ಮೊಬೈಲ್ ಕದ್ದ ಕಳ್ಳನ ಜೊತೆಗೆ ಹೋರಾಡಿದ ಬಾಲಕಿ ವಿಡಿಯೋ ವೈರಲ್ ಸೆಪ್ಟೆಂಬರ್ 02, 2020 ಮೊಬೈಲ್ ಕದಿಯಲು ಬಂದ ಕಳ್ಳನ ಜೊತೆಗೆ ಹೋರಾಡುತ್ತಿರುವ 15 ವರ್ಷದ ಬಾಲಕಿ . ಮಚ್ಚಿನಲ್ಲಿ ಹುಡುಗಿ ಮೇಲೆ ಹಲ್ಲೆ ಮಾಡಲು ಕಳ್ಳ ಮುಂದಾದರೂ ಕಳ್ಳನನ್ನು ಬೈಕ್ ನಿಂದ ಬಿಳಿಸಿ ...
ಲೋಕಾಯುಕ್ತರಿಂದ ಅಹವಾಲು ಸ್ವೀಕಾರ ಸಭೆ ಸೆಪ್ಟೆಂಬರ್ 02, 2020 ಶಿವಮೊಗ್ಗ, : ಜಿಲ್ಲಾ ಕರ್ನಾಟಕ ಲೋಕಾಯುಕ್ತ ಪೋಲಿಸ್ ಅಧಿಕಾರಿಗಳು ಸೆಪ್ಟಂಬರ್-2020ರ ಮಾಹೆಯಲ್ಲಿ ಈ ಕೆಳಕಂಡ ದಿನಗಳಂದು ಸಾರ್ವಜನಿಕರಿಂದ ಕುಂದು ಕೊರತೆ ಬಗ್ಗೆ ಅಹವಾಲು ಸ್...
ಮಕ್ಕಳಿಗೆ ಟೆಲಿ ಕೌನ್ಸಿಲಿಂಗ್ ಸೌಲಭ್ಯ ಪ್ರಾರಂಭ; ಟೋಲ್ ಫ್ರೀ ಸಂಖ್ಯೆ 14499 ಸೆಪ್ಟೆಂಬರ್ 02, 2020 ಶಿವಮೊಗ್ಗ, : ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ಮಕ್ಕಳ ಪರಿಸ್ಥಿತಿ ಉತ್ತಮ ಪಡಿಸಲು ಮಕ್ಕಳು ಮತ್ತು ಪೋಷಕರಿಗೆ ಆಪ್ತ ಸಮಾಲೋಚನೆಗಾಗಿ ಉಚಿತ ಟೆಲಿಕೌನ್ಸಿಲಿಂಗ್ ಸೌ...
ಬಾಲಕಾರ್ಮಿಕರನ್ನು ನೇಮಕ ಮಾಡದಂತೆ ಎಚ್ಚರಿಕೆ ಸೆಪ್ಟೆಂಬರ್ 02, 2020 ಶಿವಮೊಗ್ಗ,: ಕೋವಿಡ್ ಹಿನ್ನೆಲೆಯಲ್ಲಿ ವಲಸೆ ಕಾರ್ಮಿಕರ ಮಕ್ಕಳು ಶಾಲೆಗೆ ದಾಖಲಾಗದೆ ಬಾಲಕಾರ್ಮಿಕರಾಗುವುದನ್ನು ತಪ್ಪಿಸಲು ಕ್ರಮ ಕೈಗೊಳ್ಳಲಾಗುತ್ತಿದ್ದು, ಬಾಲಕಾರ್ಮಿಕರನ್ನ...
ವಿದ್ಯುತ್ ವ್ಯತ್ಯಯ : ಸಹಕರಿಸಲು ಮನವಿ ಸೆಪ್ಟೆಂಬರ್ 02, 2020 ಶಿವಮೊಗ್ಗ, : ಮಂಗಳೂರು ವಿದ್ಯುತ್ಛಕ್ತಿ ಸರಬರಾಜು ಕಂಪನಿಯು ಸೆಪ್ಟಂಬರ್-04ರ ಬೆಳಿಗ್ಗೆ 10.00 ರಿಂದ ಸಂಜೆ 5.00ರವರೆಗೆ ನಗರದ ಕುವೆಂಪು ರಸ್ತೆ, ಯುನಿಟಿ ಮಕ್ಕಳ ಆಸ್ಪತ...
ಅರಣ್ಯ ಸಂಚಾರಿ ದಳದ ಕಾರ್ಯಾಚರಣೆ; ಚಿರತೆ ಚರ್ಮ ವಶ ಆರೋಪಿಯ ಬಂಧನ ಸೆಪ್ಟೆಂಬರ್ 02, 2020 ಶಿವಮೊಗ್ಗ;. ಚನ್ನಗಿರಿ ಪೊಲೀಸ್ ಅರಣ್ಯ ಸಂಚಾರಿ ದಳದ ವರು ಕಾರ್ಯಾಚರಣೆ ನಡೆಸಿ ಚಿರತೆ ಚರ್ಮ ವಶಪಡಿಸಿಕೊಂಡು ಆರೋಪಿಯನ್ನು ಬಂಧನ ಮಾಡಿದ ಘಟನೆ ವರದಿಯಾಗಿದೆ. ...
ಜಿಲ್ಲೆಯಲ್ಲಿ ಅಸಂಘಟಿತ ಕಾರ್ಮಿಕರನ್ನು ಗುರುತಿಸುವ ಕಾರ್ಯ ಆರಂಭವಾಗಿದೆ:ಆಯನೂರು ಮಂಜುನಾಥ್ ಸೆಪ್ಟೆಂಬರ್ 02, 2020 ಜಿಲ್ಲಾ ಅಸಂಘಟಿತ ಕಾರ್ಮಿಕರನ್ನು ರಕ್ಷಣೆ ಮಾಡುವ ಉದ್ಧೇಶದಿಂದ ಗುರುತಿನ ಚೀಟಿ ವಿತರಣೆ-ಸದಸ್ಯತ್ವ ಅಭಿಯಾನಕ್ಕೆ ವಿಧಾನಪರಿಷತ್ ಸದಸ್ಯ ಆಯನೂರು ಮಂಜುನಾಥ್ ರಿಂದ ಚಾಲನೆ ಶ...
ಬಾಳೆಹೊನ್ನೂರು ಶ್ರೀ ರಂಭಾಪುರಿ ಜಗದ್ಗುರುಗಳಿಗೆ ಕೊರೋನಾ ಸೋಂಕು .. ಸೆಪ್ಟೆಂಬರ್ 02, 2020 ಬೆಂಗಳೂರು:ಬಾಳೆಹೊನ್ನೂರು ಶ್ರೀ ರಂಭಾಪುರಿ ವೀರ ಸೋಮೇಶ್ವರ ಜಗದ್ಗುರುಗಳಿಗೆ ಕೊರೋನಾ ಸೋಂಕು ದೃಢಪಟ್ಟಿದೆ. ... ಸೋಮವಾರ ಸಣ್ಣದಾಗಿ ಜ್ವರ ಕಾಣಿಸಿಕೊಂಡಿದ್ದರಿಂದ ಕೋವಿಡ...
ಶಿವಮೊಗ್ಗ ತಾಲ್ಲೂಕು ಕೊರಾನ ಪಾಸಿಟಿವ್ updates ನೋಡಿ... ಸಿಮ್ಸ್ ಕ್ವಾಟ್ರಸ್,Keb ಕ್ವಾಟ್ರಸ್,ksrp ಮತ್ತು ಅಶೋಕನಗರ ಪೋಲೀಸ್ ಕ್ವಾಟ್ರಸ್, ಹರ್ಷಹೋಟೆಲ್ಗೆ ಕಾಲಿಟ್ಟ ಕೊರಾನ.. ಸೆಪ್ಟೆಂಬರ್ 02, 2020 ಶಿವಮೊಗ್ಗದಲ್ಲಿ ಮತ್ತೆ ಕೊರಾನ ಅರ್ಭಟ ,ಅಟ್ಟಹಾಸ ಮುಂದುವರಿದಿದೆ.ದಿನೇ ದಿನೇ ಹೆಚ್ಚಾಗುತ್ತಿದೆ. Covid-19 ಬಗ್ಗೆ ನಿರ್ಲಕ್ಷ್ಯ ಬೇಡ,ಎಚ್ಚರಿಕೆ, ಜಾಗ್ರತೆ...
ಸಚಿವ ಈಶ್ವರಪ್ಪನವರಿಗೆ ಕೊರೋನ ಸೋಂಕು ಸೆಪ್ಟೆಂಬರ್ 01, 2020 ಶಿವಮೊಗ್ಗ; ಸಚಿವ ಈಶ್ವರಪ್ಪನವರಿಗೆ ಕೊರೋನ ಸೋಂಕು ಧೃಡಪಟ್ಟಿದೆ. ಬೆಂಗಳೂರಿನ ಮನೆಯಲ್ಲಿಯೇ ಕ್ಯಾರಂಟೈನ್ ಆಗಿರುವುದಾಗಿ ತಿಳಿದುಬಂದಿದೆ. ಬೆಂ...
ಕೊರಾನ ಸಂಕಷ್ಟದ ದಿನಗಳಲ್ಲಿ ಖಾಸಾಗಿ ಶಾಲೆಗಳಿಂದ ಆನ್ ಲೈನ್ ಪಾಠದ ಹೆಸರಿನಲ್ಲಿ ಹಣ ಸುಲಿಗೆ; ರಾಜ್ಯಾದ್ಯಕ್ಷ ಗೋ.ರಮೇಶ್ ಗೌಡ ಆರೋಪ ಸೆಪ್ಟೆಂಬರ್ 01, 2020 ಶಿವಮೊಗ್ಗ; ಕೊರೋನದಿಂದ ಜನರ ಜೀವನ ಬದುಕು ಕಷ್ಟವಾಗಿದೆ.ಇಂತಹ ಕೊರಾನ ಸಂಕಷ್ಟದ ದಿನಗಳಲ್ಲಿ ಖಾಸಗಿ ಶಾಲೆಗಳು ಆನ್ ಲೈನ್ ಪಾಠದ ಹೆಸರಿನಲ್ಲಿ ಫೊಷಕರಿಂದ ಹಣ ಸ...
ಶಿವಮೊಗ್ಗ ತಾಲ್ಲೂಕು ಕೊರಾನ updates ನೋಡಿ. ಗೋಪಾಳ ಗೌಡ ಬಡಾವಣೆಯಲ್ಲಿ ಒಂದೇ ಕುಟುಂಬದ 4 ಜನರಿಗೆ ಕೊರಾನ ಸೋಂಕು. ಗುಡ್ಡದಹರಕೆರೆ ಯಲ್ಲಿ 6 ಜನರಿಗೆ ಕೊರಾನ ಸೋಂಕು.... ಸೆಪ್ಟೆಂಬರ್ 01, 2020 ಶಿವಮೊಗ್ಗ ನಗರದಲ್ಲಿ ಕೊರಾನ ದಿನೇ ದಿನೇ ಹೆಚ್ಚಾಗುತ್ತಿದೆ. ಜಾಗ್ರತೆ, ಎಚ್ಚರಿಕೆ ಇರಲಿ.ಭಯ,ಆತಂಕ ಬೇಡ ಏನು ಆಗಲ್ಲ ಧೈರ್ಯವಾಗಿರಿ.... ಶಿವಮೊಗ್ಗದಲ್ಲಿ ಗೋಪ...
ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ನಿಧನ ;ಶಿವಮೊಗ್ಗ ಯುವ ಕಾಂಗ್ರೆಸ್ ನಿಂದ ಮೇಣದಬತ್ತಿ ಹಚ್ಚಿ ಶ್ರದ್ಧಾಂಜಲಿ ಸೆಪ್ಟೆಂಬರ್ 01, 2020 ಶಿವಮೊಗ್ಗ; ದೇಶದ ಮಾಜಿ ರಾಷ್ಟ್ರಪತಿಗಳು ಭಾರತರತ್ನ ಮಾಜಿ ವಿದೇಶಾಂಗ ಸಚಿವರು ಕಾಂಗ್ರೆಸ್ ಪಕ್ಷದ ಹಿರಿಯ ಮುತ್ಸದ್ದಿ ಗಳಾದ ಸನ್ಮಾನ್ಯ ಶ್ರೀ ಪ್ರಣಬ್ ಮುಖರ್...