ಸಿ.ಎಂ.ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ವಿಧಾನಸೌಧದಲ್ಲಿ ಶಿವಮೊಗ್ಗ ಜಿಲ್ಲೆಗೆ ಸಂಬಂಧಿಸಿದ ಮಹತ್ವದ ಸಭೆ

ಜುಲೈ 31, 2025
ಶಿವಮೊಗ್ಗ:ಇಂದು ಜಿಲ್ಲಾ ಉಸ್ತುವಾರಿ ಸಚಿವರಾದ ಮಾನ್ಯ ಮಧು ಬಂಗಾರಪ್ಪನವರು ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಇಂದು ...

ಶಿವಮೊಗ್ಗ ಜಿಲ್ಲೆಯ Area Domination* ಮತ್ತು ಸೂಕ್ಷ್ಮ ಪ್ರದೇಶಗಳಲ್ಲಿ ಪೋಲಿಸರಿಂದ ಕಾಲ್ನಡಿಗೆ *ವಿಶೇಷ ಗಸ್ತು

ಜುಲೈ 31, 2025
 ಶಿವಮೊಗ್ಗ ಜಿಲ್ಲೆಯಲ್ಲಿ *ಕಾನೂನು ಸುವ್ಯವಸ್ಥೆ  ಕಾಪಾಡುವ*  ನಿಟ್ಟಿನಲ್ಲಿ ಹಾಗೂ *ಮೂಂಜಾಗ್ರತಾ ಕ್ರಮವಾಗಿ*  ದಿನಾಂಕಃ 30-07-2025 ರಂದು  ಸಂಜೆ ಶಿವಮೊಗ...

ಆನ್‌ಲೈನ್ ಜೂಜಾಟದ ನಿಷೇಧಕ್ಕಾಗಿ ಕೇಂದ್ರಕ್ಕೆ ಪ್ರಸ್ತಾವನೆ- ಗೋವಾ ಮತ್ತು ಛತ್ತೀಸ್‌ಗಢ ಮುಖ್ಯಮಂತ್ರಿಗಳ ಭರವಸೆ !

ಜುಲೈ 30, 2025
ಸರ್ವಶ್ರೀ ಗೋವಿಂದ್ ಸಾಹು, ರೋಹಿತ್ ತಿರಂಗಾ, ಹೇಮಂತ್ ಕನಸ್ಕರ್,  ಪ್ರಸಾದ್ ವಾಡ್ಕೆ, ಪರ್ವೇಶ್ ತಿವಾರಿ, ರಣಜಿತ್ ಸಾವರ್ಕರ್, ಛತ್ತೀಸ್‌ಗಢದ ಮಾನ್ಯ ಮುಖ್ಯಮ...

ಶಿವಮೊಗ್ಗ ನಗರದಲ್ಲಿ ಸಂಸ್ಕೃತ ಸಂಶೋಧನಾ ಕೇಂದ್ರ ಆರಂಭವಾಗಬೇಕು:ವಾಸುದೇವನ್

ಜುಲೈ 30, 2025
ಶಿವಮೊಗ್ಗ: ಶಿವಮೊಗ್ಗ ನಗರದಲ್ಲಿ ತರುಣೋದಯ ಸಂಸ್ಕೃತ ಸೇವಾ ಸಂಸ್ಥೆಯ ಆಶ್ರಯದಲ್ಲಿ ಸಂಸ್ಕೃತ ಸಂಶೋಧನಾ ಕೇಂದ್ರ ಆರಂಭವಾಗಬೇಕು ಎಂದು ಚೆನೈ ನಗರದ ಹಿರಿಯ ನ್ಯಾ...

ಶಿವಮೊಗ್ಗ ಸಿಇಎನ್ ಕ್ರೈಂ ಪೊಲೀಸ್ ರಿಂದ, ಕಳೆದು ಹೋದ 110 ಮೊಬೈಲ್ ಫೋನ್ ಗಳ ಪತ್ತೆ: ಎಸ್ಪಿ ಮಾಹಿತಿ

ಜುಲೈ 29, 2025
ಶಿವಮೊಗ್ಗ: ಶಿವಮೊಗ್ಗ ನಗರದಲ್ಲಿನ   ಸಿಇಎನ್ ಕ್ರೈಂ ಪೊಲೀಸ್ ರಿಂದ CEIR ಪೋರ್ಟಲ್ ಬಳಸಿ, ಕಳೆದು ಹೋದ 110 ಮೊಬೈಲ್ ಫೋನ್ ಗಳನ್ನು ಪತ್ತೆ  ಮಾಡಲಾಗಿದ್ದು, ...

ದುರ್ಗಿಗುಡಿಯಲ್ಲಿ ಮನೆ ಮತ್ತು ವೈರ್ ಮೇಲೆ ಬಿದ್ದ ಬಾರಿ ಉದ್ದದ ತೆಂಗಿನ ಮರ ನೋಡಿ

ಜುಲೈ 29, 2025
ಶಿವಮೊಗ್ಗ: ಶಿವಮೊಗ್ಗ ನಗರದ ದುರ್ಗಿಗುಡಿ 2 ನೇ ರಸ್ತೆಯಲ್ಲಿ ಖಾಲಿ ಜಾಗದ ಸೈಟ್ ನಲ್ಲಿ ಇದ್ದ ನೂರಾರು ಅಡಿ ಬಾರಿ ಉದ್ದದ ತೆಂಗಿನ ಮರವೊಂದು ದಿಡೀರ್ ಮುರಿದು ...

ಧರ್ಮಸ್ಥಳ ಪ್ರಕರಣ ತನಿಖೆ ಆರಂಭ:SIT ತನಿಖಾ ಅಧಿಕಾರಿಗಳೇ ಮೊದಲು ನೊಂದವರ ಹೆಲ್ಪ್ ಲೈನ್ ಮಾಡಿ..ನೊಂದವರು ಇದ್ದರೇ ದೂರು ನೀಡಲು ಹೇಳಿ

ಜುಲೈ 29, 2025
ಮಂಗಳೂರು: ಧರ್ಮಸ್ಥಳ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸುತ್ತಾ ಮುತ್ತಾ ಎಲ್ಲೆಂದರಲ್ಲಿ ಮೃತ ಶವ ಹೂತಿದ್ದ ಅಂತ್ಯಕ್ರಿಯೆ ಪ್ರಕರಣವನ್ನು SIT ಅಧಿಕಾರಿಗಳು ಚುರುಕು ಗೊಳಿಸಿದ್...

ಶಿವಮೊಗ್ಗದಲ್ಲಿ ಭೂ ಮಾಫಿಯಾ, ರೌಡಿಗಳಿಗೆ ಫಂಡಿಂಗ್, ಸಮಗ್ರ ತನಿಖೆಗೆ ಒತ್ತಾಯಿಸಿ ಕರವೇಯಿಂದ ಡಿಸಿಗೆ ಮನವಿ

ಜುಲೈ 25, 2025
ಟಾಸ್ಕ್ ಪೋರ್ಸ್ ಸಮಿತಿ ರಚಿಸಲು ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣ ಒತ್ತಾಯ ಶಿವಮೊಗ್ಗ ಜಿಲ್ಲಾಧಿಕಾರಿಗಳಿಗೆ ಈ ಮೂಲಕ ಮನವಿ ಸಲ್ಲಿಕೆ  ಶಿವಮೊಗ್ಗ ...

ಮನೆ-ಮನೆಗೆ ಪೊಲೀಸ್’ ಕಾರ್ಯಕ್ರಮ ಜನರ ಸಮಸ್ಯೆಗಳನ್ನು ತಾಳ್ಮೆಯಿಂದ ಆಲಿಸಿ-ಸ್ಪಂದಿಸಿ : ನ್ಯಾ.ಮಂಜುನಾಥ ನಾಯಕ್

ಜುಲೈ 24, 2025
ಶಿವಮೊಗ್ಗ,ಜು.24: ‘ಮನೆ ಮನೆಗೆ ಪೊಲೀಸ್’ ಸೇವೆ ಒಂದು ಅತ್ಯುತ್ತಮ ಕಾರ್ಯಕ್ರಮವಾಗಿದ್ದು, ಪೊಲೀಸರು ಜನರ ಸಮಸ್ಯೆಗಳನ್ನು ತಾಳ್ಮೆಯಿಂದ ಆಲಿಸಿ ಸ್ಪಂದಿಸಬೇಕು ...

ಪ್ರಜಾಪ್ರಭುತ್ವದ ಪರಿಚಯಕ್ಕಾಗಿ ವಿದ್ಯಾರ್ಥಿ ಒಕ್ಕೂಟ ರಚನೆ: ಶ್ರೀ ಆದಿಚುಂಚನಗಿರಿ ಶಾಖಾ ಮಠದ ಶ್ರೀ ಸಾಯಿನಾಥ ಸ್ವಾಮೀಜಿ

ಜುಲೈ 24, 2025
ಶಿವಮೊಗ್ಗ, ಆ 24 : ಶಿವಮೊಗ್ಗ ಶಾಲಾ ದಿನಗಳಲ್ಲಿಯೇ ಪ್ರಜಾಪ್ರಭುತ್ವವನ್ನು ಪರಿಚಯಿಸುವ ದೃಷ್ಟಿಯಿಂದ ಮತ್ತು ಉತ್ತಮ ಆಡಳಿತ ವ್ಯವಸ್ಥೆಯನ್ನ ಅಧಿಕಾರಕ್ಕೆ ತರಬ...

*"ಶಿವಮೊಗ್ಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಪ್ರಗತಿ ಪರಿಶೀಲನಾ ಸಭೆ"*

ಜುಲೈ 23, 2025
ಬೆಂಗಳೂರು: ಇಂದು ವಿಕಾಸಸೌಧದಲ್ಲಿ ವೈದ್ಯಕೀಯ ಶಿಕ್ಷಣ ಹಾಗೂ ಕೌಶಲ್ಯಾಭಿವೃದ್ಧಿ ಸಚಿವರಾದ ಶ್ರೀ ಡಾ. ಶರಣಪ್ರಕಾಶ ಪಾಟೀಲ್ ಅವರೊಂದಿಗೆ "ಶಿವಮೊಗ್ಗ ವೈದ...
Blogger ನಿಂದ ಸಾಮರ್ಥ್ಯಹೊಂದಿದೆ.