*ಚುನಾವಣಾ ಜಾಹೀರಾತು : ಪೂರ್ವಾನುಮತಿ ಕಡ್ಡಾಯ* ಮೇ 08, 2023 ಶಿವಮೊಗ್ಗ, ಮೇ 07, : ಕರ್ನಾಟಕ ವಿಧಾನಸಭೆ ಚುನಾವಣೆಯ ಮತದಾನ ಮೇ 10 ರಂದು ನಡೆಯಲಿದೆ. ಈ ಹಿನ್ನೆಲೆಯಲ್ಲಿ ಮೇ 9 ಹಾಗೂ 10 ರಂದು ಅಭ್ಯರ್ಥಿಗಳು/ಸಂಸ್ಥೆಗಳು ಅಥವಾ...
ಮೇ 9,10 ರಂದು ಮಾಧ್ಯಮಗಳಲ್ಲಿ ಚುನಾವಣಾ ಜಾಹೀರಾತು ಪ್ರಸಾರಕ್ಕೆ ತಡೆ: ಆಯೋಗ ಆದೇಶ ಮೇ 08, 2023 ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆ 2023 ತೀವ್ರ ಜಿದ್ದಾಜಿದ್ದಿಯಿಂದ ಕೂಡಿದೆ. ಮತದಾನಕ್ಕೆ 3 ದಿನ ಮಾತ್ರ ಬಾಕಿ ಉಳಿದಿದೆ. ಮೇ 10 ರಂದು ಮತದಾನ ನಡೆಯಲಿದ್ದು, 13ರ...
ಶಿಕಾರಿಪುರದಲ್ಲಿ ಈ ಬಾರಿ ದುಡ್ಡು ಮಾನ ದಂಡ ಆಗಲ್ಲ. ಕ್ಷೇತ್ರದ ಜನರ ಸಹಕಾರದಿಂದ ಗೆಲುವು ಸಾಧಿಸುತ್ತೆನೆ: ಪಕ್ಷೇತರ ಅಭ್ಯರ್ಥಿ ನಾಗರಾಜ್ ಗೌಡ ಮೇ 07, 2023 ಶಿಕಾರಿಪುರ: ಶಿಕಾರಿಪುರ ತಾಲೂಕಿನ ವಿಧಾನಸಭಾ ಕ್ಷೇತ್ರದಿಂದ ನಾನು ಸ್ಪರ್ದೆ ಮಾಡಬೇಕು ಅಂದು ಕೊಂಡಿರಲಿಲ್ಲ. ಜನರ ಜೊತೆ ನಾನು ಬೆರೆತು ಕೆಲಸ ಮಾಡುತ್ತಿರುವುದ...
ಮೇ7ರ ನಾಳೆ ಆಯನೂರಿನಲ್ಲಿ ಮೋದಿ ಚುನಾವಣಾ ಪ್ರಚಾರ: ವಿವಿಧ ಪಕ್ಷಗಳ ಮುಖಂಡರ ಸೇರ್ಪಡೆ ಮೇ 06, 2023 ಶಿವಮೊಗ್ಗ: ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಆನವೇರಿ, ಹಸೂಡಿ ಹಾಗೂ ಶ್ರೀ ಚನ್ನಬಸವೇಶ್ವರ ಮಹಾಶಕ್ತಿ ಕೇಂದ್ರದ ವಿವಿಧ ಬೂತ್ಗಳಲ್ಲಿ ಗ್ರಾಮಾಂತರ ಬಿಜೆಪಿ ಅ...
ಶಿವಮೊಗ್ಗ ನಗರ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಹೆಚ್.ಸಿ.ಯೋಗಿಶ್ ರವರ ಗೆಲುವು ಖಚಿತ: ಆರ್.ಪ್ರಸನ್ನಕುಮಾರ್ ಮೇ 06, 2023 ಶಿವಮೊಗ್ಗ: ಶಿವಮೊಗ್ಗ ನಗರ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಹೆಚ್.ಸಿ.ಯೋಗಿಶ್ ರವರು ಗೆಲುವು ಸಾಧಿಸಲಿದ್ದಾರೆ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಆರ್. ಪ್ರಸ...
*ಚುನಾವಣಾ ಜಾಹೀರಾತು : ಪೂರ್ವಾನುಮತಿ ಕಡ್ಡಾಯ* ಮೇ 06, 2023 ಶಿವಮೊಗ್ಗ, ಮೇ 06, : ಕರ್ನಾಟಕ ವಿಧಾನಸಭೆ ಚುನಾವಣೆಯ ಮತದಾನ ಮೇ 10 ರಂದು ನಡೆಯಲಿದೆ. ಈ ಹಿನ್ನೆಲೆಯಲ್ಲಿ ಮೇ 9 ಹಾಗೂ 10 ರಂದು ಅಭ್ಯರ್ಥಿಗಳು/ಸಂಸ್ಥೆಗಳು ಅಥವಾ ಯ...
*ಮತದಾನ ದಿನದ ಅಗತ್ಯ ಸಿದ್ದತೆಗಳ ಬಗ್ಗೆ ಡಿಸಿ-ಸಿಇಓ ಸೂಚನೆ* ಮೇ 06, 2023 ಶಿವಮೊಗ್ಗ, ಮೇ 06, : ವಿಧಾನಸಭೆ ಚುನಾವಣಾ ಮತದಾನದಂದು ಎಲ್ಲ ತಾಲ್ಲೂಕುಗಳ ಇಓ ಮತ್ತು ಪಿಡಿಓ ಗಳು ತಮ್ಮ ವ್ಯಾಪ್ತಿಯ ಮತಗಟ್ಟೆಗಳಲ್ಲಿ ಅತ್ಯಂತ ಕಾಳಜಿ ವ...
ಶಿವಮೊಗ್ಗದಲ್ಲಿ ಶಾಂತಿತರಬೇಕು, ಹೊಸ ವಿನ್ಯಾಸ- ರೂಪ ತರಬೇಕು ಎನ್ನುವುದು ಪ್ರಥಮ ಆದ್ಯತೆ:ಆಯನೂರು ಮಂಜುನಾಥ್ ಮೇ 06, 2023 ಶಿವಮೊಗ್ಗ: ಶಿವಮೊಗ್ಗ ನಗರ ಅಶಾಂತಿನಗರವಾಗಿದೆ. ಶಿವಮೊಗ್ಗ ದಲ್ಲಿ ವಾತಾವರಣ ಬದಲಾಯಿಸಬೇಕು. ಇಲ್ಲದಿದ್ದರೆ ಶಿವಮೊಗ್ಗ ಬರಡು ಜಿಲ್ಲೆಯಾಗುತ್ತದೆ. ಶಿವಮೊಗ್ಗ...
ಚುನಾವಣಾ ಪ್ರಚಾರದಲ್ಲಿ ಮಕ್ಕಳ ಬಳಕೆ: FIR ದಾಖಲು ಮೇ 04, 2023 ಶಿವಮೊಗ್ಗ, ಮೇ4: ಚುನಾವಣಾ ನೀತಿ ಸಂಹಿತೆಯನ್ನು ಉಲ್ಲಂಘಿಸಿ ಚುನಾವಣಾ ಪ್ರಚಾರದಲ್ಲಿ ಮಕ್ಕಳನ್ನು ಬಳಕೆ ಮಾಡಿಕೊಂಡಿರುವ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಪೊಲೀಸರು ಎಫ್ಐಆರ...
ಶಿವಮೊಗ್ಗ ನಗರ ಮತ್ತು ಜಿಲ್ಲೆಯ ಅಭಿವೃದ್ಧಿಗಾಗಿ ಜೆಡಿಎಸ್ ಅಭ್ಯರ್ಥಿಗಳಿಗೆ ಮತ ನೀಡಿ ಆಶೀರ್ವದಿಸಿ: ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಮೇ 04, 2023 ಶಿವಮೊಗ್ಗ: ರಾಷ್ಟ್ರ ಕವಿ ಕುವೆಂಪುರವರ ಆಶಯದಂತೆ ಶಿವಮೊಗ್ಗದಲ್ಲಿ ಸರ್ವಜನಾಂಗದ ಶಾಂತಿ ತೋಟವನ್ನು ನಿರ್ಮಿಸುವ ಸಲುವಾಗಿ ನಾಡಿನ ಜನತೆಯ ಬದುಕಿಗಾಗಿ, 5 ವರ್ಷ...
ಕಾಂಗ್ರೆಸ್ ಪಕ್ಷ ಬಿಡುಗಡೆ ಮಾಡಿದ ಪ್ರಣಾಳಿಕೆಯಲ್ಲಿ ಭಜರಂಗದಳ ನಿಷೇದದ ಪ್ರಸ್ತಾಪ: ಭಜರಂಗದಳ ಸಂಯೋಜಕರಿಂದ ಖಂಡನೆ-ಆಕ್ರೋಶ ಮೇ 03, 2023 ಶಿವಮೊಗ್ಗ: 2023ರ ಕರ್ನಾಟಕ ವಿಧಾನಸಭಾ ಚುನಾವಣಾ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷ ಬಿಡುಗಡೆ ಮಾಡಿದ ಪ್ರಣಾಳಿಕೆಯಲ್ಲಿ ಬಜರಂಗದಳವನ್ನು ಕರ್ನಾಟಕ ರಾಜ್ಯದಲ್ಲ...
ಪರಿಸರ ಮತ್ತು ಜನಸ್ನೇಹಿ, ಅಭಿವೃದ್ಧಿ ಪರ ಕಾರ್ಯಕ್ಕೆ ಒತ್ತು: ಶಿವಮೊಗ್ಗ ನಗರದ ಬಿಜೆಪಿ ಅಭ್ಯರ್ಥಿ ಚನ್ನಬಸಪ್ಪ ಮೇ 01, 2023 ಶಿವಮೊಗ್ಗ:ಪರಿಸರ ಮತ್ತು ಜನಸ್ನೇಹಿ, ಅಭಿವೃದ್ಧಿ ಪರ ಆಡಳಿತಕ್ಕೆ,ತುಂಗಾ ನದಿ ಮಲೀನದ ಬಗ್ಗೆ, ಶುದ್ದ ತುಂಗಾ ನದಿ ಮಾಡುವ ಪ್ರಯತ್ನಕ್ಕೆ ಒತ್ತು ನೀಡಲಾಗುತ್ತದ...
ಅಭಿವೃದ್ಧಿ ಯೇ ಮೂಲ ಮಂತ್ರ ಮಾದರಿ ಹಳ್ಳಿಯಾಗಿ ಪರಿವರ್ತನೆ ಮಾಡಲು ಬಿಜೆಪಿಗೆ ಮತ ನೀಡಿ:ಶಿ.ಗ್ರಾ.ಬಿಜೆಪಿ ಅಭ್ಯರ್ಥಿ ಅಶೋಕನಾಯ್ಕ ಮೇ 01, 2023 ಶಿವಮೊಗ್ಗ: 5 ವರ್ಷಗಳಲ್ಲಿ ಪಾರದರ್ಶಕವಾದ ಕೆಲಸವನ್ನು ಗ್ರಾಮಾಂತರ ಕ್ಷೇತ್ರದಲ್ಲಿ ಮಾಡಿದ್ದೆನೆ. ಪ್ರತಿ ಹಳ್ಳಿಗೂ 30 ಕೋಟಿಗೂ ಅಧಿಕ ಅನುದಾನ ಬಿಡುಗಡೆ ಮಾಡ...