಿವಮೊಗ್ಗ: ಕೃಷಿಕ ಸಮಾಜವನ್ನು ವಿನಾಶದೆಡೆಗೆ ತಳ್ಳುವ ರೈತ ವಿರೋಧಿ ತಿದ್ದುಪಡಿ ಕಾನೂನುಗಳನ್ನು ಹಿಂಪಡೆಯುವಂತೆ ಆಗ್ರಹಿಸಿ ಇಂದು ಪ್ರಗತಿಪರ ಸಂಘಟನೆಗಳ ಒಕ್ಕೂಟ ಜಿಲ್ಲಾಧ...

ಕೇಂದ್ರ ಸರ್ಕಾರ ಜಾರಿಗೆ ತಂದ ಕೃಷಿ ಮಸೂದೆ ರೈತರ ಪರವಾಗಿದೆ:ಸಂಸದ ಬಿ.ವೈ.ರಾಘವೇಂದ್ರ

ಡಿಸೆಂಬರ್ 08, 2020
ಶಿವಮೊಗ್ಗ:  ಕೇಂದ್ರ ಸರ್ಕಾರ ಜಾರಿಗೆ ತಂದ  ಕೃಷಿ ಮಸೂದೆ ರೈತರ ಪರವಾಗಿದ್ದು ಮುಂದಿನ ದಿನಗಳಲ್ಲಿ ರೈತರಿಗೆ ಅನುಕೂಲ ವಾಗಲಿದೆ ಎಂದು ಸಂಸದ ರಾಘವೇಂದ್ರ ಹೇಳಿ...

ಶಾಂತಿ ಸಮಿತಿ ಸಭೆ,ಶಿವಮೊಗ್ಗದಲ್ಲಿ ಶಾಂತಿ ನೆಲೆಸಲು ಎಲ್ಲರ ಸಹಕಾರ ಅಗತ್ಯ : ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್

ಡಿಸೆಂಬರ್ 08, 2020
ಶಿವಮೊಗ್ಗ, ಡಿ.08 : ಶಿವಮೊಗ್ಗ ನಗರದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಲು ಸಾರ್ವಜನಿಕರ ಸಹಕಾರ ಅಗತ್ಯವಿದೆ ಎಂದು ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಅವರು ತಿಳಿಸಿದರು. ...

ಶಿವಮೊಗ್ಗ ನಗರದ ಮೂರು ಠಾಣಾ ವ್ಯಾಪ್ತಿಯಲ್ಲಿ,ಇಂದು ಕರ್ಪ್ಯೂ... ನಿಷೇದಾಜ್ಞೆ...ಇದೆ ಅಂತಾರೆ... full confused!!

ಡಿಸೆಂಬರ್ 08, 2020
ಶಿವಮೊಗ್ಗ ;ನಗರದ ಮೂರು ಠಾಣೆಯ ವ್ಯಾಪ್ತಿಯಲ್ಲಿ ಇಂದು ಕರ್ಪ್ಯೂ ಇದೆ  ಅಂತಾರೆ...ಇತ್ತು ಅಂದರೇ 0 ಟ್ರಾಫಿಕ್ ಯಾವುದೇ ವಾಹನ ಮತ್ತು ಜನರು ಸಹ ಓಡಾಡುವಂತಿಲ್ಲ. ನಗರದ ಮೂರು ...

ಆಲ್ಕೊಳ ಸರ್ಕಲ್‌ ನಲ್ಲಿ ಸಿಐಡಿ ಎಸ್.ಪಿ ಕಾರು ಮೊಪೆಡ್ ಗೆ ಡಿಕ್ಕಿ ಮೊಪೆಡ್ನಲ್ಲಿದ್ದವರಿಗೆ ತೀವ್ರ ಪೆಟ್ಟು ಆಸ್ಪತ್ರೆಗೆ ಶಿಪ್ಟ್

ಡಿಸೆಂಬರ್ 08, 2020
ಶಿವಮೊಗ್ಗ;  ಇಂದು ಬೆಳಿಗ್ಗೆ ಆಲ್ಕೊಳ ಸರ್ಕಲ್ ನಲ್ಲಿ  ಸಿಐಡಿ ಎಸ್.ಪಿ ಕಾರು ಮೊಪೆಡ್ ಗೆ ಡಿಕ್ಕಿ  ಹೊಡೆದ ಪರಿಣಾಮ  ಮೊಪೆಡ್ನಲ್ಲಿದ್ದ ಮೂವರಿಗೆ ತೀವ್ರ ಪೆಟ...

ಭಾರತೀಯರ ನೆಮ್ಮದಿಯ ಬದುಕಿಗೆ ಸೈನಿಕರ ಕೊಡುಗೆ ಅಪಾರ : ಚಿದಾನಂದ ವಟಾರೆ

ಡಿಸೆಂಬರ್ 07, 2020
ಶಿವಮೊಗ್ಗ, ಡಿಸೆಂಬರ್ 07  : ದೇಶದಲ್ಲಿ ವಾಸಿಸುತ್ತಿರುವ ಪ್ರತಿಯೊಬ್ಬರೂ ನೆಮ್ಮದಿಯಿಂದ ನೆಲೆಸಲು, ಜೀವನ ನಿರ್ವಹಿಸಲು, ಅಭಿವೃದ್ಧಿ ಕಾರ್ಯಗಳು ತೀವ್ರಗತಿಯಲ...

ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾರಕ್ಷಣಾಧಿಕಾರಿಗಳಲ್ಲಿ ಒಂದು ಮನವಿ...Crpc 144 ನಿಷೇದಾಜ್ಞೆ ಜಾರಿ ಅಂದರೆ, ಪೋಲೀಸರು ಅಂಗಡಿ ವಹಿವಾಟುಗಳನ್ನು ಬಾಗಿಲು ಹಾಕಿಸುವುದಾ?

ಡಿಸೆಂಬರ್ 07, 2020
Crpc 144  ನಿಷೇದಾಜ್ಞೆ ಜಾರಿ ಅಂದರೆ,  ಪೋಲೀಸರು ಅಂಗಡಿ ವಹಿವಾಟುಗಳನ್ನು ಬಾಗಿಲು ಹಾಕಿಸುವುದಾ? ನನಗೆ ಕೆಲವೊಮ್ಮೆ ಪೊಲೀಸರ ವರ್ತನೆ ನೋಡಿದರೆ ಭಿನ್ನವಾಗಿರ...

ಸಾಗರದ ಕಾಗೋಡಿನಿಂದ ಹೊರಟ ರೈತರ ಐಕ್ಯ ಹೋರಾಟದ ಜಾತಾಕ್ಕೆ ಶಿವಮೊಗ್ಗದಲ್ಲಿ ಸ್ವಾಗತ

ಡಿಸೆಂಬರ್ 06, 2020
ದೆಹಲಿಯಲ್ಲಿ ದರಣಿ ನಡೆಸುತ್ತಿರುವ ರೈತರ ಬೆಂಬಲಿಸಿ  ಭೂ ಸುಧಾರಣೆ  ಕಾನೂನಿನ ಮೂಲ ಘೋಷಣೆಯ ಸ್ಥಳ  ಕಾಗೋಡು ಚಳುವಳಿಯ  ಸಾಗರದ ಕಾಗೋಡಿನಿಂದ ಹೊರಟ  ರೈತರ  ಐಕ...

ಶಿವಮೊಗ್ಗದ ಮೆಗ್ಗಾನ್ ಬೋಧನಾ ಆಸ್ಪತ್ರೆ (ಸಿಮ್ಸ್)ನಲ್ಲಿ ಶನಿವಾರ ರಾತ್ರಿ ಬಾಲಕಿ ಮೇಲೆ ಗ್ಯಾಂಪ್ ರೇಪ್!

ಡಿಸೆಂಬರ್ 06, 2020
ಶಿವಮೊಗ್ಗ:  ಶಿವಮೊಗ್ಗದ ಮೆಗ್ಗಾನ್ ಬೋಧನಾ ಆಸ್ಪತ್ರೆ (ಸಿಮ್ಸ್)ನಲ್ಲಿ ಶನಿವಾರ ರಾತ್ರಿ ಬಾಲಕಿ ಮೇಲೆ ಗ್ಯಾಂಪ್ ರೇಪ್ ನಡೆದ ಘಟನೆ ವರದಿಯಾಗಿದೆ. ಆಸ್ಪತ್ರೆಯಲ್ಲಿದ್ದ ಬಾಲಕ...

ಪಾಲಿಕೆ ಆವರಣದಲ್ಲಿನ ಡಾ/ಬಿ.ಆರ್. ಅಂಬೇಡ್ಕರ್ ಅವರ ಪುತ್ಥಳಿ ಹಾಗೂ ಭಾವಚಿತ್ರಕ್ಕೆ ಪುಷ್ಪಾರ್ಚನೆ

ಡಿಸೆಂಬರ್ 06, 2020
  ಶಿವಮೊಗ್ಗ; ಇಂದು ಸಂವಿಧಾನ ಶಿಲ್ಪಿ ಡಾಕ್ಟರ್ ಬಿ.ಆರ್ ಅಂಬೇಡ್ಕರ್ ಅವರ ಮಹಾ ಪರಿನಿರ್ವಾಣ ದಿನದ ಹಿನ್ನೆಲೆಯಲ್ಲಿ ಮಹಾಪೌರ ರಾದ ಶ್ರೀಮತಿ ಸುವರ್ಣ ಶಂಕರ್ ಹ...

ಹೊಳೆಹೊನ್ನುರು ಪೊಲೀಸರ ಕಾರ್ಯಾಚರಣೆ;ನಾಪತ್ತೆಯಾಗಿದ್ದ 70 ಲಕ್ಷ ರೂ. ಮೌಲ್ಯದ ಅಡಕೆ ಚೀಲಗಳ ತುಂಬಿದ ಲಾರಿ ಪತ್ತೆ ಹಚ್ಚುವಲ್ಲಿ ಯಶಸ್ವಿ

ಡಿಸೆಂಬರ್ 06, 2020
ಶಿವಮೊಗ್ಗ;  ಕಳೆದ ಎರಡೂವರೆ ತಿಂಗಳ ಹೊಳೆಹೊನ್ನೂರು ಸಮೀಪದ ಗುಡುಮಗಟ್ಟೆಯ ಅಡಕೆ ಗೋದಾಮಿನಿಂದ 70 ಲಕ್ಷ ರೂ. ಮೌಲ್ಯದ ಅಡಕೆ ಚೀಲಗಳನ್ನು ತುಂಬಿದ ಲಾರಿಯನ್ನು ಹೈಜಾಕ್ ಮಾಡಲಾ...

ಡಿಸೆಂಬರ್ 10 ರಂದು CCF ಕಚೇರಿಗೆ ಅಕೇಶಿಯಾ ವಿರೋಧಿ ಹೋರಾಟ ಒಕ್ಕೂಟದವರಿಂದ ಮುತ್ತಿಗೆ!

ಡಿಸೆಂಬರ್ 05, 2020
ಪ್ರೆಸ್ ಟ್ರಸ್ಟ್ ಶಿವಮೊಗ್ಗದಲ್ಲಿ ಇಂದು ಸಂಜೆ ನಡೆದ ಅಕೇಶಿಯಾ ವಿರೋಧಿ ಹೋರಾಟ ಒಕ್ಕೂಟದ ಸಭೆ.  ಎಂಪಿಎಂ ನೆಡುತೋಪು ಭೂಮಿಯನ್ನು ಖಾಸಗೀಕರಣ ಮಾಡಲು ಹೊರಟಿರು...

ನಾಗೇಶ್ ಮೇಲೆ ಹಲ್ಲೆ ಮಾಡಿದ ದುಷ್ಕರ್ಮಿಗಳನ್ನು ಬಂಧಿಸಿ ಅವರಿಗೆ ಕಠಿಣ ಶಿಕ್ಷೆ ವಿಧಿಸಿ : ಹಿಂದೂ ಜನಜಾಗೃತಿ ಸಮಿತಿ ರಾಜ್ಯ ವಕ್ತಾರ ಮೋಹನ ಗೌಡ ಆಗ್ರಹ

ಡಿಸೆಂಬರ್ 04, 2020
ಶಿವಮೊಗ್ಗ;  ನಿನ್ನೆ ಗುರುವಾರ ಶಿವಮೊಗ್ಗ ನಗರ ಬಜರಂಗದಳದ ಸಹ ಕಾರ್ಯದರ್ಶಿ ನಾಗೇಶರವರು ವಾಯು ವಿಹಾರಕ್ಕೆ ಹೋದಾಗ ಅವರ ಮೇಲೆ ದುಷ್ಕರ್ಮಿಗಳು ಮಾರಣಾಂತಿಕವಾದ ...
Blogger ನಿಂದ ಸಾಮರ್ಥ್ಯಹೊಂದಿದೆ.