ಡಾ.ಕುಮಾರಸ್ವಾಮಿ ಕೆ.ಹೆಚ್.ನಿರ್ದೇಶಕರಾಗಿ ಆಯ್ಕೆ: ಅಭಿನಂದನೆ

ಜನವರಿ 30, 2024
  ಶಿವಮೊಗ್ಗ: ಶಿವಮೊಗ್ಗ ದುರ್ಗಿಗುಡಿಯಲ್ಲಿರುವ ಶಿವಮೊಗ್ಗ ಜಿಲ್ಲಾ ಅನುದಾನಿತ ನೌಕರರ ಸಂಸ್ಥೆಗಳ ನೌಕರರ ಸಂಘದ ನಿರ್ದೇಶಕರ ಚುನಾವಣೆ ದಿನಾಂಕ:28-01-2024 ರ...

*ಯೋಜನೆಗಳನ್ನು ಜವಾಬ್ದಾರಿಯಿಂದ ಬಳಸಿಕೊಂಡಾಗ ಸಾರ್ಥಕ : ಎಸ್.ಮಧು ಬಂಗಾರಪ್ಪ*

ಜನವರಿ 29, 2024
ಶಿವಮೊಗ್ಗ, ಜನವರಿ 29, :     ತುಂಗಾ ನದಿ ಉತ್ತರದಂಡೆ ಪಾದಚಾರಿ ಸೇತುವೆ, ವಾಯುವಿಹಾರ, ಸಾರ್ವಜನಿಕ ಬೈಸಿಕಲ್ ಯೋಜನೆ ಮುಂತಾದವುಗಳನ್ನು ಸಾರ್ವಜನಿಕರು ಜವಾಬ...

ಶಿವಮೊಗ್ಗ ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ವರ್ಗಾವಣೆ: ನೂತನ ಜಿಲ್ಲಾಧಿಕಾರಿ ಆಗಿ ಗುರುದತ್ತ ಹೆಗಡೆ ನೇಮಕ

ಜನವರಿ 28, 2024
ಶಿವಮೊಗ್ಗ:ಶಿವಮೊಗ್ಗ ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಅವರ ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ಜಿಲ್ಲೆಯ ನೂತನ ಜಿಲ್ಲಾಧಿಕಾರಿಯಾಗಿ ಗುರುದತ್ತ ಹೆಗಡೆ...

ಕರಕುಶಲ ಸಂಸ್ಕ್ರತಿಗೆ ಕಿಶನ್ ಹ್ಯಾಂಡಿಕ್ರಾಫ್ಟ್ಸ್ ಕೊಡುಗೆ ಅಪಾರ: ಸಂಸದ ಬಿ.ವೈ. ರಾಘವೇಂದ್ರ

ಜನವರಿ 27, 2024
  ಶಿವಮೊಗ್ಗ:ಶಿವಮೊಗ್ಗದಲ್ಲಿ ನೆಹರೂ ರಸ್ತೆಯಲ್ಲಿ ಪ್ರಾರಂಭಗೊಂಡ  ಕಿಶನ್ ಸಮೂಹ ಸಂಸ್ಥೆಗಳ ನೂತನ ಉದ್ಯಮ “ಕಿಶನ್ ವರ್ಲ್ಡ್ ಆಫ್ ಹ್ಯಾಂಡಿಕ್ರಾಫ್ಟ್ಸ್” ಉದ್ಘ...

75ನೇ ಗಣರಾಜ್ಯೋತ್ಸವ*ಸಮಾಜದ ಶ್ರೇಯೋಭಿವೃದ್ದಿಯೇ ಸಂವಿಧಾನದ ಆಶಯ : ಮಧು ಬಂಗಾರಪ್ಪ*

ಜನವರಿ 27, 2024
ಶಿವಮೊಗ್ಗ, ಜನವರಿ 26,:       ಸಂವಿಧಾನ ಕರ್ತೃ ಡಾ.ಬಾಬಾ ಸಾಹೇಬ್ ಅಂಬೇಡ್ಕರ್‍ರವರು ಹೇಳಿದಂತೆ ಸಮಾಜದ ಶ್ರೇಯೋಭಿವೃದ್ದಿಯೇ ನಮ್ಮ ಸಂವಿಧಾನದ ಅಂತಿಮ ಆಶಯವೆ...

ಶ್ರೀ ಬಸವೇಶ್ವರ ವೀರಶೈವ ಸಮಾಜ ಸೇವಾ ಸಂಘ ಹಾಗೂ ಎಸ್.ರುದ್ರೇಗೌಡರಅಭಿನಂದನಾ ಸಮಿತಿಯಿಂದ ಜ. 27 ರಂದು ಪ್ಲೇಟ್ ಬ್ಯಾಂಕ್‌ ಲೋಕಾರ್ಪಣೆ

ಜನವರಿ 26, 2024
ಶಿವಮೊಗ್ಗ: ಖ್ಯಾತ ಕೈಗಾರಿಕೋದ್ಯಮಿಗಳು ಹಾಗೂ ವಿಧಾನ ಪರಿಷತ್ ಸದಸ್ಯರಾದ ಶ್ರೀ ಎಸ್.ರುದ್ರೇಗೌಡರ ಅಭಿನಂದನಾ ಕಾರ್ಯಕ್ರಮದ ಅಂಗವಾಗಿ ಜ. 27 ರಂದು ಬೆಳಗ್ಗೆ ಪ...

ಬರಗಾಲದ ಹಿನ್ನೆಲೆ-ಸುಸ್ಥಿದಾರರಿಗೆ ಮಧ್ಯಮಾವಧಿ ಹಾಗೂ ಧೀರ್ಘಾವಧಿ ಕೃಷಿ -ಸಂಬಂಧಿತ ಸಾಲಗಳ ಬಡ್ಡಿ ಮನ್ನಾ; ಡಿಸಿಸಿ ಬ್ಯಾಂಕ್ ಅಧ್ಯಕ್ಷ RMM

ಜನವರಿ 25, 2024
ಶಿವಮೊಗ್ಗ: ರಾಜ್ಯದಲ್ಲಿ ಉಂಟಾಗಿರುವ ಬರಗಾಲದ ಹಿನ್ನಲೆಯಲ್ಲಿ ಮಧ್ಯಮಾವಧಿ ಹಾಗೂ ಧೀರ್ಘಾವಧಿ ಕೃಷಿ ಸಾಲ ಪಡೆದು ಸಾಲ ಮರುಪಾವತಿಸಲು ಆರ್ಥಿಕ ಸಂಕಷ್ಟಗಳನ್ನು ಎ...

ಜ.27 ರಂದು ಎಸ್.ರುದ್ರೇಗೌಡರಿಗೆ ಅಭಿನಂದನೆ, ದಿ ಐರನ್ ಮ್ಯಾನ್ ಪುಸ್ತಕ ಬಿಡುಗಡೆ:ಬಿ.ವೈ.ರಾಘವೇಂದ್ರ ಮಾಹಿತಿ

ಜನವರಿ 25, 2024
  ಶಿವಮೊಗ್ಗ: ಖ್ಯಾತ ಕೈಗಾರಿಕೋದ್ಯಮಿಗಳು ಹಾಗೂ ವಿಧಾನ ಪರಿಷತ್‌ ಸದಸ್ಯರಾದ ಶ್ರೀ ಎಸ್.ರುದ್ರೇಗೌಡರಿಗೆ ಇದೇ ಜನವರಿ 27 ರಂದು ಅಮೃತಮಯಿ ಶೀರ್ಷಿಕೆಯಡಿ ಅಭಿನ...

ಕಿಶನ್ ಹ್ಯಾಂಡಿಕ್ರಾಫ್ಟ್ ಮಳಿಗೆ ಇನ್ಮುಂದೆ ಕಿಶನ್ ವರ್ಲ್ಡ್ ಆಫ್ ಹ್ಯಾಂಡಿಕ್ರಾಪ್ಟ್ಸ್ :ಜ.26 ರಂದು ಉದ್ಘಾಟನೆ

ಜನವರಿ 24, 2024
ಶಿವಮೊಗ್ಗ: ಕಿಶನ್ ಹ್ಯಾಂಡಿಕ್ರಾಫ್ಟ್ ಮಳಿಗೆ ಇನ್ಮುಂದೆ ಕಿಶನ್ ವರ್ಲ್ಡ್ ಆಫ್ ಹ್ಯಾಂಡಿಕ್ರಾಪ್ಟ್ಸ್ ಆಗಿ ಬದಲಾವಣೆಯಾಗಿದ್ದು, ಅದರ ಉದ್ಘಾಟನಾ ಸಮಾರಂಭ ಜ.26...

ಶ್ರೀರಾಮ ಮಂದಿರದ ಲೋಕಾರ್ಪಣೆ: ಬ್ರಹ್ಮಕುಮಾರಿ ಈಶ್ವರೀಯ ಸಂಸ್ಥೆಯಲ್ಲಿ ಧ್ಯಾನ ಸತ್ಸಂಗ

ಜನವರಿ 22, 2024
ಶಿವಮೊಗ್ಗ: -ಬ್ರಹ್ಮಾಕುಮಾರೀಸ್ *ಸದ್ಭಾವನಾ ಸಂಕಲ್ಪ* ದಿವ್ಯ ಆಧ್ಯಾತ್ಮಿಕ ಪರಂಪರೆಯನ್ನು ಹೊಂದಿರುವ ದೇವಭೂಮಿ ಭಾರತದ ಅಯೋಧ್ಯೆಯಲ್ಲಿ ಮರ್ಯಾದಾ ಪುರುಷೋತ್ತಮ...

*ಟಿವಿ ವಾಹಿನಿಗಳಲ್ಲಿ ಆಕ್ಷೇಪಾರ್ಹ ಕಾರ್ಯಕ್ರಮಗಳು ಪ್ರಸಾರವಾದರೆ ವಾರ್ತಾ ಇಲಾಖೆಗೆ ದೂರು ನೀಡಿ*

ಜನವರಿ 18, 2024
ಶಿವಮೊಗ್ಗ ಜನವರಿ 18 :      ಜಿಲ್ಲೆಯಲ್ಲಿ ಕೇಬಲ್ ಟಿವಿ ಹಾಗೂ ಉಪಗ್ರಹ ಟಿವಿ ವಾಹಿನಿಗಳಲ್ಲಿ ಪ್ರಸಾರವಾಗುವ ಕಾರ್ಯಕ್ರಮಗಳ ಬಗ್ಗೆ ಸಾರ್ವಜನಿಕರಲ್ಲಿ ದೂರುಗಳಿದ್ದಲ್ಲಿ ವಾ...

ಸಾಮಾಜಿಕ ಸಮಾನತೆಗಾಗಿ ಹೋರಾಡಿದ ಶರಣ, ಅದ್ಭುತ ಚಿಂತಕ - ಮಹಾ ಯೋಗಿ ಸಿದ್ದರಾಮೇಶ್ವರರು : ಸಚಿವ ಮಧು ಎಸ್.ಬಂಗಾರಪ್ಪ

ಜನವರಿ 15, 2024
ಶಿವಮೊಗ್ಗ : ಜನವರಿ 15  : ಸಾಮಾಜಿಕ ಸಮಾನತೆಗಾಗಿ ಹೋರಾಡಿದ ಶರಣ, ಅದ್ಭುತ ಚಿಂತಕ - ಮಹಾ ಯೋಗಿ ಸಿದ್ದರಾಮೇಶ್ವರರು  ಎಂದು ರಾಜ್ಯ ಶಾಲಾ ಶಿಕ್ಷಣ ಮತ್ತು ಸಾಕ...

ಶಿವಮೊಗ್ಗ ಸಂಸದರು ಡಬಲ್ ಸ್ಟ್ಯಾಂಡರ್ಡ್:ಸಚಿವ ಮಧುಬಂಗಾರಪ್ಪ ಅಟ್ಯಾಕ್....

ಜನವರಿ 15, 2024
ಶಿವಮೊಗ್ಗ:  ಶಿವಮೊಗ್ಗ ಸಂಸದರು ಡಬಲ್ ಸ್ಟ್ಯಾಂಡರ್ಡ್... ಇವರು ಮೊನ್ನೆ  ಭಾಗವಹಿಸಿದ ಯುವನಿಧಿ ಕಾರ್ಯಕ್ರಮದಲ್ಲಿ ಉತ್ತಮ ಕಾರ್ಯಕ್ರಮ ಎಂದು ಸಿ.ಎಂ. ಸಿದ್ದರ...

*ಯುವನಿಧಿ ಗ್ಯಾರಂಟಿ ಯೋಜನೆ ಕಾರ್ಯಕ್ರಮಕ್ಕೆ ಶಿವಮೊಗ್ಗ ಸಜ್ಜು** *ಸಿ.ಎಂ‌ ಸಿದ್ದರಾಮಯ್ಯ, ಡಿಸಿಎಂ ಡಿಕೆಶಿ ಸೇರಿದಂತೆ ಹಲವಾರು ಭಾಗಿ**

ಜನವರಿ 11, 2024
*ಯುವನಿಧಿ : ನಗದು ವರ್ಗಾವಣೆ ಕಾರ್ಯಕ್ರಮಕ್ಕೆ ಶಿವಮೊಗ್ಗ ಸಜ್ಜು** ಬೇಳೂರು .*ಶಿವಮೊಗ್ಗದ ಫ್ರೀಡಂ ಪಾಕ್೯ನಲ್ಲಿ ನಡೆಯುವ ಕಾರ್ಯಕ್ರಮ*  ನಾಳೆ 12 ನೇ ತಾರೀಖ...

ಡಾ. ಆರತಿ ಕೃಷ್ಣ, ಉಪಾಧ್ಯಕ್ಷರು ಶಿವಮೊಗ್ಗಕ್ಕೆ ಭೇಟಿ:ಕಾಂಗ್ರೆಸ್ ಕಚೇರಿಯಲ್ಲಿ ಜಿಲ್ಲಾದ್ಯಕ್ಷ ಸುಂದರೇಶ್ ರಿಂದ ಸನ್ಮಾನ

ಜನವರಿ 04, 2024
ಶಿವಮೊಗ್ಗ: ಡಾ. ಆರತಿ ಕೃಷ್ಣ, ಮಾನ್ಯ ಉಪಾಧ್ಯಕ್ಷರು, ಅನಿವಾಸಿ ಭಾರತೀಯ ಸಮಿತಿ, ಕರ್ನಾಟಕ ಸರ್ಕಾರ ಇವರು ಉಪಾಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ನಂತರ ಮೊದಲ ...

ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಸಭೆ*ನೋಂದಾಯಿತ ಆಟೋರಿಕ್ಷಾಗಳಿಗೆ ಪರವಾನಿಗೆ ನೀಡಲು ಡಿಸಿ ಸೂಚನೆ*

ಜನವರಿ 04, 2024
ಶಿವಮೊಗ್ಗ, ಜನವರಿ 04,:      ಹೊಸದಾಗಿ ಖರೀದಿಸಿ ನೋಂದಣಿಯಾದ ಆಟೋರಿಕ್ಷಾಗಳಿಗೆ ಪರವಾನಿಗೆಯನ್ನು ನೀಡುವಂತೆ ಜಿಲ್ಲಾಧಿಕಾರಿಗಳು ಹಾಗೂ ಪ್ರಾದೇಶಿಕ ಸಾರಿಗೆ ...

ನಂಜನಗೂಡು ಶ್ರೀ ಶ್ರೀಕಂಠೇಶ್ವರ ಸ್ವಾಮಿ ಉತ್ಸವ ಮೂರ್ತಿಗೆ ಅಪಮಾನ ಮಾಡಿದವರ ಮೇಲೆ ಕಠಿಣ ಕಾನೂನು ಕ್ರಮಕ್ಕೆ ಆಗ್ರಹ !

ಜನವರಿ 03, 2024
ಕರ್ನಾಟಕ ದೇವಸ್ಥಾನ-ಮಠ ಮತ್ತು ಧಾರ್ಮಿಕ ಸಂಸ್ಥೆಗಳ ಮಹಾಸಂಘದ ವತಿಯಿಂದ ಮಾನ್ಯ ಗೃಹ ಸಚಿವರಿಗೆ ಮನವಿ ಈ ಸಂಧರ್ಭದಲ್ಲಿ ಶಿವಮೊಗ್ಗದಲ್ಲಿ - ಅಂಬಾಭವಾನಿ ದೇವಸ್...
Blogger ನಿಂದ ಸಾಮರ್ಥ್ಯಹೊಂದಿದೆ.