ಶಿವಮೊಗ್ಗ ರಾಗಿಗುಡ್ಡದಲ್ಲಿ ಗಲಾಟೆ: ಮೂವರು ಮೆಗ್ಗಾನ್ ಆಸ್ಪತ್ರೆಗೆ ದಾಖಲು

ಏಪ್ರಿಲ್ 30, 2023
ಶಿವಮೊಗ್ಗ: ರಾಗಿಗುಡ್ಡದಲ್ಲಿ ಕ್ರಿಕೆಟ್ ಆಟವಾಡುವ ವಿಚಾರದಲ್ಲಿ ಪಿಚ್ ನಲ್ಲಿ ಅನ್ಯಕೋಮಿನ ಯುವಕರು ಆಟವಾಡುತ್ತಿದ್ದು,ನಮಗೆ ಪಿಚ್ ಬಿಟ್ಟುಕೊಡಿ ಎಂದಿದ್ದಾರೆ....

ಪಾಲಿಕೆ ಬಿಜೆಪಿಯ ಆಡಳಿತ ಪಕ್ಷದ ನಾಯಕ ಜ್ಞಾನೇಶ್ವರ್ ಸಹೋದರ ಅನಿಲ್ ಆತ್ಮಹತ್ಯೆಗೆ ಶರಣು!

ಏಪ್ರಿಲ್ 28, 2023
 ಶಿವಮೊಗ್ಗ: ಪಾಲಿಕೆ ಬಿಜೆಪಿಯ ಆಡಳಿತ ಪಕ್ಷದ ನಾಯಕ ಜ್ಞಾನೇಶ್ವರ್ ಅವರ ಸಹೋದರ ಅನಿಲ್ ನಿನ್ನೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.ಘಟನೆ ಸಂಬಂಧಿಸಿದಂತೆ ಶಿವಮೊಗ್ಗ...

ಸಾರ್ವಜನಿಕ ಸ್ಥಳಗಳಲ್ಲಿ ಬಿತ್ತಿ ಪತ್ರಗಳನ್ನು ಅಂಟಿಸಿದ ಡೆಲ್ಲಿ ವರ್ಲ್ಡ್ ಸ್ಕೂಲ್ ಗೆ ಶಿವಮೊಗ್ಗ ಪಾಲಿಕೆಯಿಂದ 25 ಸಾವಿರ ದಂಡ!

ಏಪ್ರಿಲ್ 27, 2023
ಶಿವಮೊಗ್ಗ: ಸಾರ್ವಜನಿಕ ಸ್ಥಳಗಳಲ್ಲಿ ಎಲ್ಲೆಂದರಲ್ಲಿ ಬಿತ್ತಿ ಪತ್ರಗಳನ್ನು ಅಂಟಿಸಿದ  ಡೆಲ್ಲಿ ವರ್ಲ್ಡ್ ಸ್ಕೂಲ್ ಗೆ ಪಾಲಿಕೆಯಿಂದ 25 ಸಾವಿರ ದಂಡ ವಿಧಿಸಿದ ...

ಕಳಂಕ ರಹಿತ ಪಕ್ಷ ಎಂದರೆ ಆಮ್ ಆದ್ಮಿ ಪಕ್ಷ -ಶಿವಮೊಗ್ಗದಲ್ಲಿ ಸಹ ಅಕೌಂಟ್ ಓಪನ್ ಮಾಡುತ್ತೆವೆ: ಸಾಗರ ಕ್ಷೇತ್ರದ ಅಭ್ಯರ್ಥಿ ಕೆ.ದಿವಾಕರ್

ಏಪ್ರಿಲ್ 27, 2023
ಶಿವಮೊಗ್ಗ:  ಕಳಂಕ ರಹಿತ ಪಕ್ಷ ಎಂದರೆ ಆಮ್ ಆದ್ಮಿ ಪಕ್ಷ, ನಮ್ಮ ಸಾಗರ ಕ್ಷೇತ್ರದಲ್ಲಿ ನಾನು ಆಮ್ ಆದ್ಮಿ ಪಾರ್ಟಿ ಸೇರಿದಾಗ 5 ರಿಂದ 6 ಜನ ಪತ್ರಕರ್ತರು ಇದ್ದ...

ವಿಧಾನಸಭಾ ಚುನಾವಣೆ 2023*ಶಿವಮೊಗ್ಗ ಜಿಲ್ಲೆಯಲ್ಲಿ ಅಂತಿಮ ಕಣದಲ್ಲಿ 74 ಅಭ್ಯರ್ಥಿಗಳು*

ಏಪ್ರಿಲ್ 24, 2023
ಶಿವಮೊಗ್ಗ, ಏಪ್ರಿಲ್ 24,:        ವಿಧಾನಸಭಾ ಸಾರ್ವತ್ರಿಕ ಚುನಾವಣೆ-2023 ಕ್ಕೆ ಸಂಬಂಧಿಸಿದಂತೆ ಏ.24 ಉಮೇದುವಾರಿಕೆ ಹಿಂಪಡೆಯಲು ಕಡೆಯ ದಿನವಾಗಿದ್ದು, ಜಿಲ್ಲೆಯಲ್ಲಿ ಅಂ...

ವಿಧಾನಸಭಾ ಚುನಾವಣೆ 2023*ಶಾಂತಿ-ಸುವ್ಯವಸ್ಥೆ ಹಿನ್ನೆಲೆ:ಮತದಾನದ ಸ್ಥಳದ 100 ಮೀ ಪರಿಮಿತಿಯಲ್ಲಿ ನಿಷೇಧಾಜ್ಞೆ ಜಾರಿ*

ಏಪ್ರಿಲ್ 24, 2023
ಶಿವಮೊಗ್ಗ, ಏಪ್ರಿಲ್ 24, :        ವಿಧಾನಸಭಾ ಸಾರ್ವತ್ರಿಕ ಚುನಾವಣೆ-2023 ಕೆ ಸಂಬಂಧಿಸಿದಂತೆ ಮೇ 10 ರಂದು ಮತದಾನ ನಡೆಯಲಿದ್ದು, ಚುನಾವಣಾ ವ್ಯಾಪ್ತಿಯೊಳಗೆ ಬರುವ ಪ್ರದ...

ದ್ವೀತಿಯ ಪಿ.ಯು.ನಲ್ಲಿ ಹರ್ಷವರ್ಧನ್ ಎಸ್ ಎ ನಾಯ್ಕ್ ಜಿಲ್ಲೆಗೆ ಪ್ರಥಮ( ಡಿಸ್ಟಿಂಕ್ಷನ್)

ಏಪ್ರಿಲ್ 23, 2023
ಶಿವಮೊಗ್ಗ :ಜಿಲ್ಲಾ ಬಿ ಟಿವಿ ವರದಿಗಾರರಾದ ಎಸ್ ಅನಿಲ್ ಕುಮಾರ್ ನಾಯ್ಕ್( ಅನಿಲ್ ಶಿವಮೊಗ್ಗ) ಇವರ ಮಗನಾದ ಹರ್ಷವರ್ಧನ್ ಎಸ್ ಎ ನಾಯ್ಕ್  ಡಿವಿಎಸ್ ಕಾಂಪೋಸಿಟ...

ಬಹಳ‌ನೊಂದು ನಾನು ಕಾಂಗ್ರೆಸ್‌ ಮತ್ತು ವಕ್ತಾರರ ಹುದ್ದೆಗೆ ರಾಜಿನಾಮೆ ಸಲ್ಲಿಸುತ್ತಿದ್ದೆನೆ: ಹೆಚ್.ಎಸ್.ಶಾಂತವೀರಪ್ಪಗೌಡ

ಏಪ್ರಿಲ್ 21, 2023
 ಶಿವಮೊಗ್ಗ: ಬಹಳ‌ನೊಂದು ನಾನು ಕಾಂಗ್ರೆಸ್‌ ಪ್ರಾಥಮಿಕ ಸ್ಥಾನಕ್ಕೆ ಮತ್ತು ವಕ್ತಾರರ ಹುದ್ದೆಗೆ ನಾನು ರಾಜಿನಾಮೆ ಸಲ್ಲಿಸುತ್ತಿದ್ದೆನೆ.ಯಡಿಯೂರಪ್ಪ ಮಗ ವಿಜೇ...

ಚುನಾವಣೆ ಹಿನ್ನೆಲೆ ,ದೊಡ್ಡಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪೊಲೀಸ್ ಅಧಿಕಾರಿ, ಸಿಬ್ಬಂದಿ ಮತ್ತು CISF, KSRP ರೂಟ್ ಮಾರ್ಚ್

ಏಪ್ರಿಲ್ 21, 2023
ಶಿವಮೊಗ್ಗ: ಕರ್ನಾಟಕ ರಾಜ್ಯ ವಿಧಾನ ಸಭಾ ಸಾರ್ವತ್ರಿಕ ಚುನಾವಣೆ – 2023ರ ಹಿನ್ನೆಲೆಯಲ್ಲಿ, ಈ ದಿನ ದಿನಾಂಕಃ 21-04-2023 ರಂದು *ಶ್ರೀ ವಸಂತ ಕುಮಾರ್, ಕು....

ಕೆ.ಎಸ್. ಈಶ್ವರಪ್ಪ ರವರಿಗೆ ಕರೆಮಾಡಿ ಕುಶಲೋಪರಿ ವಿಚಾರಿಸಿದ ಪ್ರಧಾನಿ ಮೋದಿ

ಏಪ್ರಿಲ್ 21, 2023
ಶಿವಮೊಗ್ಗ:  ಭಾರತದ ಪ್ರಧಾನಮಂತ್ರಿ ಗಳಾದ ಮಾನ್ಯ ಶ್ರೀ ನರೇಂದ್ರ ಮೋದಿಯವರು ಇಂದು ಬೆಳಗ್ಗೆ ಶ್ರೀ K.S ಈಶ್ವರಪ್ಪ ರವರಿಗೆ ಕರೆ ಮಾಡಿ ಕುಶಲೋಪರಿ ವಿಚಾರಿಸಿದ...

ಶಿವಮೊಗ್ಗ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಸ್.ಎನ್.ಚನ್ನಬಸಪ್ಪ (ಚೆನ್ನಿ) ನಾಳೆ ನಾಮಪತ್ರ ಸಲ್ಲಿಕೆ...

ಏಪ್ರಿಲ್ 19, 2023
ಶಿವಮೊಗ್ಗ: ಬಾರಿ ಕುತೂಹಲ ಮೂಡಿಸಿದ್ದ ಶಿವಮೊಗ್ಗ ನಗರ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಎಸ್.ಎನ್. ಚನ್ನಬಸಪ್ಪ ( ಚೆನ್ನಿ) ಇವರ ಹೆಸರನ್ನು ಬಿಜೆಪಿ ಹೈಕಮಾ...

ಬಿಜೆಪಿಗೆ ಗುಡ್ ಬೈ ಹೇಳಿದ ಆಯನೂರು ಮಂಜುನಾಥ್ ಇಂದು MLC ಸ್ಥಾನಕ್ಕೆ ರಾಜಿನಾಮೆ, ನಾಳೆ ನಾಮಪತ್ರ ಸಲ್ಲಿಕೆ

ಏಪ್ರಿಲ್ 19, 2023
ಶಿವಮೊಗ್ಗ ಏ.19: ಬಹು ದಿನಗಳಿಂದ  ಆಯನೂರು ಮಂಜುನಾಥ್ ನಡೆ ಬಗ್ಗೆ ಕಾತುರರಾಗಿದ್ದ ಶಿವಮೊಗ್ಗ ಜನತೆಗೆ ಇಂದು ವಿಧಾನ ಪರಿಷತ್ ಸದಸ್ಯ ಸ್ಥಾನಕ್ಕೆ ರಾಜೀನಾಮೆ ಘ...

ಇಂದು ಸಂಜೆ ಬೆಂಗಳೂರಿನಲ್ಲಿ ಕೆಬಿಪಿ ಜೆಡಿಎಸ್ ಗೆ ಸೇರ್ಪಡೆ:ಸದ್ಯದಲ್ಲೇ ಕಾಂಗ್ರೆಸ್ ಪ್ರಾಥಮಿಕ ಸದಸ್ಯತ್ವಕ್ಕೆ ರಾಜಿನಾಮೆ!!

ಏಪ್ರಿಲ್ 18, 2023
ಶಿವಮೊಗ್ಗ: ಇಂದು  ಜೆಡಿಎಸ್ ವರಿಷ್ಟರಾದ ಹೆಚ್.ಡಿ. ದೇವೇಗೌಡ. ಮತ್ತು ಕುಮಾರ್ ಸ್ವಾಮಿ ಸಮ್ಮುಖದಲ್ಲಿ ಬೆಂಗಳೂರಿನಲ್ಲಿ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆ ಅಗಲಿದ್ದಾರೆ ಎಂದು ಬ...

ಶಿವಮೊಗ್ಗ ಪೋಲಿಸರ ಬಿಗ್ ಕಾರ್ಯಾಚರಣೆ:ಆನ್‌ಲೈನ್‌ ಕ್ರಿಕೇಟ್ ಬೆಟ್ಟಿಂಗ್ ಜೂಜಾಟ ಆಡುತ್ತಿದ್ದ ಆರೋಪಿತರ ಬಂಧನ - 25 ಲಕ್ಷ ರೂ.ಹಣ ವಶಕ್ಕೆ

ಏಪ್ರಿಲ್ 18, 2023
ಶಿವಮೊಗ್ಗ:ಇತ್ತೀಚಿನ ದಿನಗಳಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿ ಕ್ರಿಕೇಟ್ ಬೆಟ್ಟಿಂಗ್ ಮಟ್ಕಾ ಇಸ್ಪೀಟ್ ಜೂಜಾಟ ನಡೆಯುತ್ತಿರುವ ಬಗ್ಗೆ ಸಾರ್ವಜನಿಕರಿಂದ ದೂರು ಬಂ...

ಶಿವಮೊಗ್ಗ ನಗರ ಕ್ಷೇತ್ರದ ಬಿಜೆಪಿ ಟಿಕೇಟ್ ಕೆ.ಎಸ್. ಈಶ್ವರಪ್ಪ ಅಥವಾ ಕಾಂತೇಶ್ ಗೆ ಸಂಜೆ ಪ್ರಕಟ!! News update..

ಏಪ್ರಿಲ್ 18, 2023
ಶಿವಮೊಗ್ಗ: ಶಿವಮೊಗ್ಗ ನಗರ ಕ್ಷೇತ್ರದ ಬಿಜೆಪಿ ಟಿಕೇಟ್ ಇದುವರೆಗೆ ಪ್ರಕಟವಾಗದೇ ವಿಳಂಬ ಆಗುತ್ತಿರುವುದಕ್ಕೆ ಬಿಜೆಪಿಯಲ್ಲಿ ಕಾರ್ಯಕರ್ತರು ಅಸಮಾಧಾನ  ಗೊಂಡಿದ...

ಚುನಾವಣೆ- ಮಾದರಿ ನೀತಿ ಸಂಹಿತೆ ಉಲ್ಲಂಘನೆ ಕಂಡುಬಂದರೆ ಕಟ್ಟು ನಿಟ್ಟಿನ ಕ್ರಮ:ಜಿಲ್ಲಾಧಿಕಾರಿ

ಏಪ್ರಿಲ್ 17, 2023
ಶಿವಮೊಗ್ಗ : ಜಿಲ್ಲೆಯಲ್ಲಿ ಪಾರದರ್ಶಕವಾದ ಚುನಾವಣೆ ಮತದಾನ ನಡೆಯಲು ಸಿದ್ಧತೆ ಮಾಡಲಾಗಿದೆ.  ಮಾದರಿ ನೀತಿ ಸಂಹಿತೆ ಉಲ್ಲಂಘನೆ ಕಂಡುಬಂದರೆ ಕಟ್ಟು ನಿಟ್ಟಿನ ಕ್ರಮ ಜರುಗಿಸಲಾ...

*ಮೆಗ್ಗಾನ್ ಆಸ್ಪತ್ರೆಯಲ್ಲಿ ಲಿಂಗತ್ವ ಅಲ್ಪಸಂಖ್ಯಾತರ ಪ್ರತ್ಯೇಕ ಚಿಕಿತ್ಸಾ ಕೊಠಡಿನ್ಯಾ.ಬಿ.ವೀರಪ್ಪ ಅವರಿಂದ ಉದ್ಘಾಟನೆ*

ಏಪ್ರಿಲ್ 15, 2023
ಶಿವಮೊಗ್ಗ, ಏಪ್ರಿಲ್ 15,  :      ನಗರದ ಜಿಲ್ಲಾ ಮೆಗ್ಗಾನ್ ಆಸ್ಪತ್ರೆಯಲ್ಲಿ ಲಿಂಗತ್ವ ಅಲ್ಪಸಂಖ್ಯಾತರಿಗೆ ನೂತನವಾಗಿ ತೆರೆಯಲಾಗಿರುವ ಪ್ರತ್ಯೇಕ ಚಿಕಿತ್ಸಾ...

ಶಿವಮೊಗ್ಗ: CEIR ಪೋರ್ಟಲ್ ನ ಸಹಾಯದಿಂದ *ಒಟ್ಟು 101 ಮೊಬೈಲ್ ಫೋನ್ ಗಳ ಪತ್ತೆ

ಏಪ್ರಿಲ್ 14, 2023
ಶಿವಮೊಗ್ಗ: ಮೊಬೈಲ್ ಫೊನ್ ಗಳು *ಕಳ್ಳತನ/ ದರೋಡೆ/ ಸುಲಿಗೆ/ ಕಳೆದು ಹೋದ* ಸಂದರ್ಭದಲ್ಲಿ,  *ಶೀಘ್ರವಾಗಿ ಪತ್ತೆ ಹಚ್ಚಿ ಮಾಲೀಕರಿಗೆ ಹಿಂದಿರುಗಿಸಲು ಮತ್ತು ಮ...

ಚೆಕ್ ಪೋಸ್ಟ್ ನಲ್ಲಿ ದಾಖಲೆಗಳು ಇಲ್ಲದ ಗ್ಯಾಸ್ ಸ್ಟೋವ್,ಇತರೇ ಲಕ್ಷಾಂತರ ಮೌಲ್ಯದ ವಸ್ತುಗಳ ವಶ

ಏಪ್ರಿಲ್ 14, 2023
 ಕರ್ನಾಟಕ ರಾಜ್ಯ *ವಿಧಾನಸಭಾ ಸಾರ್ವತ್ರಿಕ ಚುನಾವಣೆಯ* ಹಿನ್ನೆಲೆಯಲ್ಲಿ, ಶಿವಮೊಗ್ಗ ಜಿಲ್ಲೆಯಾದ್ಯಂತ ಚೆಕ್ ಪೋಸ್ಟ್ ಗಳನ್ನು ತೆರೆದು, ವಾಹನಗಳ ತಪಾಸಣೆಯನ್ನ...
Blogger ನಿಂದ ಸಾಮರ್ಥ್ಯಹೊಂದಿದೆ.