ಮಹಿಳಾ ಹಾಸ್ಟೆಲ್ ನಿರ್ಮಾಣಕ್ಕೆ ಗುದ್ದಲಿ ಪೂಜೆ ಆಗಸ್ಟ್ 02, 2020 ಶಿವಮೊಗ್ಗ; ಕೃಷಿ ನಗರದ ಶ್ರೀ ಗಣಪತಿ ದೇವಸ್ಥಾನದ ಮುಖ್ಯ ರಸ್ತೆಯಲ್ಲಿ ಇಂದು ಬೆಳಿಗ್ಗೆ ಮಹಿಳಾ ಹಾಸ್ಟೆಲ್ ನಿರ್ಮಾಣಕ್ಕೆ ಸಚಿವ ಕೆ.ಎಸ್.ಈಶ್ವರಪ್ಪ, ಸಂಸದ ...
ಶಿವಮೊಗ್ಗ ನಗರದ ಮ್ಯಾಕ್ಸ್ ಆಸ್ಪತ್ರೆಗೆ ಕಾಲಿಟ್ಟ ಕೊರಾನ ಆಗಸ್ಟ್ 02, 2020 ಶಿವಮೊಗ್ಗ; ನಗರದ ಮ್ಯಾಕ್ಸ್ ಆಸ್ಪತ್ರೆ ಯಲ್ಲಿ ಕೆಲಸ ಮಾಡುವ ಡಿ ಗ್ರೂಪ್ ನೌಕರರಿಗೆ 3 ಜನಕ್ಕೆ ಕೊರಾನಾ ಪಾಸಿಟಿವ್ ಶಂಕೆ ವ್ಯಕ್ತವಾಗಿದೆ. ಶಿವಮೊಗ್ಗ ನಗರದ ಸಿದ್ದೇಶ್ವರ ನಗ...
ಅರಣ್ಯ ದಲ್ಲಿ ಇಸ್ಪೀಟ್ ಜೂಜಾಟ ಆಡುತ್ತಿದ್ದ ವ್ಯಕ್ತಿ ಗಳ ಮೇಲೆ ಪೋಲೀಸರ ದಾಳಿ ನಗದು ಹಣ ಮತ್ತು ದ್ವಿಚಕ್ರ ವಾಹನ ವಶ ಆಗಸ್ಟ್ 02, 2020 ಶಿವಮೊಗ್ಗ:ಸಾರ್ವಜನಿಕ ಸ್ಥಳದಲ್ಲಿ ಇಸ್ಪಿಟು ಜೂಜಾಟ ಆಡುತ್ತಿದ್ದ ಆರೋಪಿತರ ಮೇಲೆ ದಾಳಿ, ಜೂಜಾಟಕ್ಕೆ ಬಳಸಿದ ರೂ 9,500/- (ರೂಪಾಯಿ ಒಂಬತ್ತು ಸಾವಿರದ ಐದು ನೂರು) ನಗದು ...
ಶಿವಮೊಗ್ಗ ನಗರ ಟಿಪ್ಪು ನಗರ ಬಲಭಾಗದ 4 ನೇ ಕ್ರಾಸ್ನಲ್ಲಿ ಮಹಿಳೆಯೊಬ್ಬರಿಗೆ ಕೊರಾನ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ಸೋಂಕಿತರ ಮನೆಯನ್ನು ಸೀಲ್ ಡೌನ್ ಮಾಡಲಾಗಿದೆ ಆಗಸ್ಟ್ 02, 2020
ಮಕ್ಕಳ ಸಹಾಯವಾಣಿ ಯಿಂದ ಚಿಂದಿ ಆಯುವ ಮಹಿಳೆ ಮತ್ತು ಮಗುವಿನ ರಕ್ಷಣೆ ಆಗಸ್ಟ್ 02, 2020 ಶಿವಮೊಗ್ಗ ;ಪ್ರತಿದಿನ ಚಿಂದಿ ಆಯ್ದು ನೆಹರೂ ರಸ್ತೆಯ ಚಿನ್ನದಂಗಡಿಯ ಹಿಂಭಾಗದ ಜಾಗದಲ್ಲಿ ರಕ್ಷಣೆಯಿಲ್ಲದೆ ಮಲಗುತ್ತಿದ್ದ ಮಹಿಳೆ ಮತ್ತು 7 ವರ್ಷದ ಹೆಣ್ಣು ಮಗ...
ಶಿವಮೊಗ್ಗ ನಗರದ ಸ್ವಾಮಿವಿವೇಕಾನಂದ ಬಡಾವಣೆ A ಬ್ಲಾಕ್ 9 ನೇ ಕ್ರಾಸ್ನಲ್ಲಿ ಕೊರಾನಾ ಪಾಸಿಟಿವ್ ಬಂದ ವ್ಯಕ್ತಿ ಯ ಮನೆ ಮುಂದೆ ಇಂದು ಸೀಲ್ ಡೌನ್ ಮಾಡಲಾಗಿದೆ. ಆಗಸ್ಟ್ 02, 2020
ಶಿವಮೊಗ್ಗ ನಗರದ ರಾಗಿಗುಡ್ಡದ ಹತ್ತಿರ ತುಂಗಾ ಚಾನಲ್ ಗೆ ಬಿದ್ದಿದ್ದ ಹಸುವನ್ನು ಸಾರ್ವಜನಿಕರು ರಕ್ಷಣೆ ಮಾಡಿದರು ಆಗಸ್ಟ್ 02, 2020
ಶಿವಮೊಗ್ಗ ಸಿಟಿ ಆಸ್ಪತ್ರೆ ಗೆ ಕಾಲಿಟ್ಟ ಕೊರಾನ ಆಗಸ್ಟ್ 01, 2020 ಶಿವಮೊಗ್ಗ; ನಗರದ ದುರ್ಗಿಗುಡಿ ಸಿಟಿ ಆಸ್ಪತ್ರೆಯ ಲ್ಲಿ ಕೆಲಸಮಾಡುವ ವೈದ್ಯೆ ರೊಬ್ಬರಿಗೆ ಕೊರಾನಾ ಪಾಸಿಟಿವ್ ಶಂಕೆ ವ್ಯಕ್ತವಾಗಿದೆ. ಇದೀಗ ಆಸ್ಪತ್ರೆ ಯಲ್ಲಿ ಕೆಲಸ ಮಾಡಿದ ಸ...
ಶಿವಮೊಗ್ಗದಲ್ಲಿ DAR ಪೊಲೀಸ್ ಕ್ವಾಟ್ರಸ್ ಮತ್ತು ಕುಂಸಿ ಪೊಲೀಸ್ ಕ್ವಾಟ್ರಸ್ ಗೆ ಕಾಲಿಟ್ಟ ಕೊರಾನ ಆಗಸ್ಟ್ 01, 2020 ಶಿವಮೊಗ್ಗ ನಗರದ ಡಿಎಆರ್ ಕ್ವಾಟ್ರಸ್ ನಲ್ಲಿ ವಾಸವಾಗಿರುವ 62 ವರ್ಷ ಮತ್ತು 63 ವರ್ಷದ ವ್ಯಕ್ತಿ ಗಳಿಗೆ ಕೊರಾನಾ ಪಾಸಿಟಿವ್ ಶಂಕೆ ಮತ್ತು ಕುಂಸಿ ಪೊಲೀಸ್ ಕ್ವಾಟ್ರಸ್ ನಲ್ಲಿ...
ಕೊರೊನಾಗೆ ಆಯುರ್ವೇದ ಚಿಕಿತ್ಸೆ: ಅನಧಿಕೃತ ಮಾಹಿತಿ ಪ್ರಕಟಿಸಿದ ಗಿರಿಧರ್ ಕಜೆಗೆ ನೋಟಿಸ್ ಆಗಸ್ಟ್ 01, 2020 ಎರಡು ಆಯುರ್ವೇದ ಮಾತ್ರೆಗಳ ಪ್ರಯೋಗ ಇನ್ನೂ ಪ್ರಾಥಮಿಕ ಹಂತದಲ್ಲಿದೆ. ಮತ್ತು ಬಿಎಂಸಿಆರ್ಐನ ನೈತಿಕ ಸಮಿತಿಗೆ ಯಾವುದೇ ಫಲಿತಾಂಶಗಳನ್ನು ಸಲ್ಲಿಸಿಲ್ಲ ಎಂದು ಸಮಿತಿಯು ಸ್ಪಷ್...
ಶಾಸಕರ ಕಚೇರಿ ಸಿಬ್ಬಂಧಿಗೆ ಸೋಂಕು,ಶಾಸಕರ ಕಛೇರಿ ಎರಡು ದಿನ ಸ್ಯಾನಿಟೈಸ್ ಗಾಗಿ ಬಂದ್! ಆಗಸ್ಟ್ 01, 2020 ಶಿವಮೊಗ್ಗ;ಕೊರೋನ ಹಿನ್ನಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪನವರ ಶಾಸಕರ ಕಚೇರಿಯನ್ನ ಎರಡು ದಿನಗಳ ವರೆಗೆ ಬಂದ್ ಮಾಡಲಾಗಿದೆ. ನಗರದ ನೆಹರು ರಸ್ತೆಯಲ್ಲಿರ...
ದಿನಾಂಕ; 1-8-2020 covid-19 ಜಿಲ್ಲಾ ಹೆಲ್ತ್ ಬುಲಿಟಿನ್ ಪ್ರಕಟ ಆಗಸ್ಟ್ 01, 2020 ಇಂದು ಕೊರೋನ ಸೋಂಕಿತರ ಸಂಖ್ಯೆ - 129 ಜಿಲ್ಲೆಯ ಒಟ್ಟು ಸೋಂಕಿತರ ಸಂಖ್ಯೆ-1952 ಶಿವಮೊಗ್ಗ ನಗರ ಮತ್ತು ತಾಲೂಕಿನಲ್ಲಿ 59 ಜನರಿಗೆ ಸೋಂಕು ದೃಢಪಟ್ಟಿದೆ, ಅದರಂತೆ ಭದ್ರಾವತ...