ರಾಜ್ಯದಲ್ಲಿ ನಿಗಮ ಮಂಡಳಿಗಳಿಗೆ ನೇಮಕರಾದ ಜಿಲ್ಲೆಯ ಅಧ್ಯಕ್ಷ ಮತ್ತು ಸದಸ್ಯರಿಗೆ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಸನ್ಮಾನ

ಡಿಸೆಂಬರ್ 09, 2020
  ಶಿವಮೊಗ್ಗ: ರಾಜ್ಯದಲ್ಲಿ ನಿಗಮ ಮಂಡಳಿಗಳಿಗೆ ನೇಮಕರಾದ ಜಿಲ್ಲೆಯ ಅಧ್ಯಕ್ಷ ಮತ್ತು ಸದಸ್ಯರಿಗೆ ಇಂದು ಬಿಜೆಪಿ ಕಚೇರಿಯಲ್ಲಿ ಅಭಿನಂದನೆ ಸಲ್ಲಿಸಿ ಸನ್ಮಾನಿಸಲಾಯಿತು. ಈ ಸಂದ...

ತೀರ್ಥಹಳ್ಳಿಯ ರತ್ನಾಕರ್ ಮನೆಯ ಕೊಟ್ಟಿಗೆ ಬಿಲದಲ್ಲಿ ಕಾಳಿಂಗಸರ್ಪ; ಸ್ನೇಕ್ ಕಿರಣ್ ರಿಂದ ರಕ್ಷಣೆ ನೋಡಿ..

ಡಿಸೆಂಬರ್ 09, 2020
ತೀರ್ಥಹಳ್ಳಿಯ ಹಳ್ಳಿಯೊಂದರಲ್ಲಿ ರತ್ನಾಕರ್ ಎಂಬುವರ ಮನೆಯ ಕೊಟ್ಟಿಗೆಯ ಬಿಲದಲ್ಲಿ ಅಡಗಿದ್ದ ಕಾಳಿಂಗ ಸರ್ಪವನ್ನು ಸ್ನೇಕ್ ಕಿರಣ್ ಇಂದು ಬೆಳಿಗ್ಗೆ ಸುರಕ್ಷಿತ ...

ಬಾಲಕಿ ಮೇಲೆ ಅತ್ಯಾಚಾರ ಪ್ರಕರಣ:ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕೆಂದು ಆಗ್ರಹಿಸಿ ABVP ವತಿಯಿಂದ ಪ್ರತಿಭಟನೆ

ಡಿಸೆಂಬರ್ 09, 2020
 ಶಿವಮೊಗ್ಗ: ಜಿಲ್ಲೆಯಲ್ಲಿ ಅತ್ಯಾಚಾರದಂತಹ ಅಮಾನವೀಯ ಘಟನೆಗಳು ನಡೆಯುತ್ತಿದ್ದು ಪ್ರಕರಣದ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕೆಂದು ಆಗ್ರಹಿಸಿ ಅಖಿಲ ಭಾರತೀಯ ವಿದ್ಯಾರ್ಥ...

ಶಿವಮೊಗ್ಗ ನಗರದಲ್ಲಿ ಪೊಲೀಸರು ಅಂಗಡಿಗಳನ್ನು ಬಾಗಿಲು ಹಾಕಿಸುತ್ತಿರುವುದಕ್ಕೆ ವಾಣಿಜ್ಯ ವಹಿವಾಟುದಾರರಿಂದ ಬಾರಿ ವಿರೋದ-ಆಕ್ರೋಶ; ಡಿಸಿಗೆ ಮನವಿ

ಡಿಸೆಂಬರ್ 09, 2020
ಶಿವಮೊಗ್ಗ; ಶಿವಮೊಗ್ಗ ನಗರದಲ್ಲಿ ಒಂದುವಾರದ ಹಿಂದೆ ಅಹಿತಕರ ಘಟನೆ ನಡೆದ ಹಿನ್ನೆಲೆಯಲ್ಲಿ ಕಲಂ 144 crpc ರೀತ್ಯ ನಿಷೇದಾಜ್ಞೆ ಜಾರಿ ಮಾಡಿ  ಅಂಗಡಿಗಳನ್ನು ಬ...

ಮತ್ತೆ ಶಿವಮೊಗ್ಗದಲ್ಲಿ ಕರ್ಪ್ಯೂ ಮತ್ತು 144 ನಿಷೇದಾಜ್ಞೆ ಡಿಸೆಂಬರ್12 ರವರೆಗೆ ಮುಂದುವರಿಕೆ!! ಮತ್ತೆ ವ್ಯಾಪಾರಸ್ಥರಿಗೆ ನಷ್ಟ..ಕಷ್ಟ...

ಡಿಸೆಂಬರ್ 08, 2020
ಶಿವಮೊಗ್ಗದ ಕೋಟೆ, ದೊಡ್ಡಪೇಟೆ ಮತ್ತು ತುಂಗಾನಗರ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ಡಿಸೆಂಬರ್ 12 ರ ಶನಿವಾರ ಬೆಳಿಗ್ಗೆ 10 ರ ವರೆಗೆ ಕರ್ಫ್ಯೂ ಜಾರಿ ಇರಲಿದೆ. ...

ರೈತ ವಿರೋಧಿ ತಿದ್ದುಪಡಿ ಕಾಯ್ದೆಗಳನ್ನು ವಿರೋಧಿಸಿ ಸಂಯುಕ್ತ ಕಿಸಾನ್ ಮೋರ್ಚಾ ಕರೆ ನೀಡಿರುವ ಭಾರತ್ ಬಂದ್‌ಗೆ ಶಿವಮೊಗ್ಗದಲ್ಲಿ ನೀರಸ ಪ್ರತಿಕ್ರಿಯೆ

ಡಿಸೆಂಬರ್ 08, 2020
ಶಿವಮೊಗ್ಗ: ರೈತ ವಿರೋಧಿ ತಿದ್ದುಪಡಿ ಕಾಯ್ದೆಗಳನ್ನು ವಿರೋಧಿಸಿ ಸಂಯುಕ್ತ ಕಿಸಾನ್ ಮೋರ್ಚಾ ಕರೆ ನೀಡಿರುವ ಭಾರತ್ ಬಂದ್‌ಗೆ ಶಿವಮೊಗ್ಗದಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾ...

ಸುಮಾರು 14 ಕೋಟಿ ರೂ.ಗಳ ವೆಚ್ಚದಲ್ಲಿ ವಾರ್ಡ್ ನಂ.3 (ಶಾಂತಿ ನಗರ) ರ ಲ್ಲಿ ಅಭಿವೃದ್ದಿ ಮಾಡಲಾಗಿದೆ : ಪಾಲಿಕೆ ಸದಸ್ಯ ಧೀರರಾಜ್ ಹೊನ್ನವಿಲೆ

ಡಿಸೆಂಬರ್ 08, 2020
  ಶಿವಮೊಗ್ಗ: ಸುಮಾರು 14 ಕೋಟಿ ರೂ.ಗಳ ವೆಚ್ಚದಲ್ಲಿ ವಾರ್ಡ್ ನಂ.3 (ಶಾಂತಿ ನಗರ) ರ ಲ್ಲಿ ಅಭಿವೃದ್ದಿ ಮಾಡಲಾಗಿದೆ ಎಂದು ಪಾಲಿಕೆ ಸದಸ್ಯ ಧೀರರಾಜ್ ಹೊನ್ನವಿ...

ಕೆಲವು ಕಿಡಿಗೇಡಿಗಳು ಮಾಡಿದ ತಪ್ಪಿಗೆ ಇಡೀ ಮುಸ್ಲಿಂ ಸಮುದಾಯವನ್ನೇ ದೂಷಿಸುವುದು ಸರಿಯಲ್ಲ :ಮುಸ್ಲಿಂ ಮುತ್ತಹಿದ ಮಹಾರ್ನ ಸದಸ್ಯ ಮುನಿರ್ ಅಹಮ್ಮದ್

ಡಿಸೆಂಬರ್ 08, 2020
  ಶಿವಮೊಗ್ಗ: ಕೆಲವು ಕಿಡಿಗೇಡಿಗಳು ಮಾಡಿದ ತಪ್ಪಿಗೆ ಇಡೀ ಮುಸ್ಲಿಂ ಸಮುದಾಯವನ್ನೇ ದೂಷಿಸುವುದು ಸರಿಯಲ್ಲ ಎಂದು ಮುಸ್ಲಿಂ ಮುತ್ತಹಿದ ಮಹಾರ್ನ ಸದಸ್ಯ ಮುನಿರ್...

ರೈತ ವಿರೋಧಿ ಶಾಸನಗಳನ್ನು ವಾಪಾಸ್ ಪಡೆಯುವಂತೆ ಆಗ್ರಹಿಸಿ ಎನ್‌ಎಸ್‌ಯುಐ ಕಾರ್ಯಕರ್ತರು ಪ್ರತಿಭಟನೆ

ಡಿಸೆಂಬರ್ 08, 2020
 ಶಿವಮೊಗ್ಗ: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ರೈತ ವಿರೋಧಿ ಶಾಸನಗಳನ್ನು ವಾಪಾಸ್ ಪಡೆಯುವಂತೆ ಆಗ್ರಹಿಸಿ ಎನ್‌ಎಸ್‌ಯುಐ ಕಾರ್ಯಕರ್ತರು ಪ್ರತಿಭಟನೆ ನಡೆಸಿ  ಜಿಲ್ಲಾಧಿಕಾರ...

ರೈತ ವಿರೋಧಿ ತಿದ್ದುಪಡಿ ಕಾನೂನುಗಳನ್ನು ಹಿಂಪಡೆಯುವಂತೆ ಆಗ್ರಹ: ಪ್ರಗತಿಪರ ಸಂಘಟನೆಗಳ ಒಕ್ಕೂಟದ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಪ್ರತಿಭಟನೆ

ಡಿಸೆಂಬರ್ 08, 2020
  ಶಿವಮೊಗ್ಗ: ಕೃಷಿಕ ಸಮಾಜವನ್ನು ವಿನಾಶದೆಡೆಗೆ ತಳ್ಳುವ ರೈತ ವಿರೋಧಿ ತಿದ್ದುಪಡಿ ಕಾನೂನುಗಳನ್ನು ಹಿಂಪಡೆಯುವಂತೆ ಆಗ್ರಹಿಸಿ ಇಂದು ಪ್ರಗತಿಪರ ಸಂಘಟನೆಗಳ ಒಕ್ಕೂಟ ಜಿಲ್ಲಾಧ...

ಕೇಂದ್ರ ಸರ್ಕಾರ ಜಾರಿಗೆ ತಂದ ಕೃಷಿ ಮಸೂದೆ ರೈತರ ಪರವಾಗಿದೆ:ಸಂಸದ ಬಿ.ವೈ.ರಾಘವೇಂದ್ರ

ಡಿಸೆಂಬರ್ 08, 2020
ಶಿವಮೊಗ್ಗ:  ಕೇಂದ್ರ ಸರ್ಕಾರ ಜಾರಿಗೆ ತಂದ  ಕೃಷಿ ಮಸೂದೆ ರೈತರ ಪರವಾಗಿದ್ದು ಮುಂದಿನ ದಿನಗಳಲ್ಲಿ ರೈತರಿಗೆ ಅನುಕೂಲ ವಾಗಲಿದೆ ಎಂದು ಸಂಸದ ರಾಘವೇಂದ್ರ ಹೇಳಿ...

ಶಾಂತಿ ಸಮಿತಿ ಸಭೆ,ಶಿವಮೊಗ್ಗದಲ್ಲಿ ಶಾಂತಿ ನೆಲೆಸಲು ಎಲ್ಲರ ಸಹಕಾರ ಅಗತ್ಯ : ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್

ಡಿಸೆಂಬರ್ 08, 2020
ಶಿವಮೊಗ್ಗ, ಡಿ.08 : ಶಿವಮೊಗ್ಗ ನಗರದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಲು ಸಾರ್ವಜನಿಕರ ಸಹಕಾರ ಅಗತ್ಯವಿದೆ ಎಂದು ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಅವರು ತಿಳಿಸಿದರು. ...

ಶಿವಮೊಗ್ಗ ನಗರದ ಮೂರು ಠಾಣಾ ವ್ಯಾಪ್ತಿಯಲ್ಲಿ,ಇಂದು ಕರ್ಪ್ಯೂ... ನಿಷೇದಾಜ್ಞೆ...ಇದೆ ಅಂತಾರೆ... full confused!!

ಡಿಸೆಂಬರ್ 08, 2020
ಶಿವಮೊಗ್ಗ ;ನಗರದ ಮೂರು ಠಾಣೆಯ ವ್ಯಾಪ್ತಿಯಲ್ಲಿ ಇಂದು ಕರ್ಪ್ಯೂ ಇದೆ  ಅಂತಾರೆ...ಇತ್ತು ಅಂದರೇ 0 ಟ್ರಾಫಿಕ್ ಯಾವುದೇ ವಾಹನ ಮತ್ತು ಜನರು ಸಹ ಓಡಾಡುವಂತಿಲ್ಲ. ನಗರದ ಮೂರು ...
Blogger ನಿಂದ ಸಾಮರ್ಥ್ಯಹೊಂದಿದೆ.