ಶ್ರೀ ಕನಕದಾಸರ ಜಯಂತಿ*ಮಹಾನ್ ವ್ಯಕ್ತಿಗಳ ತತ್ವಾದರ್ಶ ಅಳವಡಿಸಿಕೊಂಡರೆ ಅದೇ ಸಂವಿಧಾನ: ಮಧು ಬಂಗಾರಪ್ಪ*

ನವೆಂಬರ್ 30, 2023
ಶಿವಮೊಗ್ಗ, ನವೆಂಬರ್ 30, :     ಕನಕದಾಸರ ಕೀರ್ತನೆಗಳು ಸೇರಿದಂತೆ ಮಹಾನ್‍ವ್ಯಕ್ತಿಗಳ ತತ್ವಾದರ್ಶಗಳನ್ನು ಅಳವಡಿಸಿಕೊಂಡು ನಡೆದರೆ ಅದೇ ನಮ್ಮ ಸಂವಿಧಾನ ಎಂದ...

ಅತಿಥಿ ಉಪನ್ಯಾಸಕರ ಬೇಡಿಕೆ ಈಡೇರಿಸಲು ಉನ್ನತ ಶಿಕ್ಷಣ ಸಚಿವರಿಗೆ ಆಯನೂರು ಮಂಜುನಾಥ್ ಒತ್ತಾಯ

ನವೆಂಬರ್ 29, 2023
ಶಿವಮೊಗ್ಗ, ನ.29: ಉನ್ನತ ಶಿಕ್ಷಣ ಪಡೆದು ಅತಿಥಿ ಉಪನ್ಯಾಸಕರಾಗಿ ಸೇವಾಭದ್ರತೆ ಇಲ್ಲದೇ ದುಡಿಯುತ್ತಿರುವ ದೊಡ್ಡ ಸಮೋಹ ಕಳವಳಕ್ಕೆ ಒಳಗಾಗಿದ್ದು, ಕೂಡಲೇ ಉನ್ನ...

ಸಹ್ಯಾದ್ರಿ ನಾರಾಯಣ ಆಸ್ಪತ್ರೆಯಲ್ಲಿ ಮೂಲವ್ಯಾಧಿ (ಫೈಲ್ಸ್) ಮತ್ತು ಪಿಸ್ತೂಲಾ ಭಾದೆಗೆ ಲೇಸರ್ ಚಿಕಿತ್ಸೆ

ನವೆಂಬರ್ 29, 2023
ಶಿವಮೊಗ್ಗ:ಸಹ್ಯಾದ್ರಿ ನಾರಾಯಣ ಆಸ್ಪತ್ರೆಯಲ್ಲಿ ಮೂಲವ್ಯಾಧಿ (ಫೈಲ್ಸ್) ಮತ್ತು ಪಿಸ್ತೂಲಾ ಭಾದೆಗೆ ಲೇಸರ್ ಚಿಕಿತ್ಸೆ ನೀಡಲಾಗುವುದು ಎಂದು ಜನರಲ್ ಸರ್ಜನ್ ಡಾ...

*ಭದ್ರಾವತಿ ಯಲ್ಲಿ ಉರ್ದು ಶಾಲಾ ಆವರಣದಲ್ಲಿ ಕನ್ನಡ ರಾಜ್ಯೋತ್ಸವ, ಸಾಹಿತ್ಯ ಕಮ್ಮಟ*

ನವೆಂಬರ್ 22, 2023
  * ಭದ್ರಾವತಿ : ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ರಿ., ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಇವರ ಸಹಯೋಗದಲ್ಲಿ ನವೆಂಬರ್ ೨೨ ರಂದು...

*ಜನಪರವಾದ ಎಪಿಎಂಸಿ ಕಾಯ್ದೆ ಜಾರಿಗೊಳಿಸಲಾಗುವುದು : ಶಿವಾನಂದ ಎಸ್ ಪಾಟೀಲ್*

ನವೆಂಬರ್ 22, 2023
ಶಿವಮೊಗ್ಗ, ನವೆಂಬರ್ 22, :    ರೈತರು, ವರ್ತಕರು, ಎಪಿಎಂಸಿ ಅವಲಂಬಿತರು ಎಲ್ಲರ ಸಲಹೆಗಳಿಗೆ ಮಾನ್ಯತೆ ನೀಡಿ, ಸಮನ್ವಯತೆಯಿಂದ ಜನಪರ, ರೈತ ಪರವಾದ ಎಪಿಎಂಸಿ ...

ಕೃಷಿ ಮಾರುಕಟ್ಟೆ ಸಚಿವ ಶಿವಾನಂದ .ಎಸ್ ಪಾಟೀಲ್ ಹಾಗೂ ಪರಿಶೀಲನಾ ಸಮಿತಿಯ ಸದಸ್ಯರು,ಶಿವಮೊಗ್ಗ ಜಿಲ್ಲಾ ಎಪಿಎಂಸಿ ಗೆ ಭೇಟಿ- ಪರಿಶೀಲನೆ- ಸಭೆ

ನವೆಂಬರ್ 22, 2023
  ಶಿವಮೊಗ್ಗ: ಕೃಷಿ ಉತ್ಪನ್ನ ಮಾರುಕಟ್ಟೆ ವ್ಯವಹಾರ (ನಿಯಂತ್ರಣ ಮತ್ತು ಅಭಿವೃದ್ಧಿ) (ತಿದ್ದುಪಡಿ) ವಿಧೇಯಕ 2023 ನ್ನು ಪರಿಶೀಲಿಸಿ ಸದನಕ್ಕೆ ವರದಿಯನ್ನು ಸ...

*ಕುಡಿಯುವ ನೀರು ಮತ್ತು ಮೇವಿನ ಕೊರತೆಯಾಗದಂತೆ ಕ್ರಮ ವಹಿಸಲು ಡಿಸಿ ಸೂಚನೆ*

ನವೆಂಬರ್ 21, 2023
ಶಿವಮೊಗ್ಗ ನವೆಂಬರ್ 21 :       ಬರುವ ಬೇಸಿಗೆ ಅವಧಿಯಲ್ಲಿ ಕುಡಿಯುವ ನೀರಿನ ಅಭಾವ ತಲೆದೋರುವ ಸಂಭವವಿದ್ದು, ಎಲ್ಲಾ ತಾಲ್ಲೂಕು ತಹಶೀಲ್ದಾರ್‍ಗಳು ಹಾಗೂ ತಾ....

ಶಿವಮೊಗ್ಗ ಶಾಸಕ ಎಸ್.ಎನ್. ಚನ್ನಬಸಪ್ಪರಿಗೆ ಸನ್ಮಾನ ಅಭಿನಂದನೆ

ನವೆಂಬರ್ 20, 2023
ಶಿವಮೊಗ್ಗ:ಶ್ರೀ ಆದಿಶಂಕರಾಚಾರ್ಯ ಬಡಾವಣೆ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘ (ರಿ.) ವತಿಯಿಂದ ಇಂದು ಶಿವಮೊಗ್ಗ ನಗರದ ಶಾಸಕರಾದ ಸನ್ಮಾನ್ಯ ಶ್ರೀ ಚನ್ನಬಸಪ್ಪರವರಿಗೆ ಅಭಿನಂದ...

3 ವರ್ಷಗಳಲ್ಲಿ 3000 ಕರ್ನಾಟಕ ಪಬ್ಲಿಕ್ ಸ್ಕೂಲ್ ಗಳ ಸ್ಥಾಪನೆ : ಎಸ್. ಮಧು ಬಂಗಾರಪ್ಪ

ನವೆಂಬರ್ 20, 2023
ಶಿವಮೊಗ್ಗ ವಾರ್ತೆ, ನವೆಂಬರ್ 20, :        ರಾಜ್ಯದಲ್ಲಿ ಮುಂದಿನ ಮೂರು ವರ್ಷಗಳಲ್ಲಿ 3 ಸಾವಿರ ಕರ್ನಾಟಕ ಪಬ್ಲಿಕ್ ಸ್ಕೂಲ್ ಗಳನ್ನು ತೆರೆಯುವ ಉದ್ದೇಶ ಹೊಂ...

*ಮೆಗ್ಗಾನ್ ಆಸ್ಪತ್ರೆ ವೈದ್ಯರಿಂದ ಅಪರೂಪದ ಶಸ್ತ್ರಚಿಕಿತ್ಸೆ : ಮಹಿಳೆಗೆ ಜೀವದಾನ*

ನವೆಂಬರ್ 17, 2023
ಶಿವಮೊಗ್ಗ, ನವೆಂಬರ್ 17,  :      ಪ್ರಪಂಚದಲ್ಲೇ ಅತಿ ವಿರಳವಾದ, ಅಪರೂಪದಲ್ಲಿ ಅಪರೂಪದ ‘ಬಾಂಬೆ ಬ್ಲಡ್ ಗ್ರೂಪ್’ ಹೊಂದಿರುವ ಹಾಗೂ ಅತ್ಯಂತ ಗಂಭೀರ ಸ್ಥಿತಿಯ...

ಶಿವಮೊಗ್ಗ : ಜನನಿಬಿಡ ರಸ್ತೆಯಲ್ಲಿಯೇ ಮಾರಕಾಸ್ತ್ರಗಳಿಂದ ಕೊಚ್ಚಿ ವ್ಯಕ್ತಿಯ ಬರ್ಬರ ಹತ್ಯೆ

ನವೆಂಬರ್ 15, 2023
ಶಿವಮೊಗ್ಗ, ನ. 14: ಶಿವಮೊಗ್ಗ ನಗರದ ಕೋಟೆ ಪೊಲೀಸ್ ಠಾಣೆ ವ್ಯಾಪ್ತಿಯ ಚಿಕ್ಕಲ್ ಸಮೀಪದ ಫ್ಲೈ ಓವರ್ ಬಳಿ, ಜನನಿಬಿಡ ಸ್ಥಳದಲ್ಲಿಯೇ ವ್ಯಕ್ತಿಯೋರ್ವರನ್ನು ಮಾರಕಾಸ್ತ್ರಗಳಿಂದ...

ಉಡುಪಿ ಕೊಲೆ ಕೇಸ್: ನಾಲ್ವರನ್ನು ಕೊಲೆ ಮಾಡಿದ- ಆರೋಪಿ ಅರೆಸ್ಟ್

ನವೆಂಬರ್ 15, 2023
ಉಡುಪಿ: ಉಡುಪಿ ಸಂತೆಕಟ್ಟೆ ಸಮೀಪ ನೇಜಾರಿ ತ್ರಪ್ತಿ ನಗರದಲ್ಲಿ ಒಂದೇ ಕುಟುಂಬದ ನಾಲ್ವರ ಬರ್ಬರ ಹತ್ಯೆ ಪ್ರಕರಣದ ಆರೋಪಿ ಕೊನೆಗೂ ಪೊಲೀಸರ ಬಲೆಗೆ ಬಿದ್ದಿದ್ದು...

ಶಿವಮೊಗ್ಗದ ಗಾಂಧೀಬಜಾರ್ ಪಟಾಕಿ ಅಂಗಡಿ ಮೇಲೆ ಪೋಲಿಸರ ದಾಳಿ: ಪಟಾಕಿ ವಶಕ್ಕೆ

ನವೆಂಬರ್ 12, 2023
ಶಿವಮೊಗ್ಗ: ನಗರದ  ಗಾಂದಿಬಜ಼ಾರ್ ಮುಖ್ಯರಸ್ತೆಯಲ್ಲಿ ಅಕ್ರಮವಾಗಿ ಮಳಿಗೆಯೊಂದರಲ್ಲಿ ಪಟಾಕಿಗಳನ್ನ ಸಂಗ್ರಹಿಸಿ ಮಾರಾಟಮಾಡುತ್ತಿದ್ದ ಮಳಿಗೆ ಮೇಲೆ ಇಂದು ರಾತ್ರ...

ರೈತರ ಸಾಲ ವಸೂಲಾತಿಗಾಗಿ ರೈತನಿಗೆ ಆಸ್ತಿ ಜಪ್ತಿ ಮಾಡುವ ನೋಟೀಸ್:ರೈತ ಸಂಘದಿಂದ ಪ್ರತಿಭಟನೆ

ನವೆಂಬರ್ 09, 2023
 ಶಿವಮೊಗ್ಗ: ತಾಲ್ಲೂಕಿನ ಹೊಳೆಹಟ್ಟಿ ಗ್ರಾಮದ ಕುಪ್ಪೇಂದ್ರಪ್ಪ ಎಂಬ ರೈತನಿಗೆ ಕೆನರಾ ಬ್ಯಾಂಕ್ ನವರು ರೈತರ ಸಾಲ ವಸೂಲಾತಿಗಾಗಿ ಆಸ್ತಿ ಜಪ್ತಿ ಮಾಡುವ ನೋಟೀಸ್...

ಮಾಜಿ ಸಚಿವ, ಹಿರಿಯ ರಾಜಕೀಯ ಮುತ್ಸದ್ದಿ ಡಿ.ಬಿ.ಚಂದ್ರೇಗೌಡ ವಿಧಿವಶ

ನವೆಂಬರ್ 07, 2023
 ಬೆಂಗಳೂರು/ ದಾರದಹಳ್ಳಿ (ಚಿಕ್ಕಮಗಳೂರು): ಮಾಜಿ ಸಚಿವ, ಹಿರಿಯ ರಾಜಕೀಯ ಮುತ್ಸದ್ದಿ ಶ್ರೀಯುತ ಡಿ.ಬಿ.ಚಂದ್ರೇಗೌಡರು(87 ವರ್ಷ) ಇಂದು ಮುಂಜಾನೆ 12.20 ಕ್ಕೆ ದಾರದಹಳ್ಳಿಯ ...

ಶಿವಮೊಗ್ಗ ಜಿಲ್ಲಾ ಜನತಾದಳ( ಜಾತ್ಯಾತೀತ) ನೂತನ ಜಿಲ್ಲಾದ್ಯಕ್ಷರಾಗಿ ಶ್ರೀ ಕಡಿದಾಳ್ ಗೋಪಾಲ್ ನೇಮಕ

ನವೆಂಬರ್ 04, 2023
ಶಿವಮೊಗ್ಗ: ಶಿವಮೊಗ್ಗ  ಜಿಲ್ಲಾ ಜನತಾದಳ( ಜಾತ್ಯಾತೀತ) ನೂತನ ಜಿಲ್ಲಾದ್ಯಕ್ಷ ರನ್ನಾಗಿ ಶ್ರೀ ಕಡಿದಾಳ್ ಗೋಪಾಲ್ ರವರನ್ನು ನೇಮಕ ಮಾಡಲಾಗಿದೆ. ಈ ಬಗ್ಗೆ ರಾಜ್...

39 ವರ್ಷಗಳಿಂದ ಜನರಿಗೆ ದ್ವನಿಯಾಗಿ ಕ್ರಾಂತಿದೀಪ ಪತ್ರಿಕೆ ಕೆಲಸ ಮಾಡುತ್ತಿದೆ;ಸಚಿವ ಮಧುಬಂಗಾರಪ್ಪ

ನವೆಂಬರ್ 03, 2023
ಶಿವಮೊಗ್ಗ:  39 ವರ್ಷಗಳಿಂದ ಜನರಿಗೆ ದ್ವನಿಯಾಗಿ ಕ್ರಾಂತಿದೀಪ ಪತ್ರಿಕೆ ಕೆಲಸ ಮಾಡುತ್ತಿದೆ. ಇಷ್ಟು ವರ್ಷಗಳ ಕಾಲ ಪತ್ರಿಕೆ ನಡೆದು ಬಂದಿದೆ ಎಂದರೆ ಅದು ಜನರ...

ಶಿವಮೊಗ್ಗದ ಡಿಎಆರ್ ಮೈದಾನದಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ- ಸಂಭ್ರಮ: ಜಿಲ್ಲಾಧಿಕಾರಿಗಳಿಂದ ಧ್ವಜಾರೋಹಣ

ನವೆಂಬರ್ 01, 2023
ಶಿವಮೊಗ್ಗದಲ್ಲಿ ಕನ್ನಡ ರಾಜ್ಯೋತ್ಸವದ 50 ಸಂಭ್ರಮ ಪ್ರಯುಕ್ತ ಜೈಭುವನೇಶ್ವರಿ ದೇವಿಯ ಉತ್ಸವದ ಮೆರವಣಿಗೆ ಸೈನ್ಸ್ ಮೈದಾನದಿಂದ‌ ಹೊರಟು ಡಿಎಆರ್ ಮೈದಾನ ತಲುಪಿ...
Blogger ನಿಂದ ಸಾಮರ್ಥ್ಯಹೊಂದಿದೆ.