ಸದಾಶಿವ ಆಯೋಗ ವರದಿ ಜಾರಿಗೆ ಆಗ್ರಹಿಸಿ ಡಿಎಸ್‌ಎಸ್‌ನಿಂದ ಪ್ರತಿಭಟನೆ; ಡಿಸಿಗೆ ಮನವಿ

ಜನವರಿ 10, 2023
ಶಿವಮೊಗ್ಗ: ಕಳೆದ 10 ವರ್ಷ ಗಳಿಂದ ನೆನೆಗುದಿಗೆ ಬಿದ್ದಿರುವ ನ್ಯಾಯಮೂರ್ತಿ ಸದಾಸಿದ ಆಯೋಗ ವರದಿ ಜಾರಿಗೊಳಿಸುವಂತೆ ಮತ್ತುಹಲವು ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ಕರ್ನಾ...

ಭಜರಂಗದಳದ ಕಾರ್ಯಕರ್ತ ಸುನೀಲ್ ಮೇಲಿನ ಹಲ್ಲೆ ಖಂಡಿಸಿ ಪ್ರತಿಭಟನೆ: ಹಿಂದೂಪರ ಸಂಘಟನೆಗಳಿಂದ ಸಾಗರ ಬಂದ್- ಬಹುತೇಕ ಯಶಸ್ವಿ

ಜನವರಿ 10, 2023
ಸಾಗರ;ನಿನ್ನೆ ಸಾಗರದ ಬಿ.ಹೆಚ್ ರಸ್ತೆಯಲ್ಲಿ *ಭಜರಂಗದಳದ ಕಾರ್ಯಕರ್ತ ಸುನೀಲ್ ಮೇಲೆ ಸಮೀರ್ ಹಾಗೂ ಆತನ ಸಹಚರರು ತಲ್ವಾರ್ ದಾಳಿ ಯತ್ನ ನೆಡೆಸಿದ ಘಟನೆಗೆ ಸಂಬಂ...

ಶಿವಮೊಗ್ಗ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಹೊಳೆಹೊನ್ನೂರು ಹೋಬಳಿ ಘಟಕ ಅಸ್ಥಿತ್ವಕ್ಕೆ

ಜನವರಿ 10, 2023
ಹೊಳೆಹೊನ್ನೂರು:ಶಿವಮೊಗ್ಗ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಹೊಳೆಹೊನ್ನೂರು ಹೋಬಳಿ ಘಟಕ ಅಸ್ಥಿತ್ವಕ್ಕೆ ಬಂದಿದೆ.  ಶಿವಮೊಗ್ಗ ಜಿಲ್ಲಾ ಕಾರ್ಯನಿರತ ಪತ್...

ಸಾಗರ: ಭಜರಂಗದಳದ ಕಾರ್ಯಕರ್ತ ಸುನೀಲ್ ಹತ್ಯೆಗೆ ಯತ್ನ‌ ಕೇಸ್: 3 ಆರೋಪಿಗಳು ಅಂದರ್

ಜನವರಿ 10, 2023
ಸಾಗರ: ಭಜರಂಗದಳದ ಕಾರ್ಯಕರ್ತ ಸುನೀಲ್ ಹತ್ಯೆಗೆ ಯತ್ನ‌ ಕೇಸ್ ಗೆ ಸಂಬಂಧಿಸಿದಂತೆ  ಸಾಗರ ಟೌನ್ ಠಾಣೆಯಲ್ಲಿ ನಿನ್ನೆ ಘಟನೆ ಕುರಿತಂತೆ  ಈಗಾಗಲೇ  ಆರೋಪಿತರನ್ನ ವಿಶೇಷ ತನಿಖಾ...

*ಹಿಂದೂ ಸಂಘಟನೆಗಳ ಐಕ್ಯತೆಗಾಗಿ ಶಿವಮೊಗ್ಗ ನಗರದಲ್ಲಿ 2 ದಿನಗಳ ಪ್ರಾಂತೀಯ ಹಿಂದೂ ರಾಷ್ಟ್ರ-ಜಾಗೃತಿ ಅಧಿವೇಶನ ಸಂಪನ್ನ*

ಜನವರಿ 09, 2023
*ಶಿವಮೊಗ್ಗ :* ಹಿಂದೂ ಜನಜಾಗೃತಿ ಸಮಿತಿ ವತಿಯಿಂದ ಹಿಂದೂ ಸಂಘಟನೆಗಳ ಐಕ್ಯತೆಗಾಗಿ ಪ್ರಾಂತಿಯ ಹಿಂದೂ ಅಧಿವೇಶನವನ್ನು ದಿನಾಂಕ 07 ಮತ್ತು 08 ಜನವರಿ 2023 ಈ ...

ಜ.21 ರಂದು ಈ ಸ್ಟೋರ್ ಇಂಡಿಯಾ ಮತ್ತು ವೇದಿಕ್ ಆಯುರ್ ಕ್ಯೂರ್ ಹೂಡಿಕೆದಾರರ ಹಿತರಕ್ಷಣಾ ವೇದಿಕೆದಾರರ ಸಭೆ: ಗೋ.ರಮೇಶ್ ಗೌಡ

ಜನವರಿ 09, 2023
ಶಿವಮೊಗ್ಗ: ಈ ಸ್ಟೋರ್ ಇಂಡಿಯಾ ವೇದಿಕ್ ಆಯುರ್ ಕ್ಯೂರ್” ಕಂಪನಿ  ಪ್ರಾರಂಭದಲ್ಲಿ ಒಪ್ಪಂದದಂತೆ ಹೂಡಿಕೆದಾರರಿಗೆ, ಗ್ರಾಹಕರಿಗೆ ಲಾಭಾಂಶ, ಕಮೀಷನ್ ನೀಡುತ್ತಾ ...

ತೀರ್ಥಹಳ್ಳಿ ಮಂಡಗದ್ದೆಯ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಹಾಗೂ ಶ್ರೀ ಜಯಚಾಮರಾಜೇಂದ್ರ ಆಸ್ಪತ್ರೆಗೆ ಲೋಕಾಯುಕ್ತರ ಭೇಟಿ -ಪರಿಶೀಲನೆ

ಜನವರಿ 08, 2023
ಶಿವಮೊಗ್ಗ: ಜ.7 ರಂದು ಶ್ರೀ. ಬಿ.ಎಸ್ ಪಾಟೀಲ್, ಗೌರವಾನ್ವಿತ ಲೋಕಾಯುಕ್ತರು, ಕರ್ನಾಟಕ ಲೋಕಾಯುಕ್ತ, ಬೆಂಗಳೂರು ರವರು ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲ್...

ಶಿವಮೊಗ್ಗದಲ್ಲಿ ರಾಜ್ಯ ಮಟ್ಟದ ಪ್ರತಿಭಾ ಕಾರಂಜಿ; 22 ಜಿಲ್ಲೆಗಳಿಂದ ಸುಮಾರು 830 ವಿದ್ಯಾರ್ಥಿಗಳ ಆಗಮನ

ಜನವರಿ 07, 2023
ಶಿವಮೊಗ್ಗದಲ್ಲಿ ನಡೆಯುತ್ತಿರುವ ರಾಜ್ಯ ಮಟ್ಟದ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವದ ಎಲ್ಲ ಪೂರ್ವ ಸಿದ್ಧತೆಗಳನ್ನು ಮಾಡಲಾಗಿತ್ತು 8.30 ಕ್ಕೆ 22 ಜಿಲ್ಲೆಗಳಿ...

ಬಾಲಕಿಗೆ ಲೈಂಗಿಕ ಕಿರುಕುಳ ಕೇಸ್ ; ಆರೋಪಿತನಿಗೆ 20 ವರ್ಷ ಕಠಿಣ ಕಾರಾವಾಸ ಶಿಕ್ಷೆ ಮತ್ತು 1 ಲಕ್ಷ ರೂ.ದಂಡ!

ಜನವರಿ 06, 2023
 ಭದ್ರಾವತಿ :ತಾಲ್ಲೂಕಿನ 19 ವರ್ಷದ ಯುವಕನೊಬ್ಬನು *06 ವರ್ಷದ ಅಪ್ರಾಪ್ತ ವಯ್ಯಸ್ಸಿನ ಬಾಲಕಿಗೆ ಲೈಂಗಿಕ ಕಿರುಕುಳ* ನೀಡಿರುತ್ತಾನೆಂದು ನೊಂದ ಬಾಲಕಿಯ ತಾಯಿ ನೀಡಿದ ದೂರಿನ ...

ಕಾರಿನ ಲೋನ್ ಕಟ್ಟದೇ ಫೈನಾನ್ಸ್ ಗೆ ಮೋಸ ಮಾಡುವ ಸಲುವಾಗಿ ಕಾರ್ ಕಳ್ಳತನ ಎಂದು ದೂರು ಕೊಟ್ಟ ಪಿರ್ಯಾದಿ ಮತ್ತೋಬ್ಬ ಅರೆಸ್ಟ್

ಜನವರಿ 06, 2023
ಶಿವಮೊಗ್ಗ: ದಿನಾಂಕಃ-06-05-2022 ರಂದು ತುಂಗಾನಗರ ಪೊಲೀಸ್ ಠಾಣಾ ವ್ಯಾಪ್ತಿಯ *ಸೂಳೆಬೈಲಿನಲ್ಲಿ  ನಿಲ್ಲಿಸಿದ್ದ ತಮ್ಮ ಟೊಯೋಟಾ ಯಾರಿಸ್ ಕಾರನ್ನು ಯಾರೋ ಕಳ್...

ಭ್ರಷ್ಟ ಅಧಿಕಾರಿಗಳ ವಿರುದ್ಧ ತ್ವರಿತ ಕಾನೂನು ಕ್ರಮ: ಲೋಕಾಯುಕ್ತ ಬಿ.ಎಸ್.ಪಾಟೀಲ್ ಎಚ್ಚರಿಕೆ

ಜನವರಿ 06, 2023
ಶಿವಮೊಗ್ಗ, ಜ.06: ಕಡತ ವಿಲೇವಾರಿಯಲ್ಲಿ ವಿಳಂಬ, ಕರ್ತವ್ಯ ಲೋಪ, ಅಧಿಕಾರದ ದುರುಪಯೋಗ, ಭ್ರಷ್ಟಾಚಾರದಂತಹ ಅಕ್ರಮ ಚಟುವಟಿಕೆಗಳನ್ನು ನಡೆಸುವ ಸರ್ಕಾರಿ ಅಧಿಕಾರಿ, ನೌಕರರ ವಿ...

ಜ. 8 ರಂದು ಬೆಂಗಳೂರು ದಕ್ಷಿಣ ಸಂಸದ -ಬಿಜೆಪಿಯ ಯುವ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷ ತೇಜಸ್ವಿ ಸೂರ್ಯ ಶಿವಮೊಗ್ಗಕ್ಕೆ ಆಗಮನ: ಹೊಯ್ಸಳ ಫೌಂಡೇಶನ್‌ನ ಕಾರ್ಯಕ್ರಮದಲ್ಲಿ ಭಾಗಿ

ಜನವರಿ 06, 2023
ಶಿವಮೊಗ್ಗ:ನಮ್ಮ ಸಹಸಂಸ್ಥೆ ಹೊಯ್ಸಳ ಫೌಂಡೇಶನ್‌ನ ಸೇವಾ ಯೋಜನೆ ಹೊಯ್ಸಳ ಹೆಲ್ತ್ ಕೇರ್ (ಡಯಾಲಿಸಿಸ್ ಆಸ್ಪತ್ರೆ)  ಸಾರ್ವಜನಿಕ ಸೇವೆಗೆ ಸದಾಸಿದ್ದ ಕಳೆದ 5 ವರ್ಷಗಳಲ್ಲಿ 800...

ಜ.7 ರಿಂದಮೂರು ದಿನ ರಾಜ್ಯ ಮಟ್ಟದ ಪ್ರತಿಭಾ ಕಾರಂಜಿ- ಕಲೋತ್ಸವ ಕಾರ್ಯಕ್ರಮ: ಡಿಸಿ ಸೆಲ್ವಮಣಿ

ಜನವರಿ 05, 2023
 ಶಿವಮೊಗ್ಗ:  2022-23 ನೆ ಸಾಲಿನ ರಾಜ್ಯ ಮಟ್ಟದ ಪ್ರತಿಭಾ ಕಾರಂಜಿ- ಕಲೋತ್ಸವ ಕಾರ್ಯಕ್ರಮ  ಜ.7 ರಿಂದ ನಡೆಯಲಿದೆ ಅದಕ್ಕಾಗಿ ಎಲ್ಲಾ ಸಿದ್ದತೆ ಮಾಡಿಕೊಳ್ಳಲಾಗಿದೆ ಎಂದು ಜಿ...
Blogger ನಿಂದ ಸಾಮರ್ಥ್ಯಹೊಂದಿದೆ.