ಮೇ 9,10 ರಂದು ಮಾಧ್ಯಮಗಳಲ್ಲಿ ಚುನಾವಣಾ ಜಾಹೀರಾತು ಪ್ರಸಾರಕ್ಕೆ ತಡೆ: ಆಯೋಗ ಆದೇಶ

ಮೇ 08, 2023
ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆ  2023 ತೀವ್ರ ಜಿದ್ದಾಜಿದ್ದಿಯಿಂದ ಕೂಡಿದೆ. ಮತದಾನಕ್ಕೆ 3 ದಿನ ಮಾತ್ರ ಬಾಕಿ ಉಳಿದಿದೆ. ಮೇ 10 ರಂದು ಮತದಾನ ನಡೆಯಲಿದ್ದು, 13ರ...

ಶಿಕಾರಿಪುರದಲ್ಲಿ ಈ ಬಾರಿ ದುಡ್ಡು ಮಾನ ದಂಡ ಆಗಲ್ಲ. ಕ್ಷೇತ್ರದ ಜನರ ಸಹಕಾರದಿಂದ ಗೆಲುವು ಸಾಧಿಸುತ್ತೆನೆ: ಪಕ್ಷೇತರ ಅಭ್ಯರ್ಥಿ ನಾಗರಾಜ್ ಗೌಡ

ಮೇ 07, 2023
ಶಿಕಾರಿಪುರ: ಶಿಕಾರಿಪುರ ತಾಲೂಕಿನ ವಿಧಾನಸಭಾ ಕ್ಷೇತ್ರದಿಂದ ನಾನು ಸ್ಪರ್ದೆ ಮಾಡಬೇಕು ಅಂದು ಕೊಂಡಿರಲಿಲ್ಲ. ಜನರ ಜೊತೆ ನಾನು ಬೆರೆತು ಕೆಲಸ ಮಾಡುತ್ತಿರುವುದ...

ಮೇ7ರ ನಾಳೆ ಆಯನೂರಿನಲ್ಲಿ ಮೋದಿ ಚುನಾವಣಾ ಪ್ರಚಾರ: ವಿವಿಧ ಪಕ್ಷಗಳ ಮುಖಂಡರ ಸೇರ್ಪಡೆ

ಮೇ 06, 2023
ಶಿವಮೊಗ್ಗ: ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಆನವೇರಿ, ಹಸೂಡಿ ಹಾಗೂ ಶ್ರೀ ಚನ್ನಬಸವೇಶ್ವರ ಮಹಾಶಕ್ತಿ ಕೇಂದ್ರದ ವಿವಿಧ ಬೂತ್‌ಗಳಲ್ಲಿ ಗ್ರಾಮಾಂತರ ಬಿಜೆಪಿ ಅ...

ಶಿವಮೊಗ್ಗ ನಗರ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಹೆಚ್.ಸಿ.ಯೋಗಿಶ್ ರವರ ಗೆಲುವು ಖಚಿತ: ಆರ್.ಪ್ರಸನ್ನಕುಮಾರ್

ಮೇ 06, 2023
ಶಿವಮೊಗ್ಗ:   ಶಿವಮೊಗ್ಗ ನಗರ ಕ್ಷೇತ್ರದ  ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಹೆಚ್.ಸಿ.ಯೋಗಿಶ್ ರವರು  ಗೆಲುವು ಸಾಧಿಸಲಿದ್ದಾರೆ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಆರ್. ಪ್ರಸ...

ಶಿವಮೊಗ್ಗದಲ್ಲಿ ಶಾಂತಿತರಬೇಕು, ಹೊಸ ವಿನ್ಯಾಸ- ರೂಪ ತರಬೇಕು ಎನ್ನುವುದು ಪ್ರಥಮ ಆದ್ಯತೆ:ಆಯನೂರು ಮಂಜುನಾಥ್

ಮೇ 06, 2023
ಶಿವಮೊಗ್ಗ:  ಶಿವಮೊಗ್ಗ ನಗರ ಅಶಾಂತಿನಗರವಾಗಿದೆ. ಶಿವಮೊಗ್ಗ ದಲ್ಲಿ ವಾತಾವರಣ ಬದಲಾಯಿಸಬೇಕು. ಇಲ್ಲದಿದ್ದರೆ ಶಿವಮೊಗ್ಗ ಬರಡು ಜಿಲ್ಲೆಯಾಗುತ್ತದೆ. ಶಿವಮೊಗ್ಗ...

ಚುನಾವಣಾ ಪ್ರಚಾರದಲ್ಲಿ ಮಕ್ಕಳ ಬಳಕೆ: FIR ದಾಖಲು

ಮೇ 04, 2023
ಶಿವಮೊಗ್ಗ, ಮೇ4: ಚುನಾವಣಾ ನೀತಿ ಸಂಹಿತೆಯನ್ನು ಉಲ್ಲಂಘಿಸಿ ಚುನಾವಣಾ ಪ್ರಚಾರದಲ್ಲಿ ಮಕ್ಕಳನ್ನು ಬಳಕೆ ಮಾಡಿಕೊಂಡಿರುವ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಪೊಲೀಸರು ಎಫ್‌ಐಆರ...

ಶಿವಮೊಗ್ಗ ನಗರ ಮತ್ತು ಜಿಲ್ಲೆಯ ಅಭಿವೃದ್ಧಿಗಾಗಿ ಜೆಡಿಎಸ್ ಅಭ್ಯರ್ಥಿಗಳಿಗೆ ಮತ ನೀಡಿ ಆಶೀರ್ವದಿಸಿ: ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ

ಮೇ 04, 2023
ಶಿವಮೊಗ್ಗ: ರಾಷ್ಟ್ರ ಕವಿ ಕುವೆಂಪುರವರ ಆಶಯದಂತೆ ಶಿವಮೊಗ್ಗದಲ್ಲಿ ಸರ್ವಜನಾಂಗದ ಶಾಂತಿ ತೋಟವನ್ನು ನಿರ್ಮಿಸುವ ಸಲುವಾಗಿ ನಾಡಿನ ಜನತೆಯ ಬದುಕಿಗಾಗಿ, 5 ವರ್ಷ...

ಕಾಂಗ್ರೆಸ್ ಪಕ್ಷ ಬಿಡುಗಡೆ ಮಾಡಿದ ಪ್ರಣಾಳಿಕೆಯಲ್ಲಿ ಭಜರಂಗದಳ ನಿಷೇದದ ಪ್ರಸ್ತಾಪ: ಭಜರಂಗದಳ ಸಂಯೋಜಕರಿಂದ ಖಂಡನೆ-ಆಕ್ರೋಶ

ಮೇ 03, 2023
ಶಿವಮೊಗ್ಗ:  2023ರ ಕರ್ನಾಟಕ ವಿಧಾನಸಭಾ ಚುನಾವಣಾ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷ ಬಿಡುಗಡೆ ಮಾಡಿದ ಪ್ರಣಾಳಿಕೆಯಲ್ಲಿ ಬಜರಂಗದಳವನ್ನು ಕರ್ನಾಟಕ ರಾಜ್ಯದಲ್ಲ...

ಪರಿಸರ ಮತ್ತು ಜನಸ್ನೇಹಿ, ಅಭಿವೃದ್ಧಿ ಪರ ಕಾರ್ಯಕ್ಕೆ ಒತ್ತು: ಶಿವಮೊಗ್ಗ ನಗರದ ಬಿಜೆಪಿ ಅಭ್ಯರ್ಥಿ ಚನ್ನಬಸಪ್ಪ

ಮೇ 01, 2023
ಶಿವಮೊಗ್ಗ:ಪರಿಸರ ಮತ್ತು ಜನಸ್ನೇಹಿ, ಅಭಿವೃದ್ಧಿ ಪರ ಆಡಳಿತಕ್ಕೆ,ತುಂಗಾ ನದಿ ಮಲೀನದ ಬಗ್ಗೆ, ಶುದ್ದ ತುಂಗಾ ನದಿ ಮಾಡುವ ಪ್ರಯತ್ನಕ್ಕೆ ಒತ್ತು ನೀಡಲಾಗುತ್ತದ...

ಅಭಿವೃದ್ಧಿ ಯೇ ಮೂಲ ಮಂತ್ರ ಮಾದರಿ ಹಳ್ಳಿಯಾಗಿ ಪರಿವರ್ತನೆ ಮಾಡಲು ಬಿಜೆಪಿಗೆ ಮತ ನೀಡಿ:ಶಿ.ಗ್ರಾ.ಬಿಜೆಪಿ ಅಭ್ಯರ್ಥಿ ಅಶೋಕನಾಯ್ಕ

ಮೇ 01, 2023
ಶಿವಮೊಗ್ಗ:  5 ವರ್ಷಗಳಲ್ಲಿ ಪಾರದರ್ಶಕವಾದ ಕೆಲಸವನ್ನು ಗ್ರಾಮಾಂತರ ಕ್ಷೇತ್ರದಲ್ಲಿ ಮಾಡಿದ್ದೆನೆ. ಪ್ರತಿ ಹಳ್ಳಿಗೂ 30 ಕೋಟಿಗೂ ಅಧಿಕ ಅನುದಾನ ಬಿಡುಗಡೆ ಮಾಡ...
Blogger ನಿಂದ ಸಾಮರ್ಥ್ಯಹೊಂದಿದೆ.