ಶಿವಮೊಗ್ಗದಲ್ಲಿ *2023ನೇ* ಸಾಲಿನಲ್ಲಿ ಸ್ವತ್ತು ಕಳವು ಪ್ರಕರಣಗಳಲ್ಲಿ ಪತ್ತೆ ಮಾಡಿದ ಮಾಲುಗಳನ್ನು *ವಾರಸುದಾರರಿಗೆ ಹಿಂದಿರುಗಿಸಿದ ಪೊಲೀಸ್ ಇಲಾಖೆ

ಡಿಸೆಂಬರ್ 30, 2023
  *2023ನೇ ಸಾಲಿನಲ್ಲಿ ಸ್ವತ್ತು ಕಳವು ಪ್ರಕರಣಗಳಲ್ಲಿ ಪತ್ತೆ ಮಾಡಿದ ಮಾಲುಗಳನ್ನು ವಾರಸುದಾರರಿಗೆ  ಹಿಂದಿರುಗಿಸುವ ಕವಾಯತು (Property Return Parade)*...

2024 ಹೊಸ ವರ್ಷ ಆಚರಣೆ: ಹೋಟೆಲ್, ಕ್ಲಬ್ ಮತ್ತು ರೆಸಾರ್ಟ್ ಮಾಲೀಕರಿಗೆ ಎಸ್ಪಿ ನೀಡಿದ ಸೂಚನೆ ನೋಡಿ....

ಡಿಸೆಂಬರ್ 28, 2023
  ಶಿವಮೊಗ್ಗ:*ಮುಂಬರುವ ಹೊಸ ವರ್ಷ ಆಚರಣೆಯ*  ಸಂಬಂಧ ಶಿವಮೊಗ್ಗ ನಗರದ ಡಿಎಆರ್ ಪೊಲೀಸ್ ಸಭಾಂಗಣದಲ್ಲಿ ಮಿಥುನ್ ಕುಮಾರ್ ಜಿ.ಕೆ ಐಪಿಎಸ್,* ಮಾನ್ಯ ಪೊಲೀಸ್ ಅಧ...

ಸಚಿವ ಮಧು ಬಂಗಾರಪ್ಪ ಕಾರು ಅಪಘಾತ: ಸಚಿವರು ಅಪಾಯದಿಂದ ಪಾರು

ಡಿಸೆಂಬರ್ 28, 2023
ತುಮಕೂರು, ಡಿಸೆಂಬರ್ 28; ಸೊರಬ ಕ್ಷೇತ್ರದ ಕಾಂಗ್ರೆಸ್ ಶಾಸಕ, ರಾಜ್ಯ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವ ಮಧು ಬಂಗಾರಪ್ಪ ಕಾರು ಅಪಘಾತವಾಗಿದೆ. ಸ...

ಪೊಲೀಸ್ ಮೇಲೆ ದಾಳಿ ಮಾಡಲು ಯತ್ನಿಸಿದ ಆರೋಪಿ ಮೇಲೆ ಫೈರಿಂಗ್ ಮಾಡಿ ವಶಕ್ಕೆ ಪಡೆದ ಇನ್ಸ್ಪೆಕ್ಟರ್

ಡಿಸೆಂಬರ್ 28, 2023
  ಶಿವಮೊಗ್ಗ: ನಗರದ ಫ್ರೀಡಂ ಪಾರ್ಕ್‌ ಹತ್ತಿರ ವಾಕ್ ಪಾತ್ ಬಳಿ ಶಶಿ ಎಂಬ ಯುವಕನ ಮೇಲೆ ಹಲ್ಲೆ ನಡೆಸಿದ್ದ ಪ್ರಮುಖ ಆರೋಪಿ, ರೌಡಿ ಶೀಟ‌ರ್ ಮಂಜುನಾಥ್ ಅಲಿಯಾಸ...

ರೈತರ ಹಾಗೂ ಗ್ರಾಹಕರ ಮನೆ ಬಾಗಿಲಿಗೆ ಬ್ಯಾಂಕಿಂಗ್ ಸೇವೆ:ಡಾ|| ಆರ್. ಎಂ. ಮಂಜುನಾಥ ಗೌಡ

ಡಿಸೆಂಬರ್ 27, 2023
ಬ್ಯಾಂಕ್ ನ 2024 ಸಾಲಿನ ನೂತನ ಕ್ಯಾಲೆಂಡರ್ ಮತ್ತು ಡೈರಿ ಬಿಡುಗಡೆ ಶಿವಮೊಗ್ಗ: ಜಿಲ್ಲೆಯಲ್ಲಿ ಗ್ರಾಹಕರ ಅನುಕೂಲಕ್ಕಾಗಿ ನೂತನ ಶಾಖೆಗಳನ್ನು ತೆರೆಯುವ ಯೋಜನೆ...

ಮಕ್ಕಳ ದೈಹಿಕ ಮತ್ತು ಮಾನಸಿಕ ವಿಕಾಸಕ್ಕೆ ಕ್ರೀಡೆ ಸಹಕಾರಿ : ಸಚಿವ ಮಧು ಎಸ್.ಬಂಗಾರಪ್ಪ

ಡಿಸೆಂಬರ್ 26, 2023
ಸೊರಬ:  ಪ್ರತಿ ತಾಲೂಕಿಗೆ 4-6ರಂತೆ ರಾಜ್ಯದ ಎಲ್ಲಾ ತಾಲೂಕುಗಳು ಸೇರಿದಂತೆ ರಾಜ್ಯದಾದ್ಯಂತ ಸುಮಾರು 3000 ಕೆ.ಪಿ.ಎಸ್. ಮಾದರಿ ಶಾಲೆಗಳನ್ನು ಆರಂಭಿಸಲು ಉದ್ದ...

ಶಿವಮೊಗ್ಗದ ಜಟ್​ ಪಟ್​ ನಗರ ನಿವಾಸಿ ಶಶಿ ಯಾನೆ ಶಶಿಕುಮಾರ ಎಂಬಾತನ ಮೇಲೆ ಮಾರಣಾಂತಿಕ ಹಲ್ಲೆ!!

ಡಿಸೆಂಬರ್ 25, 2023
ಶಿವಮೊಗ್ಗದ ಫ್ರೀಡಂಪಾರ್ಕ್ ವಾಕ್ ಪಾತ್​ ಆಟೋ ಸ್ಟ್ಯಾಂಡ್​ ಬಳಿಯಲ್ಲಿ ಸುಮಾರು 12 ಗಂಟೆ ಸಮಯದಲ್ಲಿ ಓರ್ವ ಯುವಕನ ಮೇಲೆ ಮಾರಣಾಂತಿಕವಾಗಿ ಮಾರಕಾಸ್ತ್ರಗಳಿಂದ ...

ಶಿವಮೊಗ್ಗದಲ್ಲಿ ಶ್ರೀ ಲಕ್ಷ್ಮೀ ವೆಂಕಟರಮಣ ಸ್ವಾಮಿ ದೇವಸ್ಥಾನದಲ್ಲಿ 'ವೈಕುಂಠ ಏಕಾದಶಿ' ಸಂಭ್ರಮ

ಡಿಸೆಂಬರ್ 23, 2023
ಶಿವಮೊಗ್ಗ: ಶಿವಮೊಗ್ಗ ನಗರದ ಜಿ.ಎಸ್.ಕೆ.ಎಂ. ರಸ್ತೆಯ ಗೌಡಸಾರಸ್ವತ ಬ್ರಾಹ್ಮಣ ಸಮಾಜದ ಶ್ರೀಲಕ್ಷ್ಮೀ ವೆಂಕಟರಮಣ ದೇವಸ್ಥಾನದಲ್ಲಿ 'ವೈಕುಂಠ ಏಕಾದಶಿ'...

ಶಿವಮೊಗ್ಗದಲ್ಲಿ ಕಾನೂನು ಬಾಹಿರ ಚಟುವಟಿಕೆ ನಡೆದರೇ ಹುಷಾರ್!! ಪೊಲೀಸ್ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ ಎಸ್ಪಿ ಮಿಥುನ್ ಕುಮಾರ್

ಡಿಸೆಂಬರ್ 23, 2023
ಶಿವಮೊಗ್ಗ: ಜಿಲ್ಲಾರಕ್ಷಣಾಧಿಕಾರಿ ಮಿಥುನ್ ಕುಮಾರ್ ಜಿ.ಕೆ ಅವರ ನೇತೃತ್ವದಲ್ಲಿ ಡಿಎಆರ್ ಪೊಲೀಸ್ ಸಭಾಂಗಣದಲ್ಲಿ, ಶಿವಮೊಗ್ಗ ನಗರದ ಎಲ್ಲಾ ಪೊಲೀಸ್ ಠಾಣೆಗಳ ಪ...

*ಕೋವಿಡ್ ನಿಯಂತ್ರಣಕ್ಕಾಗಿ ಆಸ್ಪತ್ರೆ-ಸಿಬ್ಬಂದಿ-ಔಷಧಿಗಳ ಸಿದ್ದತೆ ಇರಲಿ : ಡಿಸಿ*

ಡಿಸೆಂಬರ್ 22, 2023
ಶಿವಮೊಗ್ಗ, ಡಿಸೆಂಬರ್ 22 :      ನೆರೆಯ ರಾಜ್ಯಗಳಲ್ಲಿ ಕೋವಿಡ್ ಉಪತಳಿ ವರದಿಯಾದ ಹಿನ್ನೆಲೆ ಎಲ್ಲರೂ ಕೋವಿಡ್ ಸುರಕ್ಷತಾ ಕ್ರಮಗಳನ್ನು ಅನುಸರಿಸಬೇಕು ಹಾಗೂ ...

*ಎಂಎಸ್‍ಎಂಇ ಗೆ ವ್ಯಾಪ್ತಿ-ಅವಕಾಶಗಳಿದ್ದು ಸದುಪಯೋಗಪಡಿಸಿಕೊಳ್ಳಿರಿ : ಡಿಸಿ*

ಡಿಸೆಂಬರ್ 21, 2023
ಶಿವಮೊಗ್ಗ, ಡಿಸೆಂಬರ್ 21 :        ಅತಿ ಸಣ್ಣ, ಸಣ್ಣ ಮತ್ತು ಮಧ್ಯಮ ಉದ್ದಿಮೆಗಳಿಗೆ ಒಳ್ಳೆಯ ವ್ಯಾಪ್ತಿ ಹಾಗೂ ಹಣಕಾಸಿನ ಸಾಲ ಸೌಲಭ್ಯಗಳಿದ್ದು ಉದ್ದಿಮೆದಾರ...

ಶಿವಮೊಗ್ಗದಲ್ಲಿ ಕೋವಿಡ್-19 ಹೊಸ ರೂಲ್ಸ್: ಮುನ್ಸೂಚನೆ ಕ್ರಮಗಳನ್ನು ಪಾಲಿಸಲು DHO ಸಲಹೆ

ಡಿಸೆಂಬರ್ 20, 2023
ಶಿವಮೊಗ್ಗ, ಡಿಸೆಂಬರ್ 20,:  ಪ್ರಸ್ತುತ ಕೇರಳ, ತಮಿಳುನಾಡು ರಾಜ್ಯಗಳಲ್ಲಿ ಕೋವಿಡ್-19 ನ ಉಪತಳಿ ಜೆಎನ್.1 ವರದಿಯಾಗಿರುವುದರಿಂದ ಕೋವಿಡ್-19 ರಾಜ್ಯ ತಾಂತ್...

ಸೈಬರ್ ಕ್ರೈಮ್ ಸಿಬ್ಬಂದಿ ಸಂದೀಪ್ ನನ್ನ ಮತ್ತೆ ಟ್ರಾಫಿಕ್ ಠಾಣೆಗೆ ಎತ್ತಂಗಡಿ ಮಾಡಿದ ಎಸ್ಪಿ ಮಿಥುನ್ ಕುಮಾರ್

ಡಿಸೆಂಬರ್ 20, 2023
ಶಿವಮೊಗ್ಗ: ಇತ್ತೀಚೆಗೆ ಸೈಬರ್ ಕ್ರೈಮ್ ಠಾಣೆಯ ಮೂವರು ಸಿಬ್ಬಂದಿಗಳ ವರ್ಗಾವಣೆಯನ್ನು ಸಾರ್ವಜನಿಕ ಹಿತಾಸಕ್ತಿ ಹಿನ್ನೆಲೆಯಲ್ಲಿ  ಶಿವಮೊಗ್ಗ ಜಿಲ್ಲಾ ರಕ್ಷಣಾಧಿಕಾರಿಗಳು ಮಾಡ...

*ಇವಿಎಂ-ವಿವಿ ಪ್ಯಾಟ್‍ಗಳನ್ನು ಎಚ್ಚರಿಕೆಯಿಂದ ನಿರ್ವಹಿಸಬೇಕು : ಡಿಸಿ*

ಡಿಸೆಂಬರ್ 19, 2023
ಶಿವಮೊಗ್ಗ, ಡಿಸೆಂಬರ್ 19,  :     ಇವಿಎಂ ಮತ್ತು ವಿವಿಪ್ಯಾಟ್ ಕುರಿತು ಸಮಗ್ರವಾಗಿ ತಿಳಿದುಕೊಂಡು ಅತಿ ಜಾಗೃತೆಯಿಂದ, ಸೂಕ್ಷ್ಮವಾಗಿ ನಿರ್ವಹಣೆ ಮಾಡಬೇಕೆಂದ...

ಒಳ್ಳೆಯವರು ನಮ್ಮ ಸುತ್ತ ನಡೆಯುವ ಕೆಟ್ಟದನ್ನು ಪ್ರಶ್ನೆ ಮಾಡದೇ ಇದ್ದಾಗ-ಕೆಟ್ಟದ್ದು ಬೆಳೆಯುತ್ತಾ ಹೋಗುತ್ತದೆ: ಎಸ್ಪಿ ಮಿಥುನ್ ಕುಮಾರ್

ಡಿಸೆಂಬರ್ 18, 2023
ಶಿವಮೊಗ್ಗ:ಯಾವಾಗ ಒಳ್ಳೆಯವರು ನಮ್ಮ *ಸುತ್ತ ನಡೆಯುವ ಕೆಟ್ಟದನ್ನು ಪ್ರಶ್ನೆ ಮಾಡದೇ ಇದ್ದಾಗ,* ಕೆಟ್ಟದ್ದು ಬೆಳೆಯುತ್ತಾ ಹೋಗುತ್ತದೆ. ಇದರಿಂದಾಗಿ ಯಾರೋ ಕೆಲ...

*ಎರಡು ವರ್ಷದೊಳಗೆ ಸರಕಾರೀಕರಣಗೊಂಡ ದೇವಸ್ಥಾನವನ್ನು ಮರಳಿ ಭಕ್ತರಿಗೆ ಒಪ್ಪಿಸಬೇಕು:ನ್ಯಾಯವಾದಿ ಕಿರಣ ಬೆಟ್ಟದಪುರ

ಡಿಸೆಂಬರ್ 18, 2023
*ಬೆಂಗಳೂರು* : ದೇವಸ್ಥಾನದಲ್ಲಿ ಅವ್ಯವಹಾರ ಅಥವಾ ಜಗಳ ನಡೆದಾಗ ಅಂತಹ ದೇವಸ್ಥಾನವನ್ನು ಸರ್ಕಾರ ಸರ್ಕಾರಿಕರಣಗಳಿಸಬಹುದು ಆದರೆ ಎರಡು ವರ್ಷದೊಳಗೆ ಸಮಸ್ಯೆಗಳನ್ನೆಲ್ಲವನ್ನು ಪ...

ಡಿ. 16 ಮತ್ತು ರಂದು ಹಿಂದೂ ಜನಜಾಗೃತಿ ಸಮಿತಿಯಿಂದ ಬೆಂಗಳೂರಿನಲ್ಲಿ‘ರಾಜ್ಯ ಮಟ್ಟದ ದೇವಸ್ಥಾನ ಅಧಿವೇಶನ

ಡಿಸೆಂಬರ್ 13, 2023
*ಬೆಂಗಳೂರಿನಲ್ಲಿ ದೇವಸ್ಥಾನ-ಸಂಸ್ಕೃತಿಯ ರಕ್ಷಣೆಗಾಗಿ ‘ದೇವಸ್ಥಾನಗಳ ರಾಜ್ಯ ಮಟ್ಟದ ಪರಿಷತ್ತು’ !* *ದೇವಸ್ಥಾನಗಳ ಸರಕಾರೀಕರಣ, ದೇವಸ್ಥಾನಗಳ ಮೇಲಿನ ಆಘಾತ, ವಿವಿಧ ವಿಷಯಗಳ...

ಶಿವಮೊಗ್ಗದಲ್ಲಿ ಒಸಿ- ಮಟ್ಕಾ ಜೂಜಾಟ:ಪೊಲೀಸರ ಕಾರ್ಯಾಚರಣೆ 33 ಜನ ಆರೋಪಿತರ ವಿರುದ್ಧ 21ಪ್ರಕರಣ ದಾಖಲು

ಡಿಸೆಂಬರ್ 12, 2023
ಶಿವಮೊಗ್ಗ: ಕಳೆದ 12 ದಿನಗಳಲ್ಲಿ ಶಿವಮೊಗ್ಗ ನಗರದಲ್ಲಿ ಓಸಿ ಮತ್ತು ಇಸ್ಪೀಟು ಜೂಜಾಟ* ಆಡುತ್ತಿದ್ದವರ ವಿರುದ್ಧ ಪೊಲೀಸ್ ಇಲಾಖೆಯಿಂದ ಕಾರ್ಯಾಚರಣೆ ನಡೆಸಿ ಓಸಿ ಆಡುತ್ತಿದ್ದ...

ಶಿವಮೊಗ್ಗ ದೊಡ್ಡಪೇಟೆ ಮತ್ತು ತುಂಗಾನಗರ ಪೊಲೀಸ್ ಠಾಣೆ ಏರಿಯಾದಲ್ಲಿ RML ನಗರದ OC-ಮಟ್ಕಾ ಬಿಡ್ಡರ್ ಹವಾ!!

ಡಿಸೆಂಬರ್ 12, 2023
 ಶಿವಮೊಗ್ಗದಲ್ಲಿ ನಗರದ ದೊಡ್ಡಪೇಟೆ ಪೊಲೀಸ್ ಠಾಣೆ ಮತ್ತು ತುಂಗಾನಗರ ಪೊಲೀಸ್ ಠಾಣೆಯ ಏರಿಯಾದಲ್ಲಿ ಎಲ್ಲೆಂದರಲ್ಲಿ ಒಸಿ ಮಟ್ಕಾ ಜೂಜಾಟ ರಾಜರೋಷವಾಗಿ ನಡೆಯುತ್ತಿದೆ ಎಂಬ ಆರೋ...
Blogger ನಿಂದ ಸಾಮರ್ಥ್ಯಹೊಂದಿದೆ.