ರೈತ ರಕ್ಷಕ : ಕರ್ನಾಟಕ ರೈತ ಸುರಕ್ಷಾ ಪಿಎಂ ಫಸಲ್‍ಬಿಮಾ ಯೋಜನೆ

ಜನವರಿ 31, 2022
ಶಿವಮೊಗ್ಗ, ಜನವರಿ 31: ಕರ್ನಾಟಕ ರೈತ ಸುರಕ್ಷಾ ಪಿಎಂ ಫಸಲ್‍ಬಿಮಾ ಯೋಜನೆ(ಕೆಆರ್‍ಎಸ್‍ಪಿಎಂಎಫ್‍ಬಿವೈ) ಕೃಷಿ ವಿಮೆಗಾಗಿ ಇರುವ ಒಂದು ಪ್ರಮುಖ ಯೋಜನೆಯಾಗಿದ್ದ...

ಕೋವಿಡ್ 19 ಜಾಗೃತಿ ಕಾರ್ಯಕ್ರಮ:ಸಾರ್ವಜನಿಕರಿಗೆ ಉಚಿತವಾಗಿ ಮಾಸ್ಕ್ ಮತ್ತು ಸ್ಯಾನಿಟೈಜರ್ ವಿತರಣೆ

ಜನವರಿ 31, 2022
ಶಿವಮೊಗ್ಗ-;ಪ್ರತಿಷ್ಠಿತ ರಾಷ್ಟ್ರೀಯ ಶಿಕ್ಷಣ ಸಮಿತಿಯ ಡಿ. ಎಸ್. ದಿನಕರ್ ಪಾಲಿಟೆಕ್ನಿಕ್ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕದ ವತಿಯಿಂದ ದಿನಾಂಕ: 31-0...

ಶ್ರವಣದೋಷವುಳ್ಳವರಿಗೆ ಹೊಲಿಗೆ ಯಂತ್ರಕ್ಕಾಗಿ ಅರ್ಜಿ ಆಹ್ವಾನ

ಜನವರಿ 31, 2022
ಶಿವಮೊಗ್ಗ, ಜನವರಿ 31,: ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯು 2021-22ನೇ ಸಾಲಿಗೆ ಶ್ರವಣದೋಷವುಳ್ಳ ವಿಕಲಚೇತನ ವ್ಯಕ್ತಿಗಳ ಸ್ವಯಂ ಉದ್ಯೋಗಕ್ಕಾಗ...

ಸಾಗರ : ಮಾರಿಕಾಂಬಾ ವ್ಯವಸ್ಥಾಪಕ ಸಮಿತಿಯ ಸರ್ವಸದಸ್ಯರ ಸಭೆ:ಗೊಂದಲ, ಗಲಾಟೆಯ ಕೂಗು..

ಜನವರಿ 30, 2022
ಸಾಗರ : ಇಲ್ಲಿನ ಮಾರಿಕಾಂಬಾ ವ್ಯವಸ್ಥಾಪಕ ಸಮಿತಿಯ ಸರ್ವಸದಸ್ಯರ ಸಭೆಯು ವೀರಶೈವ ಕಲ್ಯಾಣ ಮಂಟಪದಲ್ಲಿ ಭಾನುವಾರ ಗೊಂದಲದ ನಡುವೆ ನಡೆದು, ಹಾಲಿ ಸಮಿತಿಯೆ ವ್ಯವಸ್ಥಾಪಕ ಸಮಿತಿ...

ಎ.ಎ.ಪಿ ಯಿಂದ ಜನಸಹಕಾರ ಆಂದೋಲನ :ಅವೈಜ್ಞಾನಿಕ ನೀರಿನ ಮೀಟರ್‌ ಅಳವಡಿಕೆ-ನೀರಿನ ಬಿಲ್ ವಿರುದ್ದ ಹೋರಾಟ

ಜನವರಿ 30, 2022
ಶಿವಮೊಗ್ಗ: ಸದ್ಯ ಅಧಿಕಾರದಲ್ಲಿರೋ ಬಿ.ಜೆ.ಪಿ ಸರ್ಕಾರ ಹೇಳುವುದೊಂದು ಮಾಡುವುದೊಂದು ಇದರ ದ್ವಿಮುಖ ನೀತಿಗಳಿಂದ ಜನರು ಬೇಸತ್ತಿರೋದರ ಜೊತೆಯಲ್ಲಿ ಆರ್ತಿಕವಾಗಿ...

ಶಿವಮೊಗ್ಗ :ಸೂಡಾ ಅಧ್ಯಕ್ಷರಾಗಿ ತಾವು ಮಾಡಿದ ಸೇವೆ ಸಾರ್ಥಕವಾಗಿದೆ:ಎಸ್.ಎಸ್.ಜ್ಯೋತಿಪ್ರಕಾಶ್

ಜನವರಿ 30, 2022
ಶಿವಮೊಗ್ಗ: ಶಿವಮೊಗ್ಗ -ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ೨೦೨೦ ರಿಂದ ತಾವು ಮಾಡಿದ ಸೇವೆ ಸಾರ್ಥಕವಾಗಿದ್ದು, ಇದಕ್ಕೆ ಅವಕಾಶ ನೀಡಿದ್ದ ಮಾಜಿ ಮುಖ್ಯಮಂ...

ಶಿವಮೊಗ್ಗದಲ್ಲಿ ಬಲವರ್ಧನೆಯಾಗುತ್ತಿರೋ ಎ.ಎ.ಪಿ -ಹಲವರು ಪಕ್ಷ ಸೇರ್ಪಡೆ:ಜಿಲ್ಲಾ ಸಂಚಾಲಕರಾದ ಮನೋಹರ್ ಗೌಡ ಹೇಳಿಕೆ

ಜನವರಿ 29, 2022
ಶಿವಮೊಗ್ಗ: ಶಿವಮೊಗ್ಗದಲ್ಲಿ ಬಲವರ್ಧನೆಯಾಗುತ್ತಿರೋ ಎ.ಎ.ಪಿ ಪಕ್ಷ ನೂರಾರು ಸಂಖ್ಯೆಯಲ್ಲಿ ಜನರು ಪಕ್ಷ ಸೇರ್ಪಡೆಯಾಗುತ್ತಿದ್ದಾರೆ.ಬರುವ ಕಾರ್ಯಕರ್ತರಿಗೆ ಪ್ರಮುಖ ಹುದ್ದೆಗಳ...

ನಗರದ ಎಲ್.ಎಲ್.ಆರ್. ರಸ್ತೆಯಲ್ಲಿರುವ ಕನ್ಸರ್ವೆನ್ಸಿ ರಸ್ತೆ ಸರಿಪಡಿಸಲು ಒತ್ತಾಯಿಸಿ, ಅಣ್ಣಾ ಹಜಾರೆ ಹೋರಾಟ ಸಮಿತಿ ಪ್ರತಿಭಟನೆ

ಜನವರಿ 29, 2022
ಶಿವಮೊಗ್ಗ: ನಗರದ ಎಲ್.ಎಲ್.ಆರ್. ರಸ್ತೆಯ ಸಿ.ಎಸ್. ಆಸ್ಪತ್ರೆ ಹಿಂಭಾಗದ ಕನ್ಸರ್ವೆನ್ಸಿ ಅವ್ಯವಸ್ಥೆ ಸರಿಪಡಿಸಲು ಮುಂದಾಗದ ಮಹಾನಗರಪಾಲಿಕೆ ಅಸಹಕಾರದ ವಿರುದ್ಧ ಇಂದು ಅಣ್ಣಾ...

*RML ನಗರದ ವಿದ್ಯಾರ್ಥಿ ಹಾಗೂ ಪೋಷಕರ ಮೇಲೆ ಹಲ್ಲೆ : ಎಸ್. ದತ್ತಾತ್ರಿ ಆಕ್ರೋಶ,ಸೂಕ್ತ ಕ್ರಮಕ್ಕೆ ಆಗ್ರಹ

ಜನವರಿ 29, 2022
ಶಿವಮೊಗ್ಗ: ಮೊನ್ನೆ 26 ರ ಸಂಜೆ RML ನಗರದ ಕಿದ್ವಾಯಿ ಶಾಲೆಯ ಬಳಿ ವಿದ್ಯಾರ್ಥಿಗಳ ಮೇಲೆ ಹಾಗೂ ಅವರ ಪೋಷಕರ ಮೇಲೆ ನಡೆದ ಹಲ್ಲೆ ತೀರಾ ಖಂಡನೀಯ. RML ನಗರ, ಅಣ...

ಇದೇ ಫೆಬ್ರವರಿ ೧ ಕ್ಕೆ ಶ್ರೀ ಪುರಂದರ ದಾಸರ ಪುಣ್ಯಸ್ಮರಣೆ! ಕಿರುಲೇಖನ..

ಜನವರಿ 29, 2022
ಶ್ರೀ ಪುರಂದರ ದಾಸರು ಕರ್ನಾಟಕ ಸಂಗೀತ ಪದ್ಧತಿಯ ಪಿತಾಮಹ ಎಂದು ಹೆಸರಾದವರು. ದಾಸಪದ್ಧತಿಯ ಅನೇಕ ಪ್ರಮುಖರು, ಮುಖ್ಯವಾಗಿ ಪುರಂದರದಾಸ, ಶ್ರೀಪಾದರಾಯ, ಕನಕದಾಸ...

ನಿಸ್ವಾರ್ಥ ಸೇವೆಯೇ ಸಾರ್ಥಕ ಬದುಕಿನ ಸನ್ಮಾರ್ಗ ಎಂದು ವಿಧಾನಪರಿಷತ್ ಸದಸ್ಯ ಡಿ.ಎಸ್.ಅರುಣ್

ಜನವರಿ 28, 2022
ಶಿವಮೊಗ್ಗ: ನಿಸ್ವಾರ್ಥ ಸೇವೆಯೇ ಸಾರ್ಥಕ ಬದುಕಿನ ಸನ್ಮಾರ್ಗ ಎಂದು ವಿಧಾನಪರಿಷತ್ ಸದಸ್ಯ ಡಿ.ಎಸ್.ಅರುಣ್ ಪ್ರತಿಪಾದಿಸಿದರು. ನಗರದ ಆಲ್ಕೊಳ ನಂದಿನಿ ಬಡಾವಣೆಯ...

ಆಕಾಶ್ ಬೈಜು ಸಂಸ್ಥೆಯ ಸಹಯೋಗದಲ್ಲಿ ನೀಟ್ ಮತ್ತು ಜೆಇಇ ತರಬೇತಿ

ಜನವರಿ 28, 2022
ಶಿವಮೊಗ್ಗ: ಅರಬಿಂದೋ ಸ್ವತಂತ್ರ ಪದವಿಪೂರ್ವ ಕಾಲೇಜಿನಲ್ಲಿ ಪ್ರಸಕ್ತ ವರ್ಷದಿಂದ ಆಕಾಶ್ ಬೈಜು ಸಂಸ್ಥೆಯ ಸಹಯೋಗದಲ್ಲಿ ನೀಟ್ ಮತ್ತು ಜೆಇಇ ತರಬೇತಿ ನೀಡಲಾಗುವುದು ಎಂದು ಜ್ಞಾ...

ಅಂಬೇಡ್ಕರ್ ಅವರಿಗೆ ಅಪಮಾನ;ನ್ಯಾಯಾಧೀಶರ ವಿರುದ್ದ ಕೇಸ್ ದಾಖಲು ಮಾಡುವಂತೆ ಡಿ ಎಸ್ ಎಸ್ ಗುರುಮೂರ್ತಿ ಆಗ್ರಹ

ಜನವರಿ 28, 2022
ಶಿವಮೊಗ್ಗ: ಅಂಬೇಡ್ಕರ್ ಅವರಿಗೆ ಅಪಮಾನ ಮಾಡಿರುವ ರಾಯಚೂರು ಜಿಲ್ಲಾ ನ್ಯಾಯಾಧೀಶರ ವಿರುದ್ಧ ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡಗಳ ದೌರ್ಜನ್ಯ ತಡೆ ಕಾಯ್ದೆಯಡಿ ಕೇಸ್ ದಾಖಲಿಸ...

ನಿಜಶರಣ ಅಂಬಿಗರ ಚೌಡಯ್ಯ ಅಭಿವೃದ್ದಿ ನಿಗಮದಿಂದ ಅರ್ಜಿ ಆಹ್ವಾನ

ಜನವರಿ 28, 2022
ಶಿವಮೊಗ್ಗ, ಜನವರಿ 28 : ನಿಜಶರಣ ಅಂಬಿಗರ ಚೌಡಯ್ಯ ಅಭಿವೃದ್ದಿ ನಿಗಮದಿಂದ 2021-22ನೇ ಸಾಲಿಗೆ ಸಾಲ ಸೌಲಭ್ಯ ಒದಗಿಸಲು ನಿಗಮದಡಿ ಬರುವ ಜಾತಿ/ಉಪಜಾತಿಗಳಿಗೆ ಸೇರಿದ ಅರ್ಹ ಫಲ...

ಜಿಲ್ಲಾ ಯುವ ಕಾಂಗ್ರೆಸ್ ನಿಂದ ಗಣರಾಜ್ಯೋತ್ಸವ ಹಾಗೂ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪುಣ್ಯಸ್ಮರಣೆ

ಜನವರಿ 26, 2022
ಶಿವಮೊಗ್ಗ :ನಗರದ ಅಶೋಕ ವೃತ್ತದಲ್ಲಿ ಇಂದು ಸಂಜೆ ಶಿವಮೊಗ್ಗ ಜಿಲ್ಲಾ ಯುವ ಕಾಂಗ್ರೆಸ್ ನಿಂದ ಗಣರಾಜ್ಯೋತ್ಸವ ಹಾಗೂ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪುಣ್ಯಸ್ಮರಣೆಯನ್ನು ಸಂ...

*ಕುವೆಂಪು ವಿಶ್ವವಿದ್ಯಾಲಯದಲ್ಲಿ 73ನೇ ಗಣರಾಜ್ಯೋತ್ಸವ*

ಜನವರಿ 26, 2022
 *ಬಲಿಷ್ಠ ಸಂವಿಧಾನದಿಂದ ಬಲಿಷ್ಠ ದೇಶ ನಿರ್ಮಾಣ: ಪ್ರೊ. ಬಿ. ಪಿ.  ವೀರಭದ್ರಪ್ಪ*  ಶಂಕರಘಟ್ಟ, ಜ. 26: ಸಂವಿಧಾನ ಶಿಲ್ಪಿ ಡಾ. ಬಿ. ಆರ್. ಅಂಬೇಡ್ಕರ್ ರಚಿಸಿದ ಅತ್ಯಂತ ಸವ...

ಶ್ರೀ ನಾರಾಯಣ ಗುರು ವಿಚಾರ ವೇದಿಕೆಯಿಂದ ಸ್ವಾಭಿಮಾನ ನಡಿಗೆ

ಜನವರಿ 26, 2022
ಶಿವಮೊಗ್ಗ: ಗಣರಾಜ್ಯೋತ್ಸವ ಪರೇಡ್ ಗೆ ಕೇರಳ ರಾಜ್ಯ ಕೇಂದ್ರಕ್ಕೆ ಕಳಿಸಿದ್ದ ಸಂತ ಮಾನವತಾವಾದಿ ಬ್ರಹ್ಮಶ್ರೀ ನಾರಾಯಣಗುರುಗಳ ಸ್ಥಬ್ದ ಚಿತ್ರವನ್ನು ಕೇಂದ್ರ ಸ...

ಶಿವಮೊಗ್ಗ ಜಿಲ್ಲಾ ಎನ್.ಎಸ್.ಯು.ಐ. ಅಧ್ಯಕ್ಷರಾಗಿ ವಿಜಯ್ ಕುಮಾರ್ ಎಸ್.ಎನ್.ನೇಮಕ

ಜನವರಿ 26, 2022
ಶಿವಮೊಗ್ಗ ಜಿಲ್ಲಾ ಎನ್.ಎಸ್.ಯು.ಐ.ನ ಅಧ್ಯಕ್ಷರನ್ನಾಗಿ ವಿಜಯ್ ಕುಮಾರ್ ಎಸ್.ಎನ್. ಇವರನ್ನು ನೇಮಕ ಮಾಡಿ ಎನ್.ಎಸ್.ಯು.ಐ. ರಾಜ್ಯಾಧ್ಯಕ್ಷ ಕೀರ್ತಿ ಗಣೇಶ್ ಆದ...

ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ 73 ನೇ ಗಣರಾಜ್ಯೋತ್ಸವ ಕಾರ್ಯಕ್ರಮ -ಧ್ವಜಾರೋಹಣ

ಜನವರಿ 26, 2022
ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ 73 ನೇ ಗಣರಾಜ್ಯೋತ್ಸವ ಕಾರ್ಯಕ್ರಮ ಏರ್ಪಡಿಸಲಾಗಿತ್ತು. , ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ #ಹೆಚ್_ಎಸ್_ಸುಂದರ...

*ಬಿಎಸ್ ಯಡಿಯೂರಪ್ಪನವರು, ಬಸವರಾಜ ಬೊಮ್ಮಾಯಿ ಅವರ ನೇತೃತ್ವದಲ್ಲಿ ಶಿವಮೊಗ್ಗ ಜಿಲ್ಲೆ ಅಭಿವೃದ್ಧಿಗೆ ಕೈಜೋಡಿಸುತ್ತೇನೆ: ಸಚಿವ ಡಾ.ನಾರಾಯಣಗೌಡ*

ಜನವರಿ 26, 2022
ಶಿವಮೊಗ್ಗ ಜ, 26: ಗಣರಾಜೋತ್ಸವ ದಿನ ಪ್ರಯುಕ್ತ ಶಿವಮೊಗ್ಗದ ಡಿಎಆರ್ ಮೈದಾನದಲ್ಲಿ ರೇಷ್ಮೆ, ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವರು ಹಾಗೂ ಶಿವಮೊಗ್ಗ ಉಸ್ತುವಾರಿ ಸಚಿವ ಡಾ....

ತೀರ್ಥಹಳ್ಳಿ ಸಂಚು ರೂಪಿಸಿ ಮಾರಣಾಂತಿಕ ಹಲ್ಲೆ ಮಾಡಿದ್ದ, ಮೂರು ಜನರ ಬಂಧನ

ಜನವರಿ 26, 2022
ತೀರ್ಥಹಳ್ಳಿ: ಪೊಲೀಸ್ ಠಾಣಾ ವ್ಯಾಪ್ತಿಯ ಮಲ್ಲೇಸರ ಗ್ರಾಮದ ವಾಸಿಯೊಬ್ಬರು ಜಮೀನಿನ ರಸ್ತೆ ಮತ್ತು ಬೇಲಿ ವಿಚಾರದಲ್ಲಿ ತನ್ನ ಚಿಕ್ಕಮ್ಮನವರಿಗೆ ತೊಂದರೆ ಕೊಡುತ್ತಿದ್ದಾನೆಂದು...

*ಶಿವಮೊಗ್ಗದಲ್ಲಿ ಶರಣ್ಯ ಸಂಸ್ಥೆಯ ಉಚಿತ ಮತ್ತು ವಿಶೇಷ ಸೇವೆ*

ಜನವರಿ 25, 2022
ಸೇವಾ ಸಂಸ್ಥೆಯ ಬಗ್ಗೆ ಮಾಹಿತಿ ಹೆಸರು ಶರಣ್ಯ ಗ್ರಾಮೀಣ ನೋವು ಉಪಶಮನ ಆರೈಕೆ ಮತ್ತು ಸಂಶೋಧನಾ ಕೇಂದ್ರ ಪ್ರಾರಂಭಿಕ ದಿನಾಂಕ ಸೇವೆ ನೀಡುತ್ತಿರುವ ಸ್ಥಳ ಶಿವಮೊ...

ಕುಂಸಿ ಗ್ರಾಮ ಪಂಚಾಯಿತಿಯ ನೂತನ ಉಪಾಧ್ಯಕ್ಷ ರಿಗೆ ಅಭಿನಂದನೆ ಸಲ್ಲಿಸಿದ ಜೆಡಿಸ್ ಪಕ್ಷದ ಮುಖಂಡ ಕಾಂತರಾಜ್

ಜನವರಿ 25, 2022
  ಶಿವಮೊಗ್ಗ:  ಕುಂಸಿ ಗ್ರಾಮ ಪಂಚಾಯಿತಿಯ ನೂತನ ಉಪಾಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ನಮ್ಮ ಜೆಡಿಸ್ ಪಕ್ಷದ ಯುವ ಮುಖಂಡ  ಪ್ರಭಾಕರ್ ರವರ ಧರ್ಮಪತ್ನಿ ಶ್ರೀ...

ಮಹಾನಗರಪಾಲಿಕೆ ಆವರಣದಲ್ಲಿ *ಗಣರಾಜ್ಯೋತ್ಸವ ಸಮಾರಂಭ*

ಜನವರಿ 25, 2022
 ಶಿವಮೊಗ್ಗ ;ಮಹಾನಗರಪಾಲಿಕೆ ವತಿಯಿಂದ ಜ.26 ರ ಬೆಳಿಗ್ಗೆ 08 ಗಂಟೆಗೆ ಮಹಾನಗರಪಾಲಿಕೆ ಆವರಣದಲ್ಲಿ ಗಣರಾಜ್ಯೋತ್ಸವ ಸಮಾರಂಭವನ್ನು ಏರ್ಪಡಿಸಲಾಗಿದೆ.     ರೇಷ್ಮೆ, ಯುವ ಸಬಲ...
Blogger ನಿಂದ ಸಾಮರ್ಥ್ಯಹೊಂದಿದೆ.