ಶಿವಮೊಗ್ಗ ಜಿಲ್ಲಾ ಪೊಲೀಸ್ ವತಿಯಿಂದ ನಿವೃತ್ತಿ ಹೊಂದಿದ ಪೊಲೀಸ್ ಅಧಿಕಾರಿಗಳಿಗೆ ಬೀಳ್ಕೊಡುಗೆ

ಅಕ್ಟೋಬರ್ 31, 2022
ಶಿವಮೊಗ್ಗ ಜಿಲ್ಲಾ ಪೊಲೀಸ್ ಇಲಾಖೆಯಲ್ಲಿ ತಮ್ಮ ಸುಧೀರ್ಘ ಸೇವೆಯನ್ನು ಸಲ್ಲಿಸಿ ಈ ದಿನ ದಿನಾಂಕ: 31-10-2022 ರಂದು ವಯೋನಿವೃತ್ತಿಯನ್ನು ಹೊಂದಿದ  *ಶ್ರೀ ಹೆ...

ಪಾರ್ಶ್ವವಾಯು ಜಾಗೃತಿ ಅಭಿಯಾನ: ಉಚಿತ ರಕ್ತದೊತ್ತಡ ಮತ್ತು ಮಧುಮೇಹ ತಪಾಸಣಾ ಶಿಭಿರ

ಅಕ್ಟೋಬರ್ 31, 2022
ಶಿವಮೊಗ್ಗ:First Neuro ಆಸ್ಪತ್ರೆ ಮಂಗಳೂರು ರವರಿಂದ ಕೈಗೊಂಡಿರುವ  ಪಾರ್ಶ್ವವಾಯು ಜಾಗೃತಿ ಅಭಿಯಾನದ ಅಂಗವಾಗಿ ಈ ದಿನ ದಿನಾಂಕ: 31-10-2022 ರಂದು ಶಿವಮೊಗ...

ಜಿಲ್ಲಾ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ನ. 1 ರಂದು *ಕನ್ನಡ ರಾಜ್ಯೋತ್ಸವ*

ಅಕ್ಟೋಬರ್ 31, 2022
ಶಿವಮೊಗ್ಗ ಅಕ್ಟೋಬರ್ 31:      ಜಿಲ್ಲಾ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ನವೆಂಬರ್ 1 ರ ಬೆಳಿಗ್ಗೆ 9 ಗಂಟೆಗೆ ನಗರದ ಡಿ.ಎ.ಆರ್. ಪೊಲೀಸ್ ಪೆರೇಡ್ ಮೈದಾನ ಇಲ್ಲ...

ಶ್ರೀ ಭಗೀರಥ ಉಪ್ಪಾರ ಭವನ ಕಟ್ಟಡದ ಶಂಕುಸ್ಥಾಪನೆ ನೇರವೇರಿಸಿದ ಸಂಸದ ಬಿ ವೈ ರಾಘವೇಂದ್ರ

ಅಕ್ಟೋಬರ್ 31, 2022
  ಶಿವಮೊಗ್ಗ:  ಜಿಲ್ಲಾ ಉಪ್ಪಾರ ಸಂಘ, ಶಿವಮೊಗ್ಗ  ವತಿಯಿಂದ ಶ್ರೀ ಭಗೀರಥ ಉಪ್ಪಾರ ಭವನ ಕಟ್ಟಡದ ಶಂಕುಸ್ಥಾಪನೆಯನ್ನು ಸಂಸದರಾದ ಬಿ ವೈ ರಾಘವೇಂದ್ರ ಅವರು ನೆರ...

ಏಕತಾ ಓಟಕ್ಕೆ ಜಿಲ್ಲಾ ಪೋಲಿಸ್ ವರಿಷ್ಟಾಧಿಕಾರಿ ಜಿ.ಕೆ.ಮಿಥುನ್ ಕುಮಾರ್ ಚಾಲನೆ

ಅಕ್ಟೋಬರ್ 31, 2022
  ಶಿವಮೊಗ್ಗ:  ರಾಷ್ಟ್ರೀಯ ಏಕತಾ ದಿವಸದ ಅಂಗವಾಗಿ ಜಿಲ್ಲಾಡಳಿತ ಹಾಗು ಜಿಲ್ಲಾ ಪೋಲಿಸ್ ಇಲಾಖೆಯ ಸಹಯೋಗದಲ್ಲಿ ಏಕತಾ ಓಟಕ್ಕೆ ಜಿಲ್ಲಾ ಪೋಲಿಸ್ ವರಿಷ್ಟಾಧಿಕಾರ...

ಶಿವಮೊಗ್ಗ ನಗರದ ಆರ್ಕಿಡ್ ಹೋಟೆಲ್ ಬಳಿ ಘಟನೆ ಅಶೋಕ್ ಪ್ರಭು ವ್ಯಕ್ತಿಯ ಮುಖಕ್ಕೆ 4 ಜನರಿಂದ ಹಲ್ಲೆ ಗಾಯ: ಆಸ್ಪತ್ರೆಗೆ ದಾಖಲು

ಅಕ್ಟೋಬರ್ 30, 2022
ಶಿವಮೊಗ್ಗ:  ಅಶೋಕ್ ಪ್ರಭು ಎಂಬ ವ್ಯಕ್ತಗೆ ಹರಿತವಾದ ವಸ್ತುವಿನಿಂದ  ದುಷ್ಕರ್ಮಿಗಳು ಹಲ್ಲೆ ಮಾಡಿದ್ದು ಗಾಯವಾಗಿದೆ..ಇಂದು  ಶಿವಮೊಗ್ಗ ನಗರದ ಆರ್ಕಿಡ್ ಹೋಟೆಲ್ ಬಳಿ ಘಟನೆ ...

ಶಿವಮೊಗ್ಗ:ಶಿಯಾ ವತಿಯಿಂದ ಕಲ್ಚರಲ್ ಫೆಸ್ಟ್ -2022

ಅಕ್ಟೋಬರ್ 29, 2022
ಶಿವಮೊಗ್ಗ : ನಗರದ ಕುವೆಂಪು ರಂಗಮಂದಿರದಲ್ಲಿ ಶಿವಮೊಗ್ಗ ಹೆಲ್ತ್ಕೇರ್ ಎಂಪ್ಲಾಯಿಸ್ ಅಸೋಸಿಯೇಷನ್ ಇವರ  ಆಶ್ರಯದಲ್ಲಿ ಹಾಡು ಮತ್ತು ನೃತ್ಯ ಸ್ಪರ್ಧೆ ಕಾರ್ಯಕ್ರಮವನ್ನು ದಿನಾ...

ಭದ್ರಾವತಿ ತಾಲ್ಲೂಕಿನ ಹನುಮಂತಾಪುರದಲ್ಲಿ ಪ್ರವೇಶದ ಬಳಿ ರೈತ ಸಂಘದ ನೂತನ ಬೋರ್ಡ್ ಉದ್ಘಾಟನೆ

ಅಕ್ಟೋಬರ್ 29, 2022
ಭದ್ರಾವತಿ:   ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ರಾಜ್ಯಾಧ್ಯಕ್ಷರಾದ ಹೆಚ್ ಆರ್ ಬಸವರಾಜಪ್ಪನವರು ಹಾಗೂ ಹಿರಿಯ ರೈತ ಮುಖಂಡರಾದ ಕಡಿದಾಳ್ ಶಾಮಣ್ಣನವ...

ಕೋಟಿ ಕಂಠ ಗಾಯನ ಕನ್ನಡಿಗರ ಹೆಮ್ಮೆ : ಡಾ.ನಾರಾಯಣಗೌಡ*

ಅಕ್ಟೋಬರ್ 28, 2022
ಶಿವಮೊಗ್ಗ ಅಕ್ಟೋಬರ್ 28:       ಕರ್ನಾಟಕ ರಾಜ್ಯೋತ್ಸವ ಅಂಗವಾಗಿ ಇಂದು ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಆಯೋಜಿಸಲಾಗಿದ್ದ ‘ಕೋಟಿ ಕಂಠ ಗಾಯನ’ ಕಾರ್ಯಕ್ರಮದಲ್ಲಿ ರೇಷ್...

ಶಿವಮೊಗ್ಗದಲ್ಲಿ ಇತ್ತೀಚೆಗೆ ನಡೆದ ಪ್ರಕರಣಗಳ ಬಗ್ಗೆ ಸಂಕ್ಷಿಪ್ತ ಮಾಹಿತಿ ನೀಡಿದ ಎಸ್ಪಿ ಜಿ.ಕೆ.ಮಿಥುನ್ ಕುಮಾರ್

ಅಕ್ಟೋಬರ್ 27, 2022
ಶಿವಮೊಗ್ಗ:  ಶಿವಮೊಗ್ಗದಲ್ಲಿ ಇತ್ತೀಚೆಗೆ ನಡೆದ ಪ್ರಕರಣಗಳ ಬಗ್ಗೆ ಎಸ್ಪಿ ಜಿ.ಕೆ.ಮಿಥುನ್ ಕುಮಾರ್ ಸಂಕ್ಷಿಪ್ತ ಮಾಹಿತಿಯನ್ನು ನೀಡಿದರು. ಇಂದು ಬೆಳಿಗ್ಗೆ ಶಿ...

ಶಿವಮೊಗ್ಗ:ಭರ್ಮಪ್ಪ ನಗರ-ಸೀಗೆಹಟ್ಟಿ ಹಲ್ಲೆ ಘಟನೆಯಲ್ಲಿ ಮೂವರ ಬಂಧನ: ಎಸ್ಪಿ ಮಾಹಿತಿ

ಅಕ್ಟೋಬರ್ 25, 2022
 SP Shivamogga: ಶಿವಮೊಗ್ಗದಲ್ಲಿ  ನಿನ್ನೆಯ ಸೀಗೆಹಟ್ಟಿ ಮತ್ತು ಬರ್ಮಪ್ಪ ನಗರ ಘಟನೆಗೆ ಸಂಬಂಧಿಸಿದ 3 ಮಂದಿಯನ್ನು ದೊಡ್ಡಪೇಟೆ ಪಿಎಸ್ ನಲ್ಲಿ ಅಪರಾಧ ಕ್ರಮ...

ಇದು ಶಿವಮೊಗ್ಗ ಸ್ಮಾರ್ಟ್ ಸಿಟಿನಾ? ಎಎ ಸರ್ಕಲ್ ಅಂಡರ್ ಪಾಸ್ ನೀರು ತುಂಬಿ ಕೊಳೆತು ನಾರುತ್ತಿದೆ ನೋಡಿ....

ಅಕ್ಟೋಬರ್ 25, 2022
ಶಿವಮೊಗ್ಗ: ಶಿವಮೊಗ್ಗ ನಗರದ ಎಎ ಸರ್ಕಲ್ ಹತ್ತಿರ ಅಂಡರ್ ಪಾಸ್ ಗೇಟ್ ಬಳಿ ಇಂದು ಮಂಗಳವಾರ ಮದ್ಯಾಹ್ನ  ಸಮಯದಲ್ಲಿ ನಾನು ಖುದ್ದು ನೋಡಿದ ಘಟನೆ ಇದು.ಬೆಳಿಗ್ಗೆ 11-30 ಸಮಯದಿ...

ಶಿವಮೊಗ್ಗ: ಭರ್ಮಪ್ಪ ಬೀದಿಯಲ್ಲಿ ಕಲ್ಲಿನಿಂದ ವ್ಯಕ್ತಿ ಯೋರ್ವನ ಮೇಲೆ ಹಲ್ಲೆ: ಮೆಗ್ಗಾನ್ ಆಸ್ಪತ್ರೆಗೆ ದಾಖಲು

ಅಕ್ಟೋಬರ್ 25, 2022
ಶಿವಮೊಗ್ಗ:  ನಗರದ ಭರ್ಮಪ್ಪನಗರ 2 ನೇ ಕ್ರಾಸ್ ಹತ್ತಿರ ಸೋಮವಾರ ರಾತ್ರಿ ಸರಿ ಸುಮಾರು 11-30 ಗಂಟೆ ಸಮಯದಲ್ಲಿ ಬೈಕ್ ನಲ್ಲಿ ಬಂದ ಮೂವರು ದುಷ್ಕರ್ಮಿಗಳು ಘೋಷ...

ಭದ್ರಾವತಿ ಎಪಿಎಂಸಿ ಯಾರ್ಡ್ ನಲ್ಲಿ ವ್ಯಕ್ತಿಯೋರ್ವನ ಕೊಲೆ

ಅಕ್ಟೋಬರ್ 24, 2022
ಭದ್ರಾವತಿ:  ಹಳೇನಗರ ಪೊಲೀಸ್ ಠಾಣೆ ವ್ಯಾಪ್ತಿಯ ಎಪಿಎಂಸಿ ಯಾರ್ಡ್ ಒಳಗಡೆ ಭಾನುವಾರ ರಾತ್ರಿಯ ವೇಳೆ ಸುಮಾರು 2 ಗಂಟೆ ಸಮಯದಲ್ಲಿ ರೂಪೇಶ್ ಕುಮಾರ್ (45) ವ್ಯಕ್ತಿಯೋರ್ವನನ್ನ...

ಶಿವಮೊಗ್ಗ ನೂತನ ಎಸ್ಪಿ ಕಾರ್ಯಗಳಿಗೆ ಸಾರ್ವಜನಿಕರ ಮೆಚ್ಚುಗೆ:ನೊಂದವರ ದಿನ ಅಂಗವಾಗಿ ಪೋಲೀಸ್ ಠಾಣೆಗಳಲ್ಲಿ ನೊಂದವರ ಸಭೆ

ಅಕ್ಟೋಬರ್ 23, 2022
 ಶಿವಮೊಗ್ಗ:  ಶಿವಮೊಗ್ಗದಲ್ಲಿ ನೂತನ ಜಿಲ್ಲಾ ರಕ್ಷಣಾಧಿಕಾರಿಯಾಗಿ  ಎಸ್ಪಿ ಮಿಥುನ್ ಕುಮಾರ್ ಇವರು ಅಧಿಕಾರ ಸ್ವೀಕರಿಸಿದನಿಂದ ಹಲವು ವಿಶೇಷಗಳನ್ನು ಕಾಣುತ್ತಿದ್ದೆವೆ. ಅಧಿಕ...

ಸಾಗರ ಉಪವಿಭಾಗದಲ್ಲಿನ ಪೊಲೀಸ್ ಸಿಬ್ಬಂದಿಗಳ ಬ್ರೀಪಿಂಗ್ ಹಾಗೂ ಕುಂದುಕೊರತೆ ವಿಚಾರಣೆ

ಅಕ್ಟೋಬರ್ 23, 2022
ಶಿವಮೊಗ್ಗ: ಸಾಗರದ ಉಪ್ಪಾರ ಕೇರಿ, ಇಕ್ಕೇರಿ, ಕಾರ್ಗಲ್ ನ ಚೈನಾ ಗೇಟ್, ಜೋಗಾದ ಗಾಂದಿ ಪಾರ್ಕ್  ಮತ್ತು ಶಿಕಾರಿಪುರದ ಹಳಿಯೂರು ಮಸೀದಿ, ಕಣಿವೆಮನೆ, ಶಿರಾಳಕೊ...
Blogger ನಿಂದ ಸಾಮರ್ಥ್ಯಹೊಂದಿದೆ.