ಶಿವಮೊಗ್ಗ ಕೇಂದ್ರ ಕಾರಾಗೃಹದಲ್ಲಿ 54 ನೇ ಅಂತರರಾಷ್ಟ್ರೀಯ ಸಾಕ್ಷಾರತಾ ದಿನಾಚರಣೆ

ಸೆಪ್ಟೆಂಬರ್ 15, 2020
ಶಿವಮೊಗ್ಗ: ಶಿವಮೊಗ್ಗ ಕೇಂದ್ರ ಕಾರಾಗೃಹದಲ್ಲಿ 54 ನೇ ಅಂತರರಾಷ್ಟ್ರೀಯ ಸಾಕ್ಷಾರತಾ ದಿನಾಚರಣೆಯನ್ನು ಆಚರಿಸಲಾಯಿತು.  ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿಗಳ ಕ...

ಸಂಬಳ ಕೇಳಿದಕ್ಕೆ ಮಹಿಳೆಗೆ ಲೈಂಗಿಕ ಕಿರುಕುಳ;ಭದ್ರಾವತಿ ತಹಶೀಲ್ದಾರ್ ಮೇಲೆ FIR, ಬಿಡುಗಡೆಯ ಆದೇಶ

ಸೆಪ್ಟೆಂಬರ್ 15, 2020
ಶಿವಮೊಗ್ಗ; ಭದ್ರಾವತಿಯ ಸಿದ್ದಾಪುರ ಗ್ರಾಮ ಸಹಾಯಕಿಯಾಗಿ‌ ಕೆಲಸ‌ ನಿರ್ವಹಿಸುತ್ತಿದ್ದ ಮಹಿಳೆ ಸಂಬಳ ನೀಡುವಂತೆ ತಹಶೀಲ್ದಾರ್​ ಬಳಿ ವಿನಂತಿ ಮಾಡಿದಾಗ , ತನ್ನ...

ಶಿವಮೊಗ್ಗ ಮಹಾನಗರ ಪಾಲಿಕೆ ಅಧಿಕಾರಿಗಳು, ಸಿಬ್ಬಂದಿ ಮತ್ತು ಕಾರ್ಪೊರೇಟ್ ರ್ ಗಳಿಂದ ಗಾಂಧೀಪಾರ್ಕ್ ಫುಲ್ ಕ್ಲೀನ್..

ಸೆಪ್ಟೆಂಬರ್ 15, 2020
ಶಿವಮೊಗ್ಗ; ಶಿವಮೊಗ್ಗದಲ್ಲಿ ಮಹಾನಗರ ಪಾಲಿಕೆಯ ವತಿಯಿಂದ ಕೋವಿಡ್-19 ಹಿನ್ನೆಲೆಯಲ್ಲಿ ಗಾಂದಿ ಪಾರ್ಕ್ ಆವರಣವನ್ನು ಇಂದು ಸಂಪೂರ್ಣ ಸ್ವಚ್ಚಗೋಳಿಸಲಾಯಿತು. ...

ಪಲ್ಸ್ ರ್ -220 ಬೈಕ್ ಕಳ್ಳತನ ಮಾಡಿ ಪರಾರಿಯಾದ ಕಳ್ಳರು..

ಸೆಪ್ಟೆಂಬರ್ 15, 2020
ಶಿವಮೊಗ್ಗ; ಬೊಮ್ಮನಕಟ್ಟೆ ಬಡಾವಣೆಯಲ್ಲಿ ಮನೆಯ ಹೊರಗಡೆ ನಿಲ್ಲಿಸಿದ್ದ ಪಲ್ಸ್ ರ್ ಬೈಕ್ ನ್ನು ನಿನ್ನೆ ರಾತ್ರಿ ಸೋಮವಾರದಂದು ಯಾರೋ ಕಳ್ಳರು ಕದ್ದು ಪರಾರಿಯಾದ...

ಆಯನೂರು ಮಂಜುನಾಥ್ ಗುಣಮುಖ, ಆಸ್ಪತ್ರೆ ಯಿಂದ ಮನೆಗೆ ವಾಪಾಸ್ಸು..

ಸೆಪ್ಟೆಂಬರ್ 15, 2020
ಶಿವಮೊಗ್ಗ: ಇತ್ತೀಚೆಗೆ ಕೊರೊನಾ ಸೋಂಕು ದೃಢಪಟ್ಟಿದ್ದರಿಂದ ಖಾಸಗಿ ಆಸ್ಪತ್ರೆಗೆ ಸೇರಿ ಚಿಕಿತ್ಸೆ ಪಡೆಯುತ್ತಿದ್ದ ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್ ...

ಭದ್ರಾವತಿಯ ರವಿಚಂದ್ರರವರಿಂದ ಪ್ರಧಾನಿ ನರೇಂದ್ರ ಮೋದಿ ಅವರ ಸೂಕ್ಷ್ಮ ಚಿಕ್ಕದಾದ ಭಾವಚಿತ್ರ ಮತ್ತು ಇತರೇ ಮೈಕ್ರೋ ಆರ್ಟ್ ಕೆತ್ತನೆ, ಚಿತ್ರಗಳನ್ನು ಬಿಡುಗಡೆಗೊಳಿಸಿದ ಎಸ್.ದತ್ತಾತ್ರಿ.

ಸೆಪ್ಟೆಂಬರ್ 14, 2020
. ರಾಜ್ಯ ಬಿಜೆಪಿ ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ  ಎಸ್. ದತ್ತಾತ್ರಿ ರವರಿಂದ  ಬಿಡುಗಡೆ ಶಿವಮೊಗ್ಗ;  ಭದ್ರಾವತಿಯ ರವಿಚಂದ್ರ  ಅವರ ಕಲಾಕೃ...

ಕೊರೋನಾ ಶವವನ್ನು ಸುಡಲು ನಿಯೋಜಿಸಲಾಗಿದ್ದ ಪಾಪನಾಯಕ್ ಕೊರೋನಾಗೆ ಬಲಿ

ಸೆಪ್ಟೆಂಬರ್ 14, 2020
ಶಿವಮೊಗ್ಗ; ಮಹಾನಗರ ಪಾಲಿಕೆಯ ವಿದ್ಯಾನಗರದಲ್ಲಿರುವ ಚಿತಾಗಾರದಲ್ಲಿ ಮಹಾನಗರಪಾಲಿಕೆ ವತಿಯಿಂದ ಕೋವಿಡ್ ಸೋಂಕಿಗೆ ತುತ್ತಾದ ಶವವನ್ನು ಸುಡಲು ಮೂರು ಜನ ನೌಕರರನ...

ಭದ್ರಾ ಡ್ಯಾಂ ಫುಲ್ ಇಂದು 4 ಗೇಟ್ ಓಪನ್, 1751 ಕ್ಯೂಸೆಕ್ಸ್ ಭದ್ರಾ ನದಿಗೆ ನೀರು ಬಿಡುಗಡೆ.. ವಿಡಿಯೋ ನೋಡಿ

ಸೆಪ್ಟೆಂಬರ್ 14, 2020
ಶಿವಮೊಗ್ಗ;ಭದ್ರಾ ನದಿಗೆ ನಾಲ್ಕು ಗೇಟ್ ತೆರೆದು ನದಿಗೆ ನೀರುಬಿಡಲಾಗಿದೆ. 186 ಅಡಿ ಎತ್ತರದ  ಭದ್ರಾ ಡ್ಯಾಂನಿಂದ ಇಂದು 1751 ಕ್ಯೂಸೆಕ್ಸ್ ನೀರನ್ನ ನದಿಗೆ ಹ...

ಕಾಚಿನಕಟ್ಟೆಯ ಬಳಿ ಕಾರು ಮರಕ್ಕೆ ಡಿಕ್ಕಿ ಇಬ್ಬರು ಯುವಕರ ಸಾವು

ಸೆಪ್ಟೆಂಬರ್ 13, 2020
ಶಿವಮೊಗ್ಗದಿಂದ ಎನ್ ಆರ್ ಪುರಕ್ಕೆ ತೆರಳುತ್ತಿದ್ದ ಸೆಲೆರಿಯೋ ಕಾರೊಂದು ಮರಕ್ಕೆ ಡಿಕ್ಕಿ ಹೊಡೆದು ಅಪಘಾತದಲ್ಲಿ ಇಬ್ಬರು ಯುವಕರು ಸಾವನ್ನಪ್ಪಿರುವ ಘಟನೆ ವರದಿ...

ಪಿಕಪ್ ವಾಹನ ಮತ್ತು ಬೈಕ್ ನಡುವೆ ಮುಖಾಮುಖಿ ಡಿಕ್ಕಿ ಬೈಕ್ ಸವಾರ ರಾಕೇಶ್ ಸಾವು

ಸೆಪ್ಟೆಂಬರ್ 12, 2020
ಶಿವಮೊಗ್ಗ;  ರಿಪ್ಪನ್ ಪೇಟೆಯ ಮೂಗುಡ್ತಿ ಬಳಿ ಪಿಕಪ್ ವಾಹನ ಮತ್ತು ಬೈಕ್ ನಡುವಿನ ಮುಖಾಮುಖಿ ಡಿಕ್ಕಿಯಲ್ಲಿ ಬೈಕ್ ಸವಾರ ಸಾವನ್ನಪ್ಪಿರುವ ಘಟನೆ ನಿನ್ನೆ ರಾತ್...

ಶಿವಮೊಗ್ಗ ತಾಲ್ಲೂಕು ಕೊರಾನ updates ನೋಡಿ..... ZP ಕ್ವಾಟ್ರಸ್,sims ಕ್ವಾಟ್ರಸ್,Pwd ಕ್ವಾಟ್ರಸ್,DAR ಕ್ವಾಟ್ರಸ್,TSW ಕ್ವಾಟ್ರಸ್ನಲ್ಲಿ ಕೊರಾನ ಸೋಂಕು..

ಸೆಪ್ಟೆಂಬರ್ 12, 2020
ಶಿವಮೊಗ್ಗ ತಾಲ್ಲೂಕು ಕೊರಾನ updates ನೋಡಿ..... ZP ಕ್ವಾಟ್ರಸ್,sims ಕ್ವಾಟ್ರಸ್,Pwd ಕ್ವಾಟ್ರಸ್,DAR ಕ್ವಾಟ್ರಸ್,TSW ಕ್ವಾಟ್ರಸ್ನಲ್ಲಿ  ವ್ಯಕ್ತಿ ಯೊ...

ಮಹಿಳೆಯರೆ ಎಚ್ಚರ..ಎಚ್ಚರ..ಒಂದು ವಾರದಲ್ಲಿ ಮೂವರು ಮಹಿಳೆಯರ ಸರ ಅಪಹರಿಸಿ ಪರಾರಿಯಾದ ಕಳ್ಳರು

ಸೆಪ್ಟೆಂಬರ್ 11, 2020
ಶಿವಮೊಗ್ಗ;ಮಾಂಗಲ್ಯ ಸರ ಕಳ್ಳತನದ ಸರಣಿ ಮುಂದುವರೆದಿದೆ.ಒಂದು ವಾರದಲ್ಲಿ ಮೂವರು ಮಹಿಳೆಯರ ಸರ ಅಪಹರಿಸಿ ಕಳ್ಳರು ಪರಾರಿಯಾದ   ಘಟನೆ ನಡೆದಿದೆ.   ಸೆ.5 ರಂದು...

ಈ ಬಾರಿ ಸರಳವಾಗಿ ದಸರಾ ಆಚರಣೆಗೆ ಶಿವಮೊಗ್ಗ ಮಹಾನಗರ ಪಾಲಿಕೆ ನಿರ್ಧಾರ

ಸೆಪ್ಟೆಂಬರ್ 11, 2020
ಶಿವಮೊಗ್ಗ, : ಕರೋನಾ ಹಿನ್ನೆಲೆಯಲ್ಲಿ ಈ ಬಾರಿ ಶಿವಮೊಗ್ಗ ನಗರದಲ್ಲಿ ಕೇವಲ ಒಂದು ದಿನಕ್ಕೆ ಸೀಮಿತಗೊಳಿಸಿ ದಸರಾ ಹಬ್ಬವನ್ನು ಸರಳವಾಗಿ ಆಚರಿಸಲಾಗುವುದು ಎಂದು...
Blogger ನಿಂದ ಸಾಮರ್ಥ್ಯಹೊಂದಿದೆ.