ವಿದ್ಯುತ್ ವ್ಯತ್ಯಯ : ಸಹಕರಿಸಲು ಮನವಿ

ಡಿಸೆಂಬರ್ 02, 2020
ಶಿವಮೊಗ್ಗ, : ಮಂಗಳೂರು ವಿದ್ಯುತ್ಛಕ್ತಿ ಸರಬರಾಜು ಮಂಡಳಿಯು ನಗರ ಉಪವಿಭಾಗ-2ರ ವ್ಯಾಪ್ತಿಯಲ್ಲಿನ ಸ್ಮಾರ್ಟ್‍ಸಿಟಿ ಮತ್ತು ತುರ್ತು ನಿರ್ವಹಣಾ ಕಾಮಗಾರಿ ಇರುವುದರಿಂದ ಡಿಸೆಂ...

ಬೆಂಗಳೂರು ಅರಣ್ಯ ಪರಿಸರ ಮತ್ತು ಜೀವಿಶಾಸ್ತ್ರ ಇಲಾಖೆಯ ಅರಣ್ಯ ವಿಭಾಗದ ನಿಗಮದ ನಿರ್ದೆಶಕರಾಗಿ ಶಿವಮೊಗ್ಗದ ಎನ್.ಡಿ. ಸತೀಶ್ ನೇಮಕ

ಡಿಸೆಂಬರ್ 02, 2020
ಬೆಂಗಳೂರು :ಅರಣ್ಯ ಪರಿಸರ ಮತ್ತು ಜೀವಿಶಾಸ್ತ್ರ ಇಲಾಖೆಯ ಅರಣ್ಯ ವಿಭಾಗದ ನಿಗಮದ ನಿರ್ದೆಶಕರಾಗಿ ಶಿವಮೊಗ್ಗದ ಎನ್.ಡಿ. ಸತೀಶ್ ರವರನ್ನು ಮತ್ತು ಬೇರೆ ಜಿಲ್ಲೆಯ ಇತರೇ ಮೂವರನ...

ಕೃಷಿಕ್ ಎಂಡೋಮೆಂಟ್ ವಿದ್ಯಾರ್ಥಿವೇತನಕ್ಕಾಗಿ ಅರ್ಜಿ ಆಹ್ವಾನ

ಡಿಸೆಂಬರ್ 01, 2020
ಶಿವಮೊಗ್ಗ, ಡಿಸೆಂಬರ್-01;ಬೆಂಗಳೂರಿನ  ಕೃಷಿಕ್ ಸರ್ವೋದಯ ಫೌಂಡೇಶನ್ ಸಂಸ್ಥೆಯು ಭಾರತೀಯ ಆಡಳಿತ ಸೇವೆ/ಕರ್ನಾಟಕ ಆಡಳಿತ ಸೇವೆ/ಬ್ಯಾಂಕಿಂಗ್ ಹುದ್ದೆಗಳ ಪೂರ್ವಭಾವಿ ಪರೀಕ್ಷೆ...

ಚಿನ್ನ ಬೆಳ್ಳಿ ಅಂಗಡಿಯಲ್ಲಿ ಚಿನ್ನಾಭರಣ ಕಳ್ಳತನ ಆರೋಪಿತನ ಬಂಧನ

ಡಿಸೆಂಬರ್ 01, 2020
ಶಿವಮೊಗ್ಗ ನಗರದ ಕೋಟೆ ಪೊಲೀಸ್ ಠಾಣಾ ವ್ಯಾಪ್ತಿಯ ತಿರುಪಳಯ್ಯನಕೇರಿಯ ಪಿರ್ಯಾದಿರವರ ಚಿನ್ನ-ಬೆಳ್ಳಿ ತಯಾರು ಮಾಡಿ ಮಾರಾಟ ಮಾಡುವ ಅಂಗಡಿಯಲ್ಲಿ ಕೆಲಸ ಮಾಡಿಕೊಂಡು, ಅವರ ಮನೆಯ...

ಗ್ರಾಮ ಪಂಚಾಯತ್ ಚುನಾವಣೆಗೆ ಜಿಲ್ಲಾಡಳಿತ ಸರ್ವ ಸಿದ್ಧತೆ: ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್

ಡಿಸೆಂಬರ್ 01, 2020
ಶಿವಮೊಗ್ಗ, ಡಿ.01: ಶಿವಮೊಗ್ಗ ಜಿಲ್ಲೆಯ 244 ಗ್ರಾಮ ಪಂಚಾಯತ್‌ಗಳಿಗೆ ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದ್ದು, ಪಾರದರ್ಶಕವಾಗಿ ಮತ್ತು ಕಟ್ಟುನಿಟ್ಟಾಗಿ ಚುನಾವಣೆ ನಡೆಸಲು...

ನಾಳೆ ವಿಶ್ವ ಏಯ್ಡ್ಸ್‍ದಿನಾಚರಣೆ : ಜಾಗೃತಿ ಕಾರ್ಯಕ್ರಮ

ನವೆಂಬರ್ 30, 2020
ಶಿವಮೊಗ್ಗ, ನವೆಂಬರ್ 30  : ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ, ಪೊಲೀಸ್ ಇಲಾಖೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಭ...

ಡಿಸೆಂಬರ್ ಮಾಹೆಯಾದ್ಯಂತ ಸಕ್ರಿಯ ಕ್ಷಯರೋಗ ಪತ್ತೆ ಆಂದೋಲನ

ನವೆಂಬರ್ 30, 2020
ಶಿವಮೊಗ್ಗ, ನವೆಂಬರ್ 30: ಸಾಮಾಜಿಕ ಹಾಗೂ ಆರ್ಥಿಕವಾಗಿ ದುರ್ಬಲ ವರ್ಗದವರನ್ನು ಕೇಂದ್ರೀಕೃತವಾಗಿರಿಸಿಕೊಂಡು ಮನೆ ಭೇಟಿಯ ಮೂಲಕ ಸಕ್ರಿಯವಾಗಿ ಕ್ಷಯರೋಗ ಪ್ರಕರ...

ಮನಸ್ಸಿನ ಸದೃಢತೆಗೆ ವ್ಯಾಯಾಮ ಅತ್ಯಂತ ಅವಶ್ಯಕ-ಸಹಕಾರಿ:ರಾಜ್ಯ ಆರ್ಯವೈಶ್ಯ ಸಮುದಾಯು ಅಭಿವೃದ್ಧಿ ನಿಗಮದ ಅಧ್ಯಕ್ಷಡಿ.ಎಸ್.ಅರುಣ್

ನವೆಂಬರ್ 30, 2020
ಶಿವಮೊಗ್ಗ: ದೇಹ ಹಾಗೂ ಮನಸ್ಸಿನ ಸದೃಢತೆಗೆ ವ್ಯಾಯಾಮ ತುಂಬಾ ಅಗತ್ಯ, ನಮ್ಮದೇಹ ಸದೃಢ ಆಗಿರಬೇಕಾದರೆ ದೈಹಿಕ ಚಟುವಟಿಕೆಗಳು ಅತ್ಯಂತ ಸಹಕಾರಿ ಎಂದು ರಾಜ್ಯಆರ್ಯವೈಶ್ಯ ಸಮುದಾಯ...

ನಿವೃತ್ತ ಸರ್ಕಾರಿ ಅಭಿಯೋಜಕ ಮೂರ್ತಿರಾವ್ ಇನ್ನಿಲ್ಲಾ

ನವೆಂಬರ್ 30, 2020
ಶಿವಮೊಗ್ಗ;  ಇವರು ನಿವೃತ್ತ ಸರ್ಕಾರಿ ಅಭಿಯೋಜಕರು,  ಪೊಕ್ಸೋ ಮತ್ತು ನಕ್ಸಲ್  ಕೇಸ್ಗಳಲ್ಲಿ   ವಿಶೇಷ ಅಭಿಯೋಜಕರಾಗಿಯು ಸೇವೆ ಸಲ್ಲಿಸಿದ್ದರು. ಮೂರ್ತಿರಾವ್ ...

ಗಾಂಜಾ ಮಾರಾಟ ಮಾಡುತ್ತಿದ್ದ ಪ್ರಕರಣಗಳಿಗೆ ಸಂಬಂಧಿಸಿದಂತೆ 08 ಮಂದಿ ಬಂಧನ 750 ಗ್ರಾಂ ತೂಕದ ಗಾಂಜಾ ಹಾಗೂ ದ್ವಿಚಕ್ರ ವಾಹನ ವಶ

ನವೆಂಬರ್ 29, 2020
ಶಿವಮೊಗ್ಗ;ಗಾಂಜಾ ಮಾರಾಟ ಮಾಡುತ್ತಿದ್ದ ಪ್ರಕರಣಗಳಿಗೆ ಸಂಬಂಧಿಸಿದಂತೆ 08 ಮಂದಿಯನ್ನು ಬಂಧಿಸಿ,   750 ಗ್ರಾಂ ತೂಕದ  ಗಾಂಜಾ ಹಾಗೂ 3 ದ್ವಿ ಚಕ್ರ ವಾಹನಗಳನ್ನು ವಶಪಡಿಸಿ  ...

ಸುಲಿಗೆ ಪ್ರಕರಣ ಮೂವರು ಆರೋಪಿಗಳ ಬಂಧನ ಹಾಗೂ 15ಲಕ್ಷ ರೂ. ನಗದು ಕೃತ್ಯಕ್ಕೆ ಬಳಸಿದ ಕಾರು ವಶ

ನವೆಂಬರ್ 29, 2020
 ಶಿವಮೊಗ್ಗ; ದಿಃ-24-11-2020 ರಂದು ಪಿರ್ಯಾದಿ ನಫೀಸ್ ಆಲಂ, 35 ವರ್ಷ ಮತ್ತು ಇನ್ನೋರ್ವ ವ್ಯಕ್ತಿಯು ಕೊಲ್ಲಾಪುರದಿಂದ ಸ್ವಿಫ್ಟ್ ಡಿಸೈರ್ ಕಾರಿನಲ್ಲಿ ರೂ 15 ಲಕ್ಷ ರೂ ನಗ...

ಕಾರ್ಗಲ್ ಪ್ರಾದೇಶಿಕ ವಲಯದ ಅರಣ್ಯ ಇಲಾಖೆ ಅಧಿಕಾರಿಗಳ ಐವರ ವಿರುದ್ದ ಪ್ರಕರಣ ದಾಖಲು

ನವೆಂಬರ್ 28, 2020
ಸಾಗರ : ತಂತಿಬೇಲಿಗೆ ಹರಿಸಲಾಗಿದ್ದ ವಿದ್ಯುತ್‌ನಿಂದ ಕಾಡುಹಂದಿಯನ್ನು ಕೊಂದು ಮಾಂಸವನ್ನು ಅಕ್ರಮವಾಗಿ ಸಾಗಾಣಿಕೆ ಮಾಡಿದ ಆರೋಪದ ಮೇರೆಗೆ ಕಾರ್ಗಲ್ ಪ್ರಾದೇಶಿಕ ವಲಯದ ಅರಣ್ಯ...
Blogger ನಿಂದ ಸಾಮರ್ಥ್ಯಹೊಂದಿದೆ.