ಭದ್ರಾವತಿ: ಶ್ರೀರಾಮನಗರದ ಶ್ರೀಮತಿ ಜಯಮ್ಮ ನಿಧನ- ಸಂತಾಪ

ಡಿಸೆಂಬರ್ 31, 2022
ಭದ್ರಾವತಿ: ಶ್ರೀರಾಮನಗರದಲ್ಲಿ ವಾಸವಾಗಿದ್ದ ಫಾರೆಸ್ಟ್ ಇಲಾಖೆಯಲ್ಲಿನ ದಿ||ಲಕ್ಕಣ್ಣರವರ  ಪತ್ನಿ ಶ್ರೀಮತಿ ಜಯಮ್ಮ (83)ಅವರು ಇಂದು ಬೆಳಿಗ್ಗೆ ನಿಧನ ರಾಗಿದ್ದಾರೆ. ...

ಶಿವಮೊಗ್ಗಕ್ಕೆ ಚಾಕು-ಚೂರಿ ಬೇಕಾಗಿಲ್ಲ- ಶಾಂತಿ, ಸಾಮರಸ್ಯದ ಸಂಸ್ಕೃತಿ ಬೇಕು.ವೈ.ಹೆಚ್.ನಾಗರಾಜ್

ಡಿಸೆಂಬರ್ 30, 2022
ಶಿವಮೊಗ್ಗ:ಶಿವಮೊಗ್ಗಕ್ಕೆ ಬೇಕಾಗಿರುವುದು ಚಾಕು, ಚೂರಿ  ಸಂಸ್ಕೃತಿಯಲ್ಲ ಶಾಂತಿ, ಸಾಮರಸ್ಯದ ಸಂಸ್ಕೃತಿ ಬೇಕು ಎಂದು ಕೆಪಿಸಿಸಿ ಸದಸ್ಯ ವೈ.ಹೆಚ್. ನಾಗರಾಜ್ ಹೇಳಿದರು. ...

RSS ಸರ ಸಂಚಾಲಕ ಮೋಹನ್ ಭಾಗವತ್ ಕೋಟೆ ಆಂಜನೇಯ ಸ್ಚಾಮಿ ದೇವಸ್ಥಾನಕ್ಕೆ ಬೇಟಿ- ಪೂಜೆಯಲ್ಲಿ ಭಾಗಿ

ಡಿಸೆಂಬರ್ 30, 2022
ಶಿವಮೊಗ್ಗ:  RSS ಸರ ಸಂಚಾಲಕ ಮೋಹನ್ ಭಾಗವತ್ ಇಂದಿನಿಂದ ಮೂರು ದಿನ ಶಿವಮೊಗ್ಗ ಪ್ರವಾಸ ಕೈಗೊಂಡಿದ್ದಾರೆ. ಕರ್ನಾಟಕ ದಕ್ಷಿಣ ಪ್ರಾಂತ ಕಾರ್ಯಕರ್ತರ ಸಭೆ ನಗರದ...

ಪಾಕಿಸ್ತಾನದಲ್ಲಿ ಮಹಿಳೆಯ ಬರ್ಬರ ಹತ್ಯೆಗೆ ಖಂಡನೆ; ಬಿಜೆಪಿ ಮಹಿಳಾ ಮೋರ್ಚಾ ಪ್ರತಿಭಟನೆ

ಡಿಸೆಂಬರ್ 30, 2022
ಶಿವಮೊಗ್ಗ: ಪಾಕಿಸ್ತಾನದ ಸಿಂಧೋರ್‌ನಲ್ಲಿ 40 ವರ್ಷದ ಅಬಲೆ ಹಿಂದು ವಿಧವೆ ದಯಾ ಬೇಲ್ ಎಂಬುವವರ ಶಿರಚ್ಛೇದನ ಮಾಡಿ ಸ್ತನಗಳನ್ನು ಕತ್ತರಿಸಿ ಹತ್ಯೆ ಮಾಡಿರುವುದನ್ನು ಖಂಡಿಸಿ ...

ಭೀಕರ ಕಾರು ಅಪಘಾತ: ಕ್ರಿಕೆಟಿಗ ರಿಷಬ್ ಪಂತ್ ಆರೋಗ್ಯ ಸ್ಥಿತಿ ಗಂಭೀರ

ಡಿಸೆಂಬರ್ 30, 2022
ಡೆಹ್ರಾಡೂನ್ :- ಭೀಕರ ಕಾರು ಅಪಘಾತದಲ್ಲಿ ಗಾಯಗೊಂಡಿರುವ ಕ್ರಿಕೆಟಿಗ ರಿಷಬ್ ಪಂತ್ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ದೆಹಲಿ ಏಮ್ಸ್ ನಿಂದ ಡೆಹ್ರಾಡೂನ್ ಆಸ್ಪತ್ರೆಗೆ ಅವರನ...

"ಪೂಜಾರ್ ಮ್ಯೂಸಿಕಲ್ ಪರಿಚಯ ಮತ್ತು ಪೂಜಾರ್‌ ಮ್ಯೂಸಿಕಲ್ ಬ್ರಾಂಡೆಡ್ ಇನ್ಸ್ಟ್ರುಮೆಂಟ್ಸ್ ಮಾರುಕಟ್ಟೆಗೆ ಬಿಡುಗಡೆ

ಡಿಸೆಂಬರ್ 30, 2022
ಶಿವಮೊಗ್ಗ: ಎರಡು ವರ್ಷಗಳ ಹಿಂದೆ, ನಾವು ಪೂಜಾರ್ ಅಕಾಡೆಮಿ ಆಫ್ ಮ್ಯೂಸಿಕ್ & ಟೆಕ್ನಾಲಜಿ ಅನ್ನುವ ಟ್ರಸ್ಟ್ ಪ್ರಾರಂಭಿಸಿದ್ದೇನೆ - ಇದು ಒಂದು ಶಿವಮೊಗ್...

ಡಿ.31 ರಂದು ಆಲ್ಕೋಳ ಕೆರೆಯ ಕಲ್ಯಾಣಿ ಲೋಕಾರ್ಪಣೆ ಮತ್ತು ಸ್ನೇಹಕೂಟ ಸಮಾರಂಭ

ಡಿಸೆಂಬರ್ 30, 2022
ಶಿವಮೊಗ್ಗ: ಪ್ರಿಯದರ್ಶಿನಿ ಬಡಾವಣೆಯಲ್ಲಿ ಪುರಾತನವಾದ ಆಲ್ಕೊಳ ಕೆರೆ ನವೀಕರಣವಾಗಿದ್ದು, ಅಲಯೇ ಒಂದು ಕಲ್ಯಾಣಿಯನ್ನು ನಿರ್ಮಿಸಿದ್ದು, ಅದರ ಲೋಕಾರ್ಪಣೆ ಯನ್ನ...

*ಹಿಂದೂ ಜನಜಾಗೃತಿ ಸಮಿತಿಯಿಂದ ಶಿವಮೊಗ್ಗದ ಗುರುಪುರದಲ್ಲಿ ಹಿಂದೂ ರಾಷ್ಟ್ರ ಜಾಗೃತಿ ಸಭೆ ಸಂಪನ್ನ !*

ಡಿಸೆಂಬರ್ 29, 2022
 *ಶಿವಮೊಗ್ಗ* (೨೮೧೨) : ಹಿಂದೂ ಜನಜಾಗೃತಿ ಸಮಿತಿಯಿಂದ ಶಿವಮೊಗ್ಗ ನಗರದ ಗುರುಪುರದ ಶ್ರೀ ನಂಜುಂಡೇಶ್ವರ ಸಮುದಾಯ ಭವನದಲ್ಲಿ ದಿನಾಂಕ ೨೮.೧೨.೨೨ ರಂದು ಹಿಂದೂ...

ಹೊಸ ವರ್ಷ ಆಚರಣೆ ಸಂಬಂಧ *ಹೋಟೆಲ್, ಕ್ಲಬ್ ಮತ್ತು ರೆಸಾರ್ಟ್ ಮಾಲೀಕರ ಸಭೆ- ಪೋಲೀಸ್ ಇಲಾಖೆಯಿಂದ ಕೆಲವು ಸೂಚನೆ

ಡಿಸೆಂಬರ್ 28, 2022
ಶಿವಮೊಗ್ಗ:  ಈ ದಿನ ದಿನಾಂಕಃ-28-12-2022 ರಂದು ಬೆಳಗ್ಗೆ 11:00 ಗಂಟೆಗೆ ಶಿವಮೊಗ್ಗ ಜಿಲ್ಲಾ ಪೊಲೀಸ್ ಕಛೇರಿಯಲ್ಲಿ *ಮಾನ್ಯ ಪೊಲೀಸ್ ಅಧೀಕ್ಷಕರು ಶಿವಮೊಗ್ಗ...

ಶಿವಮೊಗ್ಗ ನಗರದಲ್ಲಿ *ಸುಗಮ ಸಂಚಾರ ಹಾಗೂ ಸಂಚಾರ ನಿಯಂತ್ರಣ ವ್ಯವಸ್ಥೆ ಕುರಿತು ಕೆಲವು ಮಹತ್ವದ ತೀರ್ಮಾನ

ಡಿಸೆಂಬರ್ 28, 2022
ಶಿವಮೊಗ್ಗ:  ದಿನಾಂಕಃ27-12-2022 ರಂದು ಮದ್ಯಾಹ್ನ 04:00 ಗಂಟೆಗೆ ಜಿಲ್ಲಾಧಿಕಾರಿಗಳ ಕಛೇರಿಯ ಸಭಾಂಗಣ 3ನೇ ಮಹಡಿ ಶಿವಮೊಗ್ಗದಲ್ಲಿ, ಶಿವಮೊಗ್ಗ ನಗರದಲ್ಲಿ *...

ಸುವರ್ಣ ಮಹೋತ್ಸವ ಸಂಭ್ರಮಾಚರಣೆ ಅಂಗವಾಗಿ ಡಿ.29,30,31 ರಂದು ಮೂರು ದಿನ ಡಿವಿಎಸ್ ಸಂಸ್ಥೆ ಯಲ್ಲಿ ವಸ್ತು ಪ್ರದರ್ಶನ

ಡಿಸೆಂಬರ್ 28, 2022
ಶಿವಮೊಗ್ಗ: ದೇಶಿಯ ವಿದ್ಯಾಶಾಲಾ ಸಮಿತಿ ಶಿವಮೊಗ್ಗ ಈ ಸಂಸ್ಥೆಯ ಅಂಗ ಸಂಸ್ಥೆಯ 50 ವರ್ಷದ  ಸುವರ್ಣ ಮಹೋತ್ಸವ ಸಂಭ್ರಮಾಚರಣೆ ಅಂಗವಾಗಿ   ಡಿವಿಎಸ್ ಆವಿಷ್ಕಾರ ...

ನಾಳೆ ಗೋಪಾಲಗೌಡ ಬಡಾವಣೆಯಲ್ಲಿ ರಾಜಸ್ಥಾನಿ ಥಾಲಿ ಊಟ ‘ಸ್ವಾದ್ ಭವನ್ ಉದ್ಘಾಟನೆ

ಡಿಸೆಂಬರ್ 27, 2022
ಶಿವಮೊಗ್ಗ:   ಡಿ.28ರಂದು ಗೋಪಾಲಗೌಡ ಬಡಾವಣೆಯ 100 ಅಡಿ ರಸ್ತೆಯಲ್ಲಿರುವ ದಾವಣಗೆರೆ ಬೆಣ್ಣೆದೋಸೆ ಕ್ಯಾಂಪ್ ಪಕ್ಕದಲ್ಲಿ ‘ಸ್ವಾದ್ ಭವನ್’ ಎಂಬ ರಾಜಸ್ಥಾನಿ ಥ...

ಜಿಲ್ಲಾ ಮಟ್ಟದ ಪ್ರಗತಿ ಪರಿಶೀಲನೆ ಸಭೆ *ನಿಗದಿತ ಅವಧಿಯೊಳಗೆ ಪ್ರಗತಿ ಸಾಧಿಸಲು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಸೂಚನೆ*

ಡಿಸೆಂಬರ್ 27, 2022
ಶಿವಮೊಗ್ಗ ಡಿಸೆಂಬರ್ 27:       ಕೌಶಲ್ಯಾಭಿವೃದ್ದಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯ ಸರ್ಕಾರದ ಕಾರ್ಯದರ್ಶಿಗಳು, ಲೋಕೋಪಯೋಗಿ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ...

ಭವಿಷ್ಯದಲ್ಲಿ ಆಪ್ತ ಸಮಾಲೋಚನೆ ಅಗತ್ಯ ಕ್ಷೇತ್ರ; ಡಾ. ವಿನಯ

ಡಿಸೆಂಬರ್ 27, 2022
ಶಿವಮೊಗ್ಗ : "ಭವಿಷ್ಯದಲ್ಲಿ ಆಪ್ತ ಸಮಾಲೋಚನೆ ಅತ್ಯಂತ ಅಗತ್ಯ ಕ್ಷೇತ್ರವಾಗಲಿದೆ. ಈ ಬಗೆಗಿನ ಸಾಂಪ್ರದಾಯಿಕ ಅಧ್ಯಯನ ನಡೆಸಿರುವ ವಿದ್ಯಾರ್ಥಿಗಳ ಪ್ರಾಮುಖ್ಯತೆಯೂ ಹೆಚ್...

ರಾಜ್ಯದ ವಿದ್ಯಾರ್ಥಿಗಳ ಹಲವಾರು ಸಮಸ್ಯೆಗಳನ್ನು ಸರ್ಕಾರ ಕೂಡಲೇ ಬಗೆಹರಿಸಬೇಕು; ಎವಿವಿಪಿ ಪ್ರತಿಭಟನೆ ಆಗ್ರಹ

ಡಿಸೆಂಬರ್ 27, 2022
ಶಿವಮೊಗ್ಗ: ರಾಜ್ಯದ ವಿದ್ಯಾರ್ಥಿಗಳು ಹಲವಾರು ರೀತಿಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಸರ್ಕಾರದಿಂದ ಪ್ರತಿ ವರ್ಷ ನೀಡುವ ವಿದ್ಯಾರ್ಥಿ ವೇತನದ ಕಳೆದ ಸಾಲಿನ ಹಣ ಇನ್ನೂ...

ಶೀಘ್ರ ಕ್ರೀಡಾ ಸಂಕಿರ್ಣದ ಕೆಲಸವನ್ನು ಶಿವಮೊಗ್ಗದಲ್ಲಿ ಪ್ರಾರಂಭಿಸುತ್ತೇವೆ : ಬಿ.ವೈ ರಾಘವೇಂದ್ರ

ಡಿಸೆಂಬರ್ 27, 2022
ಶಿವಮೊಗ್ಗ : ನಮ್ಮ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಕ್ರೀಡಾಪಟುಗಳಿಗೆ ಮೂಲಭೂತ ಸೌಕರ್ಯ ನೀಡಬೇಕೆಂಬ ಅಪೇಕ್ಷೆ ಇದೆ. ಈ ನಿಟ್ಟಿನಲ್ಲಿ ಕೃಷಿ ಕಾಲೇಜಿನ ಪಕ್ಕದಲ್ಲಿ ಸುಮಾರು 25 ...

ಶಿವಮೊಗ್ಗದಲ್ಲಿ ಒಬ್ಬರಿಗೆ ಕೊರಾನಾ ಪಾಸಿಟಿವ್: ಜಿಲ್ಲಾಡಳಿತದಿಂದ ಕೊರಾನಾ ವರದಿ ಬಿಡುಗಡೆ

ಡಿಸೆಂಬರ್ 25, 2022
ಶಿವಮೊಗ್ಗ; ಶಿವಮೊಗ್ಗ ಜಿಲ್ಲಾಧಿಕಾರಿಗಳ ಕಾರ್ಯಾಲಯ ಇಂದು ಕೊರಾನ ವರಧಿ ಬಿಡುಗಡೆ ಮಾಡಿದ್ದು, ಇಂದು 34 ಜನರ ಸ್ಯಾಂಪಲ್ ಪಡೆದು ಟೆಸ್ಟ್ ಮಾಡಿದಾಗ ಅದರಲ್ಲಿ ಒಬ್ಬರಿಗೆ ಕೊರಾ...

ಕೋವಿಡ್ ಮುಂಜಾಗ್ರತೆ ವಹಿಸಿ ಲಸಿಕೆ ಪಡೀಯಿರಿ: ಜಿ.ಪಂ. ಸಿಇಓ*

ಡಿಸೆಂಬರ್ 25, 2022
ಶಿವಮೊಗ್ಗ:  ಡಿ.೨೫ ರಂದು ಜಿಲ್ಲಾಪಂಚಾಯತ್ ಶಿವಮೊಗ್ಗ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ನಿರ್ವಾಹಕ ಎನ್.ಡಿ. ಪ್ರಕಾಶ್ ರವರು  ಶಿವಮೊಗ್ಗ ಜಿಲ್ಲೆಯ ಎಲ್ಲಾ ತಹಸೀಲ್ದಾರ್, ...

ಗೋಪಾಲಗೌಡ ಬಡಾವಣೆಯ ನಿವಾಸಿ ಸಾಪ್ಟ್ ವೇರ್ ಇಂಜಿನಿಯರ್ ಗಿರೀಶ್ ಬಿ.ಬಿ. ನಿಧನ: ಗಲಾಟೆ-ಗದ್ದಲ ಅಂತ್ಯಕ್ರಿಯೆ ಮಾಡಲು ಪೊಲೀಸರು ಎಂಟ್ರಿ

ಡಿಸೆಂಬರ್ 25, 2022
ಶಿವಮೊಗ್ಗ: ಬೆಂಗಳೂರಿನಲ್ಲಿ ಸಾಪ್ಟ್ ವೇರ್ ಇಂಜಿನಿಯರ್ ಆಗಿದ್ದ ಗಿರೀಶ್ ಬಿ.ಬಿ. (34)ಇವರು ಡಿ.23 ರಂದು ರಾತ್ರಿ 7 ಗಂಟೆ ಸಮಯದಲ್ಲಿ ಹೃದಾಯಘಾತದಿಂದ ತಮ್ಮ ರೂಮ್ ನಲ್ಲಿ ನ...

ಶಿವಮೊಗ್ಗ ಪೊಲೀಸ್ ಇಲಾಖೆಯಿಂದ ಬುಲ್ಡೋಜರ್ ಬಳಸಿ ದೋಷಪೂರಿತ ಸೈಲೆನ್ಸರ್ ನಾಶ

ಡಿಸೆಂಬರ್ 23, 2022
ಶಿವಮೊಗ್ಗ ಜಿಲ್ಲೆಯಾದ್ಯಂತ ವಿಶೇಷ ಕಾರ್ಯಾಚರಣೆ ನಡೆಸಿ ವಶ ಪಡಿಸಿಕೊಳ್ಳಲಾದ ದೋಷಪೂರಿತ ಸೈಲೆನ್ಸರ್  (Defective Silencer) ಗಳನ್ನು ಮತ್ತು ಕರ್ಕಶ ಶಬ್ದವ...

ಗುರುರಾಜ್ ಕೆ. ಟಿ, ಪೊಲೀಸ್ ನಿರೀಕ್ಷಕರು ಇವರಿಗೆ DSCI Excellence Indian Cyber Cop ಪ್ರಶಸ್ತಿ

ಡಿಸೆಂಬರ್ 23, 2022
  ಶಿವಮೊಗ್ಗ: ಗುರುರಾಜ್ ಕೆ. ಟಿ, ಪೊಲೀಸ್ ನಿರೀಕ್ಷಕರು, ಸೈಬರ್ ಕ್ರೈಂ ಪೊಲೀಸ್ ಠಾಣೆ ಶಿವಮೊಗ್ಗ (ಹಾಲಿ ಕಡೂರು ಪಿ.ಟಿ.ಎಸ್)* ರವರು, POCSO & IT ಕ...

ಮಕ್ಕಳಿಗೆ ಮೌಲ್ಯಯುತ ಶಿಕ್ಷಣ ಅಗತ್ಯವಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್‌ಕುಮಾರ್

ಡಿಸೆಂಬರ್ 22, 2022
ಶಿವಮೊಗ್ಗ: ಸಮಾಜದಲ್ಲಿ ಜವಬ್ದಾರಿಯುತ ಪ್ರಜೆಯಾಗಿ ರೂಪುಗೊಳ್ಳಲು ಮಕ್ಕಳಿಗೆ ಮೌಲ್ಯಯುತ ಶಿಕ್ಷಣ ಅಗತ್ಯವಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್‌ಕುಮಾರ...

ಪದ್ಮಶ್ರೀ ಪುರಸ್ಕೃತ, ಸಾಮ್ರಾಟ ಹೊಸಹಳ್ಳಿ ಹೆಚ್.ಆರ್.ಕೇಶವಮೂರ್ತಿ ಇನ್ನಿಲ್ಲ

ಡಿಸೆಂಬರ್ 22, 2022
ಶಿವಮೊಗ್ಗ:ಪದ್ಮಶ್ರೀ ಪುರಸ್ಕೃತ, ಗಮಕ ಗಾನ ಗಂಧರ್ವ, ಗಮಕ ಸಾಮ್ರಾಟ ಹೊಸಹಳ್ಳಿ  ಹೆಚ್.ಆರ್.ಕೇಶವಮೂರ್ತಿ( 88 )ಅವರು ಬುಧವಾರ ಮಧ್ಯಾಹ್ನ ವಿವಶರಾಗಿದ್ದಾರೆ. ...
Blogger ನಿಂದ ಸಾಮರ್ಥ್ಯಹೊಂದಿದೆ.