ಶ್ರೀ ಶಂಕರ ಜಯಂತಿ ಸಭಾ ವತಿಯಿಂದ ಚಿನ್ನದ ಕಿರೀಟ ಸಮರ್ಪಣೆ ಜನವರಿ 31, 2026 ಶಿವಮೊಗ್ಗ : ಶ್ರೀ ಶಂಕರ ಜಯಂತಿ ಸಭಾ ವತಿಯಿಂದ ದೊಡ್ಡ ಬ್ರಾಹ್ಮಣರ ಬೀದಿಯ ಶ್ರೀ ಲಕ್ಷ್ಮೀನಾರಾಯಣ ದೇವಾಲಯಕ್ಕೆ ದೇವರಿಗೆ 60 ಲಕ್ಷ ರೂ. ಮೌಲ್ಯದ ಚಿನ್ನದ ಕಿರ...
ಕೈಗಾರಿಕೆ, ತರಬೇತಿ ಸಂಸ್ಥೆಗಳ ನಡುವೆ ನೇರ ಸಂಬಂಧವಿರಲಿ:ಅಧ್ಯಕ್ಷ ಬಿ.ಗೋಪಿನಾಥ್ ಜನವರಿ 29, 2026 ಶಿವಮೊಗ್ಗ: ಕೌಶಲ್ಯಗಳ ಅಸಮಾನತೆಯಿಂದ ಉದ್ಯೋಗ ಭರ್ತಿ ಮಾಡುವುದು ಸವಾಲಿನ ಕೆಲಸವಾಗಿದೆ ಎಂದು ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಬಿ.ಗೋಪಿನಾ...
ಅತ್ಯುತ್ತಮ ಶ್ಲಾಘನೀಯ ಸೇವೆ: ಶಿವಮೊಗ್ಗದ ಶಕುಂತಲಾ PSI ಇವರಿಗೆ ರಾಷ್ಟ್ರಪತಿಗಳ ಪದಕ ಜನವರಿ 25, 2026 ಶಿವಮೊಗ್ಗ: 2026ನೇ ಸಾಲಿನ *ಗಣರಾಜ್ಯೋತ್ಸವದ ಅಂಗವಾಗಿ ನೀಡಲಾಗುವ ಶ್ರೀಮತಿ ಶಕುಂತಲಾ, ಪೊಲೀಸ್ ಉಪ ನಿರೀಕ್ಷಕರು* ಭಾಜನರಾಗಿದ್ದಾರೆ. *ಪೊಲೀಸ್ ಅಧಿಕಾರ...
ಶಿವಮೊಗ್ಗ: ಸಹ್ಯಾದ್ರಿ ನಾರಾಯಣ ಆಸ್ಪತ್ರೆಯಿಂದ ಮತ್ತೊಂದು ಮೈಲಿಗಲ್ಲು; 1,000 ಪ್ರಾಸ್ಟೇಟ್ ಶಸ್ತ್ರಚಿಕಿತ್ಸೆಗಳು ಯಶಸ್ವಿ ಜನವರಿ 25, 2026 ಚಿತ್ರ: ಡಾ. ಪ್ರಭುಲಿಂಗ ಕೊಣ್ಣೂರ, ಡಾ. ಅವಿನಾಶ ಯು.ಕೆ. ಶಿವಮೊಗ್ಗ: ಉನ್ನತ ಗುಣಮಟ್ಟದ ಮೂತ್ರಶಾಸ್ತ್ರ (Urology) ಚಿಕಿತ್ಸೆಯಲ್ಲಿ ಮುಂಚೂಣಿಯಲ್ಲಿರುವ ಶಿ...
ನಾಪತ್ತೆಯಾಗಿದ್ದ ಶಿಕಾರಿಪುರದ ಶಾಲಾ ಬಾಲಕರು ಶಿವಮೊಗ್ಗದಲ್ಲಿ ಪತ್ತೆ ಜನವರಿ 23, 2026 ಶಿವಮೊಗ್ಗ : ಶಿಕಾರಿಪುರದಲ್ಲಿ ಹೋರಿಹಬ್ಬವನ್ನು ನೋಡಲು ಶಾಲೆಗೆ ಹೋಗದೆ ತೆರಳಿದ್ದ ಮೂವರು ಬಾಲಕರು (ಲಿಖಿತ್, ಪ್ರಥಮ್ ಮತ್ತು ಸಂದೀಪ್), ಟೈಂ ಆಗಿದ್ದರಿಂದದ ...
ಭದ್ರಾವತಿ : ವೃದ್ಧ ದಂಪತಿ ಅನುಮಾನಸ್ಪದ ಸಾವು: ದರೋಡೆನಾ? ಕೊಲೆನಾ? ಜನವರಿ 20, 2026 ಭದ್ರಾವತಿ: ವೃದ್ಧ ದಂಪತಿ ಅನುಮಾನಸ್ಪದ ಸಾವನ್ನಪ್ಪಿರುವ ಘಟನೆ ನಗರದ ಭೂತನಗುಡಿ ಬಡಾವಣೆಯಲ್ಲಿ ನಡೆದಿದೆ. ಚಂದ್ರಪ್ಪ(80), ಪತ್ನಿ ಜಯಮ್ಮ(75) ಎನ್ನುವರ ಮೃ...
ಡಿಜಿಪಿ ರಾಮಚಂದ್ರ ರಾವ್ ಯೂನಿಫಾರಂನಲ್ಲಿ ಕಚೇರಿಯಲ್ಲೇ ರಾಸಲೀಲೆ!! ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್.. ಜನವರಿ 19, 2026 ಬೆಂಗಳೂರು : ಡಿಜಿಪಿ ಹಿರಿಯ ಐಪಿಎಸ್ ಅಧಿಕಾರಿ, ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ ಡಿಜಿಪಿ ರಾಮಚಂದ್ರ ರಾವ್ ಅವರ ರಾಸಲೀಲೆ ವಿಡಿಯೋ ಸಾಮಾಜಿಕ ಜಾಲತಾ...
ಶಿವಮೊಗ್ಗ ಮಹಾನಗರ ಪಾಲಿಕೆ ವ್ಯಾಪ್ತಿಯ ವಾರ್ಡ್ ವಿಸ್ತರಣೆ ಸಧ್ಯಕ್ಕೆ ಇಲ್ಲ: ವಾರ್ಡ್ ವಾರು ಮೀಸಲಾತಿ ನಿಗದಿಪಡಿಸುವ ಪ್ರಕ್ರಿಯೆಗೆ ಚಾಲನೆ ಜನವರಿ 16, 2026 ಶಿವಮೊಗ್ಗ:ಶಿವಮೊಗ್ಗ ಮಹಾನಗರ ಪಾಲಿಕೆ ವ್ಯಾಪ್ತಿಯ ವಾರ್ಡ್ ವಿಸ್ತರಣೆ ಸಧ್ಯಕ್ಕೆ ಇಲ್ಲ.ವಾರ್ಡ್ ವಿಸ್ತರಣೆ ಊಹಾಪೋಹಗಳು ಸುಳ್ಳು.ವಾರ್ಡ್ ವಾರು ಮೀಸಲಾತಿ ನಿಗ...
ನಾಲ್ಕು ವರ್ಷದಿಂದ ಲೆಕ್ಕಪತ್ರ ಕೊಡದ.ಶಿವಮೊಗ್ಗ ಕೋಟೆ ಶ್ರೀ ಮಾರಿಕಾಂಬ ಸೇವಾ ಸಮಿತಿಯ ಅಧ್ಯಕ್ಷರಿಗೆ ಮತ್ತು ಪ್ರಧಾನ ಕಾರ್ಯದರ್ಶಿಗೆ ಸಹಕಾರ ಇಲಾಖೆಯಿಂದ ನೋಟಿಸ್!! ಜನವರಿ 10, 2026 ಪ್ರತಿಷ್ಠಿತ ಶಿವಮೊಗ್ಗ ಕೋಟೇ ಶ್ರೀ ಮಾರಿಕಾಂಬ ದೇವಿ ಸನ್ನಿಧಿ ಶಿವಮೊಗ್ಗ: ಕಳೆದ 2021- 2022 ನೇ ಸಾಲಿನಿಂದ ನಾಲ್ಕು ವರ್ಷಗಳಿಂದ ನಗರದ ಪ್ರತಿಷ್ಠಿತ ಕೋಟೇ...
ಭದ್ರಾವತಿಯ ಕಾರ್ಮಿಕ ಸಂಘದ ಪ್ರಮುಖ ನಾಯಕ ಡಿಸಿ ಮಾಯಣ್ಣ ನಿಧನ- ಸಂತಾಪ ಜನವರಿ 10, 2026 ಭದ್ರಾವತಿ: ಭದ್ರಾವತಿಯ ಕಾರ್ಮಿಕ ನಾಯಕರಾದ ಕಾಮ್ರೆಡ್ ಡಿಸಿ ಮಾಯಣ್ಣನವರು ರಾತ್ರಿ 2-15 ಕ್ಕೆ ಭದ್ರಾವತಿಯ ಸರ್ಕಾರಿ ಆಸ್ಪತ್ರೆಯಲ್ಲಿ ನಿಧನ ಹೊಂದಿದರು. ಅಸಂ...
ಮೊದಲ ಆದ್ಯತೆ ಲಾ ಆಂಡ್ ಆರ್ಡರ್-.ನೆಶೆಮುಕ್ತ ಶಿವಮೊಗ್ಗ ಮಾಡುತ್ತೆವೆ:ನೂತನ ಎಸ್ಪಿ ಬಿ.ನಿಖಿಲ್ ಜನವರಿ 02, 2026 ಶಿವಮೊಗ್ಗ: 2017 ನೇ IPS ಬ್ಯಾಚ್ ನನ್ನದು,ಮಾಧ್ಯಮ ಮಿತ್ರರು ಒಂದು ಸೇತುವೆ ಇದ್ದ ಹಾಗೆ, ನಮ್ಮ ನಿಮ್ಮ ಮದ್ಯೆ ಓಪನ್ ಕಮ್ಯೂನಿಕೇಶನ್ಸ್ ಮುಖ್ಯ.. ನನ್ನ ಮೊದ...
ಶಿವಮೊಗ್ಗ ಎಸ್ಪಿಯಾಗಿ ಬಿ.ನಿಖಿಲ್ ಅಧಿಕಾರ ಸ್ವೀಕಾರ ಜನವರಿ 02, 2026 ಶಿವಮೊಗ್ಗ ಜಿಲ್ಲೆಗೆ ನೂತನವಾಗಿ ವರ್ಗಾವಣೆಯಾಗಿರುವ ಬಿ. ನಿಖಿಲ್ ಐಪಿಎಸ್, ಪೊಲೀಸ್ ಅಧೀಕ್ಷಕರವರು ದಿನಾಂಕಃ 01-01-2026 ರಂದು ಸಂಜೆ ಶಿವಮೊಗ್ಗ ಜಿಲ್ಲ...