ನಿವೃತ್ತ ASI ಬಗವಂತಪ್ಪ ನಿಧನ;ಸಂತಾಪ
ಶಿವಮೊಗ್ಗ: 2012 ರಲ್ಲಿ ನಿವೃತ್ತಿ ಹೊಂದಿ ಶಿವಮೊಗ್ಗ ಜಿಲ್ಲಾ ನಿವೃತ್ತ ಪೊಲೀಸ್ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘದ ಸದಸ್ಯರಾಗಿದ್ದ M. ಬಗವಂತಪ್ಪ
ಮೃತರು ಪತ್ನಿ ಕರಿಯಮ್ಮ ಮಕ್ಕಳಾದ ಮಂಜುನಾಥ, ನೇತ್ರಾವತಿ,ಶಶಿಕಲ ಮತ್ತು ಮಾಲಾ ಮತ್ತು ಅಪಾರ ಬಂಧು
ಮಿತ್ರರನ್ನು ಬಿಟ್ಟು ಅಗಲಿದ್ದಾರೆ.
ಮೃತರ ನಿಧನದ ಸುದ್ದಿ ತಿಳಿದ ಸಂಘದ ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳು ತೀವ್ರ ಸಂತಾಪ ಸೂಚಿಸಿದ್ದಾರೆ .
ಮೃತರ ಆತ್ಮಕ್ಕೆ ಶಾಂತಿ ಸಿಗಲೆಂದು ಮೃತರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿಯನ್ನು ಭಗವಂತ ನೀಡಲೆಂದು ಪ್ರಾಥಿ೯ಸಿದ್ದಾರೆ.
ಪೋಲೀಸ್ ಇಲಾಖೆಯಿಂದ ಮೃತರ ಅಂತ್ಯಕ್ರಿಯೆ ಗೆ ಸಿಗಬಹುದಾದ ಸಹಾಯಧನ ರೂ.10 ಸಾವಿರ ಕೂಡಲೇ ಕೊಡಿಸಿ ಕೊಡುವುದಾಗಿ ಕುಟುಂಬದವರಿಗೆ ಸಾಂತ್ವಾನ ಹೇಳಿದ್ದಾರೆ.
Leave a Comment