ಶ್ರೀ ವಿಜಯದಾಸರ ಮತ್ತು ಸತ್ಯವೀರರ ಆರಾಧನೆ ನವೆಂಬರ್ 22, 2023 ಶಿವಮೊಗ್ಗ ನ.೨೨: ಇಂದು ಶಿವಮೊಗ್ಗ ನಗರದ ಕೆ.ಆರ್.ಪುರಮ್ ರಸ್ತೆಯಲ್ಲಿರುವ ಶ್ರೀ ಸಂಜೀವಾಂಜನೇಯ ದೇವಸ್ಥಾನದಲ್ಲಿ ದಾಸ ಶ್ರೇಷ್ಠರಾದ ಶ್ರೀ ವಿಜಯದಾಸರ ಮತ್ತು ಶ...
*ಕುಡಿಯುವ ನೀರು ಮತ್ತು ಮೇವಿನ ಕೊರತೆಯಾಗದಂತೆ ಕ್ರಮ ವಹಿಸಲು ಡಿಸಿ ಸೂಚನೆ* ನವೆಂಬರ್ 21, 2023 ಶಿವಮೊಗ್ಗ ನವೆಂಬರ್ 21 : ಬರುವ ಬೇಸಿಗೆ ಅವಧಿಯಲ್ಲಿ ಕುಡಿಯುವ ನೀರಿನ ಅಭಾವ ತಲೆದೋರುವ ಸಂಭವವಿದ್ದು, ಎಲ್ಲಾ ತಾಲ್ಲೂಕು ತಹಶೀಲ್ದಾರ್ಗಳು ಹಾಗೂ ತಾ....
ಶಿವಮೊಗ್ಗ ಶಾಸಕ ಎಸ್.ಎನ್. ಚನ್ನಬಸಪ್ಪರಿಗೆ ಸನ್ಮಾನ ಅಭಿನಂದನೆ ನವೆಂಬರ್ 20, 2023 ಶಿವಮೊಗ್ಗ:ಶ್ರೀ ಆದಿಶಂಕರಾಚಾರ್ಯ ಬಡಾವಣೆ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘ (ರಿ.) ವತಿಯಿಂದ ಇಂದು ಶಿವಮೊಗ್ಗ ನಗರದ ಶಾಸಕರಾದ ಸನ್ಮಾನ್ಯ ಶ್ರೀ ಚನ್ನಬಸಪ್ಪರವರಿಗೆ ಅಭಿನಂದ...
3 ವರ್ಷಗಳಲ್ಲಿ 3000 ಕರ್ನಾಟಕ ಪಬ್ಲಿಕ್ ಸ್ಕೂಲ್ ಗಳ ಸ್ಥಾಪನೆ : ಎಸ್. ಮಧು ಬಂಗಾರಪ್ಪ ನವೆಂಬರ್ 20, 2023 ಶಿವಮೊಗ್ಗ ವಾರ್ತೆ, ನವೆಂಬರ್ 20, : ರಾಜ್ಯದಲ್ಲಿ ಮುಂದಿನ ಮೂರು ವರ್ಷಗಳಲ್ಲಿ 3 ಸಾವಿರ ಕರ್ನಾಟಕ ಪಬ್ಲಿಕ್ ಸ್ಕೂಲ್ ಗಳನ್ನು ತೆರೆಯುವ ಉದ್ದೇಶ ಹೊಂ...
*ಮೆಗ್ಗಾನ್ ಆಸ್ಪತ್ರೆ ವೈದ್ಯರಿಂದ ಅಪರೂಪದ ಶಸ್ತ್ರಚಿಕಿತ್ಸೆ : ಮಹಿಳೆಗೆ ಜೀವದಾನ* ನವೆಂಬರ್ 17, 2023 ಶಿವಮೊಗ್ಗ, ನವೆಂಬರ್ 17, : ಪ್ರಪಂಚದಲ್ಲೇ ಅತಿ ವಿರಳವಾದ, ಅಪರೂಪದಲ್ಲಿ ಅಪರೂಪದ ‘ಬಾಂಬೆ ಬ್ಲಡ್ ಗ್ರೂಪ್’ ಹೊಂದಿರುವ ಹಾಗೂ ಅತ್ಯಂತ ಗಂಭೀರ ಸ್ಥಿತಿಯ...
ಶಿವಮೊಗ್ಗ : ಜನನಿಬಿಡ ರಸ್ತೆಯಲ್ಲಿಯೇ ಮಾರಕಾಸ್ತ್ರಗಳಿಂದ ಕೊಚ್ಚಿ ವ್ಯಕ್ತಿಯ ಬರ್ಬರ ಹತ್ಯೆ ನವೆಂಬರ್ 15, 2023 ಶಿವಮೊಗ್ಗ, ನ. 14: ಶಿವಮೊಗ್ಗ ನಗರದ ಕೋಟೆ ಪೊಲೀಸ್ ಠಾಣೆ ವ್ಯಾಪ್ತಿಯ ಚಿಕ್ಕಲ್ ಸಮೀಪದ ಫ್ಲೈ ಓವರ್ ಬಳಿ, ಜನನಿಬಿಡ ಸ್ಥಳದಲ್ಲಿಯೇ ವ್ಯಕ್ತಿಯೋರ್ವರನ್ನು ಮಾರಕಾಸ್ತ್ರಗಳಿಂದ...
ಉಡುಪಿ ಕೊಲೆ ಕೇಸ್: ನಾಲ್ವರನ್ನು ಕೊಲೆ ಮಾಡಿದ- ಆರೋಪಿ ಅರೆಸ್ಟ್ ನವೆಂಬರ್ 15, 2023 ಉಡುಪಿ: ಉಡುಪಿ ಸಂತೆಕಟ್ಟೆ ಸಮೀಪ ನೇಜಾರಿ ತ್ರಪ್ತಿ ನಗರದಲ್ಲಿ ಒಂದೇ ಕುಟುಂಬದ ನಾಲ್ವರ ಬರ್ಬರ ಹತ್ಯೆ ಪ್ರಕರಣದ ಆರೋಪಿ ಕೊನೆಗೂ ಪೊಲೀಸರ ಬಲೆಗೆ ಬಿದ್ದಿದ್ದು...
ಶಿವಮೊಗ್ಗದ ಗಾಂಧೀಬಜಾರ್ ಪಟಾಕಿ ಅಂಗಡಿ ಮೇಲೆ ಪೋಲಿಸರ ದಾಳಿ: ಪಟಾಕಿ ವಶಕ್ಕೆ ನವೆಂಬರ್ 12, 2023 ಶಿವಮೊಗ್ಗ: ನಗರದ ಗಾಂದಿಬಜ಼ಾರ್ ಮುಖ್ಯರಸ್ತೆಯಲ್ಲಿ ಅಕ್ರಮವಾಗಿ ಮಳಿಗೆಯೊಂದರಲ್ಲಿ ಪಟಾಕಿಗಳನ್ನ ಸಂಗ್ರಹಿಸಿ ಮಾರಾಟಮಾಡುತ್ತಿದ್ದ ಮಳಿಗೆ ಮೇಲೆ ಇಂದು ರಾತ್ರ...
ರೈತರ ಸಾಲ ವಸೂಲಾತಿಗಾಗಿ ರೈತನಿಗೆ ಆಸ್ತಿ ಜಪ್ತಿ ಮಾಡುವ ನೋಟೀಸ್:ರೈತ ಸಂಘದಿಂದ ಪ್ರತಿಭಟನೆ ನವೆಂಬರ್ 09, 2023 ಶಿವಮೊಗ್ಗ: ತಾಲ್ಲೂಕಿನ ಹೊಳೆಹಟ್ಟಿ ಗ್ರಾಮದ ಕುಪ್ಪೇಂದ್ರಪ್ಪ ಎಂಬ ರೈತನಿಗೆ ಕೆನರಾ ಬ್ಯಾಂಕ್ ನವರು ರೈತರ ಸಾಲ ವಸೂಲಾತಿಗಾಗಿ ಆಸ್ತಿ ಜಪ್ತಿ ಮಾಡುವ ನೋಟೀಸ್...
ಮಾಜಿ ಸಚಿವ, ಹಿರಿಯ ರಾಜಕೀಯ ಮುತ್ಸದ್ದಿ ಡಿ.ಬಿ.ಚಂದ್ರೇಗೌಡ ವಿಧಿವಶ ನವೆಂಬರ್ 07, 2023 ಬೆಂಗಳೂರು/ ದಾರದಹಳ್ಳಿ (ಚಿಕ್ಕಮಗಳೂರು): ಮಾಜಿ ಸಚಿವ, ಹಿರಿಯ ರಾಜಕೀಯ ಮುತ್ಸದ್ದಿ ಶ್ರೀಯುತ ಡಿ.ಬಿ.ಚಂದ್ರೇಗೌಡರು(87 ವರ್ಷ) ಇಂದು ಮುಂಜಾನೆ 12.20 ಕ್ಕೆ ದಾರದಹಳ್ಳಿಯ ...
ಶಿವಮೊಗ್ಗ ಜಿಲ್ಲಾ ಜನತಾದಳ( ಜಾತ್ಯಾತೀತ) ನೂತನ ಜಿಲ್ಲಾದ್ಯಕ್ಷರಾಗಿ ಶ್ರೀ ಕಡಿದಾಳ್ ಗೋಪಾಲ್ ನೇಮಕ ನವೆಂಬರ್ 04, 2023 ಶಿವಮೊಗ್ಗ: ಶಿವಮೊಗ್ಗ ಜಿಲ್ಲಾ ಜನತಾದಳ( ಜಾತ್ಯಾತೀತ) ನೂತನ ಜಿಲ್ಲಾದ್ಯಕ್ಷ ರನ್ನಾಗಿ ಶ್ರೀ ಕಡಿದಾಳ್ ಗೋಪಾಲ್ ರವರನ್ನು ನೇಮಕ ಮಾಡಲಾಗಿದೆ. ಈ ಬಗ್ಗೆ ರಾಜ್...
39 ವರ್ಷಗಳಿಂದ ಜನರಿಗೆ ದ್ವನಿಯಾಗಿ ಕ್ರಾಂತಿದೀಪ ಪತ್ರಿಕೆ ಕೆಲಸ ಮಾಡುತ್ತಿದೆ;ಸಚಿವ ಮಧುಬಂಗಾರಪ್ಪ ನವೆಂಬರ್ 03, 2023 ಶಿವಮೊಗ್ಗ: 39 ವರ್ಷಗಳಿಂದ ಜನರಿಗೆ ದ್ವನಿಯಾಗಿ ಕ್ರಾಂತಿದೀಪ ಪತ್ರಿಕೆ ಕೆಲಸ ಮಾಡುತ್ತಿದೆ. ಇಷ್ಟು ವರ್ಷಗಳ ಕಾಲ ಪತ್ರಿಕೆ ನಡೆದು ಬಂದಿದೆ ಎಂದರೆ ಅದು ಜನರ...
ಶಿವಮೊಗ್ಗದ ಡಿಎಆರ್ ಮೈದಾನದಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ- ಸಂಭ್ರಮ: ಜಿಲ್ಲಾಧಿಕಾರಿಗಳಿಂದ ಧ್ವಜಾರೋಹಣ ನವೆಂಬರ್ 01, 2023 ಶಿವಮೊಗ್ಗದಲ್ಲಿ ಕನ್ನಡ ರಾಜ್ಯೋತ್ಸವದ 50 ಸಂಭ್ರಮ ಪ್ರಯುಕ್ತ ಜೈಭುವನೇಶ್ವರಿ ದೇವಿಯ ಉತ್ಸವದ ಮೆರವಣಿಗೆ ಸೈನ್ಸ್ ಮೈದಾನದಿಂದ ಹೊರಟು ಡಿಎಆರ್ ಮೈದಾನ ತಲುಪಿ...