ಕೆಲವರು ನನ್ನನ್ನ ಸಹಕಾರಿ ಕ್ಷೇತ್ರದಿಂದ ಹೊರಗಿಡುವ ಯತ್ನ ಮಾಡಿದರು :ನೂತನ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಆರ್. ಎಂ.ಮಂಜುನಾಥಗೌಡರ ಬೇಸರದ ಮಾತು

ಸೆಪ್ಟೆಂಬರ್ 30, 2023
ಶಿವಮೊಗ್ಗ:ನಮ್ಮ ಡಿಸಿಸಿ ಬ್ಯಾಂಕ್ ಆಡಳಿತ ಮಂಡಳಿಯು ಮುಂದಿನ 5 ವರ್ಷದಲ್ಲಿ 5 ಸಾವಿರ ಕೋಟಿ ಬಂಡವಾಳ ದಾಟಿ, ವಾಣಿಜ್ಯ ಬ್ಯಾಂಕ್ ಗಿಂತ ಮುಂದೇ ಹೋಗುವ ದೊಡ್ಡ ಕನಸು-ಗುರಿಯನ್ನ...

ಶಿವಮೊಗ್ಗದ ಡಿಸಿಸಿ ಬ್ಯಾಂಕ್ ನ ನೂತನ ಅಧ್ಯಕ್ಷರಾಗಿ ಆರ್ ಎಂ ಮಂಜುನಾಥ್ ಗೌಡ ಆಯ್ಕೆ

ಸೆಪ್ಟೆಂಬರ್ 29, 2023
ಶಿವಮೊಗ್ಗದ ಡಿಸಿಸಿ ಬ್ಯಾಂಕ್ ನ ನೂತನ ಅಧ್ಯಕ್ಷರಾಗಿ ಇಂದು ನಡೆದ ಸಭೆಯಲ್ಲಿ ಆರ್ ಎಂ ಎಂ 6 ನೇ ಬಾರಿಗೆ ಆರ್. ಎಂ .ಮಂಜುನಾಥ್ ಗೌಡ ಆಯ್ಕೆಯಾಗಿದ್ದಾರೆ.  ಸಹಕ...

ಶಿವಮೊಗ್ಗ: ಹಿಂದೂ ಮಹಾಸಭಾ ಗಣಪತಿ ರಾಜಬೀದಿ ಉತ್ಸವ ವೈಭಯುತವಾಗಿ ನಡೆದಿದೆ: ಧನ್ಯವಾದ ತಿಳಿಸಿದ ಶಾಸಕ ಚನ್ನಬಸಪ್ಪ

ಸೆಪ್ಟೆಂಬರ್ 29, 2023
 ಶಿವಮೊಗ್ಗ: ಹಿಂದೂ ಮಹಾಸಭಾ ಗಣಪತಿ  ರಾಜಬೀದಿ ಉತ್ಸವ ಅತ್ಯಂತ ವೈಭವಯುತವಾಗಿ ನಡೆದಿದೆ.ಇಡೀ ಶಿವಮೊಗ್ಗ ನಗರ ಕೇಸರಿಮಯವಾಗಿತ್ತು. ಲಕ್ಷಾಂತರ ಜನರು ಮೆರವಣಿಗೆ...

ಹಿಂದೂ ಮಹಾಸಭಾ ಗಣಪತಿ ವಿಸರ್ಜನಾ ಪೂರ್ವ ಮೆರವಣಿಗೆಯ ರಾಜ ಬೀದಿ ಉತ್ಸವ ಹಿನ್ನೆಲೆ -ಶಿವಮೊಗ್ಗ ಕೇಸರಿಮಯ: ಬಿಗಿ ಪೊಲೀಸ್ ಬಂದೋಬಸ್ತ್

ಸೆಪ್ಟೆಂಬರ್ 27, 2023
ಶಿವಮೊಗ್ಗ :- ಶಿವಮೊಗ್ಗದಲ್ಲಿ 1945ರಲ್ಲಿ ಹಿಂದೂ ಮಹಾಸಭಾದ ವತಿಯಿಂದ ಗಣಪತಿ ಪ್ರತಿಷ್ಠಾಪಿಸಲಾಗಿತ್ತು.‌ ಅಂದಿನಿಂದ ಮಹಾಸಭಾವು ಗಣಪತಿಯನ್ನು ಪ್ರತಿ ವರ್ಷ ಪ್ರತಿಷ್ಠಾಪಿಸಿ...

*ಶಿವಮೊಗ್ಗ ಹಿಂದೂ ಮಹಾಸಭಾ ಗಣಪತಿ ವಿಸರ್ಜನೆ : ಮಾರ್ಗ ಬದಲಾವಣೆ ತಾತ್ಕಾಲಿಕ ಅಧಿಸೂಚನೆ*

ಸೆಪ್ಟೆಂಬರ್ 25, 2023
ಶಿವಮೊಗ್ಗ ಸೆಪ್ಟೆಂಬರ್ 25, :  ಶಿವಮೊಗ್ಗ ನಗರದ ಹಿಂದೂ ಮಹಾಸಭಾ ಗಣಪತಿಯನ್ನು ಸೆ.28 ರಂದು ವಿಸರ್ಜನೆ ಮಾಡುವುದರಿಂದ ಮೆರವಣಿಗೆ ಸಂದರ್ಭದಲ್ಲಿ ಸಂಚಾರ ಸುಗ...

ಈಜಲು ತೆರಳಿದ ಕೃಷಿ ಅಧಿಕಾರಿ ಕುಮಾರ್ ಹಾಗೂ ಐಡಿಎಫ್ ಸಿ ಬ್ಯಾಂಕಿನ ಉದ್ಯೋಗಿ ಅರುಣ್ ಸಾವು

ಸೆಪ್ಟೆಂಬರ್ 25, 2023
ಸಾಗರ : ತಾಲ್ಲೂಕಿನ ವಡನ್ ಬೈಲ್ ಸಮೀಪ ಈಜಲು ತೆರಳಿದ್ದ ಇಬ್ಬರು ನೀರು ಪಾಲಾದ ಘಟನೆ ಭಾನುವಾರ ನಡೆದಿದೆ. ಮೃತರನ್ನು ಕೃಷಿ ಅಧಿಕಾರಿ ಕುಮಾರ್ ಹಾಗೂ ಐಡಿಎಫ್ ಸ...

ಮತ್ತೋಡು : ಗರ್ಭಿಣಿಯರಿಗೆ ಸೀಮಂತ ಕಾರ್ಯಕ್ರಮಆರೋಗ್ಯವಂತ ತಾಯಿಯಿಂದ ಆರೋಗ್ಯವಂತ ಸಮಾಜ : ವಿದ್ಯಾ

ಸೆಪ್ಟೆಂಬರ್ 23, 2023
ಶಿವಮೊಗ್ಗ : ತಾಲೂಕಿನ ಮತ್ತೊಡು ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ಮಹಿಳಾ ಮತ್ತು ಮಕ್ಕಳ‌ ಕಲ್ಯಾಣ ಇಲಾಖೆ ಮತ್ತು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿ ...

ಜೆಡಿಎಸ್ ಪಕ್ಷ ತೊರೆದು ಸೆ.26 ರಂದು ಅಧಿಕೃತವಾಗಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗುತ್ತಿರುವ ಎಂ.ಶ್ರೀಕಾಂತ್

ಸೆಪ್ಟೆಂಬರ್ 23, 2023
ಶಿವಮೊಗ್ಗ: ನಮ್ಮ ಜೆಡಿಎಸ್ ಪಕ್ಷದ ಬೆಂಬಲಿತ ಮುಖಂಡರು ಮತ್ತು ಕಾರ್ಯಕರ್ತರೊಂಧಿಗೆ ಚರ್ಚಿಸಿ ತೀರ್ಮಾನಕ್ಕೆ ಬಂದು ಜೆಡಿಎಸ್ ಪಕ್ಷ ತೊರೆದು  ಕಾಂಗ್ರೆಸ್ ಪಕ್ಷ...

II ನೇ ಸಂಸ್ಥಾಪನಾ ದಿನಾಚರಣೆ*ಕೃಷಿಕರ ವಿಶ್ವವಿದ್ಯಾಲಯವಾಗಿ ಬೆಳೆಯಬೇಕು: ಕಾಗೋಡು ತಿಮ್ಮಪ್ಪ*

ಸೆಪ್ಟೆಂಬರ್ 21, 2023
ಶಿವಮೊಗ್ಗ ಸೆ.21: ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯವು ಕೇವಲ ವಿದ್ಯಾರ್ಥಿಗಳಿಗೆ ಮಾತ್ರವಲ್ಲ, ಕೃಷಿಕರ ವಿಶ್ವವಿದ...

*ಜಾನುವಾರುಗಳಿಗೆ ಕಡ್ಡಾಯವಾಗಿ ಕಾಲುಬಾಯಿ ರೋಗ ಲಸಿಕೆ ಹಾಕಿಸಿ : ಡಿಸಿ*

ಸೆಪ್ಟೆಂಬರ್ 19, 2023
ಶಿವಮೊಗ್ಗ, ಸೆಪ್ಟೆಂಬರ್ 19, :         ವೈರಾಣುವಿನಿಂದ ಹರಡುವ ಸಾಂಕ್ರಾಮಿಕ ರೋಗವಾದ ಕಾಲುಬಾಯಿ ರೋಗವನ್ನು ತಡೆಯಲು  ದನ, ಎಮ್ಮೆ ಮತ್ತು ಕರುಗಳಿಗೆ ಕಡ್ಡಾ...

ಸ್ಮಾರ್ಟ್ ಸಿಟಿ ಬ್ರಷ್ಟಾಚಾರ ನೋಡಿ..ಬಂಗಾರಪ್ಪ ಅಭಿಮಾನಿ ಕಟ್ಟಿದ ಬಸ್ ನಿಲ್ದಾಣಕ್ಕೆ ಮರು ನಾಮಕರಣ ಬಿಲ್ ಅಂತೆ!!

ಸೆಪ್ಟೆಂಬರ್ 17, 2023
ಶಿವಮೊಗ್ಗ: ಮಾಜಿ ಮುಖ್ಯಮಂತ್ರಿ. ಎಸ್. ಬಂಗಾರಪ್ಪ ಅವರು ಸಾರ್ವಜನಿಕರ ಅನುಕೂಲಕ್ಕಾಗಿ ಗೋಪಾಲಗೌಡ ಬಡಾವಣೆಯಲ್ಲಿ ಮೋರ್ ಎದುರು 100 ಅಡಿ ರಸ್ತೆಯಲ್ಲಿ ಬಸ್ ನಿ...

*ಸಾರ್ವಜನಿಕರು ಸ್ಟಾಪ್ ಟೊಬ್ಯಾಕೊ ಆ್ಯಪ್ ಮೂಲಕ ದೂರು ನೀಡಬಹುದು : ಡಿಸಿ*

ಸೆಪ್ಟೆಂಬರ್ 16, 2023
ಶಿವಮೊಗ್ಗ, ಸೆಪ್ಟೆಂಬರ್ 15, :       ಕೋಟ್ಪಾ(COTPA) ಕಾಯ್ದೆಯ ಉಲ್ಲಂಘನೆ ಬಗ್ಗೆ ಸಾರ್ವಜನಿಕರು ಉಚಿತವಾಗಿ ದೂರು ಸಲ್ಲಿಸಲು ಹಾಗೂ ಕಾಯ್ದೆ ಬಗ್ಗೆ ಹೆಚ್ಚ...

*ನಗರದಲ್ಲಿ ವಾಹನ ನಿಲುಗಡೆ ನಿಷೇಧ ಹಾಗೂ ವಾಹನ ನಿಲುಗಡೆ ಆದೇಶ*

ಸೆಪ್ಟೆಂಬರ್ 11, 2023
ಶಿವಮೊಗ್ಗ, ಸೆಪ್ಟಂಬರ್ 11:  ಶಿವಮೊಗ್ಗ ನಗರದ ಶಿವಮೂರ್ತಿ ಸರ್ಕಲ್ ಬಳಿ ಮೆಟ್ರೋ ಆಸ್ಪತ್ರೆ ಇದ್ದು ವಾಹನ ದಟ್ಟಣೆ ಹೆಚ್ಚಾಗಿ ಶಿವಮೂರ್ತಿ ಸರ್ಕಲ್‍ನಿಂದ ಹಾದ...

*ಪಾರದರ್ಶಕ-ತ್ವರಿತ-ಜನಪರ ಸೇವೆ ನೀಡಬೇಕು : ಸಚಿವ ಕೃಷ್ಣಬೈರೇಗೌಡ*

ಸೆಪ್ಟೆಂಬರ್ 06, 2023
ಶಿವಮೊಗ್ಗ, ಸೆಪ್ಟೆಂಬರ್,06:      ಜನರ ನಿರೀಕ್ಷೆಯನ್ನು ಅರ್ಥ ಮಾಡಿಕೊಂಡು ತ್ವರಿತವಾಗಿ, ಜನಪರ ಸೇವೆಯನ್ನು ನೀಡಬೇಕೆಂದು ಕಂದಾಯ ಇಲಾಖೆ ಅಧಿಕಾರಿಗಳು/ಸಿಬ್...

*ಭದ್ರಾ ಅಚ್ಚುಕಟ್ಟು ಪ್ರದೇಶಕ್ಕೆ ನಿರಂತರ ನೀರು ಹರಿಸುವ ಬಗ್ಗೆ ಶೀಘ್ರ ಕ್ರಮ : ಮಧು ಎಸ್.ಬಂಗಾರಪ್ಪ*

ಸೆಪ್ಟೆಂಬರ್ 06, 2023
ಶಿವಮೊಗ್ಗ : ಸೆಪ್ಟಂಬರ್ 06  : ಭದ್ರಾ ಅಚ್ಚುಕಟ್ಟು ಪ್ರದೇಶದ ವ್ಯಾಪ್ತಿಯಲ್ಲಿ ವಾಡಿಕೆ ಪ್ರಮಾಣದ ಮಳೆ ಬಾರದಿರುವ ಹಿನ್ನೆಲೆಯಲ್ಲಿ ಭದ್ರಾ ಜಲಾಶಯದಲ್ಲಿ ಗಣನ...
Blogger ನಿಂದ ಸಾಮರ್ಥ್ಯಹೊಂದಿದೆ.