ಧೀಮಂತ ರಾಜಕಾರಣಿ,ರೈತನಾಯಕ,ಶ್ರೀಯುತ ಬಿ.ಎಸ್. ಯಡಿಯೂರಪ್ಪರವರಿಗೆ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪ್ರಶಸ್ತಿ

ಜುಲೈ 20, 2023
ಶಿವಮೊಗ್ಗ:ಇರುವಕ್ಕಿಯಲ್ಲಿರುವ  ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಮುಖ್ಯ ಆವರಣದಲ್ಲಿ ದಿನಾಂಕ:21-07-2023ರಂದು...

ಜುಲೈ 22 ರಂದು,ಕುವೆಂಪು ವಿಶ್ವವಿದ್ಯಾಲಯದ 33ನೇ ವಾರ್ಷಿಕ ಘಟಿಕೋತ್ಸವ ಸಮಾರಂಭ

ಜುಲೈ 20, 2023
 ಶಿವಮೊಗ್ಗ: ಕುವೆಂಪು ವಿಶ್ವವಿದ್ಯಾಲಯದ  33ನೇ ವಾರ್ಷಿಕ ಘಟಿಕೋತ್ಸವ ಸಮಾರಂಭ ಶನಿವಾರ, ಜುಲೈ 22 ರಂದು  ಬೆಳಿಗ್ಗೆ 10-30 ಗಂಟೆಗೆ ಕುವೆಂಪು ವಿಶ್ವವಿದ್ಯಾಲಯ  ಬಸವಾ ಸಭಾ...

ಬಹುತ್ವದ ಉಳಿವಿಗೆ ಪೂರಕವಾದ ಪತ್ರಿಕೋದ್ಯಮ ಇಂದಿನ ಅಗತ್ಯ: ಕಿಮ್ಮನೆ ರತ್ನಾಕರ್

ಜುಲೈ 19, 2023
ಹೊಸನಗರ,ಜು.೧೯: ಬಹುತ್ವದ ಉಳಿವಿಗೆ ಪೂರಕವಾದ ಪತ್ರಿಕೋದ್ಯಮ ಇಂದಿನ ಅಗತ್ಯವಾಗಿದೆ. ಹಿಂಸೆಯನ್ನು ಪ್ರಚೋದಿಸುವ ವರದಿಗಾರಿಕೆಯಿಂದ ಸಮಾಜದ ಮೇಲೆ ದುಷ್ಪರಿಣಾಮ ...

ಶಿವಮೊಗ್ಗದಿಂದ ಪ್ರಸಾರ ಕೇಂದ್ರ ಆರಂಭಿಸಲು ಮನವಿ

ಜುಲೈ 19, 2023
ಶಿವಮೊಗ್ಗ: ಆಕಾಶವಾಣಿ ಭದ್ರಾವತಿ (ಎಫ್‌ಎಂ 103.5) ಕೇಂದ್ರದಿಂದ ಪ್ರಸಾರ ಆಗುತ್ತಿರುವ ಕಾರ್ಯಕ್ರಮಗಳ ಪ್ರಸಾರವನ್ನು ಶಿವಮೊಗ್ಗದಿಂದ ಹೆಚ್ಚಿನ ತರಂಗಾಂತರದ ಮೂಲಕ ಪ್ರಸಾರಿಸ...

UAH ಏರೋಸ್ಪೇಸ್ ಎಂಜಿನಿಯರಿಂಗ್ ಡಾಕ್ಟರೇಟ್ ಅಭ್ಯರ್ಥಿ ಸ್ವರ್ಣಲತಾ ಕುಮಾರ್ ರವರಿಗೆ ಅಮೆಲಿಯಾ ಇಯರ್‌ಹಾರ್ಟ್ ಫೆಲೋಶಿಪ್

ಜುಲೈ 18, 2023
 ಸ್ವರ್ಣಲತಾ ಕುಮಾರ್ ಹಂಟ್ಸ್‌ವಿಲ್ಲೆಯಲ್ಲಿರುವ ಅಲಬಾಮಾ ವಿಶ್ವವಿದ್ಯಾಲಯದಲ್ಲಿ ಮೆಕ್ಯಾನಿಕಲ್ ಮತ್ತು ಏರೋಸ್ಪೇಸ್ ಎಂಜಿನಿಯರಿಂಗ್ ವಿಭಾಗದಲ್ಲಿ ಪದವಿ ಸಂಶೋಧನಾ ಸಹಾಯಕ ಸ್ವ...

ಶಿವಮೊಗ್ಗ ನಗರದ ಸಮಸ್ಯೆ ಮತ್ತು ಸಲಹೆಗೆ ಶಾಸಕರ ಸಹಾಯವಾಣಿಗೆ ಮೇಸೆಜ್ ಮಾಡಿ: ಶಾಸಕ ಎಸ್.ಎನ್.ಚನ್ನಬಸಪ್ಪ ಮಾಹಿತಿ

ಜುಲೈ 15, 2023
ಶಿವಮೊಗ್ಗ:ಶಿವಮೊಗ್ಗದ ನಾಗರಿಕರು ತಮ್ಮ ಸಮಸ್ಯೆ ಹಾಗೂ ಸಲಹೆಗಳನ್ನು ಹಂಚಿಕೊಳ್ಳಲು ವ್ಯವಸ್ಥಿತ ವೇದಿಕೆಯೊಂದನ್ನು ಪ್ರಸ್ತುತಪಡಿಸುತ್ತಿದ್ದು, ನಾಗರೀಕರು ಯಾವ...

ಸ್ಟಾರ್ ಆರೋಗ್ಯ ವಿಮೆ:ಭಾರತದ ಪ್ರಮುಖ ಅತಿ ದೊಡ್ಡ ಆರೋಗ್ಯ ವಿಮಾ ಕಂಪನಿ

ಜುಲೈ 15, 2023
ಸ್ಟಾರ್ ಹೆಲ್ತ್ ಅಂಡ್ ಅಲೈಡ್ ಇನ್ಶುರೆನ್ಸ್ ಕಂ. ಲಿಮಿಟೆಡ್, ಸಾಮಾನ್ಯವಾಗಿ ಸ್ಟಾರ್ ಹೆಲ್ತ್ ಇನ್ಶೂರೆನ್ಸ್ ಎಂದು ಕರೆಯಲ್ಪಡುತ್ತದೆ, ಇದು ಭಾರತದ ಪ್ರಮುಖ ಆರೋಗ್ಯ ವಿಮಾ ಕ...

ಬ್ಯಾಂಕುಗಳ ಜಿಲ್ಲಾ ಮಟ್ಟದ ಪ್ರಗತಿ ಪರಿಶೀಲನಾ ಸಮಿತಿ ಸಭೆ*ಶೈಕ್ಷಣಿಕ ಸಾಲಕ್ಕೆ ಹೆಚ್ಚಿನ ಗಮನ ಹರಿಸಲು ಸಂಸದರ ಸೂಚನೆ*

ಜುಲೈ 14, 2023
ಶಿವಮೊಗ್ಗ, ಜುಲೈ 14,:     ಬ್ಯಾಂಕುಗಳು ವಿದ್ಯಾರ್ಥಿಗಳ ಶೈಕ್ಷಣಿಕ ಸಾಲಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಗಮನ ನೀಡಿ, ಸಾಲ ಪಡೆಯುವಲ್ಲಿ ಅನುಕೂಲ ಮಾಡಿಕೊಡಬೇಕು ಎಂದು ಸಂಸದರ...

*ಮ್ಯಾನ್ ಪವರ್ ಏಜೆನ್ಸಿ ವಿರುದ್ಧ**ಸಿಮ್ಸ್ ಮಹಿಳಾ ಕಾಮಿ೯ಕರ ದೂರು*

ಜುಲೈ 13, 2023
ಶಿವಮೊಗ್ಗ, ಜು-13 ಶಿವಮೊಗ್ಗ ಮೆಡಿಕಲ್ ಕಾಲೇಜ್ ಮ್ಯಾನ್ ಪವರ್ ಏಜೆನ್ಸಿ ಶೋಷಣೆ ವಿರುದ್ಧ ಸಿಮ್ಸ್ ಕಾಲೇಜು ಸ್ವಚ್ಛತಾ ವಿಭಾಗದ ಮಹಿಳಾ ಕಾಮಿ೯ಕರು ಸಿಮ್ಸ್ ನಿದೇ೯ಶಕ ಹಾಗು ಜ...

ಜುಲೈ 14 ರಂದು ಐಲೆಟ್ಸ್ ಆಸ್ಪತ್ರೆ ಯಲ್ಲಿ ಬಂಜೆತನ ತಪಾಸಣಾ ಶಿಬಿರ: ಐಲೆಟ್ಸ್ ಆಸ್ಪತ್ರೆ ಮುಖ್ಯಸ್ಥ ಡಾ.ಪ್ರೀತಮ್

ಜುಲೈ 11, 2023
ಶಿವಮೊಗ್ಗ: ಐಲೆಟ್ಸ್ ಡಯಾಬಿಟಿಸ್ ಆಸ್ಪತ್ರೆ ಗರ್ಭಗುಡಿ IVF ಸೆಂಟರ್ ಬೆಂಗಳೂರು ಮಣಿಪಾಲ್ ಆಸ್ಪತ್ರೆ ಬೆಂಗಳೂರು ಇವರ ಸಹಯೋಗದೊಂದಿಗೆ ಜುಲೈ 14 ರಂದು ಬಂಜೆತನ ತಪಾಸಣಾ ಶಿಬಿ...
Blogger ನಿಂದ ಸಾಮರ್ಥ್ಯಹೊಂದಿದೆ.