*ಅಸಾಂಪ್ರದಾಯಿಕ ಇಂಧನ ಬಳಕೆ ಹೆಚ್ಚಬೇಕು : ಗೃಹ ಸಚಿವ ಆರಗ ಜ್ಞಾನೇಂದ್ರ*

ಜುಲೈ 30, 2022
ಶಿವಮೊಗ್ಗ ಜುಲೈ 30 :        ವಿದ್ಯುತ್ ನಮ್ಮೆಲ್ಲರ ಜೀವನದ ಅವಿಭಾಜ್ಯ ಅಂಗವಾಗಿದೆ. ಪೆಟ್ರೋಲ್, ಡೀಸೆಲ್ ಬಳಕೆ ಕಡಿಮೆ ಮಾಡಿ, ಅಸಾಂಪ್ರದಾಯಿಕ ಇಂಧನದ ಬಳಕೆ...

ಇದು ಶಿವಮೊಗ್ಗ ಸ್ಮಾರ್ಟ್ ಸಿಟಿನಾ? ನೋಡಿ.. ರಾತ್ರಿ ಕೇವಲ 2 ಗಂಟೆ ಅವಧಿ ಮಳೆಗೆ ತಗ್ಗು ಪ್ರದೇಶದ ಮನೆಗಳಿಗೆ ನುಗ್ಗಿದ ನೀರು:ಸ್ಮಾರ್ಟ್ ಅಧಿಕಾರಿಗಳೇ ಕಣ್ತೆರೆದು ನೋಡಿ..

ಜುಲೈ 30, 2022
ಶಿವಮೊಗ್ಗ: ನಗರದಲ್ಲಿ ನಿನ್ನೆ ರಾತ್ರಿ ಧಾರಾಕಾರ ಮಳೆಯಾಗಿದ್ದು, ಅಣ್ಣಾನಗರದ ತಗ್ಗು ಪ್ರದೇಶಗಳಾದ ಮೂರನೇ ತಿರುವಿನಲ್ಲಿ ಹಲವು ಮನೆಗಳಿಗೆ ರಾತ್ರಿ 3 ಗಂಟೆ ಸ...

ಬಿಜೆಪಿ ಸರ್ಕಾರದಲ್ಲಿ ಬಡವರ ಮಕ್ಕಳೇ ಹತ್ಯೆಯಾಗುತ್ತಿದ್ದಾರೆ? ರಾಜಕಾರಣಿಗಳ ಮಕ್ಕಳು ಸುರಕ್ಷಿತವಾಗಿದ್ದಾರೆ? ಜನರು ಯೋಚಿಸಿ:ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹೆಚ್.ಎಸ್. ಸುಂದರೇಶ್ ಹೇಳಿಕೆ

ಜುಲೈ 30, 2022
ಶಿವಮೊಗ್ಗ: ಬಿಜೆಪಿ ಸರ್ಕಾರದಲ್ಲಿ ಹಿಂದುಳಿದ ಬಡವರ ಮಕ್ಕಳೇ ಏಕೆ ಹತ್ಯೆಯಾಗುತ್ತಿದ್ದಾರೆ? ರಾಜಕಾರಣಿಗಳ ಮಕ್ಕಳು ಏಕೆ ಸುರಕ್ಷಿತರಾಗಿರುತ್ತಾರೆ ಎಂದು ಜನರೇ ಯೋಚಿಸಬೇಕಾಗಿದ...

ತ್ರೈಮಾಸಿಕ ಕೆಡಿಪಿ ಸಭೆಅತಿವೃಷ್ಟಿಯಿಂದ ಹಾನಿಗೀಡಾದವರಿಗೆ ಸೂಕ್ತ ಪರಿಹಾರ: ಡಾ.ನಾರಾಯಣ ಗೌಡ

ಜುಲೈ 30, 2022
ಶಿವಮೊಗ್ಗ, ಅ.30: ಜಿಲ್ಲೆಯಲ್ಲಿ ಇತ್ತೀಚೆಗೆ ಅತಿವೃಷ್ಟಿಯಿಂದ ಹಾನಿಗೀಡಾದವರಿಗೆ ಸೂಕ್ತ ಪರಿಹಾರವನ್ನು ಒದಗಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡ...

ಪ್ರವೀಣ್ ನೆಟ್ಟಾರು ಹತ್ಯೆ ಖಂಡಿಸಿ ವಿಎಚ್‌ಪಿ ಹಾಗೂ ಬಜರಂಗ ದಳದಿಂದ ಪ್ರತಿಭಟನೆ

ಜುಲೈ 28, 2022
ಶಿವಮೊಗ್ಗ:  ಹಿಂದೂ ಸಂಘಟನೆ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆ ಖಂಡಿಸಿ ವಿಎಚ್‌ಪಿ ಹಾಗೂ ಬಜರಂಗ ದಳದಿಂದ ಗುರುವಾರ ಸಂಜೆ ನಗರದ ಹೊಳೆ ಬಸ್ ನಿಲ್ದಾಣ ವೃತ್ತ ಹಾಗೂ ವಿದ...

ಚಾಕು ತೋರಿಸಿ ನಗದು ಮತ್ತು ಮೊಬೈಲ್ ಕಿತ್ತುಕೊಂಡು ಹೋಗಿದ್ದ ಆರೋಪಿಗಳ ಬಂಧನ

ಜುಲೈ 28, 2022
ಶಿವಮೊಗ್ಗ:    ದಿನಾಂಕಃ- 06-07-2022  ರಂದು ಬೆಳಗ್ಗೆ ಶಿವಮೊಗ್ಗ ನಗರದ ದೊಡ್ಡಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯ *ಕುವೆಂಪು ರಸ್ತೆ ನಂದಿಸಿ ಮಿಲ್ಕ್ ಪಾರ್ಲರ್ ಹತ್ತಿರ ವ್ಯ...

ಸುಳ್ಯ ಬಿಜೆಪಿ ಮುಖಂಡನ ಹತ್ಯೆ, ಮೂರು ತಾಲೂಕು ಬಂದ್

ಜುಲೈ 27, 2022
  ಮಂಗಳೂರು, ಜುಲೈ 27: ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಬಿಜೆಪಿ ಯುವ ಮೋರ್ಚಾದ ಕಾರ್ಯಕಾರಿಣಿ ಸದಸ್ಯರೊಬ್ಬರ ಹತ್ಯೆ ಹಿನ್ನೆಲೆ ಬುಧವಾರ ಮೂರು ತಾಲೂಕುಗಳಲ್ಲಿ ಸ್...

ಸುಳ್ಯ: ಬಿಜೆಪಿ ಯುವ ಮೋರ್ಚಾ ಮುಖಂಡ ಪ್ರವೀಣ್ ನೆಟ್ಟಾರು ಬರ್ಬರ ಹತ್ಯೆ

ಜುಲೈ 27, 2022
  ಮಂಗಳೂರು, ಜುಲೈ 26: ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಬಿಜೆಪಿ ಯುವ ಮೋರ್ಚಾದ ಕಾರ್ಯಕಾರಿಣಿ ಸದಸ್ಯನೊಬ್ಬನನ್ನು ದುಷ್ಕರ್ಮಿಗಳ ಮಾರಾಕಾಸ್ತ್ರಗಳಿಂದ ಹಲ್ಲೆ ಮಾಡ...

ಗಾಂಜಾ- ಡ್ರಗ್ಸ್ ಹಾವಳಿ ನಿಯಂತ್ರಿಸುವಲ್ಲಿ ಗೃಹ ಇಲಾಖೆ ವಿಫಲ: ಗೃಹ ಸಚಿವ ಆರಗ ಜ್ಞಾನೇಂದ್ರ ರಾಜೀನಾಮೆಗೆ ಆಗ್ರಹಿಸಿ NSUI ಪ್ರತಿಭಟನೆ

ಜುಲೈ 26, 2022
ಶಿವಮೊಗ್ಗ: , ಗಾಂಜಾ-  ಡ್ರಗ್ಸ್ ಹಾವಳಿ ನಿಯಂತ್ರಿಸುವಲ್ಲಿ ಗೃಹ ಇಲಾಖೆ ವಿಫಲವಾಗಿದೆ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ರಾಜೀನಾಮೆ ನೀಡಬೇಕೆಂದು ಆಗ್ರಹಿಸಿ NSUI  ಜಿಲ್ಲ...

ಶಿವಮೊಗ್ಗ ಕಾಲೇಜ್ ಬಳಿ ತೂರಾಡುತ್ತಾ ಓಡಾಡುವ ವಿದ್ಯಾರ್ಥಿಗಳ ವಿಡಿಯೋ ವೈರಲ್!!

ಜುಲೈ 26, 2022
ಶಿವಮೊಗ್ಗ:  ಮೂವರು ವಿದ್ಯಾರ್ಥಿಗಳು ಸಾಗರರಸ್ತೆಯಲ್ಲಿರುವ ಖಾಸಾಗಿ ಕಾಲೇಜಿನ ಬಳಿ ತೂರಾಡುತ್ತಾ ಓಡಾಡುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ  ವೈರಲ್ ಆಗಿ...

ವಿದ್ಯಾರ್ಥಿಗಳಿಗೆ ಕೆ.ಎಸ್.ಆರ್.ಟಿ.ಸಿ ಬಸ್‌ ನಿಲುಗಡೆ ಹಾಗೂ ಬಸ್ಸಿನಲ್ಲಿ ಆಗುತ್ತಿರುವ ಅಡಚಣೆಗಳನ್ನು ಸರಿಪಡಿಸುವಂತೆ ಒತ್ತಾಯಿಸಿ ಮನವಿ

ಜುಲೈ 25, 2022
ಶಿವಮೊಗ್ಗ  : ವಿದ್ಯಾರ್ಥಿಗಳಿಗೆ ಕೆ.ಎಸ್.ಆರ್.ಟಿ.ಸಿ ಬಸ್‌ ನಿಲುಗಡೆ ಹಾಗೂ ಬಸ್ಸಿನಲ್ಲಿ ಆಗುತ್ತಿರುವ ಅಡಚಣೆಗಳನ್ನು ಸರಿಪಡಿಸುವಂತೆ ಒತ್ತಾಯಿಸಿ ಇಂದು ಕರ್ನಾಟಕ ರಾಷ್ಟ್ರ...

ದೆಹಲಿಯ ಜಂತರ್ ಮಂತರ್ ನಲ್ಲಿ ಆಗಸ್ಟ್ 16 ರಿಂದ ನಿರುದ್ಯೋಗದ ವಿರುದ್ಧ ಉದ್ಯೋಗ ಚಳುವಳಿ

ಜುಲೈ 25, 2022
ಶಿವಮೊಗ್ಗ :  ದೆಹಲಿಯ ಜಂತರ್ ಮಂತರ್ ನಲ್ಲಿ ಆಗಸ್ಟ್ 16 ರಿಂದ ನಿರುದ್ಯೋಗದ ವಿರುದ್ಧ ಉದ್ಯೋಗ ಚಳುವಳಿಯನ್ನು  ಆರಂಭಿಸಲಾಗುತ್ತಿದೆ ಎಂದು ದೇಶ್ ಕಿ ಬಾತ್ ಫೌಂಡೇಶನ್ ರಾಜ್ಯ...

VISL ಕಾರ್ಖಾನೆಗೆ ಅವಶ್ಯವಿರುವ ರೂ.300 ಕೋಟಿ ಬಂಡವಾಳ ವನ್ನು ಕೇಂದ್ರ ಸರ್ಕಾರ ದ ಭಾರತೀಯ ಉಕ್ಕು ಪ್ರಾಧಿಕಾರದಿಂದ ತೊಡಗಿಸುವಂತೆ ಮನವಿ

ಜುಲೈ 25, 2022
ಭದ್ರಾವತಿ :-   VISL ಕಾರ್ಮಿಕರ ಸಂಘದ ನಿಯೋಗ ದೆಹಲಿಯಲ್ಲಿ ಜುಲೈ 21 ರಂದು ಕರ್ನಾಟಕ ರಾಜ್ಯದ ಸಂಸದ ರಾದ ಮತ್ತು ಬಿಜೆಪಿ ರಾಜ್ಯಾಧ್ಯಕ್ಷರು  ನಳಿನ್ ಕುಮಾರ್...

ಸುಳ್ಳು ಹೇಳಿ ತಮ್ಮ ಪ್ರಭಾವ ಬೀರಿ, ಬೇಡ ಜಂಗಮರೆಂದು ಪರಿಶಿಷ್ಟ ಜಾತಿ ಪ್ರಮಾಣ ಪತ್ರ ಪಡೆದದವರ ವಿರುದ್ದ ಕ್ರಮಕೈಗೊಳ್ಳಲಿ; ಎಂ.ಗುರುಮೂರ್ತಿ

ಜುಲೈ 25, 2022
ಶಿವಮೊಗ್ಗ,ಜು.25: ವೀರಶೈವ -ಲಿಂಗಾಯತ ಜಂಗಮ ಜಾತಿಯವರು  ಸುಳ್ಳು ಹೇಳಿ ತಮ್ಮ ಪ್ರಭಾವ ಬೀರಿ, ಬೇಡ ಜಂಗಮರೆಂದು  ಪರಿಶಿಷ್ಟ ಜಾತಿ ಪ್ರಮಾಣ ಪತ್ರ ಪಡೆದಿರುತ್ತ...

ಜಲಜೀವನ್ ಮಿಷನ್ ಯೋಜನೆ ನಿಗದಿತ ಅವಧಿಯ ಒಳಗಾಗಿ ಪೂರ್ಣಗೊಳಿಸಬೇಕು: ಡಾ.ಎಸ್.ಸೆಲ್ವಕುಮಾರ್

ಜುಲೈ 25, 2022
ಮಾಸಿಕ ಕೆಡಿಪಿ ಸಭೆ ಶಿವಮೊಗ್ಗ, ಜು.25 : ಗ್ರಾಮೀಣ ಪ್ರದೇಶದಲ್ಲಿ ಪ್ರತಿ ಮನೆಗಳಿಗೆ ಶುದ್ಧ ಕುಡಿಯುವ ನೀರು ಪೂರೈಸುವ ಜಲ ಜೀವನ್ ಮಿಷನ್ ಯೋಜನೆಯನ್ನು ನಿಗದಿತ ಅವಧಿಯ ಒಳಗಾ...

ಕರ್ನಾಟಕ ರಾಜ್ಯ ಸರ್ಕಾರದ ನೌಕರರ ಅಧ್ಯಕ್ಷರಾದ ಷಡಾಕ್ಷರಿರವರ ಹುಟ್ಟು ಹಬ್ಬ ಆಚರಣೆ

ಜುಲೈ 22, 2022
ಶಿವಮೊಗ್ಗ: ಇಂದು ಬೆಳಿಗ್ಗೆ ನೆಹರು ಕ್ರೀಡಾಂಗಣದ ವಾಲಿಬಾಲ್ ಅಂಕಣದಲ್ಲಿ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಷಡಾಕ್ಷರಿ ಅವರ ಹುಟ್ಟು ಹಬ್ಬ ಆಚರಣೆ ಮಾಡಲ...

ನೂತನ ಶಿವಮೊಗ್ಗ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ಸಿಕ್ಕ ಜಯ!! ಪಧಾದಿಕಾರಿಗಳು ಸಂತಸ!!

ಜುಲೈ 21, 2022
ಶಿವಮೊಗ್ಗ: ನೂತನ ಶಿವಮೊಗ್ಗ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ಮೊದಲ ಜಯ ಸಿಕ್ಕಿದ್ದು, ಸಂಘದ ಪಧಾದಿಕಾರಿಗಳು ಮತ್ತು ನಿರ್ದೆಶಕರು ಹಾಗೂ ಸದಸ್ಯರು ಸಂತಸ ವ್ಯಕ್ತಪಡ...

*ಒಕ್ಕಲಿಗ ಸಮುದಾಯ ಅಭಿವೃದ್ದಿ ನಿಗಮದಿಂದ ಅರ್ಜಿ ಆಹ್ವಾನ*

ಜುಲೈ 20, 2022
ಶಿವಮೊಗ್ಗ ಜುಲೈ 20 :    ಕರ್ನಾಟಕ ಒಕ್ಕಲಿಗ ಸಮುದಾಯ ಅಭಿವೃದ್ದಿ ನಿಗಮದಿಂದ ಒಕ್ಕಲಿಗ ಸಮುದಾಯದ ಜನರ ಆರ್ಥಿಕ ಅಭಿವೃದ್ದಿಗಾಗಿ 2022-23 ನೇ ಸಾಲಿಗೆ ವಿವಿಧ ಯೋಜನೆಗಳಡಿ ಸ...

ಶಿವಮೊಗ್ಗ ಹಂದಿ ಅಣ್ಣಿ ಕೊಲೆ; ಶರಣಾಗತಿಯಾದ ಆರೋಪಿಗಳ ಪೋಟೋ ವೈರಲ್ ಆಗಿದೆ ನೋಡಿ.....

ಜುಲೈ 20, 2022
ನಿನ್ನೆ ಚಿಕ್ಕ ಮಗಳೂರಿನ ಎಸ್ಪಿ ಕಚೇರಿಯಲ್ಲಿ ಶರಣಾಗತಿಯಾಗಿದ್ದ ಕಾಡಾ ಕಾರ್ತಿಕ್,ನಿತೀನ್, ಮದನ್, ಫಾರೂಕ್, ಆಂಜನೇಯ, ಚಂದನ್, ಮಧು, ಮಧು ಯಾನೆ ಕರಿಯ ಒಟ್ಟು...
Blogger ನಿಂದ ಸಾಮರ್ಥ್ಯಹೊಂದಿದೆ.