ಗ್ರಾಮೀಣ ಕೃಷಿ ಕಾರ್ಯಾನುಭವದಲ್ಲಿ ಹಳ್ಳಿಯ ಜೀವನವೇ ಸುಂದರ - ಕುಲಪತಿಗಳು ಡಾ. ಆರ್ ಸಿ ಜಗದೀಶ್. ನವೆಂಬರ್ 25, 2025 ಕಲ್ಮನೆ ಗ್ರಾಮದಲ್ಲಿ ಕೃಷಿ ಮಾಹಿತಿ ಕೇಂದ್ರ ಹಾಗೂ ಕೈತೋಟ ಉದ್ಘಾಟನೆ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಬಿ ಎಸ್...
ಕೃಷಿ ಜ್ಞಾನಕ್ಕೆ ಹೊಸ ದಾರಿ: ಹಿತ್ತಲ ಗ್ರಾಮದಲ್ಲಿ ಮಾಹಿತಿ ಕೇಂದ್ರ ಉದ್ಘಾಟನೆ ನವೆಂಬರ್ 24, 2025 ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಇರುವಕ್ಕಿ ಇದರ ಗ್ರಾಮೀಣ ಕೃಷಿ ಕಾರ್ಯಾನುಭವ ಕಾರ್ಯಕ್ರಮದ ಅಂಗವಾಗಿ ಶಿಕಾರಿಪು...
ಹೊಸನಗರ: ಕಲ್ಲು ಗಣಿಗಾರಿಕೆ,ಪಕ್ಕದಲ್ಲಿಯೇ ಮಣ್ಣು ಅಗೆಯುವ ಕೆಲಸ ಎಗ್ಗಿಲ್ಲದೇ ಹಗಲು ರಾತ್ರಿ ರಾಜಾರೊಷವಾಗಿ ನಡೆಯುತ್ತಿದೆ!! ಕಣ್ಣು ಮುಚ್ಚಿ ಕುಳಿತ ಅಧಿಕಾರಿಗಳು... ನವೆಂಬರ್ 21, 2025 ಹೊಸನಗರ-18:-ತಹಶೀಲ್ದಾರ್, ಪೋಲಿಸರ ಹಾಗೂ ಅರಣ್ಯ ಅಧಿಕಾರಿಗಳ ಯಾವುದೇ ಭಯವೇಯಿಲ್ಲದೇ ಹೇಳೋರು ಕೇಳೋರು ಯಾರಿಲ್ಲದೇ ಸೀಮಿತ ವರ್ಗದ ಹಾಗೂ ಸೀಮಿತ ಪಕ್ಷದವರ ವತಿ...
ಶಿಕಾರಿಪುರ: ಕ್ಯಾನ್ಸರ್ ಬಗ್ಗೆ ಜನ ಜಾಗೃತಿ ಮೂಡಿಸುವ ಮಾಹಿತಿ ಕೇಂದ್ರಗಳ ಅವಶ್ಯಕತೆ ಇದೆ:ಸಂಸದ ಬಿ.ವೈ.ರಾಘವೇಂದ್ರ ನವೆಂಬರ್ 20, 2025 ಶಿಕಾರಿಪುರ: ಕ್ಯಾನ್ಸರ್ ಬಗ್ಗೆ ಜನ ಜಾಗೃತಿ ಮೂಡಿಸುವ ಸಲುವಾಗಿ ಎಮ್.ಐ.ಓ. ಅಂಗ ಸಂಸ್ಥೆ ಯಾದ ಸಂಜೀವಿನಿ ಕ್ಯಾನ್ಸರ್ ಸೇವಾ ಟ್ರಸ್ಟ್ ಶಿಕಾರಿಪುರದಲ್ಲಿ ಕ್ಯಾ...
ಗ್ರಾಮೀಣ ಕೃಷಿ ಕಾರ್ಯಾನುಭವ ದ್ರವ ಸಾವಯವ ಗೊಬ್ಬರಗಳ ಬಗ್ಗೆ ಸಮುದಾಯ ಭವನದಲ್ಲಿ ನಡೆದ ಗುಂಪು ಚರ್ಚೆ ನವೆಂಬರ್ 14, 2025 ಶಿಕಾರಿಪುರ ತಾಲೂಕಿನ ಹಿತ್ತಲ ಗ್ರಾಮದಲ್ಲಿ ಇರುವಕ್ಕಿಯ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಅಂತಿಮ ವರ್ಷದ ಬಿ.ಎಸ್...
ಮೌಲ್ಯಮಯ ಬೆಳೆಗಾಗಿ ನಿಖರ ಬೀಜ ಮೊಳಕೆ ಪರೀಕ್ಷೆ ನವೆಂಬರ್ 14, 2025 ಶಿಕಾರಿಪುರ ತಾಲೂಕಿನ ಹಿತ್ತಲ ಗ್ರಾಮದಲ್ಲಿ ಇರುವಕ್ಕಿಯ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಅಂತಿಮ ವರ್ಷದ ಬಿ.ಎಸ್...
ಮುಖ್ಯ ರಸ್ತೆಗಳಲ್ಲಿ ವಾಹನ ನಿಲುಗಡೆ ತಡೆಯಾಜ್ಞೆ-ಬಹುಹಂತದ ಕಾರ್ ಪಾರ್ಕಿಂಗ್ ಕಟ್ಟಡದಲ್ಲಿ ವಾಹನಗಳ ಪಾರ್ಕಿಂಗ್ ನವೆಂಬರ್ 12, 2025 ಶಿವಮೊಗ್ಗ,ನವೆಂಬರ್.12: ನಗರದ ಮುಖ್ಯ ರಸ್ತೆಗಳಲ್ಲಿ ವಾಹನ ನಿಲುಗಡೆ ತಡೆಯಾಜ್ಞೆಯನ್ನು ಜಾರಿಗೊಳಿಸುವುದು ಹಾಗೂ ಬಹುಹಂತದ ಕಾರ್ ಪಾರ್ಕಿಂಗ್ ಕಟ್ಟಡದಲ್ಲಿ ವಾಹನಗಳ ಪಾರ್ಕಿಂ...
ಯಡಿಯೂರಪ್ಪ ರವರ ಕನಸನ್ನು ಭಗ್ನಗೊಳಿಸಿದ ಶಿವಮೊಗ್ಗ ಪ್ರೆಸ್ ಟ್ರಸ್ಟ್ ಅಧ್ಯಕ್ಷ ಮಂಜುನಾಥ್ ನವೆಂಬರ್ 12, 2025 ಶಿವಮೊಗ್ಗ: ಪ್ರತಿ ಜಿಲ್ಲೆಯಲ್ಲಿ ಇರು ಎಲ್ಲಾ ಪತ್ರಕರ್ತರ ಚಟುವಟಿಕೆ ಗಳಿಗೆ ಅನುಕೂಲವಾಗಲೆಂದು ಪತ್ರಿಕಾ ಭವನ ನಿರ್ಮಿಸಲು, ಬಿ.ಎಸ್.ಯಡಿಯೂರಪ್ಪ ರವರು ಸಿಂ.ಎ...
ಆಟೋ ಕಾಂಪ್ಲೆಕ್ಸ್ ನಿರ್ಮಿಸಲು ಮೆಕಾನಿಕ್ ಮತ್ತು ಆಟೋಮೋಬೈಲ್ ಮಾಲೀಕರ ಸಂಘದ ವತಿಯಿಂದ ಸರ್ಕಾರಕ್ಕೆ ಒತ್ತಾಯ. ನವೆಂಬರ್ 11, 2025 ಶಿಕಾರಿಪುರ ನಗರದ ಹೊರ ವಲಯದಲ್ಲಿ ಆಟೋ ಕಾಂಪ್ಲೆಕ್ಸ್ ನಿರ್ಮಿಸಲು ಮೆಕಾನಿಕ್ ಮತ್ತು ಆಟೋಮೋಬೈಲ್ ಮಾಲೀಕರ ಸಂಘದ ವತಿಯಿಂದ ಸರ್ಕಾರಕ್ಕೆ ಒತ್ತಾಯಿಸಲಾಗುವುದು ಎ...
ಕಳಪೆ ಬೀಜದಿಂದ ಬೆಳೆ ನಷ್ಟ ತಡೆಯಲು ಬೀಜ ಮೊಳಕೆ ಪರೀಕ್ಷೆ ಅನಿವಾರ್ಯ ನವೆಂಬರ್ 11, 2025 ಶಿಕಾರಿಪುರ ತಾಲೂಕಿನ ಚಿಕ್ಕಜೋಗಿಹಳ್ಳಿಯಲ್ಲಿ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಶಿವಮೊಗ್ಗ, ಇರುವಕ್ಕಿಯ ಅಂತಿಮ ...
ಗ್ರಾಮೀಣ ಕೃಷಿ ಕಾರ್ಯಾನುಭವ ಕಾರ್ಯಕ್ರಮದ ಅಂಗವಾಗಿ ಮಹಿಳೆಯರಿಗೆ ಮನೆಯಲ್ಲೇ ಬಿಸ್ಕತ್ ತಯಾರಿಸುವುದರ ಬಗ್ಗೆ ಸಮುದಾಯ ಭವನದಲ್ಲಿ ನಡೆದ ಗುಂಪು ಚರ್ಚೆ ನವೆಂಬರ್ 11, 2025 ಶಿಕಾರಿಪುರ ತಾಲೂಕಿನ ಹಿತ್ತಲ ಗ್ರಾಮದಲ್ಲಿ ಇರುವಕ್ಕಿಯ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಅಂತಿಮ ವರ್ಷದ ಬಿ.ಎಸ್...
ಗ್ರಾಮೀಣ ಕೃಷಿ ಕಾರ್ಯಾನುಭವ ಕಾರ್ಯಕ್ರಮದ ಅಂಗವಾಗಿ ರಸಗೊಬ್ಬರದ ಕಲಬೆರಿಕೆಯ ಬಗ್ಗೆ ಸಮುದಾಯ ಭವನದಲ್ಲಿ ನಡೆದ ಗುಂಪು ಚರ್ಚೆ ನವೆಂಬರ್ 11, 2025 ಶಿಕಾರಿಪುರ ತಾಲೂಕಿನ ಹಿತ್ತಲ ಗ್ರಾಮದಲ್ಲಿ ಇರುವಕ್ಕಿಯ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಅಂತಿಮ ವರ್ಷದ ಬಿ.ಎಸ್...
"ಶಿಕಾರಿಪುರದಲ್ಲಿ ದಾಸ ಶ್ರೇಷ್ಠ ಭಕ್ತ ಕನಕದಾಸರ 538 ನೇ ಜಯಂತಿ ಆಚರಣೆ" ನವೆಂಬರ್ 08, 2025 ಶಿಕಾರಿಪುರದ ಕನಕ ಮಂಟಪ (ಕನಕ ಪಾರ್ಕ್) ನಲ್ಲಿ ತಾಲೂಕು ಆಡಳಿತ. ತಾಲೂಕು ಪಂಚಾಯತ್. ಪುರಸಭೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ. ವಿವಿಧ ಇಲಾಖೆಗಳು. ವಿವಿಧ ಸ...