ಸಕ್ರೇಬೈಲು ಬಳಿ ಸ್ವಚ್ಛತಾ ಕಾರ್ಯಕ್ಕೆ ಗೌರಿಗದ್ದೆಯ ಶ್ರೀ ಅವಧೂತ ವಿನಯ ಗುರೂಜಿಗಳಿಂದ ಚಾಲನೆ

ಜೂನ್ 30, 2022
ಸ್ವಚ್ಛ ಪರಿಸರದಿಂದ ಆರೋಗ್ಯವಂತ ಸಮಾಜ ನಿರ್ಮಾಣ  ಶಿವಮೊಗ್ಗ : ಸ್ವಚ್ಛ ಪರಿಸರದಿಂದ ಆರೋಗ್ಯಪೂರ್ಣ ಹಾಗೂ ಸದೃಢ ಸಮಾಜ ನಿರ್ಮಾಣ ಸಾಧ್ಯ ಎಂದು ಕೊಪ್ಪ ತಾಲೂಕು ...

ಜುಲೈ 1ರಿಂದ ಸಕ್ರೆಬೈಲಿನಲ್ಲಿ ಬೋಟಿಂಗ್ ಸ್ಪೋರ್ಟ್ಸ್ ಆರಂಭ : ರಾಜೇಶ್‌ಕಾಮತ್

ಜೂನ್ 29, 2022
ಶಿವಮೊಗ್ಗ : ಜೂನ್ ೨೯  : ಜಿಲ್ಲೆಯ ಸರ್ವಾಂಗೀಣ ವಿಕಾಸಕ್ಕೆ ಆಡಳಿತಾರೂಢ ಸರ್ಕಾರವು ರಸ್ತೆ, ರೈಲು, ವಿಮಾನ ಸಂಚಾರ ಸೇರಿದಂತೆ ಅನೇಕ ಮಹತ್ವದ ಯೋಜನೆಗಳನ್ನು ರ...

ಗ್ರಾಮ-1 ಯೋಜನೆ ಪರಿಣಾಮಕಾರಿ ಅನುಷ್ಠಾನಕ್ಕೆ ಸೂಚನೆ : ಡಾ.ಆರ್.ಸೆಲ್ವಮಣಿ

ಜೂನ್ 27, 2022
ಶಿವಮೊಗ್ಗ : ಜೂನ್ 27 : ಸರ್ಕಾರದ ವಿವಿಧ ಯೋಜನೆಗಳು, ವಿವಿಧ ಕೃಷಿ ಮಾರುಕಟ್ಟೆ ಮಾಹಿತಿ, ಸಕಾಲ ಹಾಗೂ ಸೇವಾಸಿಂಧು ಯೋಜನೆಗಳ ಸೇವೆ, ಸಾರ್ವಜನಿಕ ಕುಂದುಕೊರತೆ...

ಮನೆಗೆ ತೆರಳಿ ಪಿಂಚಣಿ ಮಂಜೂರು ಪತ್ರ ಹಸ್ತಾಂತರ

ಜೂನ್ 21, 2022
ಶಿವಮೊಗ್ಗ, ಜೂ.21: ಸಾಮಾಜಿಕ ಭದ್ರತಾ ಪಿಂಚಣಿ ಪಡೆಯಲು ಗ್ರಾಮ ಲೆಕ್ಕಾಧಿಕಾರಿ ಕಚೇರಿಗೆ ಆಗಮಿಸಿದ್ದ ವೇಳೆ ಅಸ್ವಸ್ಥಗೊಂಡು ಕುಸಿದು ಬಿದ್ದಿದ್ದ ಹೊಸನಗರ ತಾಲೂಕು ಹೆಬ್ಬಿಗೆ...

*ರೈಲ್ವೇ ಸ್ಟೇಷನ್‍ನಲ್ಲಿ ಯೋಗ- ಸ್ವಚ್ಚತೆ-ಗಿಡ ನೆಡುವ ಕಾರ್ಯಕ್ರಮ*

ಜೂನ್ 21, 2022
ಶಿವಮೊಗ್ಗ ಜೂನ್ 21:       ಶಿವಮೊಗ್ಗ ಪಟ್ಟಣದ ರೈಲ್ವೇ ಸ್ಟೇಷನ್ ವತಿಯಿಂದ ಕುವೆಂಪು ವಿಶ್ವವಿದ್ಯಾಲಯದ ಎನ್‍ಎಸ್‍ಎಸ್ ಘಟಕ, ಹೊಯ್ಸಳ ಕಾಲೇಜು ಮತ್ತು ಇತರೆ ...

ಹಿರಿಯ ಕೈಗಾರಿಕೋದ್ಯಮಿ ಚೇಂಬರ್ ಆಫ್ ಕಾಮರ್ಸ್ ಮಾಜಿ ಅಧ್ಯಕ್ಷ ಭಾರದ್ವಾಜ್ ನಿಧನ

ಜೂನ್ 21, 2022
ಶಿವಮೊಗ್ಗ: ಪಾಪ್ಯುಲರ್ ಸೈಕಲ್ ಶಾಪ್ ಮತ್ತು ತಾಲೂಕು ಬ್ರಾಹ್ಮಣ ಸೇವಾ ಸಂಘದ ಮಾಜಿ ಅಧ್ಯಕ್ಷರು ಹಾಗೂ ದಾನಿಗಳು ಆದ *ಎಂ ಭಾರದ್ವಾಜ್* ಅವರು ನಂಜಪ್ಪ ಆಸ್ಪತ್ರೆಯಲ್ಲಿ ಇಂದು ...

ಕುವೆಂಪು ವಿಶ್ವವಿದ್ಯಾಲಯದ 31 ಮತ್ತು 32ನೇ ಘಟಿಕೋತ್ಸವ: ರಾಜ್ಯಪಾಲರಿಗೆ ಜಿಲ್ಲಾಧಿಕಾರಿಗಳಿಂದ ಗೌರವಪೂರ್ವಕ ಸ್ವಾಗತ*

ಜೂನ್ 15, 2022
ಶಿವಮೊಗ್ಗ:ಕರ್ನಾಟಕ ರಾಜ್ಯದ ಗೌರವಾನ್ವಿತ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅವರು ಜೂನ್ 16 ರಂದು  ನಡೆಯಲಿರುವ ಕುವೆಂಪು ವಿಶ್ವವಿದ್ಯಾಲಯದ 31 ಮತ್ತು ...

ಕಿಮ್ಮನೆ ಗಾಲ್ಪ್ ರೆಸಾರ್ಟ್‌ನಲ್ಲಿ ಗೃಹ ಸಚಿವವರಿಂದ ಪ್ರಶಸ್ತಿ ಪ್ರದಾನ :ಸರ್ಜಿ ಅವರಿಗೆ ಅಚೀವರ್ಸ್ ಆಪ್‌ ಕರ್ನಾಟಕ ಪ್ರಶಸ್ತಿ

ಜೂನ್ 15, 2022
ಶಿವಮೊಗ್ಗ : ದೇಶದ ಪ್ರತಿಷ್ಠಿತ ಮಾಧ್ಯಮ ಸಂಸ್ಥೆ ಟೈಮ್‌ ಆಪ್‌ ಇಂಡಿಯಾ ಗ್ರೂಪ್‌ನ ಸೋದರ ಪತ್ರಿಕೆ ವಿಜಯ ಕರ್ನಾಟಕ ಕೊಡ ಮಾಡುವ ವರ್ಷದ ಅಚೀವರ್‌್ಸ ಆಪ್‌ ಕರ...

*ಕೈಮಗ್ಗ ಮತ್ತು ಜವಳಿ ತಂತ್ರಜ್ಞಾನ ಡಿಪ್ಲೊಮಾ ಕೋರ್ಸ್‍ಗೆ ಅರ್ಜಿ ಆಹ್ವಾನ*

ಜೂನ್ 14, 2022
ಶಿವಮೊಗ್ಗ : ಜೂನ್ 14 : 2022-23ನೇ ಸಾಲಿಗೆ ಶೈಕ್ಷಣಿಕ ಅವಧಿಗೆ ಕೈಮಗ್ಗ ಮತ್ತು ಜವಳಿ ತಂತ್ರಜ್ಞಾನದಲ್ಲಿ ಡಿಪ್ಲೊಮಾ ಕೋರ್ಸ್ ಕಲಿಕೆಗಾಗಿ ಎಸ್.ಎಸ್.ಎಲ್.ಸಿ. ಅಥವಾ ತತ್ಸಮ...

ವೃಕ್ಷಗಳನ್ನು ನಾವು ರಕ್ಷಿಸಿದರೆ ವೃಕ್ಷವು ನಮ್ಮನ್ನು ರಕ್ಷಿಸುತ್ತದೆ : ಡಾ. ಆರ್.ಅನುರಾಧ ಪಟೇಲ್

ಜೂನ್ 13, 2022
ಚುಂಚಾದ್ರಿ ಮಹಿಳಾ ವೇದಿಕೆಯಿಂದ ಪರಿಸರ ದಿನಾಚರಣೆ ಭದ್ರಾವತಿ: ಧರ್ಮೋ ರಕ್ಷತಿ ರಕ್ಷಿತಃ ಎನ್ನುವಂತೆ ವೃಕ್ಷೇ ರಕ್ಷತಿ ರಕ್ಷಿತಃ. ಅಂದರೆ ವೃಕ್ಷವನ್ನು ನಾವು ರಕ್ಷಿಸಿದರೆ ವ...

ವಿಶ್ವ ರಕ್ತದಾನಿಗಳ ದಿನಾಚರಣೆ *ಜೀವ ಉಳಿಸುವ ಸ್ವಯಂ ಪ್ರೇರಿತ ರಕ್ತದಾನಕ್ಕೆ ಕೈ ಜೋಡಿಸೋಣ*

ಜೂನ್ 13, 2022
ಜಗತ್ತಿನ ಅತಿ ದೊಡ್ಡ ಸಂಶೋಧನೆಯೆಂದರೆ ಒಬ್ಬ ಮನುಷ್ಯನ ರಕ್ತವನ್ನು ಇನ್ನೊಬ್ಬನ ಜೀವ ಉಳಿಸಲು ಉಪಯೋಗಿಸುವುದು. ಇದರಿಂದ ಹಲವಾರು ಜನರು ಸಾವಿನಿಂದ ಪಾರಾಗಿದ್ದಾರೆ. ತನ್ನ ರಕ್...

ವೈಟ್ ಬೋರ್ಡ್ ವಾಹನ ಬಾಡಿಗೆ ಕಳಿಸಿದರೇ ಕಾರ್ ಸೀಜ್! :ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಎಚ್ಚರಿಕೆ

ಜೂನ್ 12, 2022
- ವೈಟ್ ಬೋರ್ಡ್ ಟ್ಯಾಕ್ಸಿ ವಾಹನ ಮಾಲೀಕರಿಗೆ ಎಚ್ಚರಿಕೆ - ಸ್ಟಾಂಡ್ ಅಲ್ಲಿ ನಿಲ್ಲಿಸಿ ಬಾಡಿಗೆ ಮಾಡುವ ಹಾಗಿಲ್ಲ - ವೈಟ್ ಬೋರ್ಡ್ ಬಾಡಿಗೆ ಕಳಿಸಿದರೇ ಕಾರ್ ಸೀಜ್ ...

ಶಿವಮೊಗ್ಗ: ಜೂನ್ 12 ರಂದು ಬೆಳಗ್ಗೆ 9 ಗಂಟೆಗೆ ಆರ್ಯ ವೈಶ್ಯ ಸಂಸ್ಕೃತಿ ಸದನ ಕಲ್ಯಾಣ ಮಂಟಪ ಉದ್ಘಾಟನೆ:ವಿಧಾನ ಪರಿಷತ್ ಸದಸ್ಯ ಡಿ.ಎಸ್. ಅರುಣ್

ಜೂನ್ 11, 2022
ಶಿವಮೊಗ್ಗ: ಜೂನ್ 12 ರಂದು ಬೆಳಗ್ಗೆ 9 ಗಂಟೆಗೆ ಆರ್ಯ ವೈಶ್ಯ ಸಂಸ್ಕೃತಿ ಸದನ ಕಲ್ಯಾಣ ಮಂಟಪ ಉದ್ಘಾಟನೆಗೊಳ್ಳಲಿದೆ ಎಂದು ವಿಧಾನ ಪರಿಷತ್ ಸದಸ್ಯ ಡಿ.ಎಸ್. ಅರುಣ್ ಹೇಳಿದರು....

ಸರ್ಕಾರದಿಂದ ಸೌಲಭ್ಯ ಪಡೆಯುವ ಸಲುವಾಗಿ ಹಕ್ಕಿಪಿಕ್ಕಿ ಅಲೆಮಾರಿ ಜಾತಿ ಸಂರಕ್ಷಣಾ ಸಮಿತಿಯನ್ನು ರಾಜ್ಯ ಮಟ್ಟದಲ್ಲಿ ಸ್ಥಾಪಿಸಲಾಗಿದೆ: ರಾಜ್ಯಾಧ್ಯಕ್ಷ ಜಗ್ಗು

ಜೂನ್ 11, 2022
ಶಿವಮೊಗ್ಗ: ಸಮಾಜದಲ್ಲಿ ಜಾಗೃತಿ ಮೂಡಿಸಿ ಸರ್ಕಾರದಿಂದ ಸೌಲಭ್ಯ ಪಡೆಯುವ ಸಲುವಾಗಿ ಹಕ್ಕಿಪಿಕ್ಕಿ ಅಲೆಮಾರಿ ಜಾತಿ ಸಂರಕ್ಷಣಾ ಸಮಿತಿಯನ್ನು ರಾಜ್ಯ ಮಟ್ಟದಲ್ಲಿ ಸ್ಥಾಪಿಸಲಾಗಿದ...

ತುರ್ತು ಕಾಮಗಾರಿ :ಶಿವಮೊಗ್ಗ ಮತ್ತು ಬೆಂಗಳೂರು ಇತರೇ ಕಡೆ ಚಲಿಸುವ ಟ್ರೈನ್ ಸಂಚಾರ ರದ್ದಾಗಿದೆ: ಪೂರ್ಣ ವಿವರ ಇಲ್ಲಿದೆ ನೋಡಿ..

ಜೂನ್ 11, 2022
  ತುರ್ತು ಕಾಮಗಾರಿ :ಶಿವಮೊಗ್ಗ ಮತ್ತು ಬೆಂಗಳೂರು ಇತರೇ ಕಡೆ ಚಲಿಸುವ ಟ್ರೈನ್ ಸಂಚಾರ ರದ್ದಾಗಿದೆ: ರೈಲ್ವೆ ಇಲಾಖೆಯ ಅಧಿಕಾರಿಗಳು ನೀಡಿರುವ ಮಾಹಿತಿಯ ಪೂರ್ಣ ವಿವರ ಇಲ್ಲಿದ...

ಶಿವಮೊಗ್ಗ ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ವತಿಯಿಂದ ಯಶಸ್ವಿಯಾಗಿ ನಡೆದ ಸಾಹಿತ್ಯ ಹುಣ್ಣಿಮೆಯ 201 ನೆಯ ತಿಂಗಳ ಕಾರ್ಯಕ್ರಮ

ಜೂನ್ 11, 2022
ಶಿವಮೊಗ್ಗ:  ಜೂನ್ ೧೦ ರಂದು ಶುಕ್ರವಾರ ಸಂಜೆ *ಸಾಹಿತ್ಯ ಹುಣ್ಣಿಮೆಯ ೨೦೧ ನೆಯ ತಿಂಗಳ ಕಾರ್ಯಕ್ರಮ* ಯಶಸ್ವಿಯಾಗಿ ನಡೆಯಿತು.  ಶಾಸಕ ಕೆ. ಎಸ್....

ಮೊನ್ನೆ ಚೋರ್ ಬಜಾರ್ನಲ್ಲಿ ಚಾಕುಹಿರಿತಕ್ಕೆ ಒಳಗಾಗಿದ್ದ ಬಟ್ಟೆ ವ್ಯಾಪಾರಿ ಸೆಂಧಿಲ್ ನಿಧನ

ಜೂನ್ 10, 2022
 ಶಿವಮೊಗ್ಗ: ಗಾಂಧಿ ಬಜ಼ಾರಿನ ಬಟ್ಟೆಮಾರ್ಕೇಟ್ (ಚೋರ್ ಬಜ಼ಾರ್) ನಲ್ಲಿ ಮೊನ್ನೆ ಸಂಜೆ 7-30 ರ ಸಮಯದಲ್ಲಿ ಸೆಂಧಿಲ್ ಕುಮಾರ್ ಎಂಬುವವನ ಮೇಲೆ ಮಾರಣಾಂತಿಕ ಹಲ್ಲೆಯಾಗಿದ್ದು ಇ...

ಕಲ್ಲಹಳ್ಳಿ ಗ್ರಾಮದಲ್ಲಿ ಪರಿಸರ ಜಾಗೃತಿ ಮತ್ತು ಗಿಡ ನಾಟಿ ಕಾರ್ಯಕ್ರಮ

ಜೂನ್ 09, 2022
ಭದ್ರಾವತಿ: ಪರಮ ಪೂಜ್ಯ ಶ್ರೀ ವೀರೇಂದ್ರ ಹೆಗ್ಗಡೆಯವರ ಅಶಯದಂತೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಪರಿಸರ ಜಾಗೃತಿ ಮತ್ತು ಗಿಡ ನಾಟಿ ಕಾರ್ಯಕ್ರ...

ಕಾರ್ಪೋರೇಟ್ ಕಂಪನಿಗಳಿಗೆ ಮಣೆ ಹಾಕಿ ಸಾರ್ವಜನಿಕ ಸಂಪತ್ತನ್ನು ಪರಭಾರೆ ಮಾಡಿದ್ದರಿಂದ ದಲಿತರು ತಮ್ಮ ಮೀಸಲಾತಿಯನ್ನು ಕಳೆದುಕೊಳ್ಳುತ್ತಿದ್ದಾರೆ: ದಲಿತ ನಾಯಕ ಡಾ. ಸಿದ್ದನಗೌಡ ಪಾಟೀಲ್ ಕಳವಳ

ಜೂನ್ 09, 2022
ಶಿವಮೊಗ್ಗ: ಸ್ವಾವಲಂಬನೆಯ ಹೋರಾಟ ಮತ್ತು ಸ್ವಾಭಿಮಾನದ ಹೋರಾಟಕ್ಕೆ ದಲಿತರಿಗೆ ಪ್ರೊ. ಕೃಷ್ಣಪ್ಪನವರು 70ರ ದಶಕದಲ್ಲೇ ಕರೆ ನೀಡಿದ್ದರು. ಇವತ್ತು ಕಾರ್ಪೋರೇಟ್...

ಮನೆ ಮನೆಗಳಲ್ಲಿ ಉತ್ತಮ ಆರೋಗ್ಯ ಇರಲು ಯೋಗ ಅತ್ಯವಶ್ಯಕ : ಕೆ.ಇ.ಕಾಂತೇಶ್.

ಜೂನ್ 09, 2022
  ಶಿವಮೊಗ್ಗ: ಮನೆ ಮನೆಗಳಲ್ಲಿ ಸದಾ ಉತ್ತಮ ಆರೋಗ್ಯ ಇರಲು ಕಾಯಿಲೆಯಿಂದ ಮುಕ್ತರಾಗಿ ಸದಾ ಚಟುವಟಿಕೆಯಿಂದ ಇರಲು ಯೋಗ ಅತ್ಯಂತ್ತ ಪರಿಣಾಮಕಾರಿಯಾದ ಔಷಧ ಎಂದು ...

ಕಲ್ಲಹಳ್ಳಿ ಗ್ರಾಮದಲ್ಲಿ ಪರಿಸರ ಜಾಗೃತಿ ಮತ್ತು ಗಿಡ ನಾಟಿ ಕಾರ್ಯಕ್ರಮ

ಜೂನ್ 09, 2022
ಭದ್ರಾವತಿ: ಪರಮ ಪೂಜ್ಯ ಶ್ರೀ ವೀರೇಂದ್ರ ಹೆಗ್ಗಡೆಯವರ ಅಶಯದಂತೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಪರಿಸರ ಜಾಗೃತಿ ಮತ್ತು ಗಿಡ ನಾಟಿ ಕಾರ್ಯಕ್ರ...

ಪ್ರಮೋದ್ ಮುತಾಲಿಕ್ ವಿರುದ್ಧ ರಾಜ್ಯಾದ್ಯಂತ ದೂರು : ಸಿ. ಎಂ. ಖಾದರ್

ಜೂನ್ 08, 2022
ಭದ್ರಾವತಿ: ಶ್ರೀರಾಮ ಸೇನೆಯ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಕೊಟ್ಟಿರುವ ಪ್ರಚೋದನಾಕಾರಿ ಹೇಳಿಕೆಯನ್ನು ವಿರೋಧಿಸಿ ನಗರದಲ್ಲಿ ಕರ್ನಾಟಕ ಪ್ರದೇಶ    ಕಾಂಗ್ರೆ...

*12 ಜೂನ್ ದಿಂದ ಗೋವಾದಲ್ಲಿ 10 ನೇ ‘ಅಖಿಲ ಭಾರತೀಯ ಹಿಂದೂ ರಾಷ್ಟ್ರ ಅಧಿವೇಶನ !**ದೇಶದ 350 ಹಿಂದೂ ಸಂಘಟನೆಗಳ 1000 ಕ್ಕೂ ಅಧಿಕ ಪ್ರತಿನಿಧಿಗಳ ಸಹಭಾಗಿ !*

ಜೂನ್ 08, 2022
ಬೆಂಗಳೂರು:  ಗೋವಾದಲ್ಲಿ ಕಳೆದ ೧೦ ವರ್ಷಗಳಿಂದ ನಡೆಯುತ್ತಿರುವ ‘ಅಖಿಲ ಭಾರತೀಯ ಹಿಂದೂ ರಾಷ್ಟ್ರ ಅಧಿವೇಶನ’ದಿಂದ ದೇಶದಲ್ಲಿ ಹಿಂದೂ ರಾಷ್ಟ್ರದ ಚರ್ಚೆಯು ಆರಂಭ...

ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವರಾದ "ನಿತಿನ್ ಗಡ್ಕರಿ" ರವರನ್ನು ಭೇಟಿ ಮಾಡಿದ ಎಸ್ .ದತ್ತಾತ್ರಿ

ಜೂನ್ 07, 2022
"ಕರ್ನಾಟಕ ಎಲೆಕ್ಟ್ರಿಕಲ್ ವೆಹಿಕಲ್ ಮ್ಯಾನುಫ್ಯಾಕ್ಚರರ್ಸ್ ಅಂಡ್ ಡೀಲರ್ಸ್ ಅಸೋಸಿಯೇಷನ್" ನ ತಂಡದೊಂದಿಗೆ (ಎಲೆಕ್ಟ್ರಿಕಲ್ ವಾಹನಗಳ ಉತ್ಪಾದಕರ ದ...

ಅರಣ್ಯ ಸಂರಕ್ಷಣೆಯಲ್ಲಿ ಪ್ರತಿಯೊಬ್ಬರೂ ಕೈಜೋಡಿಸಬೇಕು: ಎಸ್.ರುದ್ರೇಗೌಡ

ಜೂನ್ 06, 2022
ಶಿವಮೊಗ್ಗ, ಜೂ.05: ಅರಣ್ಯ ಸಂರಕ್ಷಣೆ ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿಯಾಗಿದ್ದು, ಈ ಕಾರ್ಯದಲ್ಲಿ ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದು ವಿಧಾನಪರಿಷತ್ ಸದಸ...

*ಅಲ್ಪಸಂಖ್ಯಾತರಿಗೆ ಸೌಲಭ್ಯ ನೀಡಲು ಅರ್ಜಿ ಆಹ್ವಾನ*

ಜೂನ್ 06, 2022
ಶಿವಮೊಗ್ಗ ಜೂನ್ 06 : ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ದಿ ನಿಗಮ ಶಿವಮೊಗ್ಗದ ವತಿಯಿಂದ 2022-23 ನೇ ಸಾಲಿಗೆ ಅಲ್ಪಸಂಖ್ಯಾತ ಸಮುದಾಯಗಳಾದ ಕ್ರೈಸ್ತರು, ಮುಸಲ್ಮಾನರು, ಜೈನ...

ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಇವರುಗಳ ಸಂಯುಕ್ತ ಆಶ್ರಯದಲ್ಲಿ ಇಂದು ವಿಶ್ವ ಪರಿಸರ ದಿನಾಚರಣೆ

ಜೂನ್ 05, 2022
 ಶಿವಮೊಗ್ಗ:  ಹೆಲ್ಪಿಂಗ್ ಹ್ಯಾಂಡ್ಸ್, ಮಹಾತ್ಮಗಾಂಧಿ ಗ್ರಾಮೀಣ ಅಭಿವೃದ್ಧಿ ಮತ್ತು ಸಮಾಜ ಪರಿವರ್ತನ ಟ್ರಸ್ಟ್, ಹಾಗೂ ಶಿವಗಂಗಾ ಯೋಗ ಕೇಂದ್ರ , ಜಿಲ್ಲಾ ಕಾನ...

ಶಿವಮೊಗ್ಗ: ಪೊಲೀಸರ ಮೇಲೆಯೇ ಹಲ್ಲೆಗೆ ಯತ್ನಿಸಿದ ಆರೋಪಿ ಮೇಲೆ ಫೈರಿಂಗ್ ಆಸ್ಪತ್ರೆಗೆ ದಾಖಲು

ಜೂನ್ 03, 2022
ಶಿವಮೊಗ್ಗ: ಪೊಲೀಸರ ಮೇಲೆಯೇ ಹಲ್ಲೆಗೆ ಯತ್ನಿಸಿದ ಆರೋಪಿ ಮೇಲೆ ಫೈರಿಂಗ್ ಮಾಡಿದ ಘಟನೆ ಇಂದು ನಗರದಲ್ಲಿ ನಡೆದಿದೆ. ಅಪರಾಧ ಪ್ರಕರಣದಲ್ಲಿ ಶಿಕ್ಷೆಯಾದರೂ ಸುಪ್...

ಹಿರಿಯ ಪತ್ರಕರ್ತ ಕೆ.ಬಿ.ರಾಮಪ್ಪ ನಿಧನ: ಪ್ರೆಸ್ ಟ್ರಸ್ಟ್ ನಿಂದ ಸಂತಾಪ- ಶ್ರದ್ಧಾಂಜಲಿ

ಜೂನ್ 03, 2022
ಶಿವಮೊಗ್ಗ: ನಿನ್ನೆ ನಿಧನರಾದ ಶಿವಮೊಗ್ಗ ಟೈಮ್ಸ್ ಸಂಸ್ಥಾಪಕ ಸಂಪಾದಕ, ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ವಾಲ್ಮಿಕಿ ಸಮಾಜದ ಮುಖಂಡ ಕೆ.ಬಿ.ರಾಮಪ್ಪ ಅವರ...

*ರಾಜ್ಯದ ಮಟ್ಟದ ಪುಸ್ತಕ ಆಯ್ಕೆ ಸಮಿತಿಗೆ ಆಯ್ಕೆಗಾಗಿ ಅರ್ಜಿ ಆಹ್ವಾನ*

ಜೂನ್ 03, 2022
ಶಿವಮೊಗ್ಗ ಜೂನ್ 03 :          ಸಾರ್ವಜನಿಕ ಗ್ರಂಥಾಲಯ ಇಲಾಖೆಯ ಗ್ರಂಥಾಲಯಗಳಿಗೆ ಏಕಗವಾಕ್ಷಿ ಯೋಜನೆಯಡಿ 2022 ನೇ ಸಾಲಿನಲ್ಲಿ ಪ್ರಥಮ ಮುದ್ರಣವಾಗಿ ಪ್ರಕಟಣೆಯಾದ ಪುಸ್ತಕಗ...

*ವಿಮಾ ಕ್ಲೇಮು ಮತ್ತು ಸೇವಾನ್ಯೂನ್ಯತೆಗೆ ಪರಿಹಾರ ನೀಡುವಂತೆ ತೀರ್ಪು*

ಜೂನ್ 03, 2022
ಶಿವಮೊಗ್ಗ ಜೂನ್ 03; ಶಿವಮೊಗ್ಗ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಮುಂದೆ ಎಲ್.ರಮ್ಯ ಇವರು ತಮ್ಮ ದಿವಂಗತ ಪತಿಗೆ ವಿಮಾ ಕಂಪನಿಯವರು ಕ್ಲೇಮನ್ನು ನಿರಾಕರಿಸಿರುವ...
Blogger ನಿಂದ ಸಾಮರ್ಥ್ಯಹೊಂದಿದೆ.