ಕಾಲುವೆ ಒತ್ತುವರಿ ಸಮಸ್ಯೆ: ಮಂಡಘಟ್ಟ ಗ್ರಾ.ಪಂ. ಕಚೇರಿ ಮುಂದೆ ಉಪವಾಸ ಸತ್ಯಾಗ್ರಹ

ಜನವರಿ 26, 2023
ಶಿವಮೊಗ್ಗ: ಕಾಲುವೆ ಒತ್ತುವರಿ ತೆರವುಗೊಳಿಸುವಂತೆ ತಾಲ್ಲೂಕಿನ ಮಂಟಘಟ್ಟ ಗ್ರಾಮ ಪಂಚಾಯ್ತಿ ಕಚೇರಿ ಎದುರು ಗ್ರಾಮದ ನಿವಾಸಿ ಉಮೇಶ್ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ. ...

ಶಿವಮೊಗ್ಗದಲ್ಲಿ 74 ನೇ ಗಣರಾಜ್ಯೋತ್ಸವ ಸಂಭ್ರಮ:ಧ್ವಜಾರೋಹಣವನ್ನ ನೇರವೇರಿಸಿದ ಜಿಲ್ಲಾ ಉಸ್ತುವಾರಿ ಸಚಿವ ಕೆ.ಸಿ.ನಾರಾಯಣಗೌಡ

ಜನವರಿ 26, 2023
ಶಿವಮೊಗ್ಗ: ಶಿವಮೊಗ್ಗದಲ್ಲಿ 74 ನೇ ಗಣರಾಜ್ಯೋತ್ಸವದ ಅಂಗವಾಗಿ ಇಂದು ಡಿಎಆರ್ ಗ್ರೌಂಡ್ ನಲ್ಲಿ  ಧ್ವಜಾರೋಹಣವನ್ನ ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ಹಾಗೂ ...

ಜನವರಿ 28 ಮತ್ತು 29 ರಂದು ಶಿವಮೊಗ್ಗದಲ್ಲಿ ರಾಷ್ಟ್ರಮಟ್ಟದ ರಾಪಿಂಡ್ ಮತ್ತು ಬಿಡ್ ಚೆಕ್ ಪಂದ್ಯಾವಳಿ

ಜನವರಿ 25, 2023
ಶಿವಮೊಗ್ಗ: ನಳಂದ ಚೆಸ್ ಅಕಾಡಮಿ ಮತ್ತು ಬೆಂಗಳೂರಿನ ಚೆಸ್ ಏರ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ಜನವರಿ 28 ಮತ್ತು 29 ರಂದು ಬಿ.ಹೆಚ್. ರಸ್ತೆಯಲ್ಲಿರುವ ಶಿವಮೊಗ್ಗದ ಸೇಕ್ರ...

ಹೊಸನಗರ ; ಮಾರಿಕಾಂಬಾ ಜಾತ್ರಾ ಮಹೋತ್ಸವಕ್ಕೆ ಅದ್ದೂರಿ ಚಾಲನೆ

ಜನವರಿ 24, 2023
ಹೊಸನಗರ: ಇಲ್ಲಿನ ದ್ಯಾವರ್ಸದಲ್ಲಿರುವ ದುರ್ಗಾಂಬಾ ದೇವಸ್ಥಾನದ ಆವರಣದಲ್ಲಿ ಮಂಗಳವಾರ ಅದ್ದೂರಿ ಮಾರಿಕಾಂಬಾ ಜಾತ್ರಾ ಮಹೋತ್ಸವಕ್ಕೆ ಚಾಲನೆ ನೀಡಲಾಗಿದ್ದು ಬೆಳ...

ಜನವರಿ 24 ರಂದು ಹುಬ್ಬಳ್ಳಿಯ ರೈಲ್ವೆ ಮ್ಯೂಸಿಯಂಗೆ ಉಚಿತ ಪ್ರವೇಶ: ನೈಋತ್ಯ ರೈಲ್ವೆಪತ್ರಿಕಾ ಪ್ರಕಟಣೆ

ಜನವರಿ 24, 2023
 ಜನವರಿ 24 ರಂದು ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆಯನ್ನು ಪ್ರತಿ ವರ್ಷ ಕೇಂದ್ರ ಸರ್ಕಾರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಕಲ್ಯಾಣ ಇಲಾಖೆ ಆಚರಿಸುತ್ತಾ ಬಂದಿದೆ. ಈ ...

ಶಿವಮೊಗ್ಗ ಹಾಲು ಒಕ್ಕೂಟ ನಂ-1 ಆಗಬೇಕು ಎಂಬುದು ನನ್ನ ಆಸೆ:ಶಿಮುಲ್ ಅಧ್ಯಕ್ಷ ಎನ್.ಹೆಚ್.ಶ್ರೀಪಾದರಾವ್ ರವರ ಮನದಾಳದ ಮಾತು

ಜನವರಿ 23, 2023
ಶಿವಮೊಗ್ಗ: ಶಿವಮೊಗ್ಗ ಹಾಲು ಒಕ್ಕೂಟ ನಂ-1 ಆಗಬೇಕು ಎಂಬುದು ನನ್ನ ಆಸೆ.ಒಕ್ಕೂಟ ರಾಜ್ಯದಲ್ಲಿಯೇ ಮಾದರಿ ಪ್ರಥಮ ಒಕ್ಕೂಟವಾಗಿದೆ.ನಂದಿನಿ ಬ್ರಾಂಡ್  KMF ಸದೃಡ...

*7ನೇ ವೇತನ ಆಯೋಗದ ವರದಿಯನ್ನು ಶೀಘ್ರವಾಗಿ ಸರ್ಕಾರಕ್ಕೆ ಸಲ್ಲಿಸಲು ರಾಜ್ಯಾಧ್ಯಕ್ಷರ ಮನವಿ*

ಜನವರಿ 21, 2023
ಶಿವಮೊಗ್ಗ, ಜನವರಿ 21,:ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಶ್ರೀ ಸಿ.ಎಸ್.ಷಡಾಕ್ಷರಿರವರು ಹಾಗೂ ಸಂಘದ ಪದಾಧಿಕಾರಿಗಳ ನಿಯೋಗವು 7ನೇ ವೇತನ ಆಯೋಗದ ಅ...

ಜ.28 ರಂದು ಹೊಳಲೂರು ಗ್ರಾಮದಲ್ಲಿ ಕಂದಾಯ ಸಚಿವ ಆರ್.ಅಶೋಕ್ ಗ್ರಾಮ ವಾಸ್ತವ್ಯ*

ಜನವರಿ 20, 2023
ಶಿವಮೊಗ್ಗ ಅಕ್ಟೋಬರ್ 10 :        ‘ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ-ಕಂದಾಯ ಇಲಾಖೆ’ ಕಾರ್ಯಕ್ರಮದಡಿ ಕಂದಾಯ ಸಚಿವರಾದ ಆರ್.ಅಶೋಕ್ ಇವರು ಜನವರಿ 28 ರಂದು ಶಿವಮೊಗ್ಗ ತ...

ರಿಪ್ಪನ್‌ಪೇಟೆ ; ಲಕ್ಷಾಂತರ ರೂ. ಬೆಲೆ ಬಾಳುವ ಸಾಗುವಾನಿ ಮರದ ತುಂಡುಗಳು ವಶಕ್ಕೆ

ಜನವರಿ 20, 2023
ಹೊಸನಗರ : ಸಾಗರದ ಪೊಲೀಸ್ ಅರಣ್ಯ ಸಂಚಾರಿ ದಳದ ಸಿಬ್ಬಂದಿ ರಿಪ್ಪನ್‌ಪೇಟೆ ಸಮೀಪದ ಮಳವಳ್ಳಿ ಗ್ರಾಮದಲ್ಲಿ ದಾಳಿ ನಡೆಸಿ ಲಕ್ಷಾಂತರ ರೂಪಾಯಿ ಬೆಲೆ ಬಾಳುವ ಸಾಗುವಾನಿ ಮರದ ತುಂ...

*ಬೀದಿ ನಾಟಕದ ಮೂಲಕ ಬಾಲ-ಕಿಶೋರ ಕಾರ್ಮಿಕ ಕಾಯ್ದೆ ಅರಿವು*

ಜನವರಿ 19, 2023
ಶಿವಮೊಗ್ಗ, ಜನವರಿ 19:       ಜ.18 ರಂದು ನಗರದಲ್ಲಿ ಕಾರ್ಮಿಕ ಇಲಾಖೆ, ಜಿಲ್ಲಾ ಬಾಲ ಕಾರ್ಮಿಕ ಯೋಜನಾ ಸೊಸೈಟಿಯಿಂದ ಬಾಲಕಾರ್ಮಿಕ ಹಾಗೂ ಕಿಶೋರ ಕಾರ್ಮಿಕ ಕಾಯ್ದೆ 1986 ಹಾ...

ಹುಣಸೂಡು ಸ್ಫೋಟದಿಂದ ಹಾನಿಗೊಳಗಾದ ಮನೆಗಳ ಸಂತ್ರಸ್ತರಿಗೆ ಕೂಡಲೇ ಪರಿಹಾರ ನೀಡುವಂತೆ ಒತ್ತಾಯಿಸಿ ಪ್ರತಿಭಟನೆ

ಜನವರಿ 19, 2023
ಶಿವಮೊಗ್ಗ:ಹುಣಸೂಡು ಸ್ಫೋಟದಿಂದ ಹಾನಿಗೊಳಗಾದ ಮನೆಗಳ ಸಂತ್ರಸ್ತರಿಗೆ ಕೂಡಲೇ  ಪರಿಹಾರ ನೀಡುವಂತೆ ಒತ್ತಾಯಿಸಿ  ಕರ್ನಾಟಕ ನವ ನಿರ್ಮಾಣ ವೇದಿಕೆ ರಾಜ್ಯಾದ್ಯಕ್ಷ ಗೋ. ರಮೇಶ್ ...

ಫೆಬ್ರವರಿ 8ರಂದು ಮುಖ್ಯಮಂತ್ರಿ ಅವರಿಂದ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ

ಜನವರಿ 19, 2023
ಶಿವಮೊಗ್ಗ, ಜ.19: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಫೆಬ್ರವರಿ 8ರಂದು ಶಿವಮೊಗ್ಗ ನಗರದಲ್ಲಿ ಕೈಗೊಂಡಿರುವ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥ...

ಫೆಬ್ರವರಿ 27 ರೋಳಗೆ ಶಿವಮೊಗ್ಗ ವಿಮಾನ ನಿಲ್ದಾಣ ಪ್ರದಾನಿ ಮೋದಿಯಿಂದ ಉದ್ಘಾಟನೆ:ಬಿಎಸ್ವೈ

ಜನವರಿ 18, 2023
ಶಿವಮೊಗ್ಗ:  ಫೆ. 27 ರ ಒಳಗಾಗಿ ಶಿವಮೊಗ್ಗದಲ್ಲಿನ ವಿಮಾನ ನಿಲ್ದಾಣ ಉದ್ಘಾಟನೆ ಮಾಡಲಿಕ್ಕೆ ಎಲ್ಲಾ ಸಿದ್ದತೆ ಮಾಡಿಕೊಳ್ಳಲಾಗುತ್ತಿದೆ.ಪ್ರಧಾನಿ ಮೋದಿಯವರು ಉದ...

ಪಾಲಿಕೆ ಮೇಯರ್ ನೇತೃತ್ವದ ತಂಡ ಮೆಗ್ಗಾನ್ ಆಸ್ಪತ್ರೆಗೆ ಭೇಟಿ-ವಿದ್ಯಾರ್ಥಿನಿಯರ ಆರೋಗ್ಯ ವಿಚಾರಣೆ*

ಜನವರಿ 18, 2023
ಶಿವಮೊಗ್ಗ:ಮೇಲಿನ ಹನಸವಾಡಿಯ ಮೌಲಾನಾ ಆಜಾದ್ ವಸತಿ ಶಾಲೆಯಲ್ಲಿ ಸೋಮವಾರ ಮಧ್ಯಾಹ್ನ ಊಟದ ನಂತರ ಅಸ್ವಸ್ಥಗೊಂಡ ವಿದ್ಯಾರ್ಥಿಗಳನ್ನು ನಗರದ ಮೆಗ್ಗಾನ್ ಆಸ್ಪತ್ರೆ...

ಮುಂಬರುವ *ಕರ್ನಾಟಕ ವಿಧಾನ ಸಭಾ ಸಾರ್ವರ್ತಿಕ ಚುನಾವಣೆ* ಹಿನ್ನೆಲೆ ಸೂಕ್ಷ್ಮ ಸ್ಥಳದಲ್ಲಿ RAF ಪಥಸಂಚಲನ

ಜನವರಿ 18, 2023
 ಶಿವಮೊಗ್ಗ: ಮುಂಬರುವ *ಕರ್ನಾಟಕ ವಿಧಾನ ಸಭಾ ಸಾರ್ವರ್ತಿಕ ಚುನಾವಣೆ* ಹಿನ್ನೆಲೆಯಲ್ಲಿ Rapid Action Force (RAF) ಕಂಪನಿಗಳಿಗೆ  ಜಿಲ್ಲೆಯ *ಪ್ರಮುಖ ಮತ್...

*ಗ್ರೂಪ್ ಸಿ ಹುದ್ದೆಗಳ ಸ್ಪರ್ಧಾತ್ಮಕ ಪರೀಕ್ಷೆ : ಸಿದ್ದತೆಗೆ ಡಿಸಿ ಸೂಚನೆ*

ಜನವರಿ 17, 2023
ಶಿವಮೊಗ್ಗ:ಪೌರಾಡಳಿತ ನಿರ್ದೇಶನಾಲಯ ಹಾಗೂ ನಗರ ಮತ್ತು ಗ್ರಾಮಾಂತರ ಯೋಜನಾ ಇಲಾಖೆಯಲ್ಲಿನ ವಿವಿಧ ಗ್ರೂಪ್ ‘ಸಿ’ ಹುದ್ದೆಗಳಿಗೆ ಕಡ್ಡಾಯ ಭಾಷಾ ಪರೀಕ್ಷೆ/ಸ್ಪರ್ಧಾತ್ಮಕ ಪರೀಕ್...

ನಾಗರೀಕನಾದವನ ಮೊದಲ ಸಾಮಾಜಿಕ ಕಾರ್ಯವೆಂದರೆ ಆತ ಕಾನೂನನ್ನು ಪಾಲಿಸಬೇಕು: ಲೆಕ್ಕ ಪರಿಶೋಧಕರು ಮತ್ತು ನಾಗರೀಕ ಹಿತ ರಕ್ಷಣಾ ವೇದಿಕೆಯ ಕಾರ್ಯದರ್ಶಿ ಕೆ.ವಿ. ವಸಂತಕುಮಾರ್

ಜನವರಿ 16, 2023
 ಶಿವಮೊಗ್ಗ:  ನಾಗರೀಕನಾದವನ ಮೊದಲ ಸಾಮಾಜಿಕ ಕಾರ್ಯವೆಂದರೆ ಆತ ಕಾನೂನನ್ನು ಪಾಲಿಸಬೇಕು ಮತ್ತು ಗೌರವಿಸಬೇಕು ಎಂದು  ಲೆಖ್ಖ ಪರಿಶೋಧಕರು ಮತ್ತು  ನಾಗರೀಕ ಹಿತ ರಕ್ಷಣಾ ವೇದಿ...

ಶಿವಮೊಗ್ಗದಲ್ಲಿ ಯೋಗಥಾನ್-2023′ ಕಾರ್ಯಕ್ರಮ: ಸಂಸದ ಬಿ.ವೈ.ರಾಘವೇಂದ್ರರಿಂದ ಉದ್ಘಾಟನೆ

ಜನವರಿ 15, 2023
  ಶಿವಮೊಗ್ಗ ನೆಹರೂ ಕ್ರೀಡಾಂಗಣದಲ್ಲಿ ಇಂದು ಸುಮಾರು 10 ಸಾವಿರ ಯೋಗಾಸಕ್ತರಿಂದ ಹಾಗೂ ಯುವಜನರಿಂದ ಯೋಗ ಶಿವಮೊಗ್ಗ: ಮಕರ ಸಂಕ್ರಮಣದ ದಿನವಾಗಿದ್ದು ಸೂರ್ಯನ ಪ...

ಘಟನೆಗಳು ನಿಷ್ಪಕ್ಷಪಾತವಾಗಿ ತನಿಖೆಯಾಗಲಿ- ಕೋಮು ಸಂಘರ್ಷಕ್ಕೆ ಆಸ್ಪದ ಬೇಡ : ಶಿವಮೊಗ್ಗ ಜಿಲ್ಲಾ ಯುವ ಕಾಂಗ್ರೆಸ್

ಜನವರಿ 13, 2023
  ಸಾಗರದಲ್ಲಿ ಇತ್ತೀಚೆಗೆ ಸುನೀಲ್ ಮತ್ತು ಸಮೀರ್ ನಡುವಿನ ವೈಯುಕ್ತಿಕ ಕಾರಣಗಳಿಂದಾದ ಹಲ್ಲೆ ಪ್ರಕರಣವನ್ನು ಮುಂದಿಟ್ಟುಕೊಂಡು ಬಿಜೆಪಿ ಮತ್ತು ಅದರ ಮತೀಯ ಸಂಘ...

ಪೋಕ್ಸೋ ಪ್ರಕರಣ ಆರೋಪಿಗೆ ಶಿಕ್ಷೆ: ತನಿಖಾಧಿಕಾರಿಗಳಿಗೆ ಅಭಿನಂದನೆ ಸಲ್ಲಿಸಿದ ಎಸ್ಪಿ

ಜನವರಿ 12, 2023
ಶಿವಮೊಗ್ಗ ಜಿಲ್ಲೆಯ *ಹೊಳೆಹೊನ್ನೂರು  ಪೊಲೀಸ್ ಠಾಣೆಯಲ್ಲಿ 2021ನೇ ಸಾಲಿನಲ್ಲಿ ವರದಿಯಾದ ಪೋಕ್ಸೋ* ಪ್ರಕರಣದಲ್ಲಿ ಶ್ರೀ ಲಕ್ಷ್ಮೀಪತಿ ಆರ್. ಎಲ್ ರವರು ತನಿಖ...

*ವಿವೇಕಾನಂದರು ಯುವಜನತೆಯ ದಾರಿದೀಪ : ಜಿಲ್ಲಾಧಿಕಾರಿಗಳು*

ಜನವರಿ 12, 2023
ಶಿವಮೊಗ್ಗ, 12 ಜನವರಿ;      ಯುವಜನತೆಗೆ ದಾರಿದೀಪವಾಗಿರುವ, ದೇಶದ ಹೆಮ್ಮಯಾಗಿರುವ ಸ್ವಾಮಿ ವಿವೇಕಾನಂದರ ಚಿಂತನೆಗಳನ್ನು ನಾವೆಲ್ಲ ಅಳವಡಿಸಿಕೊಂಡು ಅವರ ಮಾರ...

ಶಿವಮೊಗ್ಗ ಸರ್ಜಿ ಆಸ್ಪತ್ರೆಯ ಮಕ್ಕಳ ತಜ್ಞ, ಡಾಕ್ಟರ್ ಎಚ್.ಎಸ್. ಸತೀಶ್ ಇನ್ನಿಲ್ಲ

ಜನವರಿ 11, 2023
ಶಿವಮೊಗ್ಗ:ಶಿವಮೊಗ್ಗದ ಸರ್ಜಿ ಆಸ್ಪತ್ರೆಯ ಮಕ್ಕಳ ತಜ್ಞ, ಗೋಪಾಳ ನಿವಾಸಿ ಡಾಕ್ಟರ್ ಎಚ್.ಎಸ್. ಸತೀಶ್(47) ಬುಧವಾರ ನಸುಕಿನಲ್ಲಿ ನಿಧನರಾಗಿದ್ದಾರೆ.  ಇವರಿಗೆ...
Blogger ನಿಂದ ಸಾಮರ್ಥ್ಯಹೊಂದಿದೆ.