ಇಂಧನ ಮತ್ತು ಅಡುಗೆ ಬೆಲೆ ಏರಿಕೆ ವಿರೋಧಿಸಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ

ಮಾರ್ಚ್ 31, 2022
ಶಿವಮೊಗ್ಗ: ಇಂಧನ ಮತ್ತು ಅಡುಗೆ ಬೆಲೆ ಏರಿಕೆ ವಿರೋಧಿಸಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿರುದ್ಧ ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ಇಂದು ನಗರದ ಮಹಾವೀರ ವೃತ್ತದಲ್ಲ...

ಎಲ್ಲರೂ ಒಂದು ಎಂಬ ಭಾವನೆಯನ್ನು ರೂಪಿಸುವಂತಹ ಶಿಕ್ಷಣ ಅಗತ್ಯವಿದೆ: ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಡಾ. ಕೆಳದಿ ಗುಂಡಾ ಜೋಯ್ಸ್

ಮಾರ್ಚ್ 30, 2022
ಶಿವಮೊಗ್ಗ: ಧರ್ಮದ ಚೌಕಟ್ಟು ಮನೆಯಲ್ಲಿ ಇಟ್ಟುಕೊಂಡು ಮನೆಯಿಂದ ಹೊರಗೆ ಎಲ್ಲರೂ ಒಂದು ಎಂಬ ಭಾವನೆಯನ್ನು ರೂಪಿಸುವಂತಹ ಶಿಕ್ಷಣ ಅಗತ್ಯವಿದೆ ಎಂದು 16 ನೇ ಕನ್ನ...

*ಒತ್ತಡಮುಕ್ತ ಪರೀಕ್ಷೆಗಾಗಿ ಪ್ರಧಾನಿಯವರಿಂದ ‘ಪರೀಕ್ಷಾ ಪೆ ಚರ್ಚಾ’ ಕಾರ್ಯಕ್ರಮ*

ಮಾರ್ಚ್ 30, 2022
ಶಿವಮೊಗ್ಗ ಮಾರ್ಚ್ 30:       ವಿದ್ಯಾರ್ಥಿಗಳು ಒತ್ತಡಮುಕ್ತವಾಗಿ ಪರೀಕ್ಷೆಯನ್ನು ಎದುರಿಸಲು ಸಹಕಾರಿಯಾಗಲು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಏಪ್ರಿಲ್ 0...

ಹೋರಾಟ ‘ನಮ್ಮ ಭೂಮಿ ನಮ್ಮ ಹಕ್ಕು’ ಆಗಿದೆ: ಗರ್ತಿಕೆರೆ ನಾರಾಯಣ ಗುರುಮಠದ ಶ್ರೀ ರೇಣುಕಾನಂದಸ್ವಾಮಿ ಕರೆ

ಮಾರ್ಚ್ 29, 2022
ಶಿವಮೊಗ್ಗ: ಜಾತಿ, ಧರ್ಮ, ಪಕ್ಷ ಬಿಟ್ಟು ಹೋರಾಟ ಮಾಡೋಣ, ನಮ್ಮ ಭೂಮಿಯ ಹಕ್ಕನ್ನು ನಾವು ಪಡೆಯೋಣ. ಈ ಹೋರಾಟ ‘ನಮ್ಮ ಭೂಮಿ ನಮ್ಮ ಹಕ್ಕು’ ಆಗಿದೆ. ಶರಾವತಿ ಹಿನ್ನೀರಿನ ಮುಳುಗ...

ಭಾರತೀಪುರ ತಿರುವು ತಪ್ಪಿಸಲು ಅತ್ಯಾಧುನಿಕ ಮೇಲ್ಸೇತುವೆ ನಿರ್ಮಾಣ: ಗೃಹ ಸಚಿವ ಶ್ರೀ ಆರಗ ಜ್ಞಾನೇಂದ್ರ* .

ಮಾರ್ಚ್ 28, 2022
*ತೀರ್ಥಹಳ್ಳಿ ರಾಷ್ಟೀಯ ಹೆದ್ದಾರಿಯ ಎರಡು  ಕಾಮಗಾರಿಗಳಿಗೆ ಕೇಂದ್ರ ಸರಕಾರ  ಒಟ್ಟು ರೂಪಾಯಿ ೧೫೬. ಕೋಟಿ ರೂಪಾಯಿ ಮಂಜೂರು.  ಬೆಂಗಳೂರು, ಮಾರ್ಚ್ ೨೮ ಹಲವು ಅಪಘಾತ ಗಳಿಗೆ ಹ...

ಶಿವಮೊಗ್ಗ: ಜಿಲ್ಲಾದ್ಯಂತ ಇಂದಿನಿಂದ ಎಸ್.ಎಸ್.ಎಲ್.ಸಿ. ಪರೀಕ್ಷೆ ಆರಂಭ

ಮಾರ್ಚ್ 28, 2022
ಶಿವಮೊಗ್ಗ: ಜಿಲ್ಲಾದ್ಯಂತ ಇಂದಿನಿಂದ ಎಸ್.ಎಸ್.ಎಲ್.ಸಿ. ಪರೀಕ್ಷೆ ಆರಂಭವಾಗಿದ್ದು, ಶಾಂತಿಯುತವಾಗಿ ನಡೆಯುತ್ತಿದೆ. ಸಮವಸ್ತ್ರಕ್ಕೆ ಸಂಬಂಧಿಸಿದಂತೆ ಯಾವ ಕಹಿ ಘಟನೆಗಳೂ ಇದು...

ನೌಕರರ ಮಾನಸಿಕ ಮತ್ತು ದೈಹಿಕ ಸಬಲತೆಗೆ ಕ್ರೀಡಾಕೂಟ ಸಹಕಾರಿಯಾಗಿದೆ: ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್ .ಷಡಾಕ್ಷರಿ

ಮಾರ್ಚ್ 27, 2022
  ಶಿವಮೊಗ್ಗ: ದಿನವಿಡಿ ಒತ್ತಡದಲ್ಲಿ ಕಾರ್ಯ ನಿರ್ವಹಿಸುವ ನೌಕರರ ಮಾನಸಿಕ ಮತ್ತು ದೈಹಿಕ ಸಬಲತೆಗೆ ಕ್ರೀಡಾಕೂಟ ಸಹಕಾರಿಯಾಗಿದೆ ಎಂದು ರಾಜ್ಯ  ಸರ್ಕಾರಿ ನೌಕರರ ಸಂಘದ ರಾಜ್ಯ...

ಕಾಂಗ್ರೆಸ್ ಪಕ್ಷದ ಮುಖಂಡರ ಕಾರ್ಯಕರ್ತರ ಹಾಗೂ ಅಭಿಮಾನಿಗಳ ಡಿಜಿಟಲ್ ಸದಸ್ಯತ್ವ ಅಭಿಯಾನ ಉದ್ಘಾಟನೆ

ಮಾರ್ಚ್ 27, 2022
ಶಿವಮೊಗ್ಗ:  ಶಿವಮೊಗ್ಗ ಗ್ರಾಮಾಂತರ  ವಿಧಾನಸಭಾ ಕ್ಷೇತ್ರದ ಕುಂಸಿ ಬ್ಲಾಕ್ ಕಾಂಗ್ರೆಸ್ ಪಕ್ಷದ ಮುಖಂಡರ ಕಾರ್ಯಕರ್ತರ ಹಾಗೂ ಅಭಿಮಾನಿಗಳ ಡಿಜಿಟಲ್ ಸದಸ್ಯತ್ವ ಅಭಿಯಾನವನ್ನು...

ಸಾಧುಸಂತರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿರುವ ಸಿದ್ದರಾಮಯ್ಯ ರಾಜಕೀಯ ನಿವೃತ್ತಿ ಪಡೆಯಬೇಕು: ಸಚಿವ ಕೆ.ಎಸ್.ಈಶ್ವರಪ್ಪ

ಮಾರ್ಚ್ 27, 2022
ಶಿವಮೊಗ್ಗ: ಈ ದೇಶದ ಸಂಸ್ಕೃತಿ ಉಳಿಸುತ್ತಿರುವ ಸಾಧುಸಂತರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿರುವ ಸಿದ್ದರಾಮಯ್ಯ ರಾಜಕೀಯ ನಿವೃತ್ತಿ ಪಡೆಯಬೇಕು. ಇಲ್ಲದಿದ್ದರೆ ಕಾಂಗ್ರೆಸ್ ...

ಮಾರ್ಚ್ 30 ಮತ್ತು 31ರಂದು,ಹದಿನಾರನೆಯ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ

ಮಾರ್ಚ್ 25, 2022
ಶಿವಮೊಗ್ಗ: ಹದಿನಾರನೆಯ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಮಾರ್ಚ್ 30 ಮತ್ತು 31ರಂದು ಗೋಪಿಶೆಟ್ಟಿಕೊಪ್ಪದ ಸಾಹಿತ್ಯ ಗ್ರಾಮದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಕನ್...

ಮಾ. 27 ರಂದು ವಿದ್ಯಾರ್ಥಿ ಯುವ ಜನರೊಡನೆ ಸಂವಾದ ಹಾಗೂ ಚಿಂತನಾ –ಮಂಥನ ಗೋಷ್ಠಿ ಹಾಗೂ ‘ಧರ್ಮ ಸಮನ್ವಯ ಮತ್ತು ಕುವೆಂಪು ವಿಚಾರಧಾರೆ’ ಕಿರುಹೊತ್ತಿಗೆ ಬಿಡುಗಡೆ ಕಾರ್ಯಕ್ರಮ

ಮಾರ್ಚ್ 25, 2022
ಶಿವಮೊಗ್ಗ: ಜನಪರ ಚಳವಳಿ, ಸಂಘಟನೆ ಮತ್ತು ವ್ಯಕ್ತಿಗಳ ವೇದಿಕೆ ವತಿಯಿಂದ ಮಾ. 27 ರಂದು ಕರ್ನಾಟಕ ಸಂಘದಲ್ಲಿ ಧರ್ಮ ಸಮನ್ವಯ ಮತ್ತು ಕುವೆಂಪು ವಿಚಾರಧಾರೆ ಅಡಿಯಲ್ಲಿ ವಿದ್ಯಾ...

ಸರ್ಕಾರಿ ಶಾಲೆಗೆ ಅಮೆರಿಕ ನಿವಾಸಿ ಬೆಂಚ್, ಡೆಸ್ಕ್ ಕೊಡುಗೆ

ಮಾರ್ಚ್ 25, 2022
ಶಿವಮೊಗ್ಗ: ನಗರದ ನಿವೃತ್ತ ಉಪನ್ಯಾಸಕ ರುದ್ರಪ್ಪ ಹಾಗೂ ಯಶೋಧ ರುದ್ರಪ್ಪನವರ ಪುತ್ರ, ಶಶಿಕಿರಣ್ ಅವರು ಅಮೆರಿಕದ ವಾಷಿಂಗ್ಟನ್ ನಲ್ಲಿ ನೆಲೆಸಿದ್ದು, ಬಿ. ಬೀರನಹಳ್ಳಿಯ ಸರ್ಕ...

.ಮಾ.27 ರಂದು ಮಧ್ಯಾಹ್ನ ಕಲ್ಲೂರಿನಲ್ಲಿ ಶಾಂತವೇರಿ ಗೋಪಾಲಗೌಡ ಜನ್ಮ ಶತಮಾನೋತ್ಸವ ಕಾರ್ಯಕ್ರಮ

ಮಾರ್ಚ್ 24, 2022
ಶಿವಮೊಗ್ಗ: ಶಾಂತವೇರಿ ಗೋಪಾಲಗೌಡ ಸಮಾಜವಾದಿ ಅಧ್ಯಯನ ಕೇಂದ್ರವು ಕಲ್ಲೂರು ಗ್ರಾಮಸ್ಥರ ಸಹಯೋಗದೊಂದಿಗೆ ಮಾ. 27 ರಂದು ಮಧ್ಯಾಹ್ನ 3.30 ಕ್ಕೆ ಕಲ್ಲೂರಿನಲ್ಲಿ ಶಾಂತವೇರಿ ಗೋಪ...

*ವಿದ್ಯಾರ್ಥಿಗಳಲ್ಲಿ ಸೇವಾ ಮನೋಭಾವನೆ ಬೆಳೆಸಲು ಎನ್‌ಎಸ್‌ಎಸ್ ಸಹಕಾರಿ*

ಮಾರ್ಚ್ 24, 2022
ಶಿವಮೊಗ್ಗ: ವಿದ್ಯಾರ್ಥಿಗಳಿಗೆ ಗ್ರಾಮೀಣ ಜೀವನದ ಅರಿವು ಮೂಡಿಸಲು ಹಾಗೂ ಸೇವಾ ಮನೋಭಾವನೆ ಬೆಳೆಸಲು ಎನ್‌ಎಸ್‌ಎಸ್ ಸಹಕಾರಿ ಆಗುತ್ತದೆ ಎಂದು ರೋಟರಿ ಶಿವಮೊಗ್ಗ ಪೂರ್ವ ಅಧ್ಯಕ...

ದಿ ಕಾಶ್ಮೀರ್ ಫೈಲ್ಸ್’ ಚಿತ್ರವನ್ನು ಪ್ರದರ್ಶನಗೊಳ್ಳದಂತೆ ತಡೆಯಬೇಕು: ಶಿವಮೊಗ್ಗ ಪೀಸ್ ಆರ್ಗನೈಸೇಷನ್ ಜಿಲ್ಲಾಧಿಕಾರಿ ಮೂಲಕ ಪ್ರಧಾನ ಮಂತ್ರಿಗಳಿಗೆ ಮನವಿ

ಮಾರ್ಚ್ 22, 2022
, ಶಿವಮೊಗ್ಗ: ಶಾಂತಿ ಭಂಗಗೊಳಿಸುವ ದ್ವೇಷದ ಜ್ವಾಲೆ ಹೊತ್ತಿಸುವ ‘ದಿ ಕಾಶ್ಮೀರ್ ಫೈಲ್ಸ್’ ಚಿತ್ರವನ್ನು ಪ್ರದರ್ಶನಗೊಳ್ಳದಂತೆ ತಡೆಯಬೇಕು ಎಂದು ಶಿವಮೊಗ್ಗ ಪೀ...

ರೈಲ್ವೇ ಪ್ರಯಾಣದಲ್ಲಿ ಅನುಚಿತವಾಗಿ ವರ್ತಿಸದಂತೆ ಕರೆ : ಬಿ.ಎನ್.ಕುಬೇರಪ್ಪ

ಮಾರ್ಚ್ 22, 2022
ಶಿವಮೊಗ್ಗ, ಮಾರ್ಚ್ 22  : ಚಲಿಸುವ ರೈಲುಗಳ ಫುಟ್ ಬೋರ್ಡ್ ಮೇಲೆ ನಿಲ್ಲುವುದು,  ರೈಲಿನಲ್ಲಿ ಧೂಮಪಾನ ಮಾಡುವುದು, ಕ್ಷುಲ್ಲಕ ಕಾರಣಗಳಿಗಾಗಿ ರೈಲ್ವೆ ಹಳಿಗಳಲ್ಲಿ ಆತ್ಮಹತ್ಯ...

*ಕಂಚಿನ ಪದಕ‌ ಗಳಿಸಿದ ಕುವೆಂಪು ವಿವಿ ಖೋಖೋ ತಂಡಕ್ಕೆ ಸನ್ಮಾನ*

ಮಾರ್ಚ್ 22, 2022
ಶಂಕರಘಟ್ಟ, ಮಾ. 22: ಇತ್ತೀಚೆಗೆ ಬೆಂಗಳೂರು ಉತ್ತರ ವಿಶ್ವವಿದ್ಯಾಲಯದಲ್ಲಿ ನಡೆದ  ದಕ್ಷಿಣ ವಲಯ ಅಂತರ್ ವಿಶ್ವವಿದ್ಯಾಲಯಗಳ ಖೋ ಖೋ ಪಂದ್ಯಾವಳಿಯಲ್ಲಿ ಕಂಚಿನ ...

"ಶ್ರೀ ಮಾರಿಕಾಂಬ ದೇವಿ ಜಾತ್ರೆ ಪ್ರಯುಕ್ತ ವಾಹನ ಸಂಚಾರ ಮಾರ್ಗ/ನಿಲುಗಡೆ ವಿವರ"

ಮಾರ್ಚ್ 21, 2022
, ಶಿವಮೊಗ್ಗ, ಮಾರ್ಚ್ 21 :  ಶಿವಮೊಗ್ಗ ಕೋಟೆ ಶ್ರೀ ಮಾರಿಕಾಂಬ ದೇವರಿ ಜಾತ್ರಾ ಮಹೋತ್ಸವವು ದಿ: 22/03/2022 ರಿಂದ ದಿ: 26/03/2022 ರವರೆಗೆ ಜರುಗಲಿದ್ದು...

ಪಿ.ಸಿ ಮತ್ತು ಪಿ.ಎನ್.ಡಿ.ಟಿ ಕಾರ್ಯಾಗಾರ*ಹೆಣ್ಣು ಭ್ರೂಣ ಪತ್ತೆ ಮತ್ತು ಹತ್ಯೆ ತಡೆಗೆ ಎಲ್ಲರೂ ಕೈಜೋಡಿಸಬೇಕು: ಡಿಸಿ*

ಮಾರ್ಚ್ 21, 2022
ಶಿವಮೊಗ್ಗ ಮಾರ್ಚ್:    ಹೆಣ್ಣು ಭ್ರೂಣ ಪತ್ತೆ ಮತ್ತು ಹತ್ಯೆ ಮಾಡದಂತೆ ಹಾಗೂ ಹೆಣ್ಣು ಮಕ್ಕಳ ಲಿಂಗಾನುಪಾತವನ್ನು ಹೆಚ್ಚಿಸುವ ಉದ್ದೇಶದಿಂದ ಸರ್ಕಾರ ಜಾರಿಗೆ ತಂದಿರುವ ಗರ್ಭ...

ಪರಿಣಿತಿ ಕಲಾಕೇಂದ್ರದ 7ನೇ ವರ್ಷದ ಸಂಭ್ರಮ, ಪರಿಣಿತಿ ರಾಷ್ಟ್ರಿಯ ನೃತ್ಯ ಸಂಗೀತೋತ್ಸವ 2022

ಮಾರ್ಚ್ 20, 2022
ಸಾಗರ: ಪ್ರತಿಭಾವಂತರಿಗೆ ರಾಷ್ಟ್ರೀಯ ಮಟ್ಟದ ವೇದಿಕೆ ಕಲ್ಪಿಸುವ ಹಾಗೂ ದೇಶದ ಸಂಸ್ಕೃತಿ ಪರಂಪರೆ ಬಿಂಬಿಸುವತಹ ಕಾರ್ಯ ಶ್ರೇಷ್ಠವಾಗಿದೆ. ಯುವ ಕಲಾವಿದರಿಗೆ ನಿರಂತರ ಪ್ರೋತ್ಸ...

ಮದುವೆ ಆಗುವುದಾಗಿ ನಂಬಿಸಿ ಯುವತಿ ಜೊತೆ ದೈಹಿಕ ಸಂಪರ್ಕ ನಂತರ ನಿರಾಕರಣೆ: ಯುವತಿ ನೇಣಿಗೆ ಶರಣು

ಮಾರ್ಚ್ 20, 2022
ಶಿವಮೊಗ್ಗದ 34 ವರ್ಷದ ಯುವತಿಯು ಈ ಹಿಂದೆ ಸಹ್ಯಾದ್ರಿ ಕಾಲೇಜ್‌ನಲ್ಲಿ ಎಂ.ಎ ವಿದ್ಯಾಭ್ಯಾಸ ಮಾಡುತ್ತಿದ್ದಾಗ  *ಮಾರ್ನಮಿ ಬೈಲ್, ಶಿವಮೊಗ್ಗದ ವಾಸಿಯಾದ ಮುರುಳಿ ಟಿ. ಎಸ್* ಎ...

ಹೊಳೆಹೊನ್ನೂರು ಸಮುದಾಯ ಆರೋಗ್ಯ ಕೇಂದ್ರ ಮೇಲ್ದರ್ಜೆಗೆ: ಸಚಿವ ಡಾ.ನಾರಾಯಣ ಗೌಡ

ಮಾರ್ಚ್ 20, 2022
ಶಿವಮೊಗ್ಗ, ಮಾ.20 : ಹೊಳೆಹೊನ್ನೂರಿನಲ್ಲಿರುವ 30ಹಾಸಿಗೆಯ ಸಮುದಾಯ ಆರೋಗ್ಯ ಕೇಂದ್ರವನ್ನು 50 ಹಾಸಿಗೆ ಆಸ್ಪತ್ರೆಯನ್ನಾಗಿ ಮೇಲ್ದರ್ಜೆಗೇರಿಸಲಾಗುವುದು ಎಂದು ಜಿಲ್ಲಾ ಉಸ್ತ...

ಅಪ್ಪು ಜನ್ಮದಿನಾಚರಣೆ ಹಾಗೂ ಜೇಮ್ಸ್ ಚಿತ್ರದ ಬಿಡುಗಡೆ ಕಾರ್ಯಕ್ರಮ

ಮಾರ್ಚ್ 19, 2022
ಶಿಕಾರಿಪುರ : ಪಟ್ಟಣದ ಪುನೀತ್ ರಾಜಕುಮಾರ್  ಅಭಿಮಾನಿಗಳು ನಗರದ ವಿವಿಧ ಭಾಗದಲ್ಲಿ ಅಪ್ಪು  ಜನ್ಮದಿನಾಚರಣೆಹಾಗೂ ಜೇಮ್ಸ್ ಚಿತ್ರದ ಬಿಡುಗಡೆಯನ್ನು  ಸಂಭ್ರಮದಿಂದ ಆಚರಿಸಿದರು...

ಶಿವಮೊಗ್ಗ: ಬಿಎಡ್ ಪದವಿ ವ್ಯಾಸಂಗದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಸಮಸ್ಯೆ ಸರಿಪಡಿಸುವಂತೆ ಜಿಲ್ಲಾ NSUI ವತಿಯಿಂದ ಪ್ರತಿಭಟನೆ

ಮಾರ್ಚ್ 19, 2022
  ಶಿವಮೊಗ್ಗ: ಬಿಎಡ್ ಪದವಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ  ವಿದ್ಯಾರ್ಥಿ ವೇತನ ಸಮಸ್ಯೆ ಸರಿಪಡಿಸುವಂತೆ ಹಾಗೂ ಸರ್ಕಾರಿ ವಸತಿ ನಿಲಯಗಳಲ್ಲಿ  ವಾಸ್ತವ್ಯಕ್ಕೆ ಅ...

ಪ್ರದಾನಿ ಮೋದಿ ಶಿವಮೊಗ್ಗ ಹೊಳಲೂರು ಗ್ರಾಮ ಬೇಟಿ ಕಾರ್ಯಕ್ರಮ ರದ್ದು!

ಮಾರ್ಚ್ 19, 2022
ನವದೆಹಲಿ:  ಮೋದಿಯವರು ಏಪ್ರಿಲ್ ನಲ್ಲಿ ಕರ್ನಾಟಕ ರಾಜ್ಯದ ಶಿವಮೊಗ್ಗ ಜಿಲ್ಲೆಯ ಹೊಳಲೂರು ಗ್ರಾಮವೊಂದಕ್ಕೆ ಭೇಟಿ ಕೊಡಬೇಕಾಗಿತ್ತು.ಅದಕ್ಕಾಗಿ ಎಲ್ಲಾ ರೀತಿಯ ಸಿದ್ದತೆ ಜಿಲ್ಲ...

SDPI ಕಾರ್ಯಕರ್ತ ರಿಂದ ಶಿವಮೊಗ್ಗ ಜಿಲ್ಲಾಧಿಕಾರಿಯವರ ಬೇಟಿ- ಸಂತ್ರಸ್ತರಿಗೆ ಪರಿಹಾರ ನೀಡಲು ಮನವಿ

ಮಾರ್ಚ್ 18, 2022
ಶಿವಮೊಗ್ಗ ನಗರದಲ್ಲಿ ಫೆಬ್ರವರಿ ತಿಂಗಳಲ್ಲಿ ನಡೆದ ಗಲಭೆಯ ಸಂತ್ರಸ್ತರಿಗೆ ಸೂಕ್ತ ಪರಿಹಾರ ನೀಡಬೇಕು, ಲಾಲ್ ಬಂದ್ ಕೇರಿಗೆ ಸೂಕ್ತ ರಕ್ಷಣೆ ಕ್ರಮ ಕೈಗೊಳ್ಳಬೇಕ...

ಕೋಟೆ ಶ್ರೀ ಮಾರಿಕಾಂಬ ಜಾತ್ರೆ ಮಹೋತ್ಸವ ಮಾ. 22 ರಿಂದ ಆರಂಭ: ದೇವಸ್ಥಾನದ ಮುಂದೆ ಧ್ವನಿವರ್ಧಕ ಾರ

ಮಾರ್ಚ್ 18, 2022
ಶಿವಮೊಗ್ಗ: ಕೋಟೆ ಶ್ರೀ ಮಾರಿಕಾಂಬ ಜಾತ್ರೆ ಮಹೋತ್ಸವ ಮಾ. 22 ರಿಂದ ಆರಂಭವಾಗಲಿದ್ದು, ಈ ಹಿನ್ನಲೆಯಲ್ಲಿ ಇಂದು ಸಾಂಪ್ರದಾಯಿಕವಾಗಿ ದೇವಸ್ಥಾನದ ಮುಂದೆ ಸಾರ ಹಾಕಲಾಯಿತು. ...

ಶಿವಮೊಗ್ಗ: ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕೆ ಡಿಸಿಗೆ ಮನವಿ

ಮಾರ್ಚ್ 18, 2022
ಶಿವಮೊಗ್ಗ: ನಗರದ ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕೆ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ವಿಶೇಷ ಸಭೆ ಕರೆಯುವಂತೆ ಆಗ್ರಹಿಸಿ ಪಾಲಿಕೆ ವಿಪಕ್ಷದ ಸದಸ್ಯರು ಇಂದು ಜಿಲ್ಲಾ...

*ರಾಜ್ಯ ಮಟ್ಟದ ಪಿ.ಸಿ ಮತ್ತು ಪಿ.ಎನ್.ಡಿ.ಟಿ ಕಾರ್ಯಾಗಾರ*

ಮಾರ್ಚ್ 18, 2022
ಶಿವಮೊಗ್ಗ ಮಾರ್ಚ್ 18:        ರಾಷ್ಟ್ರೀಯ ಆರೋಗ್ಯ ಅಭಿಯಾನ, ರಾಜ್ಯ ಪಿ.ಸಿ ಮತ್ತು ಪಿ.ಎನ್.ಡಿ.ಟಿ ಕೋಶ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳು ಬೆಂಗಳೂರು ವಿಭಾಗ ಇವ...

ಕುರಿಗಾಹಿ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ:ಮಾ. 22 ರಂದು ಕುರಿಗಾಹಿಗಳಿಂದ ವಿಧಾನಸೌಧ ಚಲೋ ಚಳವಳಿ

ಮಾರ್ಚ್ 18, 2022
ಶಿವಮೊಗ್ಗ: ಧಾರವಾಡ ಜಿಲ್ಲೆ ಕುಂದಗೋಳ ತಾಲೂಕಿನ ಯರಗುಪ್ಪಿ ಗ್ರಾಮದಲ್ಲಿ ಕುರಿಗಾಹಿ ಮಹಿಳೆ ದಿ. ಲಕ್ಷ್ಮಿ ಕಳ್ಳಿಮನಿ ಅವರ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್...

*ಎನ್‍ಹೆಚ್ 766(ಸಿ) ಭಾರೀ ವಾಹನಗಳ ಸಂಚಾರಕ್ಕೆ ಅವಕಾಶ*

ಮಾರ್ಚ್ 17, 2022
ಶಿವಮೊಗ್ಗ :ರಾಷ್ಟ್ರೀಯ ಹೆದ್ದಾರಿ 766(ಸಿ) ರಲ್ಲಿ ಬರುವ ನಗರ-ಚಿಕ್ಕಪೇಟೆ ಮಧ್ಯದಲ್ಲಿರುವ ಸೇತುವೆಯ ಎರಡೂ ಕಡೆಗೂ ಸುರಕ್ಷತಾ ಬ್ಯಾರಿಕೇಡ್‍ಗಳನ್ನು ಅಳವಡಿಸಿ ಭದ್ರತಾ ವ್ಯವ...

"ಹಿಂದ್ ಸ್ವರಾಜ್" ವಿಷಯ ಕುರಿತು ವಿಶೇಷ ಉಪನ್ಯಾಸ

ಮಾರ್ಚ್ 17, 2022
ಶಿವಮೊಗ್ಗ: ಗಾಂಧಿಯವರ ಹಿಂದ್ ಸ್ವರಾಜ್ ಕೃತಿ ಒಂದು ನಿರ್ದಿಷ್ಟ ಚಾರಿತ್ರಿಕ ಸಂದರ್ಭದಲ್ಲಿ ಉತ್ಪತ್ತಿಯಾದದ್ದು ಮತ್ತು ಪಾಶ್ಚಿಮಾತ್ಯ ನಾಗರಿಕತೆಯ ಯಜಮಾನ್ಯವನ್ನು ತೀವ್ರವಾಗ...

ಡಿ. ಎಸ್. ದಿನಕರ್ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಉಚಿತ ಕೋವಿಡ್-19 ಲಸಿಕಾ ಕಾರ್ಯಕ್ರಮ

ಮಾರ್ಚ್ 16, 2022
ಶಿವಮೊಗ್ಗ: ರಾಷ್ಟ್ರೀಯ ಶಿಕ್ಷಣ ಸಂಸ್ಥೆಯ (NES) ಡಿ. ಎಸ್. ದಿನಕರ್ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಇಂದು ರಾಷ್ಟ್ರೀಯ ಸೇವಾ ಯೋಜನಾ ಘಟಕದ ವತಿಯಿಂದ ಬೊಮ್ಮನಕ...

12 ರಿಂದ 14 ವರ್ಷದೊಳಗಿನ ಮಕ್ಕಳಿಗೆ ಕಾರ್ಬಿವ್ಯಾಕ್ಸ್ ಲಸಿಕೆ *ಅರ್ಹ ಮಕ್ಕಳೆಲ್ಲ್ಲ ಕೋವಿಡ್ ಲಸಿಕೆ ಪಡೆಯುವಂತೆ ಜಿಲ್ಲಾಧಿಕಾರಿ ಕರೆ*

ಮಾರ್ಚ್ 16, 2022
ಶಿವಮೊಗ್ಗ ಮಾರ್ಚ್ 16:       ಯಶಸ್ವೀ ಕೋವಿಡ್ ಲಸಿಕಾರಣದಿಂದಾಗಿ ಮೂರನೇ ಅಲೆಯನ್ನು ನಾವು ಸುಲಭವಾಗಿ ಎದುರಿಸಲು ಸಾಧ್ಯವಾಯಿತು. ಆದ್ದರಿಂದ ಎಲ್ಲ 12 ರಿಂದ 14 ವರ್ಷದೊಳಗಿ...

ಸಾತ್ವಿಕ ಗುಣಗಳನ್ನ ಸಂಸ್ಕೃತ ಅಧ್ಯಯನದಿಂದ ಅಳವಡಿಸಿಕೊಳ್ಳಲು ಸಾದ್ಯ: ಪ್ರೊ.ಬಿ.ಪಿ.ವೀರಭದ್ರಪ್ಪ

ಮಾರ್ಚ್ 15, 2022
    ಶಿವಮೊಗ್ಗ ;ಸಾತ್ವಿಕ ಗುಣಗಳನ್ನ ಸಂಸ್ಕೃತ ಅಧ್ಯಯನದಿಂದ ಕಲಿಯಲು, ಅಳವಡಿಸಿಕೊಳ್ಳಲು ಸಾದ್ಯ ಎಂದು ಕುವೆಂಪು ವಿಶ್ವ ವಿದ್ಯಾಯಲಯದ ಉಪ ಕುಲಪತಿಗಳಾಗದ ಪ್ರೊ.ಬಿ.ಪಿ.ವೀರಭದ...

ಹಿಜಾಬ್ ಪ್ರಕರಣ:ಹೈಕೋರ್ಟ್ ತೀರ್ಪಿಗೆ ಸ್ವಾಗತ,ತೀರ್ಪು ಉಲ್ಲಂಘಿಸುವವರ ಮೇಲೆ ಕ್ರಮ ಜರುಗಿಸಿ: ಹಿಂದೂ ಜನಜಾಗೃತಿ ಸಮಿತಿ

ಮಾರ್ಚ್ 15, 2022
* ಹಿಜಾಬ್ ಪ್ರಕರಣದ ಬಗ್ಗೆ ಉಚ್ಚ ನ್ಯಾಯಾಲಯದ ತೀರ್ಪಿಗೆ ಸ್ವಾಗತ ಮತ್ತು ತೀರ್ಪು ಉಲ್ಲಂಘಿಸುವವರ ಮೇಲೆ ಕ್ರಮ ಜರುಗಿಸಿ; ಹಿಂದೂ ಜನಜಾಗೃತಿ ಸಮಿತಿ ರಾಜ್ಯದ ಶಾಲಾ ವಿದ್ಯಾರ್...

ಸಾಗರ:ನೇಣುಬಿಗಿದ ಸ್ಥಿತಿಯಲ್ಲಿ ಯುವಕನ ಮೃತದೇಹ ಪತ್ತೆ

ಮಾರ್ಚ್ 15, 2022
ಸಾಗರ :ಇಲ್ಲಿನ ಹೆಲಿಪ್ಯಾಡಿನ ಪ್ಲಾಂಟೇಷನ್ ಬಳಿ ನೇಣು ಬಿಗಿದ ಸ್ಥಿತಿಯಲ್ಲಿ ಯುವಕನ ಮೃತದೇಹ ಪತ್ತೆಯಾಗಿದೆ. . ಮೃತ ಆಳಳ್ಳಿ ಅಣ್ಣಪ್ಪ ಮೋಟಾರ್ ರಿಪೇರಿ ಕೆಲಸ...
Blogger ನಿಂದ ಸಾಮರ್ಥ್ಯಹೊಂದಿದೆ.