ಮೊದಲ ಆದ್ಯತೆ ಲಾ ಆಂಡ್ ಆರ್ಡರ್-.ನೆಶೆಮುಕ್ತ ಶಿವಮೊಗ್ಗ ಮಾಡುತ್ತೆವೆ:ನೂತನ ಎಸ್ಪಿ ಬಿ.ನಿಖಿಲ್ ಜನವರಿ 02, 2026 ಶಿವಮೊಗ್ಗ: 2017 ನೇ IPS ಬ್ಯಾಚ್ ನನ್ನದು,ಮಾಧ್ಯಮ ಮಿತ್ರರು ಒಂದು ಸೇತುವೆ ಇದ್ದ ಹಾಗೆ, ನಮ್ಮ ನಿಮ್ಮ ಮದ್ಯೆ ಓಪನ್ ಕಮ್ಯೂನಿಕೇಶನ್ಸ್ ಮುಖ್ಯ.. ನನ್ನ ಮೊದ...
ಶಿವಮೊಗ್ಗ ಎಸ್ಪಿಯಾಗಿ ಬಿ.ನಿಖಿಲ್ ಅಧಿಕಾರ ಸ್ವೀಕಾರ ಜನವರಿ 02, 2026 ಶಿವಮೊಗ್ಗ ಜಿಲ್ಲೆಗೆ ನೂತನವಾಗಿ ವರ್ಗಾವಣೆಯಾಗಿರುವ ಬಿ. ನಿಖಿಲ್ ಐಪಿಎಸ್, ಪೊಲೀಸ್ ಅಧೀಕ್ಷಕರವರು ದಿನಾಂಕಃ 01-01-2026 ರಂದು ಸಂಜೆ ಶಿವಮೊಗ್ಗ ಜಿಲ್ಲ...
ನಿವೃತ್ತ ಪೊಲೀಸ್ ಅಧಿಕಾರಿಗಳ ಸಂಘದ ಬಹುದಿನಗಳ ಕನಸು ಇದೀಗ ನನಸಾಗಿದೆ: ಎಸ್ಪಿ,ಜಿ.ಕೆ.ಮಿಥುನ್ ಕುಮಾರ್ ಡಿಸೆಂಬರ್ 29, 2025 ಶಿವಮೊಗ್ಗ ಜಿಲ್ಲಾ ನಿವೃತ್ತ ಪೊಲೀಸ್ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘದ ನೂತನ ಕಟ್ಟಡದ ಭೂಮಿಯ ಗುದ್ದಲಿ ಪೂಜಾ ಕಾರ್ಯಕ್ರಮ ಶಿಲಾನ್ಯಾಸವನ್ನು ಜಿಲ್ಲಾ ರಕ್ಷ...
ಸಂಸತ್ ಕ್ರೀಡಾ ಮಹೋತ್ಸವ ಸಮಾರೋಪ ಸಮಾರಂಭ* ಡಿಸೆಂಬರ್ 26, 2025 ಈ ಕ್ರೀಡಾ ಮಹೋತ್ಸವದಲ್ಲಿ ಪ್ರಥಮ ಸ್ಥಾನವನ್ನ ಭದ್ರಾವತಿ ಮಂಡಲು ಪಡೆದಿದ್ದು, ದ್ವಿತೀಯ ಸ್ಥಾನವನ್ನು ರಿಪ್ಪನ್ ಪೇಟೆ ತಂಡಕ್ಕೆ ದೊರತಿದ್ದು ಹಾಗೂ ತೃತೀಯ ...
DCC ಕೇಂದ್ರ ಬ್ಯಾಂಕ್, ಶಿವಮೊಗ್ಗ -2024-25 ನೇ ಸಾಲಿನಲ್ಲಿ ಒಟ್ಟು ರೂ.36.75 ಕೋಟಿ ಲಾಭಗಳಿಸಿದೆ:ಬ್ಯಾಂಕಿನ ಅಧ್ಯಕ್ಷ ಡಾ|| ಆರ್, ಎಂ. ಮಂಜುನಾಥಗೌಡ ಮಾಹಿತಿ ಡಿಸೆಂಬರ್ 24, 2025 ಶಿವಮೊಗ್ಗ.:ಶಿವಮೊಗ್ಗ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಿ, ಶಿವಮೊಗ್ಗ 2024-25 ನೇ ಸಾಲಿನಲ್ಲಿ ಒಟ್ಟು ರೂ.36.75 ಕೋಟಿ ಲಾಭಗಳಿಸಿದೆ ಎಂದು ಬ್ಯಾಂಕಿನ ಅ...
ಆಕರ್ಷಕ ಕೃಷಿ ಮಳಿಗೆಗಳು, ಸಾವಿರಾರು ರೈತರ ಪಾಲ್ಗೊಳ್ಳುವಿಕೆ: ಕೃಷಿ ವಸ್ತು ಪ್ರದರ್ಶನ ಯಶಸ್ವಿ ಡಿಸೆಂಬರ್ 24, 2025 ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಶಿವಮೊಗ್ಗ ಕೃಷಿ ವಿಜ್ಞಾನಗಳ ಮಹಾವಿದ್ಯಾಲಯ, ಇರುವಕ್ಕಿ ಇವರ ಸಂಯುಕ್ತ ಆಶ್ರಯ...
2 ನೇ ವಿಶ್ವ ಧ್ಯಾನ ದಿನಾಚರಣೆ: ಶಿವಮೊಗ್ಗ ಸಂಚಾರಿ ಪೊಲೀಸರಿಗೆ "ಧ್ಯಾನ ಯೋಗ"ದ ಸ್ಪರ್ಶ. ಡಿಸೆಂಬರ್ 21, 2025 ವಿಶ್ವ ಧ್ಯಾನ ದಿನಾಚರಣೆಯನ್ನು ಸಂಚಾರಿ ಪೊಲೀಸ್ ಸಿಬ್ಬಂದಿಯೊಂದಿಗೆ ಆಚರಿಸಲಾಯಿತು. ಕಣದ ಯೋಗ ಕೇಂದ್ರ ವತಿಯಿಂದ ಆಯೋಜಿಸಲಾಗಿದ್ದ ಈ ಸಂದರ್ಭದಲ್ಲಿ ಯೋಗ ಗುರ...
ದಾವಣಗೆರೆಯ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಶ್ಯಾಮನೂರು ಶಿವಶಂಕರಪ್ಪ ನಿಧನ ಡಿಸೆಂಬರ್ 14, 2025 ಬೆಂಗಳೂರು: ಕರ್ನಾಟಕ ವಿಧಾನಸಭೆ ಹಿರಿಯ ಶಾಸಕ, ಮಾಜಿ ಸಚಿವ ಶಾಮನೂರು ಶಿವಶಂಕಪ್ಪ ನಿಧನರಾಗಿದ್ದಾರೆ. 95 ವರ್ಷದ ಅವರು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಕ...
*ದೇಶದ ರಾಜಧಾನಿಯಲ್ಲಿ ‘ಸನಾತನ ರಾಷ್ಟ್ರ’ದ ಭವ್ಯ ಶಂಖನಾದ !* ಡಿಸೆಂಬರ್ 13, 2025 *ಭಯೋತ್ಪಾದಕರಿಗೆ ತಕ್ಕ ಉತ್ತರ ನೀಡಲು ಪ್ರತಿ ಮನೆಯಲ್ಲಿಯೂ ಛತ್ರಪತಿ ಶಿವಾಜಿ ಮಹಾರಾಜರು ಜನಿಸಲಿದ್ದಾರೆ ! – ಕಪಿಲ್ ಮಿಶ್ರಾ, ಸಾಂಸ್ಕೃತಿಕ ಕಾರ್ಯಮಂತ್ರಿ, ...
ಭದ್ರಾವತಿ ಚೂರಿ ಇರಿತ ಪ್ರಕರಣ: 5 ಆರೋಪಿಗಳ ಬಂಧನ ಯಾರು ಅಂತೀರಾ ನೋಡಿ ಡಿಸೆಂಬರ್ 13, 2025 ಭದ್ರಾವತಿ : ನಗರದ ಓಲ್ಡ್ ಟೌನ್ ಠಾಣಾ ವ್ಯಾಪ್ತಿಯಲ್ಲಿ ಪ್ರೀತಿಯ ವಿಚಾರಕ್ಕೆ ಸಂಬಂಧಿಸಿದಂತೆ ಜಗಳ ನಡೆಯುತ್ತಿರುವ ಸಂದರ್ಭದಲ್ಲಿ ಇಬ್ಬರು ವ್ಯಕ್ತಿಗಳು ಚಾಕು ಇರಿತದಿಂದ ...
ಭದ್ರಾವತಿಯ ಹಳೇನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇಬ್ಬರು ವ್ಯಕ್ತಿಗಳಿಗೆ ಚಾಕು ಇರಿತ: ಇಬ್ಬರ ಸಾವು ಡಿಸೆಂಬರ್ 13, 2025 ಚಾಕು ಇರಿತದಿಂದ ಮೃತಪಟ್ಟ ಮಂಜುನಾಥ್ ಭದ್ರಾವತಿ : ನಗರದ ಓಲ್ಡ್ ಟೌನ್ ಠಾಣಾ ವ್ಯಾಪ್ತಿಯಲ್ಲಿ ಪ್ರೀತಿಯ ವಿಚಾರಕ್ಕೆ ಸಂಬಂಧಿಸಿದಂತೆ ಜಗಳ ನಡೆಯುತ್ತಿರುವ ಸಂ...
ಪತ್ರಕರ್ತರ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಬೃಹತ್ ಪ್ರತಿಭಟನೆಯ ಹೋರಾಟ: ಬಂಗ್ಲೆ ಮಲ್ಲಿಕಾರ್ಜುನ್ ಡಿಸೆಂಬರ್ 11, 2025 ಬೆಂಗಳೂರು: ಕಾನಿಪ ಧ್ವನಿ ಸಂಘಟನೆ ವತಿಯಿಂದ ಬೆಳಗಾವಿಯ ಸುವರ್ಣಾ ಗಾರ್ಡನ್ ಟೆಂಟ್ ನಂಬರ್ 8 (ಟೆಂಟ್ ನಂಬರ್ ಎಂಟು) ಸುವರ್ಣಾ ಸೌಧದ ಮುಂಭಾಗದಲ್ಲಿ ಡಿಶೆಂಬರ...
ಮಕ್ಕಳಿಗೆ ಶಿಕ್ಷಣದ ಜೊತೆ ಜ್ಞಾನ, ಸಂಸ್ಕಾರವೂ ಮುಖ್ಯ: ಡಾ.ಚಂದ್ರಶೇಖರ್ ಡಿಸೆಂಬರ್ 01, 2025 ರಾಮಕೃಷ್ಣ ಗುರುಕುಲದಲ್ಲಿ ಜ್ಞಾನ, ವಿಜ್ಞಾನ, ಸೃಜನಶೀಲ ದಿನಾಚರಣೆ ಶಿವಮೊಗ್ಗ,ಡಿ.01: ವಿದ್ಯಾರ್ಥಿಗೆ ಶಿಕ್ಷಣ ಪಡೆಯುವುದು ಮಾತ್ರ ಮುಖ್ಯವಲ್ಲ ಅದರ ಜೊತೆ ಜ್...