ಎಸ್ಪಿ ಗಮನಕ್ಕೆ ಬಾರದೇ ಶಿವಮೊಗ್ಗ ನಗರದಲ್ಲಿ ಎಲ್ಲೆಂದರಲ್ಲಿ ಹೆಚ್ಚಿದ ಒಸಿ ಮಟ್ಕಾ ಜೂಜಾಟ!!

ಅಕ್ಟೋಬರ್ 31, 2023
ಶಿವಮೊಗ್ಗ ಜಿಲ್ಲೆಯ ಎಸ್ಪಿ ಮಿಥುನ್ ಕುಮಾರ್ ರವರು ಪ್ರಾಮಾಣಿಕ, ದಕ್ಷ  ಅಧಿಕಾರಿಯಾಗಿದ್ದಾರೆ. ಆದರೆ ಅವರಿಗೆ ಗೊತ್ತಿಲ್ಲದೇ ಶಿವಮೊಗ್ಗದಲ್ಲಿ ನಗರದ ಹಲವು ಠಾಣೆಯ ಏರಿಯಾದಲ್...

ರಾಜ್ಯ ಸರ್ಕಾರಿ ನೌಕರರ ರಾಜ್ಯ ಮಟ್ಟದ ಕ್ರೀಡಾಕೂಟದಲ್ಲಿ ಶಿವಮೊಗ್ಗ ಜಿಲ್ಲೆಯ ಕ್ರೀಡಾಪಟುಗಳಿಗೆ ದ್ವಿತೀಯ ಸಮಗ್ರ ಪ್ರಶಸ್ತಿ

ಅಕ್ಟೋಬರ್ 31, 2023
ತುಮಕೂರು: ತುಮಕೂರಿನಲ್ಲಿ ನಡೆದ ರಾಜ್ಯ ಸರ್ಕಾರಿ ನೌಕರರ ರಾಜ್ಯ ಮಟ್ಟದ ಕ್ರೀಡಾಕೂಟದಲ್ಲಿ 2022 -23ನೇ ಸಾಲಿನ ಸರ್ಕಾರಿ ನೌಕರರ ಕ್ರೀಡಾಕೂಟದ ಸಮಗ್ರ ಪ್ರಶಸ್...

ಶಿವಮೊಗ್ಗ:*ರಾಷ್ಟ್ರೀಯ ಏಕತಾ ದಿವಸ-ಪ್ರತಿಜ್ಞಾ ವಿಧಿ ಸ್ವೀಕಾರ*

ಅಕ್ಟೋಬರ್ 31, 2023
ಶಿವಮೊಗ್ಗ, ಅಕ್ಟೋಬರ್ 31,:ದಿವಂಗತ ಶ್ರೀ ಸರ್ದಾರ್ ವಲ್ಲಭಬಾಯ್ ಪಟೇಲ್ ಜನ್ಮದಿನದ ಪ್ರಯುಕ್ತ ಆಚರಿಸಲಾದ ‘ರಾಷ್ಟ್ರೀಯ ಏಕತಾ ದಿವಸ’ದ ಪ್ರತಿಜ್ಞಾ ವಿಧಿಯನ್ನು...

ನ.2 ರಂದು ಮೆಟ್ರೋ ಆಸ್ಪತ್ರೆಯಲ್ಲಿ ಡಯಾಬಿಟಿಸ್ ವೆಲ್‌ನೆಸ್ ಸೆಂಟರ್‌ ಉದ್ಘಾಟನಾ ಸಮಾರಂಭ :ಡಾ. ಪೃಥ್ವಿ ಬಿ. ಸಿ.

ಅಕ್ಟೋಬರ್ 31, 2023
  ಶಿವಮೊಗ್ಗ: ನಮ್ಮ ಶಿವಮೊಗ್ಗದಲ್ಲಿ ಪ್ರಪ್ರಥಮ ಬಾರಿಗೆ ಮೆಟ್ರೊ ಆಸ್ಪತ್ರೆಯಲ್ಲಿ ಡಯಾಬಿಟಿಸ್ ವೆಲ್‌ನೆಸ್ ಸೆಂಟರ್‌ನ ಉದ್ಘಾಟನಾ ಸಮಾರಂಭ ನವೆಂಬರ್- 2 ರಂದು...

*ಕರ್ನಾಟಕ ರಾಜ್ಯೋತ್ಸವ ವಿಶಿಷ್ಟ ಆಚರಣೆ – ಯಶಸ್ವಿಗೊಳಿಸಲು ಡಿಸಿ ಮನವಿ*

ಅಕ್ಟೋಬರ್ 31, 2023
ಶಿವಮೊಗ್ಗ, ಅಕ್ಟೋಬರ್ 30,:         ಮೈಸೂರು ರಾಜ್ಯಕ್ಕೆ ಕರ್ನಾಟಕ ಎಂದು ನಾಮಕರಣವಾಗಿ 50 ವರ್ಷಗಳು ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ ಈ ವರ್ಷದ ಕನ್ನಡ ರಾಜ್ಯೋತ್ಸವ ಸಮಾ...

ಪತ್ರಕರ್ತರು ಸಮಾಜಮುಖಿ ಪಥದಲ್ಲಿ ಹೆಜ್ಜೆ ಇಡಬೇಕು: ಗೋಪಾಲ್‌ ಯಡಗೆರೆ

ಅಕ್ಟೋಬರ್ 30, 2023
ಶಿವಮೊಗ್ಗ : ಪತ್ರಕರ್ತರು ತಮ್ಮೊಳಗಿನ ಸಂಘರ್ಷದ ಮನಸ್ಸಿನಿಂದ ಹೊರಬಂದು ಒಗ್ಗಟ್ಟಾಗಿ ಸಮಾಜಮುಖಿ ಪಥದಲ್ಲಿ ಹೆಜ್ಜೆ ಇಡಬೇಕು ಎಂದು ಶಿವಮೊಗ್ಗ ಜಿಲ್ಲಾ ಕಾರ್ಯನ...

ತೀರ್ಥಹಳ್ಳಿ ಆರಗ ಕಡೇಗದ್ದೆಯಲ್ಲಿ ಅಕ್ರಮ ಮರಳು ದಾಸ್ತಾನು ಸೀಜ್ .. ಲೈಸೆನ್ಸ್ ಇಲ್ಲದ ಅಕ್ರಮ ಕಲ್ಲು ಕೋರೇ ಸೀಜ್ ಯಾಕಿಲ್ಲ?

ಅಕ್ಟೋಬರ್ 29, 2023
 ಅಕ್ರಮವಾಗಿ ಮರಳು ದಾಸ್ತಾನು ಮತ್ತು  ಗಣಿಗಾರಿಕೆ ನಡೆಯುತ್ತಿದೆ ಎಂಬ ಮಾಹಿತಿ ವ್ಯಾಟ್ಸಪ್ ನಲ್ಲಿ  ಬಂದ ಪೋಟೋವಿದು. ಶಿವಮೊಗ್ಗ/ತೀರ್ಥಹಳ್ಳಿ: ಆರಗ ಕಡೇಗದ್ದ...

*ಮಹರ್ಷಿ ವಾಲ್ಮೀಕಿ ರಚಿತ ರಾಮಾಯಣ ಇಂದಿಗೂ ಪ್ರಸ್ತುತ: ಮಧು ಬಂಗಾರಪ್ಪ*

ಅಕ್ಟೋಬರ್ 28, 2023
ಶಿವಮೊಗ್ಗ, ಅಕ್ಟೋಬರ್ 28, :        ಮಹರ್ಷಿ ವಾಲ್ಮೀಕಿಯವರು ದೂರದೃಷ್ಟಿ ಉಳ್ಳವರಾಗಿದ್ದು ಅವರು ರಚಿಸಿರುವ ಮಹಾಕಾವ್ಯ ರಾಮಾಯಣ ಇಂದಿಗೂ ಪ್ರಸ್ತುತವಾಗಿದೆ ...

ಗಾಜನೂರು ಜವಾಹರ ನವೋದಯ ವಿದ್ಯಾಲಯ ಪ್ರವೇಶಕ್ಕೆ ಅರ್ಜಿ ಆಹ್ವಾನ

ಅಕ್ಟೋಬರ್ 26, 2023
ಶಿವಮೊಗ್ಗ : ಅಕ್ಟೋಬರ್ 18 : ಶಿವಮೊಗ್ಗ ಸಮೀಪದ ಗಾಜನೂರಿನ ಜವಾಹರ ನವೋದಯ ವಿದ್ಯಾಲಯದಲ್ಲಿ 2024-25ನೇ ಸಾಲಿನಲ್ಲಿ 9 ಮತ್ತು 11ನೇ ತರಗತಿಗಳಲ್ಲಿ ಖಾಲಿ ಇರುವ ಸೀಟುಗಳನ್ನು...

*ಜಿಲ್ಲೆಯಲ್ಲಿ ಬಾಲಕಾರ್ಮಿಕರ ನಿಯಂತ್ರಣಕ್ಕೆ ಕ್ರಮ ಅಗತ್ಯ : ಡಾ|| ಆರ್.ಸೆಲ್ವಮಣಿ*

ಅಕ್ಟೋಬರ್ 26, 2023
ಶಿವಮೊಗ್ಗ : ಅಕ್ಟೋಬರ್ 26 : ಶಿಕ್ಷಣ ವಂಚಿತ ಮಕ್ಕಳು ಕಾರ್ಖಾನೆ, ಗ್ಯಾರೇಜು, ಹೋಟೆಲ್ ಮತ್ತಿತರ ಕೆಲಸ-ಕಾರ್ಯಗಳಲ್ಲಿ ಸಕ್ರಿಯವಾಗಿ ತಮ್ಮ ಅಮೂಲ್ಯವಾದ ಬಾಲ್ಯ...

*ಹಾನಿಗೊಳಗಾದ ಚಾರ್ಜರ್‍ಗೆ ವಿಮೆ ಪರಿಹಾರ ನೀಡದ ವಿಮೆ ಸಂಸ್ಥೆಗೆ ದಂಡ ವಿಧಿಸಿದ ಗ್ರಾಹಕ ಆಯೋಗ*

ಅಕ್ಟೋಬರ್ 25, 2023
ಶಿವಮೊಗ್ಗ, ಅಕ್ಟೋಬರ್ 25: ಶಿವಮೊಗ್ಗದ ಗೋವಿಂದನ್ ನಾಯರ್ ಎಂಬುವವರು ತಮ್ಮ ವಿದ್ಯುತ್‍ಚಾಲಿತ ಟಾಟಾ ಕಾರಿನ ವಿಮೆಯನ್ನು ದಿ:06/11/2022 ರಿಂದ ದಿ:05/10/2023ರ ಅವಧಿಗೆ ಮ...

ಶಿವಮೊಗ್ಗದಲ್ಲಿ ಪೊಲೀಸ್ ಹುತಾತ್ಮರ ದಿನಾಚರಣೆ: ಕರ್ತವ್ಯದಲ್ಲಿ ಹುತಾತ್ಮರಾದ ಪೋಲಿಸ್ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ನಮನ

ಅಕ್ಟೋಬರ್ 21, 2023
ಶಿವಮೊಗ್ಗ: ಪೊಲೀಸ್ ಹುತಾತ್ಮರ ದಿನಾಚರಣೆಯ ಅಂಗವಾಗಿ* ಶಿವಮೊಗ್ಗ ನಗರದ ಜಿಲ್ಲಾ ಸಶಸ್ತ್ರ ಪೊಲೀಸ್ ಕವಾಯತು ಮೈದಾನದಲ್ಲಿ *ಕರ್ತವ್ಯದಲ್ಲಿ ಹುತಾತ್ಮರಾದ ಪೋಲಿ...

ಶಿವಮೊಗ್ಗದಲ್ಲಿ ಅ‌.15 ರಿಂದ ಅ.24 ರವರೆಗೆ ಅದ್ದೂರಿಯಾಗಿ ನಮ್ಮೂರ ನಾಡ ಹಬ್ಬ ಶಿವಮೊಗ್ಗ ದಸರಾ

ಅಕ್ಟೋಬರ್ 12, 2023
ಶಿವಮೊಗ್ಗ:ಶಿವಮೊಗ್ಗದಲ್ಲಿ ಅ‌.15 ರಿಂದ ಅ.24 ರವರೆಗೆ ನಮ್ಮೂರ ನಾಡ ಹಬ್ಬ ಶಿವಮೊಗ್ಗ ದಸರಾ ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ ಮತ್ತು ಶಿವಮೊಗ್ಗ ಮಹಾನಗರ ಪಾ...

ಶಿವಮೊಗ್ಗ:ಪಟಾಕಿ ಮಳಿಗೆಗಳ ಮೇಲೆ ದಿಡೀರ್ ಪೊಲೀಸರ ದಾಳಿ: ಪಟಾಕಿ ವಶ -ಕೇಸ್ ದಾಖಲು

ಅಕ್ಟೋಬರ್ 11, 2023
ಶಿವಮೊಗ್ಗ:*ಜಿಲ್ಲೆಯ ಎಲ್ಲಾ ತಾಲ್ಲೂಕಿನಲ್ಲಿ *ಪಟಾಕಿಗಳನ್ನು ಮಾರಾಟ ಮಾಡುವ ಮಳಿಗೆ ಮತ್ತು ಗೋದಾಮುಗಳ ಸುರಕ್ಷತೆ ಮತ್ತು ಮುಂಜಾಗ್ರತಾ* ಕ್ರಮವಾಗಿ ಇಂದು *ಶ್...

ಶಿವಮೊಗ್ಗದಲ್ಲಿ ಜನನಿಬಿಡ ಪ್ರದೇಶದಲ್ಲಿ ಪ್ರತಿ ವರ್ಷ ಪಟಾಕಿ ಅಂಗಡಿಗಳು ಮತ್ತು ಮಾರಾಟ: ಜಿಲ್ಲಾಡಳಿತ ಗಮನಹರಿಸಲೀ....

ಅಕ್ಟೋಬರ್ 10, 2023
ಶಿವಮೊಗ್ಗ: ಜನನಿಬಿಡ ಗಾಂಧೀಬಜಾರ್ ಮುಖ್ಯ ರಸ್ತೆಯಲ್ಲಿ  ಪ್ರತಿ ವರ್ಷ ಪಟಾಕಿ ಅಂಗಡಿ ತೆರೆದು ಲಕ್ಷಾಂತರ ಬಾಕ್ಸ್ ಪಟಾಕಿ ಸಂಗ್ರಹಿಸಿ ಬಾಕ್ಸ್ ಸಮೇತ ಮಾರಾಟ ಮ...
Blogger ನಿಂದ ಸಾಮರ್ಥ್ಯಹೊಂದಿದೆ.