ಶಿವಮೊಗ್ಗ ನಗರದ ಎಪಿಎಂಸಿ ಮಾರುಕಟ್ಟೆಯ ಅಡಿಕೆ ವರ್ತಕರ ಸಂಘದ ಸಭಾಂಗಣದಲ್ಲಿ ಅಡಿಕೆ ವರ್ತಕರ ಸಭೆ

ನವೆಂಬರ್ 29, 2022
ಶಿವಮೊಗ್ಗ:  ಈ ದಿನ ದಿನಾಂಕಃ- 29-11-2022  ರಂದು ಸಂಜೆ ಮಾನ್ಯ ಪೊಲೀಸ್ ಅಧೀಕ್ಷಕರು, ಶಿವಮೊಗ್ಗ ಜಿಲ್ಲೆ ರವರು *ಶಿವಮೊಗ್ಗ ನಗರದ ಎಪಿಎಂಸಿ ಮಾರುಕಟ್ಟೆಯ ಅ...

ಸಾಗರ:ಮೊಬೈಲ್ ಮತ್ತು ಲ್ಯಾಪ್ ಟಾಪ್ ಕಳ್ಳತನ ಮಾಡಿದ್ದ ಆರೋಪಿ ಮಾಲು ಸಹಿತ ಬಂಧನ

ನವೆಂಬರ್ 29, 2022
*ಸಾಗರ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯ ಸೊರಬ ರಸ್ತೆಯಲ್ಲಿರುವ ಮೊಬೈಲ್ ವರ್ಲ್ಡ್ ಹೆಸರಿನ ಮೊಬೈಲ್ ಶಾಪ್ ನಲ್ಲಿ* ದಿನಾಂಕಃ-29-11-2022 ರಂದು ಮೊಬೈಲ್ ಮತ್ತ...

ನಾಗಸುಬ್ರಹ್ಮಣ್ಯ ದೇವಸ್ಥಾನದಲ್ಲಿ ವಿಶೇಷ ಅಲಂಕಾರ ಹಾಗೂ ಆಶ್ಲೇಷಬಲಿ ಪೂಜೆ

ನವೆಂಬರ್ 29, 2022
    ಶಿವಮೊಗ್ಗ: ಗಾಡಿಕೊಪ್ಪ ಗುಡ್ ಸರ್ಕಲ್ ಬಳಿ ಪೊಲೀಸ್ ಬಡಾವಣೆಯಲ್ಲಿನ ನಾಗಸುಬ್ರಹ್ಮಣ್ಯ ದೇವಸ್ಥಾನದಲ್ಲಿ ವಿಶೇಷ ಅಲಂಕಾರ ಹಾಗೂ ಆಶ್ಲೇಷಬಲಿ ಪೂಜೆ ಕಾರ್ಯಕ...

ಮನೆಯೊಂದರಲ್ಲಿ ಸಿಲಿಂಡರ್ ಸ್ಪೋಟ: ಮನೆಯ ಹೆಂಚು ಛಿದ್ರ!

ನವೆಂಬರ್ 29, 2022
ಶಿವಮೊಗ್ಗ: ವೆಂಕಟೇಶ್ ನಗರದ 5 ನೇ ಕ್ರಾಸ್ ನಲ್ಲಿನ ಮನೆಯೊಂದರಲ್ಲಿ ಸಿಲಿಂಡರ್ ಸ್ಪೋಟವಾಗಿ ಮನೆಯ ಹೆಂಚುಗಳು ಛಿದ್ರ ಛಿದ್ರವಾದ ಘಟನೆ ನಡೆದಿದೆ. ಘಟನೆಗೆ ಸರಿ...

ಶೀಘ್ರವಾಗಿ ಶಿವಮೊಗ್ಗದಲ್ಲಿ ಸೈನ್ಸ್ ಸೆಂಟರ್ ನಿರ್ಮಾಣ :ಬಿ. ವೈ ರಾಘವೇಂದ್ರ

ನವೆಂಬರ್ 29, 2022
ಶಿಕಾರಿಪುರ : ಶಿವಮೊಗ್ಗದ ಸಹ್ಯಾದ್ರಿ ಕಾಲೇಜಿನ ಕ್ಯಾಂಪಸ್ ನಲ್ಲಿ ಬಿ ಕೆಟಗರಿಯ 16 ರಿಂದ 20 ಕೋಟಿಯ ವೆಚ್ಚದಲ್ಲಿ ಸೈನ್ಸ್ ಸೆಂಟರ್ ನಿರ್ಮಾಣಕ್ಕೆ ಕೇಂದ್ರ ಸ...

ಸಾಗರ : ಸಾಲದ ಬಾದೆ ತಾಳಲಾರದೆ ರೈತನೋರ್ವ ವಿಷ ಸೇವಿಸಿ ಆತ್ಮಹತ್ಯೆ

ನವೆಂಬರ್ 29, 2022
ಸಾಗರ : ಸಾಲದ ಬಾದೆ ತಾಳಲಾರದೆ ರೈತನೋರ್ವ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ  ಘಟನೆ ತಾಲ್ಲೂಕಿನ ಇರುವಕ್ಕಿ ಗ್ರಾಮದಲ್ಲಿ ಭಾನುವಾರ ನಡೆದಿದೆ. ಮೃತ ರೈತನನ್ನು ಇರುವಕ...

ಶಿವಮೊಗ್ಗ ಜಿಲ್ಲಾ ಉಪ್ಪಾರ ಸಂಘಕ್ಕೆ ಶೀಘ್ರವೇ ಆಡಳಿತಾಧಿಕಾರಿ ನೇಮಕ: ಉಪ್ಪಾರ ಸಮಾಜದ ಮುಖಂಡ ಎನ್.ಮಂಜುನಾಥ್

ನವೆಂಬರ್ 29, 2022
ಶಿವಮೊಗ್ಗ ಜಿಲ್ಲಾ ಉಪ್ಪಾರ ಸಂಘಕ್ಕೆ ಆಡಳಿತಾಧಿಕಾರಿ ನೇಮಕ ಮಾಡಲು ಶಿಫಾರಸ್ಸು ಶಿವಮೊಗ್ಗ: ಜಿಲ್ಲಾ ಉಪ್ಪಾರ ಸಂಘಕ್ಕೆ ಆಡಳಿತಾಧಿಕಾರಿಗಳನ್ನು ನೇಮಿಸಬೇಕು ಎಂ...

ಉದ್ಯಮ ಕ್ಷೇತ್ರದಲ್ಲಿ ಮಹಿಳೆಯರು ಯಶಸ್ವಿ ಮುನ್ನಡೆ; ಎನ್. ಗೋಪಿನಾಥ್

ನವೆಂಬರ್ 29, 2022
ಶಿವಮೊಗ್ಗ: ಉದ್ಯಮ ಕ್ಷೇತ್ರದಲ್ಲಿ ಮಹಿಳೆಯರು ಯಶಸ್ವಿಯಾಗಿ ಮುನ್ನಡೆಯುತ್ತಿದ್ದು, ಮತ್ತಷ್ಟು ಯಶಸ್ಸು ಸಾಧಿಸಲು ಪ್ರೋತ್ಸಾಹ ಅತ್ಯಂತ ಅಗತ್ಯ. ನಗರದ ಆರ್ಥಿಕ ಸ್ಥಿತಿ ಬಲಪಡಿ...

ವಾಯು ಮಾಲಿನ್ಯ ನಿಯಂತ್ರಣ ಜಾಥಾ*ಪ್ರತಿಯೊಬ್ಬರೂ ಗಿಡಗಳನ್ನು ನೆಡಬೇಕು : ಗಂಗಾಧರ್

ನವೆಂಬರ್ 29, 2022
ಶಿವಮೊಗ್ಗ, ನ.೨೯:ಶಿವಮೊಗ್ಗ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ  ಕಛೇರಿ ವತಿಯಿಂದ ಇಂದು ವಾಯು ಮಾಲಿನ್ಯ ನಿಯಂತ್ರಣ ಜಾಗೃತಿ ಮಾಸಾಚರಣೆ ಜಾಥಾವನ್ನು ಹಮ್ಮಿಕೊಳ್...

ಶಿವಮೊಗ್ಗ ಮತ್ತೋಡು ಗ್ರಾಮದಲ್ಲಿ ಜಲಜೀವನ್ ಯೋಜನೆಯಡಿ ನೀರಿನ ಟ್ಯಾಂಕ್ ಕಾಮಗಾರಿಗೆ ಶಂಕುಸ್ಥಾಪನೆ

ನವೆಂಬರ್ 28, 2022
    ಶಿವಮೊಗ್ಗ; ಮತ್ತೋಡು ಗ್ರಾಮದಲ್ಲಿ ಜಲ ಜೀವನ್ ಮಷೀನ್ ಯೋಜನೆ ಅಡಿಯಲ್ಲಿ 50,000 ಲೀಟರ್‌ ನ ನೀರಿನ ಟ್ಯಾಂಕ್ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಲಾಯಿತ...

*ಕಠಿಣ ಪರಿಶ್ರಮವೇ ಯಶಸ್ಸಿನ ಗುಟ್ಟು : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ*

ನವೆಂಬರ್ 27, 2022
ಶಿವಮೊಗ್ಗ, ನವೆಂಬರ್ 27 : ಕಠಿಣ ಪರಿಶ್ರಮವೇ ಯಶಸ್ಸಿನ ಗುಟ್ಟು. ತೀರ್ಥಹಳ್ಳಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕಲಿತಂತಹ ವಿದ್ಯಾರ್ಥಿಗಳು ಅಭಿವೃದ್ಧ...

ಶಿರಿಸಿ ಉದ್ಯಮಿಯನ್ನು ಹಿಂಬಾಲಿಸಿ 50 ಲಕ್ಷ ದೋಚಿದ ತೀರ್ಥಹಳ್ಳಿಯ ಮೂಲದ ಇಕ್ಬಾಲ್ ಅಬ್ದುಲ್ .ಕೆ. ವ್ಯಕ್ತಿಯೊಂದಿಗೆ 9ಮಂದಿ ದರೋಡೆಕೋರರ ಬಂಧನ.

ನವೆಂಬರ್ 27, 2022
 ಕಾರವಾರ ಶಿರಸಿ:--- ಕಳೆದ ಎಂಟು ದಿನಗಳ ಹಿಂದೆ ಕಾರವಾರ ಜಿಲ್ಲೆಯ ಶಿರಿಸಿ ತಾಲೂಕಿನ ಬನವಾಸಿ ಸಮೀಪದ ಅಂಡಗಿ ಸಮೀಪ ನಡೆದ 50 ಲಕ್ಷ ರೂ.ದರೋಡೆಗೆ ಸಂಬಂಧಿಸಿ 9...

ತೀರ್ಥಹಳ್ಳಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ನೂತನ ಬಿ ಬ್ಲಾಕ್ ಕಟ್ಟಡ ಸಿಎಂ ನಿಂದ ಉದ್ಘಾಟನೆ

ನವೆಂಬರ್ 27, 2022
ತೀರ್ಥಹಳ್ಳಿ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ತೀರ್ಥಹಳ್ಳಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ನೂತನ ಬಿ ಬ್ಲಾಕ್  ಕಟ್ಟಡವನ್ನು ಉದ್ಘಾಟಿಸಿದರ...

ತೀರ್ಥಹಳ್ಳಿ ಕೈಮರ ಗ್ರಾಮದಲ್ಲಿ ಎಲೆಚುಕ್ಕಿ ರೋಗಪೀಡಿತ ಅಡಿಕೆ ತೋಟಕ್ಕೆ ಸಿಎಂ ಭೇಟಿ-ಪರಿಶೀಲನೆ

ನವೆಂಬರ್ 27, 2022
  ತೀರ್ಥಹಳ್ಳಿ:ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ತೀರ್ಥಹಳ್ಳಿಯ ಕೈಮರ ಗ್ರಾಮದಲ್ಲಿ ಎಲೆಚುಕ್ಕಿ ರೋಗಪೀಡಿತ ಅಡಿಕೆ ತೋಟಕ್ಕೆ ಭೇಟಿ ನೀಡಿ ಪರಿಶೀಲ...

*ಸಂವಿಧಾನದ ಪೀಠಿಕೆ ಅನುಸಾರ ದೇಶ ಕಟ್ಟಬೇಕು : ನ್ಯಾ.ಮಲ್ಲಿಕಾರ್ಜುನ ಗೌಡ*

ನವೆಂಬರ್ 27, 2022
ಶಿವಮೊಗ್ಗ ನವೆಂಬರ್ 26 : ಭಾರತದಂತಹ ಬೃಹತ್ ಪ್ರಜಾಪ್ರಭುತ್ವ ದೇಶವು ವಿವಿಧತೆಯಲ್ಲಿ ಏಕತೆಯನ್ನು ಹೊಂದಿದ್ದು, ಇಲ್ಲಿ ಸಂವಿಧಾನವು ಬಹಳ ಪ್ರಾಮುಖ್ಯತೆಯನ್ನು ...

ಸಂವಿಧಾನ ಅರ್ಥಮಾಡಿಕೊಳ್ಳುವ ಮೊದಲು ವಿವಿಧತೆಯಲ್ಲಿ ಏಕತೆ ಇರುವ ಭಾರತ ದೇಶವನ್ನು ಅರ್ಥಮಾಡಿಕೊಳ್ಳಬೇಕು:ಖ್ಯಾತ ನ್ಯಾಯವಾದಿ ಕೆ.ಪಿ.ಶ್ರೀನಿವಾಸ್

ನವೆಂಬರ್ 27, 2022
ಶಿವಮೊಗ್ಗ.ನ.26: ಸಂವಿಧಾನ ಅರ್ಥಮಾಡಿಕೊಳ್ಳುವ ಮೊದಲು ವಿವಿಧತೆಯಲ್ಲಿ ಏಕತೆ ಇರುವ ಭಾರತ ದೇಶವನ್ನು ಅರ್ಥಮಾಡಿಕೊಳ್ಳಬೇಕು ಎಂದು ಖ್ಯಾತ ನ್ಯಾಯವಾದಿ ಕೆ.ಪಿ.ಶ್ರೀನಿವಾಸ್ ಹೇ...

*ನೆಮ್ಮದಿ ಜೀವನ ನಡೆಸಲು ಕಾನೂನಿನ ತಿಳುವಳಿಕೆ ಅತಿ ಅಗತ್ಯ : ನ್ಯಾ.ರಾಜಣ್ಣ ಸಂಕಣ್ಣನವರ್*

ನವೆಂಬರ್ 24, 2022
ಶಿವಮೊಗ್ಗ ನವೆಂಬರ್ 24 :     ಮನುಷ್ಯ ನೆಮ್ಮದಿಯಿಂದ ಜೀವನ ನಡೆಸಲು ಕಾನೂನಿನ ಅರಿವು ಅತಿ ಅವಶ್ಯಕ. ಆದ್ದರಿಂದ ನಾವೆಲ್ಲರೂ ಕಾನೂನಿನ ತಿಳುವಳಿಕೆಯನ್ನು ಪಡೆದುಕೊಳ್ಳಬೇಕೆಂ...

ದೇಶ ಪ್ರೇಮ ಬೆಳೆಸುವ ಉದ್ಧೇಶದಿಂದ *SPC - Student Police Cadet (ಸ್ಟೂಡೆಂಟ್ ಪೊಲೀಸ್ ಕೆಡೆಟ್)* ಯೋಜನೆ ಪೊಲೀಸ್ ಇಲಾಖಾ ವತಿಯಿಂದ ಅನುಷ್ಠಾನ

ನವೆಂಬರ್ 24, 2022
ಶಿವಮೊಗ್ಗ:  *ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಹೋಯೋಗದಲ್ಲಿ* ಪ್ರೌಡ ಶಾಲಾ ವಿಧ್ಯಾರ್ಥಿಗಳಲ್ಲಿ ದೈಹಿಕ ಸದೃಡತೆ ಮತ್ತು ಮಾನಸಿಕ ಅಭಿವೃದ್ಧಿ, ಶಿಸ್ತು, ನಾಯ...

ಕುಖ್ಯಾತ ಅಂತರರಾಜ್ಯ ಅಡಿಕೆ ಕಳ್ಳರ ಬಂಧನ: ಆರೋಪಿತರಿಂದ 1,42,60,000/-ರೂ ಮೌಲ್ಯದ ಮಾಲು ವಶಕ್ಕೆ: ಎಸ್.ಪಿ. ಮಿಥುನ್ ಕುಮಾರ್ ಮಾಹಿತಿ

ನವೆಂಬರ್ 23, 2022
ಸಾಗರ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಕುಖ್ಯಾತ ಅಂತರರಾಜ್ಯ ಅಡಿಕೆ ಕಳ್ಳರನ್ನ ಬಂಧಿಸಿ ಆರೋಪಿತರಿಂದ   1,42,60,000/-ರೂ ಮೌಲ್ಯದ ಮಾಲನ್ನು ವಶಕ್ಕೆ ಪಡೆ...

ಅನುದಾನಿತ ನೌಕರರ ಸಾಲದ ಮೊಬಲಗನ್ನು ಖಜಾನೆ-2ರಲ್ಲಿ ಕಡಿತಗೊಳಿಸಲು ಆಗ್ರಹ

ನವೆಂಬರ್ 23, 2022
ಶಿವಮೊಗ್ಗ: ಅನುದಾನಿತ ಶಿಕ್ಷಣ ಸಂಸ್ಥೆ  ನೌಕರರ ಸಹಕಾರ ಸಂಘದ ಸದಸ್ಯರ ಸಾಲದ ಮೊಬಲಗನ್ನು ಖಜಾನೆ-2ರಲ್ಲಿ ಕಡಿತಗೊಳಿಸಲು  ಎಚ್.ಆರ್.ಎಂ.ಎಸ್.ನಲ್ಲಿ ಅಳವಡಿಸಿಕ...

*ಹಿಂದೂ ಜಾಗರಣ ವೇದಿಕೆ ಶಿವಮೊಗ್ಗ*ಕಾರ್ಯಾಲಯ ಉದ್ಘಾಟನೆ: ಹಿಂದೂಗಳ ಸಂಘಟನೆಯ ಬೆಂಬಲ ಮತ್ತು ಆಶೀರ್ವಾದ ಪಡೆಯುವ ದೃಷ್ಟಿಯಿಂದ ಪ್ರಾಂತ ಸಮ್ಮೇಳನ : ದಕ್ಷಿಣ ಪ್ರಾಂತಸಂಚಾಲಕ ದೊ.ಕೇಶವಮೂರ್ತಿ

ನವೆಂಬರ್ 23, 2022
ಶಿವಮೊಗ್ಗ ನಗರದಲ್ಲಿ ದಿನಾಂಕ 25.12.22 ರ ಭಾನುವಾರ ರಂದು *ಹಿಂದೂ ಜಾಗರಣ ವೇದಿಕೆ ಕರ್ನಾಟಕ ದಕ್ಷಿಣ ಪ್ರಾಂತ ತ್ರೈ ವಾರ್ಷಿಕ ಸಮ್ಮೇಳನ* ನಡೆಯಲಿದ್ದು ಇದರ ...

ನೂತನ ಸಮುದಾಯ ಭವನದ ಶಂಕುಸ್ಥಾಪನೆ ನೇರವೇರಿಸಿದ ಸಂಸದ ಬಿ. ವೈ ರಾಘವೇಂದ್ರ

ನವೆಂಬರ್ 22, 2022
ಸಾಗರ ಪಟ್ಟಣದ ಎಸ್.ಎನ್. ನಗರ ಕಾಗರಸು ಹೊಳೆಬಾಗಿಲು ಶ್ರೀ ವೀರಭದ್ರೇಶ್ವರ ದೇವಸ್ಥಾನದಲ್ಲಿ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸಿ,ನೂತನ ಸಮುದಾಯ ಭವನದ ಶಂಕು...

*ಮುಖದೃಢೀಕರಣದ ಮುಖಾಂತರ ಜೀವಂತ ಪ್ರಮಾಣ ಪತ್ರ*

ನವೆಂಬರ್ 22, 2022
ಶಿವಮೊಗ್ಗ ನವೆಂಬರ್ 22 :        ಕಾರ್ಮಿಕರ ಭವಿಷ್ಯನಿಧಿ ಸಂಸ್ಥೆ ಕಚೇರಿಯು ಮುಖದೃಢೀಕರಣ ತಂತ್ರಜ್ಞಾನದ ಮೂಲಕ ಡಿಜಿಟಲ್ ಜೀವಂತ ಪ್ರಮಾಣ ಪತ್ರವನ್ನು ಸ್ವೀಕರಿಸುವ ತಂತ್ರಜ...

ಆನಂದಪುರ ಸಮೀಪದ ಐಗಿನಬೈಲು ನರ್ಸರಿ ತಿರುವಿನಲ್ಲಿ ಖಾಸಗಿ ಬಸ್ ಮರಕ್ಕೆ ಡಿಕ್ಕಿ

ನವೆಂಬರ್ 22, 2022
ಸಾಗರ ತಾಲೂಕಿನ ಆನಂದಪುರ ಸಮೀಪದ ಐಗಿನಬೈಲು ನರ್ಸರಿ ತಿರುವಿನಲ್ಲಿ ಖಾಸಗಿ ಬಸ್ ಮರಕ್ಕೆ ಡಿಕ್ಕಿ ಹೊಡೆದ ಘಟನೆ ನಡೆದಿದೆ. ಸಾಗರದಿಂದ ಶಿವಮೊಗ್ಗಕ್ಕೆ ಹೊರಟಿದ್...
Blogger ನಿಂದ ಸಾಮರ್ಥ್ಯಹೊಂದಿದೆ.