ಸಾರ್ವಜನಿಕರು ಪೊಲೀಸರ ಜೊತೆ ಕೈ ಜೋಡಿಸಿದರೆ, ಕ್ರೈಂ ಮುಕ್ತ ಸಮಾಜ ನಿರ್ಮಾಣ ಮಾಡಲು ನೆರವಾಗುತ್ತದೆ :ಎಸ್ಪಿ ಮಿಥುನ್ ಕುಮಾರ್ ನಾಗರೀಕರಿಗೆ ಕಿವಿ ಮಾತು

ಜುಲೈ 31, 2023
ಶಿವಮೊಗ್ಗ: ಸಾರ್ವಜನಿಕರು ಪೊಲೀಸರ ಜೊತೆ ಕೈ ಜೋಡಿಸಿದರೆ, ಕ್ರೈಂ ಮುಕ್ತ ಸಮಾಜ ನಿರ್ಮಾಣ ಮಾಡಲು ನೆರವಾಗುತ್ತದೆ ಎಂದು ಜಿಲ್ಲಾ ರಕ್ಷಣಾಧಿಕಾರಿ ಮಿಥುನ್ ಕುಮಾ...

ನಕಾರಾತ್ಮಕ ವರದಿಗಾರಿಕೆ ಸಮಾಜ ಒಪ್ಪುವುದಿಲ್ಲ. ಸಕಾರಾತ್ಮಕ ಪತ್ರಿಕೋದ್ಯಮಕ್ಕೆ ಓದುಗರ ಬೆಂಬಲ ಇರುತ್ತದೆ :ಸಂಸದ ಬಿ.ವೈ.ರಾಘವೇಂದ್ರ

ಜುಲೈ 29, 2023
ಶಿವಮೊಗ್ಗ,ಜು.29 : ಸಮಾಜದ ಅಂಕುಡೊಂಕುಗಳನ್ನು ತಿದ್ದುವಲ್ಲಿ ಪತ್ರಕರ್ತರ ಪಾತ್ರ ಅತಿಮುಖ್ಯ, ನಕಾರಾತ್ಮಕ ವರದಿಗಾರಿಕೆ ಮಾಡುವವರನ್ನು ಸಮಾಜ ಒಪ್ಪುವುದಿಲ್ಲ....

*ಜೆ.ಎನ್.ಎನ್.ಸಿ.ಇ : ರಾಜ್ಯಕ್ಕೆ‌ ಮೊದಲ ರ‌್ಯಾಂಕ್ ಪಡೆದ‌ ಕಂಪ್ಯೂಟರ್ ಸೈನ್ಸ್ ಎಂಜಿನಿಯರಿಂಗ್ ವಿದ್ಯಾರ್ಥಿನಿ*

ಜುಲೈ 28, 2023
ಶಿವಮೊಗ್ಗ : ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ನಡೆಸಿದ  2020-23 ನೇ ಸಾಲಿನ ವಿವಿಧ ಎಂಜಿನಿಯರಿಂಗ್ ವಿಭಾಗಗಳ ಪರೀಕ್ಷೆಗಳಲ್ಲಿ ನಗರದ ಜೆ.ಎನ್.ಎನ...

*ಡೆಂಗ್ಯು ಕುರಿತಾದ ಜಾಗೃತಿ ರಥಕ್ಕೆ ಜಿಲ್ಲಾಧಿಕಾರಿಗಳಿಂದ ಚಾಲನೆ*

ಜುಲೈ 28, 2023
ಶಿವಮೊಗ್ಗ, ಜುಲೈ 28,:      ರೋಗವಾಹಕ ಸೊಳ್ಳೆಯಿಂದ ಹರಡುವ ಡೆಂಗ್ಯು ಜ್ವರ ಕುರಿತು ಅರಿವು ಮೂಡಿಸುವ ಡೆಂಗ್ಯು ಜಾಗೃತಿ ರಥಕ್ಕೆ ಇಂದು ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ ...

ತೀವ್ರತರವಾದ ಮಿಷನ್ ಇಂದ್ರಧನುಷ್ ಅಭಿಯಾನ*ಲಸಿಕಾವಂಚಿತರನ್ನು ಗುರುತಿಸಿ ಲಸಿಕೆ ಹಾಕಿಸುವಂತೆ ಡಿಸಿ ಸೂಚನೆ*

ಜುಲೈ 28, 2023
ಶಿವಮೊಗ್ಗ, ಜುಲೈ 28, :   ಸಾರ್ವತ್ರಿಕ ಲಸಿಕೆ ಪಡೆಯುವಲ್ಲಿ ವಂಚಿತರಾಗಿರುವ, ಕೈಬಿಟ್ಟು ಹೋಗಿರುವ ಗರ್ಭಿಣಿಯರು ಮತ್ತು ಮಕ್ಕಳನ್ನು ಗುರುತಿಸಿ ಶೇ.100 ಲಸಿ...

ಜು.29 ರಂದು ಪತ್ರಿಕಾಭವನದಲ್ಲಿ ಪತ್ರಿಕಾ ದಿನಾಚರಣೆ ಮತ್ತು ಅಭಿನಂದನಾ ಸಮಾರಂಭ

ಜುಲೈ 28, 2023
ಶಿವಮೊಗ್ಗ,: ಶಿವಮೊಗ್ಗ ಪ್ರೆಸ್ ಟ್ರಸ್ಟ್ , ಶಿವಮೊಗ್ಗ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ (ರಿ) ಶಿವಮೊಗ್ಗದ ಆಶ್ರಯದಲ್ಲಿ ಜು.29 ರಂದು ಬೆಳಗ್ಗೆ ೧೦ ಗಂಟ...

ಶಿವಮೊಗ್ಗ DAR ನಲ್ಲಿ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ *ಒತ್ತಡ ನಿರ್ವಹಣೆಯ ಕುರಿತು ಕಾರ್ಯಾಗಾರ

ಜುಲೈ 27, 2023
  ಶಿವಮೊಗ್ಗ: ಈ ದಿನ ದಿನಾಂಕ  27-07-2023 ರಂದು *ಶಿವಮೊಗ್ಗ ನಗರದ ಡಿಎಆರ್ ಪೊಲೀಸ್ ಸಭಾಂಗಣದಲ್ಲಿ,* ಪೊಲೀಸ್ ಇಲಾಖಾ ವತಿಯಿಂದ ಶಿವಮೊಗ್ಗ ಟೌನ್ ನ  ಪೊಲೀಸ...

*ಅರಣ್ಯ ಸಂರಕ್ಷಣಾ ಕಾಯ್ದೆ ತಿದ್ದುಪಡಿಯಾದರೆ ಭವಿಷ್ಯದಲ್ಲಿ ಭಾರೀ ಗಂಡಾತರ -ಪರಿಸರ ತಜ್ಞ ಪ್ರೊ.ಬಿ.ಎಂ. ಕುಮಾರಸ್ವಾಮಿ*

ಜುಲೈ 27, 2023
ಅರಣ್ಯ ಸಂರಕ್ಷಣಾ  1980 ಕಾಯ್ದೆಗೆ ತಿದ್ದುಪಡಿ ತರಲು ಮುಂದಾಗಿರುವ ಕೇಂದ್ರ ಸರ್ಕಾರದ ಕ್ರಮ ಮುಂದಿನ ದಿನಗಳಲ್ಲಿ ಭಾರೀ ಪ್ರಮಾಣದ ಅರಣ್ಯ ನಾಶಕ್ಕೆ ಕಾರಣವಾಗಬಹುದು.ಆ ಮೂಲಕ ...

*ಮಾನ್ಯ ಮುಖ್ಯಮಂತ್ರಿಗಳಿಂದ ಮಳೆಹಾನಿ ಕುರಿತು ವಿಡಿಯೋ ಕಾನ್ಫರೆನ್ಸ್ ಸಭೆ*

ಜುಲೈ 26, 2023
ಶಿವಮೊಗ್ಗ ಜುಲೈ 26:       ರಾಜ್ಯದ ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ಇಂದು ಎಲ್ಲ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಮತ್ತು ಜಿ.ಪಂ ಸಿಇಓ ಅವರೊಂದಿಗೆ ಪ್ರಸಕ್ತ ಸ...

ಜಿಲ್ಲಾ ಉಸ್ತುವಾರಿ ಸಚಿವರ ಸಭೆ*ಮಳೆ ಸಂತ್ರಸ್ತರಿಗೆ ಶೀಘ್ರವಾಗಿ ಸ್ಪಂದಿಸಿ ಕ್ರಮ ವಹಿಸಲು ಅಧಿಕಾರಿಗಳಿಗೆ ಸಚಿವರ ಸೂಚನೆ*

ಜುಲೈ 26, 2023
ಶಿವಮೊಗ್ಗ, ಜುಲೈ 21,:    ಪ್ರಸಕ್ತ ವಾರದಲ್ಲಿ ಜಿಲ್ಲೆಯಲ್ಲಿ ಮಳೆ ತೀವ್ರತೆ ಹೆಚ್ಚಿದ್ದು, ಅಧಿಕಾರಿಗಳು ಮಳೆ ಹಾನಿಗೊಳಗಾದ ಸಂತ್ರಸ್ತರಿಗೆ ಶೀಘ್ರವಾಗಿ ಮತ್...

ಸೌಜನ್ಯ ಅತ್ಯಾಚಾರ-ಕೊಲೆ ಪ್ರಕರಣದ ನ್ಯಾಯಯುತ ಮರು ತನಿಖೆಗೆ ಆಗ್ರಹಿಸಿ ಪ್ರತಿಭಟನೆ

ಜುಲೈ 24, 2023
ಶಿವಮೊಗ್ಗ: ವಿವಿಧ ಪ್ರಗತಿಪರ ಸಂಘಟನೆಗಳು ಒಗ್ಗೂಡಿ  ಸೌಜನ್ಯ ಅತ್ಯಾಚಾರ-ಕೊಲೆ ಪ್ರಕರಣದ ನ್ಯಾಯಯುತ ಮರು ತನಿಖೆಗೆ ಆಗ್ರಹಿಸಿ ಮತ್ತು ಮಣಿಪುರದಲ್ಲಿ ನಡೆಯುತ್...

ಕುವೆಂಪು ವಿವಿ ಕುಲಪತಿಗೆ ಘಟಿಕೋತ್ಸವದಲ್ಲಿ ಕಪ್ಪು ಭಾವುಟ ಪ್ರದರ್ಶಿಸಿ NSUI ಪ್ರತಿಭಟನೆ

ಜುಲೈ 22, 2023
ಶಿವಮೊಗ್ಗ/ಶಂಕರಘಟ್ಟ; ಕುವೆಂಪು ವಿವಿ ಘಟಿಕೋತ್ಸವದ ರಾಜ್ಯಪಾಲರ ಭಾಷಣದ ವೇಳೆ ವಿವಿಯಲ್ಲಾಗುತ್ತಿರುವ ಅಹಿತಕರ ಬೆಳವಣಿಗೆಗಳನ್ನು ಖಂಡಿಸಿ ಎನ್.ಎಸ್.ಯು.ಐ. ಕಾ...

ಶಿವಮೊಗ್ಗ: ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಚರ್ಚ್ ಫಾದರ್ ಜೈಲುಪಾಲು

ಜುಲೈ 21, 2023
  ಶಿವಮೊಗ್ಗ:ಅಪ್ರಾಪ್ತ ಬಾಲಕಿಗೆಗೆ ಲೈಂಗಿಕ ಕಿರುಕುಳದ ದೂರಿನ ಹಿನ್ನೆಲೆಯಲ್ಲಿ ಪೋಕ್ಸೋ ಕಾಯ್ದೆ ಅಡಿ ಕೇಸು ದಾಖಲಿಸಿ, ಶಿವಮೊಗ್ಗದ ಪ್ರತಿಷ್ಠಿತ ಚರ್ಚ್ ನ ಫ...

ಪತ್ನಿಗೆ ಕೇಬಲ್ ವೈರ್ ನಿಂದ ಕುತ್ತಿಗೆ ಬಿಗಿದು ಉಸಿರುಗಟ್ಟಿಸಿ ಕೊಲೆ ಮಾಡಿದ್ದ ಆರೋಪಿಗೆ ಜೀವಾವಧಿ ಶಿಕ್ಷೆ -ದಂಡ

ಜುಲೈ 20, 2023
ಶಿವಮೊಗ್ಗ:  *ಬೊಮ್ಮನಕಟ್ಟೆಯ ವಾಸಿ 27 ವರ್ಷದ ಮಹಿಳೆಗೆ ಆಕೆಯ ಗಂಡ ಅಲ್ಲಾಭಕ್ಷಿ ಈತನು* ಮದುವೆಯಾದಾಗಿನಿಂದಲೂ *ಕೌಟುಂಬಿಕ ಹಿಂಸೆ* ನೀಡುತ್ತಿದ್ದು, ದಿನಾಂಕ...

ಧೀಮಂತ ರಾಜಕಾರಣಿ,ರೈತನಾಯಕ,ಶ್ರೀಯುತ ಬಿ.ಎಸ್. ಯಡಿಯೂರಪ್ಪರವರಿಗೆ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪ್ರಶಸ್ತಿ

ಜುಲೈ 20, 2023
ಶಿವಮೊಗ್ಗ:ಇರುವಕ್ಕಿಯಲ್ಲಿರುವ  ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಮುಖ್ಯ ಆವರಣದಲ್ಲಿ ದಿನಾಂಕ:21-07-2023ರಂದು...

ಜುಲೈ 22 ರಂದು,ಕುವೆಂಪು ವಿಶ್ವವಿದ್ಯಾಲಯದ 33ನೇ ವಾರ್ಷಿಕ ಘಟಿಕೋತ್ಸವ ಸಮಾರಂಭ

ಜುಲೈ 20, 2023
 ಶಿವಮೊಗ್ಗ: ಕುವೆಂಪು ವಿಶ್ವವಿದ್ಯಾಲಯದ  33ನೇ ವಾರ್ಷಿಕ ಘಟಿಕೋತ್ಸವ ಸಮಾರಂಭ ಶನಿವಾರ, ಜುಲೈ 22 ರಂದು  ಬೆಳಿಗ್ಗೆ 10-30 ಗಂಟೆಗೆ ಕುವೆಂಪು ವಿಶ್ವವಿದ್ಯಾಲಯ  ಬಸವಾ ಸಭಾ...

ಬಹುತ್ವದ ಉಳಿವಿಗೆ ಪೂರಕವಾದ ಪತ್ರಿಕೋದ್ಯಮ ಇಂದಿನ ಅಗತ್ಯ: ಕಿಮ್ಮನೆ ರತ್ನಾಕರ್

ಜುಲೈ 19, 2023
ಹೊಸನಗರ,ಜು.೧೯: ಬಹುತ್ವದ ಉಳಿವಿಗೆ ಪೂರಕವಾದ ಪತ್ರಿಕೋದ್ಯಮ ಇಂದಿನ ಅಗತ್ಯವಾಗಿದೆ. ಹಿಂಸೆಯನ್ನು ಪ್ರಚೋದಿಸುವ ವರದಿಗಾರಿಕೆಯಿಂದ ಸಮಾಜದ ಮೇಲೆ ದುಷ್ಪರಿಣಾಮ ...

ಶಿವಮೊಗ್ಗದಿಂದ ಪ್ರಸಾರ ಕೇಂದ್ರ ಆರಂಭಿಸಲು ಮನವಿ

ಜುಲೈ 19, 2023
ಶಿವಮೊಗ್ಗ: ಆಕಾಶವಾಣಿ ಭದ್ರಾವತಿ (ಎಫ್‌ಎಂ 103.5) ಕೇಂದ್ರದಿಂದ ಪ್ರಸಾರ ಆಗುತ್ತಿರುವ ಕಾರ್ಯಕ್ರಮಗಳ ಪ್ರಸಾರವನ್ನು ಶಿವಮೊಗ್ಗದಿಂದ ಹೆಚ್ಚಿನ ತರಂಗಾಂತರದ ಮೂಲಕ ಪ್ರಸಾರಿಸ...

UAH ಏರೋಸ್ಪೇಸ್ ಎಂಜಿನಿಯರಿಂಗ್ ಡಾಕ್ಟರೇಟ್ ಅಭ್ಯರ್ಥಿ ಸ್ವರ್ಣಲತಾ ಕುಮಾರ್ ರವರಿಗೆ ಅಮೆಲಿಯಾ ಇಯರ್‌ಹಾರ್ಟ್ ಫೆಲೋಶಿಪ್

ಜುಲೈ 18, 2023
 ಸ್ವರ್ಣಲತಾ ಕುಮಾರ್ ಹಂಟ್ಸ್‌ವಿಲ್ಲೆಯಲ್ಲಿರುವ ಅಲಬಾಮಾ ವಿಶ್ವವಿದ್ಯಾಲಯದಲ್ಲಿ ಮೆಕ್ಯಾನಿಕಲ್ ಮತ್ತು ಏರೋಸ್ಪೇಸ್ ಎಂಜಿನಿಯರಿಂಗ್ ವಿಭಾಗದಲ್ಲಿ ಪದವಿ ಸಂಶೋಧನಾ ಸಹಾಯಕ ಸ್ವ...

ಶಿವಮೊಗ್ಗ ನಗರದ ಸಮಸ್ಯೆ ಮತ್ತು ಸಲಹೆಗೆ ಶಾಸಕರ ಸಹಾಯವಾಣಿಗೆ ಮೇಸೆಜ್ ಮಾಡಿ: ಶಾಸಕ ಎಸ್.ಎನ್.ಚನ್ನಬಸಪ್ಪ ಮಾಹಿತಿ

ಜುಲೈ 15, 2023
ಶಿವಮೊಗ್ಗ:ಶಿವಮೊಗ್ಗದ ನಾಗರಿಕರು ತಮ್ಮ ಸಮಸ್ಯೆ ಹಾಗೂ ಸಲಹೆಗಳನ್ನು ಹಂಚಿಕೊಳ್ಳಲು ವ್ಯವಸ್ಥಿತ ವೇದಿಕೆಯೊಂದನ್ನು ಪ್ರಸ್ತುತಪಡಿಸುತ್ತಿದ್ದು, ನಾಗರೀಕರು ಯಾವ...

ಸ್ಟಾರ್ ಆರೋಗ್ಯ ವಿಮೆ:ಭಾರತದ ಪ್ರಮುಖ ಅತಿ ದೊಡ್ಡ ಆರೋಗ್ಯ ವಿಮಾ ಕಂಪನಿ

ಜುಲೈ 15, 2023
ಸ್ಟಾರ್ ಹೆಲ್ತ್ ಅಂಡ್ ಅಲೈಡ್ ಇನ್ಶುರೆನ್ಸ್ ಕಂ. ಲಿಮಿಟೆಡ್, ಸಾಮಾನ್ಯವಾಗಿ ಸ್ಟಾರ್ ಹೆಲ್ತ್ ಇನ್ಶೂರೆನ್ಸ್ ಎಂದು ಕರೆಯಲ್ಪಡುತ್ತದೆ, ಇದು ಭಾರತದ ಪ್ರಮುಖ ಆರೋಗ್ಯ ವಿಮಾ ಕ...

ಬ್ಯಾಂಕುಗಳ ಜಿಲ್ಲಾ ಮಟ್ಟದ ಪ್ರಗತಿ ಪರಿಶೀಲನಾ ಸಮಿತಿ ಸಭೆ*ಶೈಕ್ಷಣಿಕ ಸಾಲಕ್ಕೆ ಹೆಚ್ಚಿನ ಗಮನ ಹರಿಸಲು ಸಂಸದರ ಸೂಚನೆ*

ಜುಲೈ 14, 2023
ಶಿವಮೊಗ್ಗ, ಜುಲೈ 14,:     ಬ್ಯಾಂಕುಗಳು ವಿದ್ಯಾರ್ಥಿಗಳ ಶೈಕ್ಷಣಿಕ ಸಾಲಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಗಮನ ನೀಡಿ, ಸಾಲ ಪಡೆಯುವಲ್ಲಿ ಅನುಕೂಲ ಮಾಡಿಕೊಡಬೇಕು ಎಂದು ಸಂಸದರ...

*ಮ್ಯಾನ್ ಪವರ್ ಏಜೆನ್ಸಿ ವಿರುದ್ಧ**ಸಿಮ್ಸ್ ಮಹಿಳಾ ಕಾಮಿ೯ಕರ ದೂರು*

ಜುಲೈ 13, 2023
ಶಿವಮೊಗ್ಗ, ಜು-13 ಶಿವಮೊಗ್ಗ ಮೆಡಿಕಲ್ ಕಾಲೇಜ್ ಮ್ಯಾನ್ ಪವರ್ ಏಜೆನ್ಸಿ ಶೋಷಣೆ ವಿರುದ್ಧ ಸಿಮ್ಸ್ ಕಾಲೇಜು ಸ್ವಚ್ಛತಾ ವಿಭಾಗದ ಮಹಿಳಾ ಕಾಮಿ೯ಕರು ಸಿಮ್ಸ್ ನಿದೇ೯ಶಕ ಹಾಗು ಜ...

ಜುಲೈ 14 ರಂದು ಐಲೆಟ್ಸ್ ಆಸ್ಪತ್ರೆ ಯಲ್ಲಿ ಬಂಜೆತನ ತಪಾಸಣಾ ಶಿಬಿರ: ಐಲೆಟ್ಸ್ ಆಸ್ಪತ್ರೆ ಮುಖ್ಯಸ್ಥ ಡಾ.ಪ್ರೀತಮ್

ಜುಲೈ 11, 2023
ಶಿವಮೊಗ್ಗ: ಐಲೆಟ್ಸ್ ಡಯಾಬಿಟಿಸ್ ಆಸ್ಪತ್ರೆ ಗರ್ಭಗುಡಿ IVF ಸೆಂಟರ್ ಬೆಂಗಳೂರು ಮಣಿಪಾಲ್ ಆಸ್ಪತ್ರೆ ಬೆಂಗಳೂರು ಇವರ ಸಹಯೋಗದೊಂದಿಗೆ ಜುಲೈ 14 ರಂದು ಬಂಜೆತನ ತಪಾಸಣಾ ಶಿಬಿ...
Blogger ನಿಂದ ಸಾಮರ್ಥ್ಯಹೊಂದಿದೆ.