ಶಿವಮೊಗ್ಗ ತಾಲ್ಲೂಕು ನಲ್ಲಿ ಕೊರಾನ updates.... ಹೊಸಮನೆಯಲ್ಲಿ 6 ಜನರಿಗೆ ಕೊರಾನ, ಸಿಮ್ಸ್ ನಲ್ಲಿ ಮೂರು ಜನರಿಗೆ ಕೊರಾನ ಪಾಸಿಟಿವ್..

ಸೆಪ್ಟೆಂಬರ್ 22, 2020
ಹೊಸಮನೆ ಯಲ್ಲಿ 6 ಜನರಿಗೆ ಕೊರಾನ ಪಾಸಿಟಿವ್ ಸಿಮ್ಸ್ ಕ್ವಾಟ್ರಸ್ ನಲ್ಲಿ ಮೂರು ಜನರಿಗೆ ಕೊರಾನ ಪಾಸಿಟಿವ್ ವಿನೊಬನಗರ ಮೇದಾರ್ ಕೇರಿಯಲ್ಲಿ ಇಬ್ಬರಿಗೆ ಕೊರಾನ ...

ದೊಡ್ಡಪೇಟೆ ಪೋಲೀಸರ ಕಾರ್ಯಾಚರಣೆ; ದರೋಡೆ,ಸುಲಿಗೆ ಮಾಡಲು ಹೊಂಚು ಹಾಕಿ ಕುಳಿತಿದ್ದ ನಾಲ್ವರು ಆರೋಪಿಗಳ ಬಂದನ

ಸೆಪ್ಟೆಂಬರ್ 21, 2020
ಶಿವಮೊಗ್ಗ;   ನಗರದಲ್ಲಿ ದರೋಡೆ, ಸುಲಿಗೆಗೆ ಹೊಂಚು ಹಾಕಿ ಕುಳಿತ್ತಿದ್ದ ನಾಲ್ವರು ದರೋಡೆಕೋರರನ್ನ ದೊಡ್ಡಪೇಟೆ ಪೊಲೀಸರು ಇಂದು ಬೆಳಿಗ್ಗೆ ಕಾರ್ಯಾಚರಣೆ ನಡೆಸ...

ಜಿಲ್ಲಾ ಮಟ್ಟದ ಆನ್‌ಲೈನ್ ಗೀತಗಾಯನ ಸ್ಪರ್ಧೆಯಲ್ಲಿ ನಗರದ ಐಸಿರಿ ಪ್ರಥಮ ಬಹುಮಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆ

ಸೆಪ್ಟೆಂಬರ್ 21, 2020
  ಶಿವಮೊಗ್ಗ: ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್ ಆಯೋಜಿಸಿದ್ದ ಜಿಲ್ಲಾ ಮಟ್ಟದ ಆನ್‌ಲೈನ್ ಗೀತಗಾಯನ ಸ್ಪರ್ಧೆಯಲ್ಲಿ ನಗರದ ಐಸಿರಿ ಪ್ರಥಮ ಬಹುಮಾನ ಪಡೆದು ರಾಜ್ಯಮಟ್ಟಕ್ಕೆ ಆಯ್...

ಕೊನಗನವಳ್ಳಿಯಲ್ಲಿ ಕೆಪಿಸಿಸಿ ಆರೋಗ್ಯ ಹಸ್ತ ಕಾರ್ಯಕ್ರಮ

ಸೆಪ್ಟೆಂಬರ್ 21, 2020
 ಶಿವಮೊಗ್ಗ,ಸೆ.21: ಇಂದು ಶಿವಮೊಗ್ಗ ಗ್ರಾಮಾಂತರ ವ್ಯಾಪ್ತಿಯ ಕೊನಗನವಳ್ಳಿಯಲ್ಲಿ ನಿಕಟಪೂರ್ವ ಶಿವಮೊಗ್ಗ ಗ್ರಾಮಾಂತರ ವಿ ಧಾನಸಭಾ ಆಭ್ಯರ್ಥಿ ಡಾ. ಶ್ರೀನಿವಾಸ್ ಕರಿಯಣ್ಣರವರ...

ಸಿಮ್ಸ್ ಎದುರು 478 ಜನ ಹೊರಗುತ್ತಿಗೆ ನೌಕರರ ಅನಿರ್ದಿಷ್ಠಾವಧಿ ಉಪಹಾಸ ಸತ್ಯಾಗ್ರಹ

ಸೆಪ್ಟೆಂಬರ್ 21, 2020
ಶಿವಮೊಗ್ಗ;ಸಿಮ್ಸ್ ನಲ್ಲಿ ಫಾರ್ಮಸಿ, ಸ್ಟಾಫ್ ನರ್ಸ್, ಡಿಗ್ರೂಪ್, ಅಡೆಂಟರ್, ಲ್ಯಾಬ್ ಟೆಕ್ನಿಷಿಯನ್ಸ್ ಸೇರಿ 478 ಜನ ಹೊರಗುತ್ತಿಗೆ ನೌಕರರು ಸಿಮ್ಸ್ ಮುಂಭಾ...

ಭದ್ರಾವತಿ ಶಾಸಕ ಸಂಗಮೇಶಗೆ ಕೊರಾನ ಪಾಸಿಟಿವ್. ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ದಾಖಲು

ಸೆಪ್ಟೆಂಬರ್ 21, 2020
ಭದ್ರಾವತಿ: ಶಾಸಕ ಬಿ.ಕೆ. ಸಂಗಮೇಶ್ವರ್ ಅವರಿಗೆ ಕೊರೋನಾ ಪಾಸಿಟಿವ್ ಬಂದಿದ್ದು, ಅವರನ್ನು ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ  ದಾಖಲಿಸಲಾಗುತ್ತಿದೆ. ಈ ಕುರಿ...

ದೊಡ್ಡ ಪೇಟೆ ಪೋಲೀಸರ ಕಾರ್ಯಾಚರಣೆ ಗಾಂಜಾ ಮಾರಾಟ ಮಾಡುತ್ತಿದ್ದ ನಾಲ್ವರ ಬಂಧನ

ಸೆಪ್ಟೆಂಬರ್ 20, 2020
ಶಿವಮೊಗ್ಗ; ಗಾಂಜಾ ಮಾರಾಟ ಮಾಡುತ್ತಿದ್ದ ನಾಲ್ವರನ್ನ ದೊಡ್ಡಪೇಟೆ ಪೊಲೀಸರು ಬಂಧಿಸಿದ್ದು, ಆರೋಪಿಗಳಿಂದ 10 ಸಾವಿರ ರೂ. ಮೌಲ್ಯದ 200 ಗ್ರಾಂ ಗಾಂಜಾ, 3 ದ್ವಿ...

ಸರಗಳ್ಳತನ,ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿದ್ದ ಇಬ್ಬರು ಆರೋಪಿಗಳ ಬಂಧನ!

ಸೆಪ್ಟೆಂಬರ್ 19, 2020
ಶಿವಮೊಗ್ಗ;ವಿನೋಬನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ  4 ಪ್ರಕರಣದಲ್ಲಿ ಭಾಗಿಯಾಗಿದ್ದ ಇಬ್ಬರು ಕಳ್ಳರನ್ನು   ಪೊಲೀಸರು ಬಂಧಿಸಿದ್ದು, ಪ್ರಕರಣದಲ್ಲಿ ಅಪಹರಿಸ...

ಶಿವಮೊಗ್ಗದಲ್ಲಿ ಕೈಗಾರಿಕೆಗಳ ಸ್ಥಾಪನೆಗೆ ಪೂರಕ ವಾತಾವರಣ: ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್

ಸೆಪ್ಟೆಂಬರ್ 19, 2020
  ಶಿವಮೊಗ್ಗ, : ಶಿವಮೊಗ್ಗ ಜಿಲ್ಲೆಯಲ್ಲಿ ವಿಮಾನ ನಿಲ್ದಾಣ, ಹೊಸ ರೈಲು ಸಂಪರ್ಕ ಮತ್ತು ಚತುಷ್ಪಥ ಹೆದ್ದಾರಿ ನಿರ್ಮಾಣ ಕಾಮಗಾರಿಗಳು ಅನುಷ್ಟಾನಗೊಳ್ಳುತ್ತಿದ್ದು, ಹೊಸದಾಗಿ ...

ಪತ್ರಿಕಾ ಛಾಯಾಗ್ರಾಹಕ ಶಿವಮೊಗ್ಗ ನಾಗರಾಜ್ ಗೆ ಸಂಘಸಂಸ್ಥೆಗಳಿಂದ ಸನ್ಮಾನ*

ಸೆಪ್ಟೆಂಬರ್ 19, 2020
ಶಿವಮೊಗ್ಗ, ಸೆ.19: ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದ ಛಾಯಾಚಿತ್ರ ಪ್ರದರ್ಶನ ಹಾಗೂ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಶಸ್ತಿ ಗೌರವಕ್ಕೆ ಪಾತ್ರರಾದ ಪತ್ರಿಕಾ...

ಬಿ.ವಿ.ಕಾರಂತ ನುಡಿ ನಮನರಂಗಭೂಮಿಗೆ ಹೊಸ ಸ್ವರೂಪ ನೀಡಿದ ರಂಗ ದಿಗ್ಗಜ: ಜೀವನರಾಂ ಸುಳ್ಯ

ಸೆಪ್ಟೆಂಬರ್ 19, 2020
ಶಿವಮೊಗ್ಗ, ಸೆ.19: ಬಿ.ವಿ.ಕಾರಂತ ಅವರು ಕೇವಲ ಕನ್ನಡ ರಂಗಭೂಮಿಗೆ ಮಾತ್ರವಲ್ಲದೆ, ಇಡೀ ಭಾರತೀಯ ರಂಗಭೂಮಿಗೆ ಹೊಸ ಸ್ವರೂಪ ನೀಡಿದ ರಂಗ ದಿಗ್ಗಜ ಎಂದು ರಂಗ ಸಮ...

ಶಿವಮೊಗ್ಗ ತಾಲ್ಲೂಕು ಕೊರಾನ ವೈರಸ್ updates... ಕಾಚಿನಕಟ್ಟೆ ಗ್ರಾಮದಲ್ಲಿ 5 ಜನರಿಗೆ,ವಿನೋಬನಗರದ ಹಲವಾರು ಕಡೆ ಹಲವರಿಗೆ ಕೊರಾನ ವೈರಸ್ ಸೋಂಕು..

ಸೆಪ್ಟೆಂಬರ್ 19, 2020
ಶಿವಮೊಗ್ಗ ತಾಲ್ಲೂಕಿನ ಹಲವಾರು ಕಡೆ ಹಲವರಿಗೆ ಕೊರಾನ ಸೋಂಕು ತಗುಲಿದೆ ಎನ್ನಲಾಗಿದೆ. ಕೊರಾನ ಕಡಿಮೆ ಯಾಗುವ ಯಾವುದೇ ಲಕ್ಷಣಗಳು ಕಂಡುಬರುತ್ತಿಲ್ಲ. ಕೊರಾನ ವೈ...

ಮಂಗಳೂರು ವಿದ್ಯುಚ್ಛಕ್ತಿ ಸರಬರಾಜು ಕಂಪನಿ ಮೆಸ್ಕಾಂ ಪ್ರಕಟಣೆ

ಸೆಪ್ಟೆಂಬರ್ 18, 2020
  ಶಿವಮೊಗ್ಗ :  : ಮಂಗಳೂರು ವಿದ್ಯುಚ್ಛಕ್ತಿ ಸರಬರಾಜು ಕಂಪನಿಯು ಸಾರ್ವಜನಿಕ ಹಿತದೃಷ್ಟಿಯಿಂದ ವಿದ್ಯುತ್ ಬಿಲ್ ಪಾವತಿಯನ್ನು ಇನ್ನಷ್ಟು ಸರಳಗೊಳಿಸಿ ವಿವಿಧ ವಿಧಾನಗಳನ್ನು ...
Blogger ನಿಂದ ಸಾಮರ್ಥ್ಯಹೊಂದಿದೆ.