*ಎಂಎಸ್‍ಎಂಇ ಗೆ ವ್ಯಾಪ್ತಿ-ಅವಕಾಶಗಳಿದ್ದು ಸದುಪಯೋಗಪಡಿಸಿಕೊಳ್ಳಿರಿ : ಡಿಸಿ*

ಡಿಸೆಂಬರ್ 21, 2023
ಶಿವಮೊಗ್ಗ, ಡಿಸೆಂಬರ್ 21 :        ಅತಿ ಸಣ್ಣ, ಸಣ್ಣ ಮತ್ತು ಮಧ್ಯಮ ಉದ್ದಿಮೆಗಳಿಗೆ ಒಳ್ಳೆಯ ವ್ಯಾಪ್ತಿ ಹಾಗೂ ಹಣಕಾಸಿನ ಸಾಲ ಸೌಲಭ್ಯಗಳಿದ್ದು ಉದ್ದಿಮೆದಾರ...

ಶಿವಮೊಗ್ಗದಲ್ಲಿ ಕೋವಿಡ್-19 ಹೊಸ ರೂಲ್ಸ್: ಮುನ್ಸೂಚನೆ ಕ್ರಮಗಳನ್ನು ಪಾಲಿಸಲು DHO ಸಲಹೆ

ಡಿಸೆಂಬರ್ 20, 2023
ಶಿವಮೊಗ್ಗ, ಡಿಸೆಂಬರ್ 20,:  ಪ್ರಸ್ತುತ ಕೇರಳ, ತಮಿಳುನಾಡು ರಾಜ್ಯಗಳಲ್ಲಿ ಕೋವಿಡ್-19 ನ ಉಪತಳಿ ಜೆಎನ್.1 ವರದಿಯಾಗಿರುವುದರಿಂದ ಕೋವಿಡ್-19 ರಾಜ್ಯ ತಾಂತ್...

ಸೈಬರ್ ಕ್ರೈಮ್ ಸಿಬ್ಬಂದಿ ಸಂದೀಪ್ ನನ್ನ ಮತ್ತೆ ಟ್ರಾಫಿಕ್ ಠಾಣೆಗೆ ಎತ್ತಂಗಡಿ ಮಾಡಿದ ಎಸ್ಪಿ ಮಿಥುನ್ ಕುಮಾರ್

ಡಿಸೆಂಬರ್ 20, 2023
ಶಿವಮೊಗ್ಗ: ಇತ್ತೀಚೆಗೆ ಸೈಬರ್ ಕ್ರೈಮ್ ಠಾಣೆಯ ಮೂವರು ಸಿಬ್ಬಂದಿಗಳ ವರ್ಗಾವಣೆಯನ್ನು ಸಾರ್ವಜನಿಕ ಹಿತಾಸಕ್ತಿ ಹಿನ್ನೆಲೆಯಲ್ಲಿ  ಶಿವಮೊಗ್ಗ ಜಿಲ್ಲಾ ರಕ್ಷಣಾಧಿಕಾರಿಗಳು ಮಾಡ...

*ಇವಿಎಂ-ವಿವಿ ಪ್ಯಾಟ್‍ಗಳನ್ನು ಎಚ್ಚರಿಕೆಯಿಂದ ನಿರ್ವಹಿಸಬೇಕು : ಡಿಸಿ*

ಡಿಸೆಂಬರ್ 19, 2023
ಶಿವಮೊಗ್ಗ, ಡಿಸೆಂಬರ್ 19,  :     ಇವಿಎಂ ಮತ್ತು ವಿವಿಪ್ಯಾಟ್ ಕುರಿತು ಸಮಗ್ರವಾಗಿ ತಿಳಿದುಕೊಂಡು ಅತಿ ಜಾಗೃತೆಯಿಂದ, ಸೂಕ್ಷ್ಮವಾಗಿ ನಿರ್ವಹಣೆ ಮಾಡಬೇಕೆಂದ...

ಒಳ್ಳೆಯವರು ನಮ್ಮ ಸುತ್ತ ನಡೆಯುವ ಕೆಟ್ಟದನ್ನು ಪ್ರಶ್ನೆ ಮಾಡದೇ ಇದ್ದಾಗ-ಕೆಟ್ಟದ್ದು ಬೆಳೆಯುತ್ತಾ ಹೋಗುತ್ತದೆ: ಎಸ್ಪಿ ಮಿಥುನ್ ಕುಮಾರ್

ಡಿಸೆಂಬರ್ 18, 2023
ಶಿವಮೊಗ್ಗ:ಯಾವಾಗ ಒಳ್ಳೆಯವರು ನಮ್ಮ *ಸುತ್ತ ನಡೆಯುವ ಕೆಟ್ಟದನ್ನು ಪ್ರಶ್ನೆ ಮಾಡದೇ ಇದ್ದಾಗ,* ಕೆಟ್ಟದ್ದು ಬೆಳೆಯುತ್ತಾ ಹೋಗುತ್ತದೆ. ಇದರಿಂದಾಗಿ ಯಾರೋ ಕೆಲ...

*ಎರಡು ವರ್ಷದೊಳಗೆ ಸರಕಾರೀಕರಣಗೊಂಡ ದೇವಸ್ಥಾನವನ್ನು ಮರಳಿ ಭಕ್ತರಿಗೆ ಒಪ್ಪಿಸಬೇಕು:ನ್ಯಾಯವಾದಿ ಕಿರಣ ಬೆಟ್ಟದಪುರ

ಡಿಸೆಂಬರ್ 18, 2023
*ಬೆಂಗಳೂರು* : ದೇವಸ್ಥಾನದಲ್ಲಿ ಅವ್ಯವಹಾರ ಅಥವಾ ಜಗಳ ನಡೆದಾಗ ಅಂತಹ ದೇವಸ್ಥಾನವನ್ನು ಸರ್ಕಾರ ಸರ್ಕಾರಿಕರಣಗಳಿಸಬಹುದು ಆದರೆ ಎರಡು ವರ್ಷದೊಳಗೆ ಸಮಸ್ಯೆಗಳನ್ನೆಲ್ಲವನ್ನು ಪ...

ಡಿ. 16 ಮತ್ತು ರಂದು ಹಿಂದೂ ಜನಜಾಗೃತಿ ಸಮಿತಿಯಿಂದ ಬೆಂಗಳೂರಿನಲ್ಲಿ‘ರಾಜ್ಯ ಮಟ್ಟದ ದೇವಸ್ಥಾನ ಅಧಿವೇಶನ

ಡಿಸೆಂಬರ್ 13, 2023
*ಬೆಂಗಳೂರಿನಲ್ಲಿ ದೇವಸ್ಥಾನ-ಸಂಸ್ಕೃತಿಯ ರಕ್ಷಣೆಗಾಗಿ ‘ದೇವಸ್ಥಾನಗಳ ರಾಜ್ಯ ಮಟ್ಟದ ಪರಿಷತ್ತು’ !* *ದೇವಸ್ಥಾನಗಳ ಸರಕಾರೀಕರಣ, ದೇವಸ್ಥಾನಗಳ ಮೇಲಿನ ಆಘಾತ, ವಿವಿಧ ವಿಷಯಗಳ...

ಶಿವಮೊಗ್ಗದಲ್ಲಿ ಒಸಿ- ಮಟ್ಕಾ ಜೂಜಾಟ:ಪೊಲೀಸರ ಕಾರ್ಯಾಚರಣೆ 33 ಜನ ಆರೋಪಿತರ ವಿರುದ್ಧ 21ಪ್ರಕರಣ ದಾಖಲು

ಡಿಸೆಂಬರ್ 12, 2023
ಶಿವಮೊಗ್ಗ: ಕಳೆದ 12 ದಿನಗಳಲ್ಲಿ ಶಿವಮೊಗ್ಗ ನಗರದಲ್ಲಿ ಓಸಿ ಮತ್ತು ಇಸ್ಪೀಟು ಜೂಜಾಟ* ಆಡುತ್ತಿದ್ದವರ ವಿರುದ್ಧ ಪೊಲೀಸ್ ಇಲಾಖೆಯಿಂದ ಕಾರ್ಯಾಚರಣೆ ನಡೆಸಿ ಓಸಿ ಆಡುತ್ತಿದ್ದ...

ಶಿವಮೊಗ್ಗ ದೊಡ್ಡಪೇಟೆ ಮತ್ತು ತುಂಗಾನಗರ ಪೊಲೀಸ್ ಠಾಣೆ ಏರಿಯಾದಲ್ಲಿ RML ನಗರದ OC-ಮಟ್ಕಾ ಬಿಡ್ಡರ್ ಹವಾ!!

ಡಿಸೆಂಬರ್ 12, 2023
 ಶಿವಮೊಗ್ಗದಲ್ಲಿ ನಗರದ ದೊಡ್ಡಪೇಟೆ ಪೊಲೀಸ್ ಠಾಣೆ ಮತ್ತು ತುಂಗಾನಗರ ಪೊಲೀಸ್ ಠಾಣೆಯ ಏರಿಯಾದಲ್ಲಿ ಎಲ್ಲೆಂದರಲ್ಲಿ ಒಸಿ ಮಟ್ಕಾ ಜೂಜಾಟ ರಾಜರೋಷವಾಗಿ ನಡೆಯುತ್ತಿದೆ ಎಂಬ ಆರೋ...

ಡಿಸೆಂಬರ್ 11 ರಿಂದ 17ರವರೆಗೆ ಬೆಳ್ಳಿ ಹಬ್ಬದ ಸಂಭ್ರಮದಲ್ಲಿ ಜ್ಞಾನದೀಪ ಸೀನಿಯರ್ ಶಂಕರಿ ಶಾಲೆ

ಡಿಸೆಂಬರ್ 08, 2023
ಶಿವಮೊಗ್ಗ:  ಈ ವರ್ಷ ರಜತ ಮಹೋತ್ಸವದ ಪ್ರಯುಕ್ತ ನಮ್ಮ ಶಾಲೆಯು ಜ್ಞಾನದೀಪ ಬೆಳ್ಳಿ ಹಬ್ಬವನ್ನು ಡಿಸೆಂಬರ್ 11 ರಿಂದ 17ರವರೆಗೆ ಒಂದು ವಾರದ ಕಾಲ ವಿಭಿನ್ನವಾಗ...

ಡಿ. 9ರಂದು ನಗರದ ಕುವೆಂಪು ರಂಗಮಂದಿರದಲ್ಲಿ ರಾಗ- ಅನುರಾಗ ಹಳೆಯ ಚಲನ ಚಿತ್ರಗೀತೆಗಳ ಕಾರ್ಯಕ್ರಮ

ಡಿಸೆಂಬರ್ 07, 2023
ಶಿವಮೊಗ್ಗ:  ಶಿವಮೊಗ್ಗದಲ್ಲಿ ಸತತವಾಗಿ ಅನೇಕ ರಾಷ್ಟ್ರೀಯ, ಸಾಂಸ್ಕೃತಿಕ ಹಾಗೂ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸುತ್ತಾ ಬಂದಿರುವ "ಅನಿಕೇತನಾ ಸೇವಾ ಟ...

ಡಿ.08 ಜಾತ್ಯಾತೀತ ಜನತಾದಳದ ಕಚೇರಿಯ ಆವರಣದಲ್ಲಿ ನಗರ ಅಧ್ಯಕ್ಷರ ಪದಗ್ರಹಣ ಸ್ವೀಕಾರ ಸಮಾರಂಭ

ಡಿಸೆಂಬರ್ 06, 2023
ಶಿವಮೊಗ್ಗ: ನಗರ ಜಾತ್ಯಾತೀತ ಜನತಾದಳದ ಅಧ್ಯಕ್ಷರನ್ನಾಗಿ ನನಗೆ ನೇಮಿಸಿದ್ದು, ಡಿ.08 ಜಾತ್ಯಾತೀತ ಜನತಾದಳದ ಕಚೇರಿಯ ಆವರಣದಲ್ಲಿ ಪದಗ್ರಹಣ ಸ್ವೀಕಾರ ಸಮಾರಂಭ ನಡೆಯಲಿದೆ ಎಂದ...

ಪ್ರದಾನಿ ನರೇಂದ್ರ ಮೋದಿಜೀರವರ ಕಾರ್ಯವನ್ನು ಮೆಚ್ಚಿ 3 ರಾಜ್ಯದಲ್ಲಿ ಜನ ಬಿಜೆಪಿಗೆ ಬೆಂಬಲಿಸಿದ್ದಾರೆ : ಕೆ.ಎಸ್ ಈಶ್ವರಪ್ಪ

ಡಿಸೆಂಬರ್ 04, 2023
ಶಿವಮೊಗ್ಗ:  ನಾಲ್ಕು ರಾಜ್ಯಗಳ ಫಲಿತಾಂಶ ಬಂದಿದೆ ಅದರಲ್ಲಿ ಬಿಜೆಪಿ ಮೂರು ರಾಜ್ಯಗಳಲ್ಲಿ ಜಯಭೇರಿ ಬಾರಿಸಿದೆ.ವಿಶ್ವ ನಾಯಕ ಪ್ರದಾನಿ ನರೇಂದ್ರ ಮೋದಿಜೀಯವರ ಆಡಳಿತದ ಅಭಿವೃದ್...
Blogger ನಿಂದ ಸಾಮರ್ಥ್ಯಹೊಂದಿದೆ.