ಜುಲೈ 19 ರಂದು,ರೈತ ಸಂಘದ ಸಂಸ್ಥಾಪಕ ಹೆಚ್.ಎಸ್.ರುದ್ರಪ್ಪರವರ ನೆನಪಿನ‌ ಕಾರ್ಯಕ್ರಮ

ಜೂನ್ 26, 2023
ಶಿವಮೊಗ್ಗ;ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ವತಿಯಿಂದ  ಕರ್ನಾಟಕ ರಾಜ್ಯ ರೈತ ಸಂಘವನ್ನು ಸ್ಥಾಪಿಸಿದ ಹೆಚ್.ಎಸ್.ರುದ್ರಪ್ಪರವರ ಸವಿ ನೆನಪಿನ‌ ಕಾರ...

ಗಾಂಜಾ ಮಾರಾಟ ಮಾಡುತ್ತಿದ್ದ 03 ಜನ ಆರೋಪಿಗಳ ಬಂಧನ :ಶಿವಮೊಗ್ಗ ಎಸ್ಪಿ ಮಿಥುನ್ ಕುಮಾರ್ ಮಾಹಿತಿ

ಜೂನ್ 25, 2023
  ಶಿವಮೊಗ್ಗ: ದಿನಾಂಕಃ 23-06-2023 ರಂದು ಸಂಜೆ ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಾಪ್ತಿಯ ಸುಬ್ಬಯ್ಯ ಕಾಲೇಜ್ ಹತ್ತಿರದ ಶಿವಗಂಗಾ ಲೇಔಟ್ ನ ವಾಸದ ...

ಸೇವಾಕೇಂದ್ರಗಳಲ್ಲಿ ಗೃಹ ಲಕ್ಷ್ಮಿ ಯೋಜನೆಗೆ ಫಾರಂ ಕೊಟ್ಟು ಫಲಾನುಭವಿಗಳಿಂದ ಅರ್ಜಿ ಪಡೆದು 100 ರೂ ವಸೂಲಿ!!

ಜೂನ್ 25, 2023
ಶಿವಮೊಗ್ಗ : ರಾಜ್ಯದ ಕಾಂಗ್ರೆಸ್ ಸರ್ಕಾರ ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಿಸಲಾದ ಐದು ಗ್ಯಾರಂಟಿ ಯೋಜನೆಯ ಸೌಲಭ್ಯ ಪಡೆಯಲು ಅರ್ಜಿ ಸಲ್ಲಿಸಲು ಉಚಿತವೆಂದು ಈಗ...

ಶ್ರೀರಾಮನಗರ ಬಡಾವಣೆ ವಾಸಿ ರಮೇಶಪ್ಪ ಎಂಬುವವರ ಪತ್ನಿ ಅನಿತಾ ಕಾಣೆ

ಜೂನ್ 19, 2023
ಕಾಣೆಯಾದವರ ಬಗ್ಗೆ ಮಾಹಿತಿ ನೀಡಲು ಮನವಿ ಶಿವಮೊಗ್ಗ, ಜೂನ್ 19: ದೊಡ್ಡಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯ ಶ್ರೀರಾಮನಗರ ಬಡಾವಣೆ 3ನೇ ಕ್ರಾಸ್, ಕರುಮಾರಿಯಮ್ಮ ದ...

ಇಂದು ಸಿಇಟಿ ಫಲಿತಾಂಶ ವೆಬ್ ಸೈಟಲ್ಲಿ ಸಿಇಟಿ ಫಲಿತಾಂಶ‌ಪ ಪ್ರಕಟ

ಜೂನ್ 15, 2023
ಬೆಂಗಳೂರು, ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆ(ಕೆಸಿಇಟಿ)ಯ ಫಲಿತಾಂಶ ಗುರುವಾರ( ಜೂನ್‌ 15) ರ ಬೆಳಗ್ಗೆ ಪ್ರಕಟವಾಗಲಿದೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ...

*ರಕ್ತ ನೀಡಿ, ಪ್ಲಾಸ್ಮಾ ನೀಡಿ, ರಕ್ತದಾನ ಕುರಿತು ಜಾಗೃತಿ ಜಾಥಾ*

ಜೂನ್ 14, 2023
ಶಿವಮೊಗ್ಗ: ವಿಶ್ವ ರಕ್ತದಾನಿಗಳ ದಿನಾಚರಣೆ ಪ್ರಯುಕ್ತ ಶಿವಮೊಗ್ಗ ಜಿಲ್ಲಾಧಿಕಾರಿ ಕಚೇರಿಗಳ ಆವರಣದಿಂದ ಆಯೋಜಿಸಿದ್ದ ರಕ್ತದಾನ ಜಾಗೃತಿ ಜಾಥಾವನ್ನು ಜಿಲ್ಲಾಧಿಕಾರಿ ಡಾ. ಆರ್...

ಮಹಿಳೆಯರ ಉಚಿತ ಬಸ್ ಪ್ರಯಾಣದ ಶಕ್ತಿ ಯೋಜನೆಗೆ ಶಾಸಕ ಎಸ್.ಎನ್.ಚನ್ನಬಸಪ್ಪ ಚಾಲನೆ :

ಜೂನ್ 12, 2023
ಶಿವಮೊಗ್ಗ : ಜೂನ್ 11 : ಮಹಿಳೆಯರ ಉಚಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸಿರುವ ರಾಜ್ಯ ಸರ್ಕಾರದ ಯೋಜನೆ ಉತ್ತಮವಾದ ಯೊಜನೆಯಾಗಿದ್ದು, ಮುಂದಿನ ಐದು ವರ್ಷಗಳ ಕಾಲ ...

ನಾವೆಲ್ಲರೂ ಕಾಡನ್ನು ಸಂರಕ್ಷಿಸಿ-ಪರಿಸರ ಉಳಿಸಿ ಬೆಳೆಸಬೇಕು:ಶಿವಮೊಗ್ಗದ ಅಡಿಷನಲ್ ಎಸ್.ಪಿ. ಅನಿಲ್ ಕುಮಾರ್ ಭೂಮರೆಡ್ಡಿ ಕರೆ

ಜೂನ್ 08, 2023
ಶಿವಮೊಗ್ಗ: ನಾವೆಲ್ಲರೂ ಕಾಡನ್ನು ಸಂರಕ್ಷಿಸಿ ಪರಿಸರ ಉಳಿಸಿ ಬೆಳೆಸಬೇಕು, ಈಗಾಗಲೇ ಕಾಡನ್ನು ನಾಶಮಾಡಲಾಗಿದೆ.ನಾವು ಎಚ್ಚೆತ್ತುಕೊಳ್ಳದಿದ್ದರೇ ಭಾರಿ ಪರಿಣಾಮ ...

ಶಿವಮೊಗ್ಗ:ಸುಗಮ ಸಂಚಾರ ದೃಷ್ಟಿಯಿಂದ ನಾಲ್ಕು ಗಸ್ತು ದ್ವಿ ಚಕ್ರ ವಾಹನಗಳಿಗೆ ಚಾಲನೆ*

ಜೂನ್ 07, 2023
ಶಿವಮೊಗ್ಗ ನಗರದಲ್ಲಿ *ಸಾರ್ವಜನಿಕ ಮತ್ತು ಸುಗಮ ಸಂಚಾರದ ಹಿತದೃಷ್ಠಿಯಿಂದ*  ಈ ದಿನ ದಿನಾಂಕಃ 07-06-2023 ರಂದು *ಶ್ರೀ ಮಿಥುನ್ ಕುಮಾರ್ ಜಿ.ಕೆ ಐಪಿಎಸ್* ಮ...

*ಉದ್ಯಮದಲ್ಲಿ ಪ್ರಾಮಾಣಿಕತೆ ಅತ್ಯಂತ ಮುಖ್ಯ**ವಿಧಾನ ಪರಿಷತ್ ಸದಸ್ಯ ಎಸ್.ರುದ್ರೇಗೌಡ*

ಜೂನ್ 07, 2023
ಶಿವಮೊಗ್ಗ: ಉದ್ಯಮದಲ್ಲಿ ಯಶಸ್ಸು ಸಾಧಿಸಲು ಬದ್ಧತೆ ಹಾಗೂ ಪ್ರಾಮಾಣಿಕತೆ ಅತ್ಯಂತ ಮುಖ್ಯ ಆಗಿರುತ್ತದೆ. ವ್ಯಾಪಾರ ವಹಿವಾಟು ನಡೆಸುವವರು ಪ್ರಾಮಾಣಿಕರಾಗಿ ಕೆಲಸ ಮಾಡಬೇಕು. ಗ...

ಜೂನ್ 9 ರಂದು,ಐಲೆಟ್ಸ್ ಡಯಾಬಿಟಿಸ್ ಆಸ್ಪತ್ರೆಯಲ್ಲಿ ಸಮಗ್ರ ಡಯಾಬಿಟಿಸ್ ತಪಾಸಣಾ ಶಿಬಿರ

ಜೂನ್ 07, 2023
ಶಿವಮೊಗ್ಗ: ಪ್ರತಿ ತಿಂಗಳ ಎರಡನೇ ಶುಕ್ರವಾರ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯ ಪ್ರಮುಖ ವಾಸ್ಕ್ಯುಲರ್ ಸರ್ಜರಿ ತಜ್ಞರಾದ ಡಾ.ರಾಹುಲ್ ಎನ್.ಎಸ್ ರವರು ಶಿವಮೊಗ...

ಜನರ ಮನದಲ್ಲಿ ಮಂದಹಾಸ ಮೂಡುವಂತೆ ಕೆಲಸ ಮಾಡಿ - ಅಧಿಕಾರಿಗಳಿಗೆ ಲಕ್ಷ್ಮೀ ಹೆಬ್ಬಾಳಕರ್ ಕರೆ

ಜೂನ್ 04, 2023
ಭದ್ರಾವತಿ: ಬಹಳಷ್ಟು ನಿರೀಕ್ಷೆ ಇಟ್ಟು ಜನರು ಕಾಂಗ್ರೆಸ್ ಸರಕಾರವನ್ನು ಅಧಿಕಾರಕ್ಕೆ ತಂದಿದ್ದಾರೆ. ಹಾಗಾಗಿ ಜನರ ಮನಸ್ಸಿನಲ್ಲಿ ಮಂದಹಾಸ ತರುವಂತೆ ಕೆಲಸ ಮಾಡ...

ಶ್ರೀಮತಿ ಪದ್ಮಶ್ರೀ ಜಿ .ಅವರು ಸಿಐಎಸ್ಆರ್ ಫೌಂಡೇಶನ್ ಅವರ ವರ್ಷದ ಅತ್ಯುತ್ತಮ ಮಹಿಳಾ ಅಕಾಡೆಮಿಶಿಯನ್ ಪ್ರಶಸ್ತಿಗೆ ಆಯ್ಕೆ

ಜೂನ್ 03, 2023
ಶಿವಮೊಗ್ಗ:ಶ್ರೀಮತಿ ಪದ್ಮಶ್ರೀ .ಜಿ, ಸಹಾಯಕ ಪ್ರಾಧ್ಯಾಪಕಿ ಇಂಗ್ಲಿಷ್ ವಿಭಾಗ,ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಚಿಕ್ಕನಾಯಕನಹಳ್ಳಿ, ತುಮಕೂರು, ಇವರನ್ನು IIW...

ಶಿವಮೊಗ್ಗದ ನೂತನ ಜಿಲ್ಲಾ ಉಸ್ತುವಾರಿ ಸಚಿವರಾಗಿ ಮಧುಬಂಗಾರಪ್ಪ ನೇಮಕ: ಸರ್ಕಾರದಿಂದ ಪಟ್ಟಿ ಬಿಡುಗಡೆ

ಜೂನ್ 03, 2023
*ರಾಜ್ಯ ಸರ್ಕಾರದ ನೂತನ ಜಿಲ್ಲಾ ಉಸ್ತುವಾರಿ ಸಚಿವರ ಪಟ್ಟಿ. *1)ಬೆಂಗಳೂರು ನಗರ=  ಕೆಜೆ ಜಾರ್ಜ್* *2)ಬೆಂಗಳೂರು ಗ್ರಾಮಾಂತರ= ರಾಮಲಿಂಗಾ ರೆಡ...

*ಕಾಂಗ್ರೆಸ್ ಸರ್ಕಾರದ ಗ್ಯಾರೆಂಟಿ ಅನುಷ್ಚಾನ NSUI ಹಾಗೂ ದಕ್ಷಿಣ ಬ್ಲಾಕ್ ಕಾಂಗ್ರೆಸ್ ವತಿಯಿಂದ ಸಂಭ್ರಮಾಚರಣೆ*

ಜೂನ್ 03, 2023
  ಶಿವಮೊಗ್ಗ:  ಕಾಂಗ್ರೆಸ್ ಚುನಾವಣೆ ಪೂರ್ವದಲ್ಲಿ ಘೋಷಣೆ ಮಾಡಿದಂತೆ ಐದು ಗ್ಯಾರಂಟಿಗಳನ್ನೂ ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಉಪಮುಖ್ಯಮಂತ್ರಿ ಡಿಕೆ ಶಿವಕ...

ಮೊಬೈಲ್ ಕದ್ದು ಪರಾರಿಯಾಗುತ್ತಿದ್ದ ಮೂವರು ಬಾಲಕರ ಬಂಧನ:23 ಮೊಬೈಲ್ ವಶಕ್ಕೆ

ಜೂನ್ 02, 2023
ಶಿವಮೊಗ್ಗ:   ದಿನಾಂಕಃ 17-05-2023 ರಂದು ರಾತ್ರಿ ಶಿವಮೊಗ್ಗ *ಸ್ವಾಮಿವಿವೇಕಾನಂದ ಬಡಾವಣೆಯ ವಾಸಿ* 29 ವರ್ಷದ ವ್ಯಕ್ತಿಯೊಬ್ಬರು ತುಂಗಾನಗರ ಪೊಲೀಸ್ ಠಾಣಾ ...
Blogger ನಿಂದ ಸಾಮರ್ಥ್ಯಹೊಂದಿದೆ.