ಶಿವಮೊಗ್ಗ ತಾಲ್ಲೂಕು ಕೊರಾನ updates ನೋಡಿ.. ಮತ್ತೆ ಮಲ್ಬಾರ್ ಗೋಲ್ಡ್ ಶೋರೂಂ ನಲ್ಲಿ 4 ಜನರಿಗೆ ಕೊರಾನ, ಗುಡ್ಡದ ಹರಕೆರೆ ಪೊಲೀಸ್ ಲೇಔಟ್ ನಲ್ಲಿ 6 ಜನರಿಗೆ ಕೊರಾನ, ಚೆನ್ನಪ್ಪ ಲೇಔಟ್ ನಲ್ಲಿ 4 ಜನರಿಗೆ ಕೊರಾನ ಸೋಂಕು..

ಆಗಸ್ಟ್ 27, 2020
ಶಿವಮೊಗ್ಗ ತಾಲ್ಲೂಕಿನಲ್ಲಿ ಕೊರಾನ ದಿನೇ ದಿನೇ ಹೆಚ್ಚಾಗುತ್ತಿದೆ. ಕಡಿಮೆ ಯಾಗುವ ಸೂಚನೆಗಳು ಕಂಡುಬರುತ್ತಿಲ್ಲ. ಕೊರಾನ ಜೊತೆಯಲ್ಲಿ ನಾವೆಲ್ಲರೂ ಬದುಕುವುದನ್...

ಖ್ಯಾತ ಗಾಯಕ ಎಸ್.ಪಿ.ಬಿ' ಯವರು ಗುಣಮುಖರಾಗಲಿ ಎಂದು ಆಗಸ್ಟ್.28 ರಂದು ಗಾಯಕ ಕಲಾವಿದರಿಂದ ಸಮೂಹ ಗಾಯನ

ಆಗಸ್ಟ್ 26, 2020
  ಭದ್ರಾವತಿ; ಖ್ಯಾತ ಗಾಯಕರಾದ ಎಸ್. ಪಿ.ಬಾಲಸುಬ್ರಹ್ಮಣ್ಯ ಇವರು ಅನಾರೋಗ್ಯದಿಂದ ಚಿಕಿತ್ಸೆ ಪಡೆಯುತ್ತಿದ್ದಾರೆ..  ಸದರಿ ಗಾಯಕರಾದ ಎಸ್.ಪಿ.ಬಿ ಶೀಘ್ರವಾಗಿ ...

ಎರಡು ಕಾರುಗಳ ಮಧ್ಯೆ ಮುಖಾಮುಖಿ ಡಿಕ್ಕಿ: ಕಾರಿನಲ್ಲಿದ್ದವರಿಗೆ ಸಣ್ಣಪುಟ್ಟ ಗಾಯ

ಆಗಸ್ಟ್ 26, 2020
ತೀರ್ಥಹಳ್ಳಿ : ತೀರ್ಥಹಳ್ಳಿ ತಾಲೂಕಿನ ಕೋಣಂದೂರು ಹುಂಚದಕಟ್ಟೆ ಮಧ್ಯದಲ್ಲಿ ಬರುವ ಗುಂಡಿಬೈಲು ಬಳಿ ಇಂದು ರಾತ್ರಿ 9 ಗಂಟೆಗೆ ತೀರ್ಥಹಳ್ಳಿಯಿಂದ ಸಾಗರಕ್ಕೆ ತೆ...

ಸಿಗಂದೂರು; ಲಾಂಚ್ ನಲ್ಲಿ ಪ್ರಯಾಣಿಕರು ಮತ್ತು ಜೀಪ್ ಚಾಲಕರ ನಡುವೆ ಹೊಡೆದಾಟ!!

ಆಗಸ್ಟ್ 26, 2020
ಶಿವಮೊಗ್ಗ;ಸಿಗಂಧೂರಿನ ಲಾಂಚ್ ನಲ್ಲಿ  ಪ್ರಯಾಣಿಕರ ಮತ್ತು ಸ್ಥಳೀಯ ಜೀಪ್ ಚಾಲಕರ  ನಡುವೆ ಮಾರಾಮಾರಿ ಗಲಾಟೆಯಾದ ಘಟನೆ ವರದಿಯಾಗಿದೆ. ಸಿಗಂಧೂರಿನಿಂದ ವಾಪಾಸಾಗ...

ಜೋಗದ ಬಳಿ ಬೆಂಗಳೂರು ಯುವಕ ಆತ್ಮಹತ್ಯೆಗೆ ಯತ್ನ ; ಅಗ್ನಿಶಾಮಕದಳ ಮತ್ತು ಪೋಲಿಸರಿಂದ ರಕ್ಷಣೆ

ಆಗಸ್ಟ್ 26, 2020
ಶಿವಮೊಗ್ಗ;ಜೀವನದಲ್ಲಿ ಜಿಗುಪ್ಸೆಗೊಂಡ ಯುವಕ ಜೋಗದ ಬಳಿ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದು ಆತನನ್ನ ಅಗ್ನಿಶಾಮಕ ದಳ ಹಾಗೂ ಜೋಗ್ ಪೊಲೀಸರು ರಕ್ಷಿಸಿದ್ದ...

ಶಿವಮೊಗ್ಗ ಮತ್ತು ಭದ್ರಾವತಿ ಯಲ್ಲಿ ರೈಲ್ವೇ ಮೆಲ್ಸೇತುವೆ 4 ಕಡೆ ನಿರ್ಮಾಣ.ಕಾಮಗಾರಿಗಳ ಅನುಷ್ಟಾನಕ್ಕೆ ರಾಜ್ಯ ಸಚಿವ ಸಂಪುಟದ ಸಭೆಯಲ್ಲಿ ಅನುಮೋದನೆ ;ಬಿವೈಆರ್ ಹೇಳಿಕೆ

ಆಗಸ್ಟ್ 26, 2020
ಶಿವಮೊಗ್ಗ ಮತ್ತು ಭದ್ರಾವತಿ ಯಲ್ಲಿ ರೈಲ್ವೇ ಮೆಲ್ಸೇತುವೆ ಒಟ್ಟು 4 ಕಡೆ ನಿರ್ಮಾಣ.ಕಾಮಗಾರಿಗಳ ಅನುಷ್ಟಾನಕ್ಕೆ ರಾಜ್ಯ ಸಚಿವ ಸಂಪುಟದ ಸಭೆಯಲ್ಲಿ ಅನುಮೋದನೆ ದ...

ಕರೋನ ಜಾಗ್ರತಿಯ ವಾಹನ ವನ್ನು ಸಚಿವ ಕೆ.ಎಸ್.ಈಶ್ಟರಪ್ಪ ಹಸಿರು ನಿಶಾನೆ ತೋರಿಸಿ ಚಾಲನೆ

ಆಗಸ್ಟ್ 26, 2020
ಶಿವಮೊಗ್ಗ; ಕೇಂದ್ರ ವಾರ್ತಾ ಗಮತ್ತು ಪ್ರಸಾರ ಸಚಿವಾಲಯದ ಕ್ಷೇತ್ರಜನಸಂಪರ್ಕ ಕಾರ್ಯಾಲಯದ ವತಿಯಿಂದ ಹಳ್ಳಿಗಳಲ್ಲಿ ಐದು ದಿನ ನಡೆಯಲಿರುವ ಕರೋನ ಜಾಗ್ರತಿಯ ವಾಹ...

ಅರಣ್ಯ ಇಲಾಖೆ ಅಧಿಕಾರಿಗಳ ಮಿಂಚಿನ ಕಾರ್ಯಾಚರಣೆ, ಭಾರೀ ಪ್ರಮಾಣದ ದಂತ ವಶ, ಅಂತಾರಾಜ್ಯ ಸ್ಮಗ್ಲರ್’ಗಳ ಬಂಧನ!!

ಆಗಸ್ಟ್ 26, 2020
ಸೊರಬ: ಮಹತ್ವದ ಬೆಳವಣಿಗೆಯೊಂದರಲ್ಲಿ ಖಚಿತ ಮಾಹಿತಿ ಆಧರಿಸಿ ಮಿಂಚಿನ ಕಾರ್ಯಾಚರಣೆ ನಡೆಸಿರುವ ಅರಣ್ಯ ಇಲಾಖೆ ಅಧಿಕಾರಿಗಳ ತಂಡ ಭಾರೀ ಪ್ರಮಾಣದ ಅಕ್ರಮ ದಂತವನ್...

ಶಿವಮೊಗ್ಗ ತಾಲ್ಲೂಕು Covid-19 updates. ನೋಡಿ.. ಮಲ್ ಬಾರ್ ಗೋಲ್ಡ್ ಮತ್ತು ಡೈಮಂಡ್ ಶೋರೂಂನಲ್ಲಿ 7 ಜನರಿಗೆ ಕೊರಾನ ಸೋಂಕು!!

ಆಗಸ್ಟ್ 26, 2020
ಶಿವಮೊಗ್ಗ ನಗರದಲ್ಲಿ ಕೊರಾನ ಸೋಂಕಿತರು ದಿನೇ ದಿನೇ ಸೋಂಕಿತರು ಹೆಚ್ಚಾಗುತ್ತಿದ್ದಾರೆ. ಸಾವುಗಳು ಕೂಡ ಅದೇರೀತಿ ಹೆಚ್ಚಾಗುತ್ತಿದೆ. ಇತ್ತೀಚೆಗೆ ಕೊರಾನ ಶಿವಮ...

ಶಿವಮೊಗ್ಗ; ಗ್ರಾಮೀಣ ಸೋಗಡನ್ನು ಬಿಂಬಿಸುವ ಸ್ತಬ್ಧ ಚಿತ್ರದ ದೃಶ್ಯಗಳನ್ನು ನೋಡಿ .

ಆಗಸ್ಟ್ 26, 2020
  ಶಿವಮೊಗ್ಗ; ಗ್ರಾಮೀಣ ಸೋಗಡನ್ನು ಬಿಂಬಿಸುವ ಸ್ತಬ್ಧ ಚಿತ್ರದ ದೃಶ್ಯಗಳನ್ನು ನೋಡಿ .ಎಲ್ಲರೂ ನೋಡಲೇ ಬೇಕಾದ ಚಿತ್ರಣ.. ಶಿವಮೊಗ್ಗ; ಗ್ರಾಮೀಣ ಸೋಗಡನ್ನು ಬಿಂ...

ಜಿಲ್ಲಾ ಹೆಲ್ತ್ ಬುಲಿಟಿನ್ ಪ್ರಕಾರ ಜಿಲ್ಲೆಯಲ್ಲಿ ಕೊರೋನ ಪಾಸಿಟಿವ್ ಸಂಖ್ಯೆ 209, ರಾಜ್ಯದ ಹೆಲ್ತ್ ಬುಲೆಟಿನ್ ಪ್ರಕಾರ 276 ಕೊರಾನ ಸೋಂಕು.

ಆಗಸ್ಟ್ 25, 2020
ಶಿವಮೊಗ್ಗ ನಗರ ಮತ್ತು ತಾಲೂಕಿನಲ್ಲಿ-138 ಭದ್ರಾವತಿಯಲ್ಲಿ-38, ಶಿಕಾರಿಪುರ-16, ತೀರ್ಥಹಳ್ಳಿ-07, ಸಾಗರದಲ್ಲಿ 08, ಹೊಸನಗರದಲ್ಲಿ-01 ಹಾಗೂ ಸೊರಬದಲ್ಲಿ 03...

ಮೆಸ್ಕಾಂ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ (ವಿ) ಮಂಜುನಾಯ್ಕ ಅವರನ್ನು ಅಮಾನತು ಗೊಳಿಸಬೇಕೆಂದು ಆಗ್ರಹಿಸಿ ಮುಖ್ಯ ಇಂಜಿನಿಯರ್ ಗೆ ಮನವಿ

ಆಗಸ್ಟ್ 25, 2020
 ಶಿವಮೊಗ್ಗ,ಆ.25:  ಮೆಸ್ಕಾಂ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿ ಯರ್ (ವಿ) ಮಂಜುನಾಯ್ಕ ಅವರನ್ನು ಅಮಾನತು ಗೊಳಿಸ ಬೇಕು ಎಂದು ಆಗ್ರಹಿಸಿ ಅಖಿಲ ಭಾರತ ಕರುನಾಡ ಯುವಶಕ...

ಖಾಸಗಿ ಆಸ್ಪತ್ರೆಗಳಲ್ಲಿ ಕುಂದುಕೊರತೆಯಾಗದಂತೆ ಕರೋನಾ ಪೀಡಿತರಿಗೆ ಚಿಕಿತ್ಸೆಗೆ ಕ್ರಮ ಕೈಗೊಳ್ಳಿ: ಸಚಿವ ಕೆ.ಎಸ್.ಈಶ್ವರಪ್ಪ

ಆಗಸ್ಟ್ 25, 2020
  ಶಿವಮೊಗ್ಗ, ಆ.25 : ಖಾಸಗಿ ಆಸ್ಪತ್ರೆಗಳಲ್ಲಿ ಕರೋನಾ ರೋಗಿಗಳನ್ನು ದಾಖಲಿಸಿ ಯಾವುದೇ ಕುಂದುಕೊರತೆಯಾಗದಂತೆ ಚಿಕಿತ್ಸೆ ಒದಗಿಸಲು ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾ ಉಸ್ತ...
Blogger ನಿಂದ ಸಾಮರ್ಥ್ಯಹೊಂದಿದೆ.