ಶಿವಮೊಗ್ಗ:ಪಟಾಕಿ ಮಳಿಗೆಗಳ ಮೇಲೆ ದಿಡೀರ್ ಪೊಲೀಸರ ದಾಳಿ: ಪಟಾಕಿ ವಶ -ಕೇಸ್ ದಾಖಲು ಅಕ್ಟೋಬರ್ 11, 2023 ಶಿವಮೊಗ್ಗ:*ಜಿಲ್ಲೆಯ ಎಲ್ಲಾ ತಾಲ್ಲೂಕಿನಲ್ಲಿ *ಪಟಾಕಿಗಳನ್ನು ಮಾರಾಟ ಮಾಡುವ ಮಳಿಗೆ ಮತ್ತು ಗೋದಾಮುಗಳ ಸುರಕ್ಷತೆ ಮತ್ತು ಮುಂಜಾಗ್ರತಾ* ಕ್ರಮವಾಗಿ ಇಂದು *ಶ್...
ಶಿವಮೊಗ್ಗದಲ್ಲಿ ಜನನಿಬಿಡ ಪ್ರದೇಶದಲ್ಲಿ ಪ್ರತಿ ವರ್ಷ ಪಟಾಕಿ ಅಂಗಡಿಗಳು ಮತ್ತು ಮಾರಾಟ: ಜಿಲ್ಲಾಡಳಿತ ಗಮನಹರಿಸಲೀ.... ಅಕ್ಟೋಬರ್ 10, 2023 ಶಿವಮೊಗ್ಗ: ಜನನಿಬಿಡ ಗಾಂಧೀಬಜಾರ್ ಮುಖ್ಯ ರಸ್ತೆಯಲ್ಲಿ ಪ್ರತಿ ವರ್ಷ ಪಟಾಕಿ ಅಂಗಡಿ ತೆರೆದು ಲಕ್ಷಾಂತರ ಬಾಕ್ಸ್ ಪಟಾಕಿ ಸಂಗ್ರಹಿಸಿ ಬಾಕ್ಸ್ ಸಮೇತ ಮಾರಾಟ ಮ...
ಶಿವಮೊಗ್ಗ ಪಾಲಿಕೆಯಲ್ಲಿ 107 ಪೌರ ಕಾರ್ಮಿಕರಿಗೆ ನೇಮಕಾತಿ ಆದೇಶ :ಪೌರ ಕಾರ್ಮಿಕರ ಸಂಭ್ರಮ ಅಕ್ಟೋಬರ್ 10, 2023 ಶಿವಮೊಗ್ಗ: ಶಿವಮೊಗ್ಗದ ಮಹಾನಗರ ಮಾಲಿಕೆಯಲ್ಲಿ 107 ನೇರ ಪಾವತಿ ಪೌರ ಕಾರ್ಮಿಕರಿಗೆ ಇಂದು ಖಾಯಂ ನೇಮಕಾತಿ ಆದೇಶ ಆದ ಹಿನ್ನೆಲೆಯಲ್ಲಿ ಪಾಲಿಕೆ ಆವರಣದಲ್ಲಿ ಶಿ...
ಭದ್ರಾವತಿ:ಯುವಕನೋರ್ವನಿಗೆ ಚಾಕು ಇರಿತ: ಗಾಯಾಳು ಆಸ್ಪತ್ರೆಗೆ ದಾಖಲು ಅಕ್ಟೋಬರ್ 10, 2023 ಭದ್ರಾವತಿ:ನಡೆದುಕೊಂಡು ಹೋಗುತ್ತಿದ್ದ ನಂದ ಕುಮಾರ್ ಎಂಬ ಯುವಕನಿಗೆ ಚಾಕುವಿನಿಂದ ಇರಿಯಲಾಗಿದೆ.ನಂದ ಕುಮಾರನ ಬೆನ್ನಿಗೆ ಆಯುಧದಿಂದ ಇರಿಯಲಾಗಿದೆ ಎನ್ನಲಾಗಿದ...
ಶಿವಮೊಗ್ಗ ರಾಗಿಗುಡ್ಡ ಗಲಾಟೆ ಹಿನ್ನೆಲೆ, ದಕ್ಷ ಪ್ರಾಮಾಣಿಕ ಇನ್ಸ್ಪೆಕ್ಟರ್ ಸಸ್ಪೆಂಡ್: ಇದು ನ್ಯಾಯವೇ...ನಾಗರೀಕರ ಆಕ್ರೋಶ ಅಕ್ಟೋಬರ್ 09, 2023 ಶಿವಮೊಗ್ಗ: ರಾಗಿಗುಡ್ಡದ (ಶಾಂತಿನಗರ) ಗಲಭೆ ಪ್ರಕರಣದಲ್ಲಿ ಓರ್ವ ಇನ್ಸ್ಪೆಕ್ಟರ್ ಮತ್ತು ಮೂವರು ಸಿಬ್ಬಂದಿಗಳನ್ನ ಕರ್ತವ್ಯದಲ್ಲಿ ನಿರ್ಲಕ್ಷ ಎಂಬ ಆರೋಪದ ಅಡಿ ಅಮಾನತ್ತು...
ಸಾಗರ:ಮಹಾಮಾರಿ ಡೆಂಗ್ಯೂಗೆ 31 ವರ್ಷದ ಗೃಹಿಣಿ ಬಲಿ ಅಕ್ಟೋಬರ್ 08, 2023 ಸಾಗರ : ಮಹಾಮಾರಿ ಡೆಂಗ್ಯೂಗೆ ತಾಲ್ಲೂಕಿನಲ್ಲಿ 31 ವರ್ಷದ ಗೃಹಿಣಿ ಬಲಿಯಾಗಿದ್ದಾರೆ. ತಾಳಗುಪ್ಪದ ಮಧುರಾ ಎಂಬ ಮಹಿಳೆ ಶಿವಮೊಗ್ಗದ ಖಾಸಗಿ ಆಸ್ಪತ್ರೆಯಲ್ಲಿ ಭಾ...
ತೀರ್ಥಹಳ್ಳಿ :ತಾಲ್ಲೂಕಿನ ಅರಳಸುರಳಿಯ ಮನೆಯೊಂದರಲ್ಲಿ ಅಗ್ನಿ ಅವಘಡ:ಮೂರು ಜನ ಸಜೀವ ದಹನ ಅಕ್ಟೋಬರ್ 08, 2023 ತೀರ್ಥಹಳ್ಳಿ :ತಾಲ್ಲೂಕಿನ ಅರಳಸುರಳಿ ಸಮೀಪ ಕೆಕೋಡ್ ಎಂಬಲ್ಲಿ ಅಗ್ನಿ ಅವಘಡ ಸಂಭವಿಸಿ ಒಂದೇ ಕುಟುಂಬದ ಮೂವರು ಸಜೀವ ದಹನವಾದ ಘಟನೆಯೊಂದು ಬೆಳ್ಳಂಬೆಳಿಗ್ಗೆ ನಡ...
ಶಿವಮೊಗ್ಗ ಜಿಲ್ಲಾ ಜೆಡಿಎಸ್ ಜಿಲ್ಲಾದ್ಯಕ್ಷ ಸ್ಥಾನಕ್ಕೆ ತೀವ್ರ ಪೈಪೋಟಿ... ಯಾರ್ಯಾರು ಅಂತೀರಾ ನೋಡಿ.. ಅಕ್ಟೋಬರ್ 07, 2023 ಶಿವಮೊಗ್ಗ: 20 ವರ್ಷದಿಂದ ಜಿಲ್ಲೆಯಲ್ಲಿ ಜೆಡಿಎಸ್ ಸಂಘಟನೆ ಮಾಡಿದ್ದ ಜೆಡಿಎಸ್ ಜಿಲ್ಲಾಧ್ಯಕ್ಷ ಎಂ.ಶ್ರೀಕಾಂತ್ ಜೆಡಿಎಸ್ ಪಕ್ಷ ತೊರೆದು ಮುಂದಿನ ರಾಜಕೀಯ ಭವಿಷ್ಯದ ದೃಷ್ಟಿ...
*ಶಿವಮೊಗ್ಗ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಆರ್.ಎಂ.ಮಂಜುನಾಥಗೌಡಗೆ ಇ.ಡಿ. ಶಾಕ್!* ಅಕ್ಟೋಬರ್ 05, 2023 * ಶಿವಮೊಗ್ಗ ಶರಾವತಿ ನಗರ ಬಿ ಬ್ಲಾಕ್ 4 ನೇ ಮೈನ್ ಮನೆ ಮೇಲೆ ED ಅಧಿಕಾರಿಗಳ ದಾಳಿ. ಇದು ಮಂಜುನಾಥ್ ಗೌಡರವರ ಸಂಬಂಧಿ ಉಷಾ ಕಂಠಿ ನಾದಿನಿ ಮನೆ ಎಂದು ತಿಳಿದು...
ಶಿವಮೊಗ್ಗದಲ್ಲಿನ ದಿನಪತ್ರಿಕೆಗಳ ಪ್ರಕಾಶಕರಿಗೆ ಬಿಗ್ ಶಾಕ್..ವಾರ್ಷಿಕ ವರಧಿ ಸಲ್ಲಿಸದ ಟೈಟಲ್ಗಳು ನಿಷ್ಕ್ರಿಯ... ಅಕ್ಟೋಬರ್ 05, 2023 ನವದೆಹಲಿ: ದಿನಪತ್ರಿಕೆ ಗಳ ಪ್ರಕಾಶಕರಿಗೆ ಇದೀಗ RNI ಬಿಗ್ ಶಾಕ್ ನೀಡಿದೆ.ಕಳೆದ 5 ವರ್ಷಗಳಲ್ಲಿ ತಮ್ಮ ಆನ್ಲೈನ್ ವಾರ್ಷಿಕ ವರದಿಗಳನ್ನು ಆನ್ ಲೈನ್ ನಲ್ಲಿ ಸಲ್ಲಿಸದ 99,1...
ಸುಳ್ಳು ಸುದ್ದಿ ಹರಡುವ ವ್ಯಕ್ತಿಗಳ ವಿರುದ್ದ FIR: ಎಸ್ಪಿ ಜಿ.ಕೆ.ಮಿಥುನ್ ಕುಮಾರ್ ರವರ ಖಡಕ್ ಎಚ್ಚರಿಕೆ ಸಂದೇಶ ಅಕ್ಟೋಬರ್ 03, 2023 ಶಿವಮೊಗ್ಗ, ಅ. 3: ‘ಸುಳ್ಳು ಸುದ್ದಿ ಹರಡುವ ವ್ಯಕ್ತಿಗಳ ವಿರುದ್ದ FIR ದಾಖಲಿಸಿ ಸೂಕ್ತವಾದ ಕ್ರಮ ಜರುಗಿಸಲಾಗುವುದು’ ಎಂದು ಜಿಲ್ಲಾ ರಕ್ಷಣಾಧಿಕಾರಿ ಜಿ.ಕೆ.ಮಿಥುನ್ ಕುಮಾರ...
ಶಿವಮೊಗ್ಗ ನಗರದ ಪರಿಸ್ಥಿತಿ ಶಾಂತವಾಗಿದೆ, ದಗ ದಗ, ಕೋತ ಕೋತ ನಡೆಯುತ್ತಿಲ್ಲ: ಎಸ್.ಪಿ. ಮಾಧ್ಯಮಗಳಿಗೆ ಮಾಹಿತಿ ಅಕ್ಟೋಬರ್ 03, 2023 ಶಿವಮೊಗ್ಗದ ಹೊರವಲಯದಲ್ಲಿ ರಾಗಿ ಗುಡ್ಡದ ಘಟನೆಗೆ ಸಂಬಂಧಿಸಿದಂತೆ ಇಲ್ಲಿಯವರೆಗೆ ಒಟ್ಟು 24 ಪ್ರಕರಣಗಳನ್ನು ದಾಖಲಿಸಿ 60 ಜನರನ್ನು ಬಂಧಿಸಲಾಗಿದೆ.. ಒಂದು 4...
ಸಣ್ಣ ಸುದ್ದಿಯನ್ನು ದೊಡ್ಡದು ಮಾಡಿ ಶಿವಮೊಗ್ಗದಲ್ಲಿ ಶಾಂತಿ ಕದಲಬೇಡಿ: ಶಿವಮೊಗ್ಗ ನಾಗರೀಕರ ವಿನಂತಿ ಅಕ್ಟೋಬರ್ 02, 2023 ಶಿವಮೊಗ್ಗ ಇದೀಗ ಶಾಂತಿಯುತ ವಾಗಿದೆ.ಶಿವಮೊಗ್ಗ ರಾಗಿಗುಡ್ಡ ಹೊರವಲಯದಲ್ಲಿ ಆದ ಕಲ್ಲು ತೂರಾಟ ಘಟನೆಯನ್ನು ತೆಗೆದುಕೊಂಡು . ಇಡೀ ಶಿವಮೊಗ್ಗ ನಗರವೇ ಕೊತ ಕೊತ ಅ...