ಶಿಕಾರಿಪುರ ರೈತ ಪರಮೇಶಪ್ಪ ಆತ್ಮಹತ್ಯೆ

ಶಿಕಾರಿಪುರ: ತಾಲೂಕಿನ ತರಲಘಟ್ಟ ಗ್ರಾಮದ  ಪರಮೇಶಪ್ಪ s/o ಬೂಮಣ್ಣ   ( 47)ನಿನ್ನೆ ಸಂಜೆ  ಹೊಲದಲ್ಲಿ ನೇಣು ಬಿಗಿದುಕೊಂಡು  ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ. 
ಮೃತರು ವಿವಿಧ ಬ್ಯಾಂಕಿನಲ್ಲಿ ಸಾಲ ಸಾಲ ಮಾಡಿಕೊಂಡಿದ್ದು, ಕರ್ನಾಟಕ ಗ್ರಾಮೀಣ ಬ್ಯಾಂಕ್ 5.00000, ವಿ.ಎಸ್.ಎಸ್.ಎಲ್. ತರಲಘಟ್ಟ
1.00000, ಮಹಿಳಾ ಸ್ವಸಹಾ ಯ ಸಂಘ ದಲ್ಲಿ ಪತ್ನಿ ಮಂಜಮ್ಮ ಹೆಸರಿಗೆ   3.00000  ಲಕ್ಷ ಸಾಲ ಮಾಡಿಕೊಂಡಿರುತ್ತಾರೆ. ಮೃತರೂ ಪತ್ನಿ ಹಾಗೂ ಒಬ್ಬ ಮಗಳು ಒಬ್ಬ ಮಗನನ್ನು ಬಿಟ್ಟು ಅಗಲಿರುತ್ತಾರೆ.  ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿರುತ್ತದೆ.

ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.