ಭದ್ರಾವತಿಯ ರವಿಚಂದ್ರರವರಿಂದ ಪ್ರಧಾನಿ ನರೇಂದ್ರ ಮೋದಿ ಅವರ ಸೂಕ್ಷ್ಮ ಚಿಕ್ಕದಾದ ಭಾವಚಿತ್ರ ಮತ್ತು ಇತರೇ ಮೈಕ್ರೋ ಆರ್ಟ್ ಕೆತ್ತನೆ, ಚಿತ್ರಗಳನ್ನು ಬಿಡುಗಡೆಗೊಳಿಸಿದ ಎಸ್.ದತ್ತಾತ್ರಿ.

.
ರಾಜ್ಯ ಬಿಜೆಪಿ ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ  ಎಸ್. ದತ್ತಾತ್ರಿ ರವರಿಂದ  ಬಿಡುಗಡೆ
ಶಿವಮೊಗ್ಗ;  ಭದ್ರಾವತಿಯ ರವಿಚಂದ್ರ  ಅವರ ಕಲಾಕೃತಿಯಲ್ಲಿ, ಕೆತ್ತನೆ ಮಾಡಿ ಮೈಕ್ರೋ ಆರ್ಟ್ಸ್  ( 20 ಮಿಲಿ ಗ್ರಾಂ) ಬಂಗಾರದಲ್ಲಿ ದಲ್ಲಿ ಮೂಡಿಬಂದ ಈ ದೇಶದ  ಪ್ರಧಾನಿ  ನರೇಂದ್ರ ಮೋದಿ ಅವರ ಸೂಕ್ಷ್ಮ ಚಿಕ್ಕದಾದ ಭಾವಚಿತ್ರ ಮತ್ತು ಇಂಡಿಯಾ ಗೇಟ್ ಸೇರಿದಂತೆ ಇನ್ನಿತರರ ಭಾವಚಿತ್ರವನ್ನು
 ಇಂದು ಜಿಲ್ಲಾ ಬಿಜೆಪಿ ಕಾರ್ಯಾಲಯದಲ್ಲಿ  ರಾಜ್ಯ ಬಿಜೆಪಿ ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ  ಎಸ್. ದತ್ತಾತ್ರಿ ಬಿಡುಗಡೆ ಗೊಳಿಸಿದರು.

ಈ  ಸಂದರ್ಭದಲ್ಲಿ ಭಾವಚಿತ್ರವನ್ನು ಕೆತ್ತನೆ ಮಾಡಿದ ರವೀಚಂದ್ರ  ಅವರನ್ನು  ಅಭಿನಂದಿಸಲಾಯಿತು

ಈ ಸಂದರ್ಭದಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷರಾದ  ಟಿಡಿ ಮೇಘರಾಜ್, ಜಿಲ್ಲಾ ಉಪಾಧ್ಯಕ್ಷರಾದ  ಶ್ರೀಮತಿ ಪದ್ಮಿನಿರಾವ್ ಸೇರಿದಂತೆ ಇನ್ನಿತರರು ಇದ್ದರು,

ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.