ಶಿವಮೊಗ್ಗ ಮತ್ತೋಡು ಗ್ರಾಮದಲ್ಲಿ ಜಲಜೀವನ್ ಯೋಜನೆಯಡಿ ನೀರಿನ ಟ್ಯಾಂಕ್ ಕಾಮಗಾರಿಗೆ ಶಂಕುಸ್ಥಾಪನೆ

   ಶಿವಮೊಗ್ಗ; ಮತ್ತೋಡು ಗ್ರಾಮದಲ್ಲಿ ಜಲ ಜೀವನ್ ಮಷೀನ್ ಯೋಜನೆ ಅಡಿಯಲ್ಲಿ 50,000 ಲೀಟರ್‌ ನ ನೀರಿನ ಟ್ಯಾಂಕ್ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಲಾಯಿತು.
ಊರಿನ ಗ್ರಾಮಸ್ಥರು ಮತ್ತು  ಪಿಡಿಒ ಪರಮೇಶ್ವರ್ ಮತ್ತು ಸದಸ್ಯರು ಕೆ ಹರ್ಷ ಭೋವಿ ರಂಜಿತಾ ಪ್ರವೀಣ್ ಭಾಗ್ಯ ಓಸಟ್ಟಿ ಮತ್ತು ಗ್ರಾಮಸ್ಥರು ಈಶ್ವರಪ್ಪ ಶಾಂತಿವೀರಪ್ಪ ವಿರೂಪಾಕ್ಷಪ್ಪ ಮತ್ತು ಮಹಿಳಾ ಸಂಘದವರು ಇದ್ದರು. 

ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.