ಇಂಡಿಯನ್ ಆರ್ಮಿಯಲ್ಲಿ ಅಗ್ನಿಪಥ್ ನೇಮಕಾತಿಗಾಗಿ ಅರ್ಜಿ ಆಹ್ವಾನ..ನೋಡಿ ಅರ್ಜಿ ಸಲ್ಲಿಸಿ ಜೂನ್ 09, 2025 Indian Army AGNIPATH Recruitment and help the Jobless youth..👍 * Vacancy : 46,000 Posts * Job Role : Agniveer * Qua...
ಕರ್ನಾಟಕ ಒಕ್ಕಲಿಗ ಅಭಿವೃದ್ಧಿ ನಿಗಮದಿಂದ ವಿವಿಧ ಯೋಜನೆಯಡಿ ಅರ್ಜಿ ಆಹ್ವಾನ ಜೂನ್ 07, 2025 ಶಿವಮೊಗ್ಗ.ಜೂನ್.06:ಕರ್ನಾಟಕ ಒಕ್ಕಲಿಗ ಸಮುದಾಯ ಅಭಿವೃದ್ಧಿ ನಿಗಮದಿಂದ 2025-26 ನೇ ಸಾಲಿನ ವಿವಿಧ ಯೋಜನೆಗಳಾದ ಸ್ವಯಂ ಉದ್ಯೋಗ ನೇರ ಸಾಲ ಯೋಜನೆ, ಗಂಗಾ ಕಲ್ಯಾಣ ನೀರಾವರಿ ...
ಶಿವಮೊಗ್ಗ ಮೆಸ್ಕಾಂ ಉಪವಿಭಾಗ ಮತ್ತು ಶಾಖಾ ಕಛೇರಿ ಮಟ್ಟದಲ್ಲಿ ವಿವಿಧ ವರ್ಗದ ಗ್ರಾಹಕ ಸಲಹಾ ಸಮಿತಿಗೆ ಸದಸ್ಯರುಗಳ ನಾಮನಿರ್ದೇಶನ ಯಾರ್ಯಾರು ಅಂತೀರಾ ನೋಡಿ.... ಜೂನ್ 06, 2025 ಶಿವರಾಜ್ ಬಿ.ಸಿ. ಬಿನ್ ಚಂದ್ರಪ್ಪ, ವಿನೋವನಗರ ಕಲ್ಲಳ್ಳಿ ಶಿವಮೊಗ್ಗ ಇವರನ್ನು ಶಿವಮೊಗ್ಗ ನಗರ ಉಪವಿಭಾಗದ-2 , ವಾಣಿಜ್ಯ ಮತ್ತು ಕೈಗಾರಿಕಾ ಪ್ರತಿನಿಧಿ ಯಾಗಿ...
ತೀರ್ಥಹಳ್ಳಿ ದಬ್ಬಣಗದ್ದೆ ಬ್ಲಾಕ್-2 ಮರಳು ಕ್ವಾರೆಯಲ್ಲಿ ಮರಳು ಗಣಿಗಾರಿಕೆ ಸಾಗಾಣಿಕೆ ನಡೆಯದಂತೆ ಕ್ರಮ ಕೈಗೊಳ್ಳಿ:ಅಧೀನ ಅಧಿಕಾರಿಗಳಿಗೆ ನಿರ್ದೇಶನ ನೀಡಿದ ಹಿರಿಯ ಭೂ ವಿಜ್ಞಾನಿಗಳು!! ಜೂನ್ 03, 2025 ತೀರ್ಥಹಳ್ಳಿ/ಶಿವಮೊಗ್ಗ: ತೀರ್ಥಹಳ್ಳಿ ದಬ್ಬಣಗದ್ದೆ ಬ್ಲಾಕ್ -02 ಸ.ನಂ- 17 ರಲ್ಲಿ ಮರಳು ಕ್ವಾರೆಯನ್ನು ವೇಣುಗೋಪಾಲ್ ಭದ್ರಾವತಿ ಇವರಿಗೆ ದಿನಾಂಕ 14-3-202...
ಹಿಂದೂ ಸಂಘಟನೆಗಳ ವತಿಯಿಂದ ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ಮನವಿ !* ಜೂನ್ 03, 2025 *_ದಕ್ಷಿಣ ಕನ್ನಡದ ಅಬ್ದುಲ್ ರೆಹಮಾನ್ ಘಟನೆ ನೆಪದಲ್ಲಿ ರಾಜ್ಯದಾದ್ಯಂತದ ಹಿಂದೂ ನಾಯಕರ ಧ್ವನಿ ಅಡಗಿಸುವ ಷಡ್ಯಂತ್ರ *ಬೆಂಗಳೂರು :* ಮೇ 27 ರಂದು ಬಂಟ್ವಾಳದ...
*ಶಿವಮೊಗ್ಗ ಜಿಲ್ಲಾ ಪೊಲೀಸ್ ವತಿಯಿಂದ ಸೈಕಲ್ ಜಾಥಾ.* ಜೂನ್ 02, 2025 ಶಿವಮೊಗ್ಗ ಜಿಲ್ಲಾ ಪೊಲೀಸ್ ವತಿಯಿಂದ ಫಿಟ್ ಇಂಡಿಯಾ ಕಾರ್ಯಕ್ರಮದ ಅಡಿಯಲ್ಲಿ ವಿಶ್ವ ಸೈಕಲ್ ದಿನದಂದು ನಗರದ ಪ್ರಮುಖ ವೃತ್ತ, ರಸ್ತೆಗಳಲ್ಲಿ ಸೈಕಲ್ ಜಾಥಾ ನಡೆ...
ಶಿವಮೊಗ್ಗ ವಾರ್ತಾಧಿಕಾರಿ ಮಾರುತಿ ಶುಕ್ರವಾರ ಬೆಳ್ಳಂಬೆಳಿಗ್ಗೆ ಹೊಸಮನೆಯಲ್ಲಿ ಪ್ರತ್ಯಕ್ಷ! ಏನಿರಬಹುದು ಅಂತೀರಾ ನೋಡಿ... ಮೇ 31, 2025 ಶಿವಮೊಗ್ಗ: ಶುಕ್ರವಾರ ಬೆಳ್ಳಂಬೆಳಿಗ್ಗೆ ಶಿವಮೊಗ್ಗದ ವಾರ್ತಾಧಿಕಾರಿ ಮಾರುತಿ ಸರ್ಕಾರದ ವಾಹನ ಏರಿ ಎಲ್ಲಿಗೆ ಹೋಗಿದ್ರು ಎಂಬ ಬಗ್ಗೆ ಪತ್ರಕರ್ತರ ವಲಯದಲ್ಲಿ ...
ನಿಮ್ಮ ಬದುಕಿನಲ್ಲಿ ನಿಶ್ಚಿತವಾದ ಗುರಿಯನ್ನು ಇರಿಸಿಕೊಂಡು ನಿಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಿ:ಡಾ. ಎಂ.ಕೆ ವೆಂಕಟೇಶ ಮೇ 31, 2025 ಶಿವಮೊಗ್ಗದ ಪಿಇಎಸ್ ತಾಂತ್ರಿಕ ಮತ್ತು ನಿರ್ವಹಣಾ ಸಂಸ್ಥೆಯಲ್ಲಿ ೧೫ನೇ ಪದವಿ ಸಮಾರಂಭ ಶಿವಮೊಗ್ಗ: ಪದವಿಯನ್ನು ಪಡೆದುಕೊಳ್ಳುವ ಹೊಸ್ತಿಲಲ್ಲಿರುವ ನೀವುಗಳು ನ...
ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಕುಂಸಿಯ ಪ್ರಿಯದರ್ಶಿನಿ. ಎಸ್ ಅವರಿಗೆ ಮರುಮಾಪನ ಮೌಲ್ಯದಲ್ಲಿ 609 ಅಂಕ: ಅಭಿನಂದನೆ ಮೇ 23, 2025 ಶಿವಮೊಗ್ಗ: ಈ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಶ್ರೀರಾಧಾ ಶಶಿಧರ ಇವರ ಮಗಳು ಪ್ರಿಯದರ್ಶಿನಿ. ಎಸ್ ಇವರು ಕುಂಸಿಯ ಮಂಜುನಾಥ ಪ್ರೌಢಶಾಲೆಯ ವಿದ್ಯಾ...
ಮಥುರಾ ಪ್ಯಾರಡೈಸ್ ಶಿವಮೊಗ್ಗದ ಅಭಿವೃದ್ಧಿಗೆ ಪೂರಕ ಸಂಸ್ಥೆ: ಶಾಸಕ ಎಸ್.ಎನ್. ಚನ್ನಬಸಪ್ಪ ಅಭಿಪ್ರಾಯ ಮೇ 23, 2025 ಶಿವಮೊಗ್ಗ: *ಮಥುರಾ ಪ್ಯಾರಡೈಸ್ ಎಂದರೆ ಶಿವಮೊಗ್ಗದ ಅಭಿವೃದ್ಧಿಗೆ ಪೂರಕ ಸಂಸ್ಥೆ ಎಂದು ಶಾಸಕ ಎಸ್.ಎನ್. ಚನ್ನಬಸಪ್ಪ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಭಾ...
ಸಿ.ಪಿ.ಐ ನಂಜಪ್ಪ ಇನ್ನಿಲ್ಲ ಮೇ 22, 2025 ಶಿವಮೊಗ್ಗ: ಶಿವಮೊಗ್ಗ ಕಾಶಿಪುರ ವಾಸಿಯಾದ ಸಾಧುಶೆಟ್ಟಿ ಜನಾಂಗದ ಸಿ.ಪಿ.ಐ ನಂಜಪ್ಪ ನಿನ್ನೆ ರಾತ್ರಿ ಕುಂದಾಪುರದಲ್ಲಿ ನಿಧನರಾಗಿದ್ದಾರೆ.ಮೃತರು ಅನಾರೋಗ್ಯದ ...
ಅಜೀಂ ಪ್ರೇಮ್ಜಿ ಫೌಂಡೇಷನ್ ನಿಂದ ಹೆಣ್ಣು ಮಕ್ಕಳಿಗೆ ವಿದ್ಯಾರ್ಥಿ ವೇತನ ಘೋಷಣೆ . ಮೇ 17, 2025 ಶಿವಮೊಗ್ಗ : ಶಾಲಾ ಶಿಕ್ಷಣವನ್ನು ಪೂರೈಸಿದ ನಂತರ ಉನ್ನತ ಶಿಕ್ಷಣ ಪಡೆಯಲು ಬಯಸುವ ಹೆಣ್ಣುಮಕ್ಕಳಿಗೆ ನೆರವಾಗುವ ಉದ್ದೇಶದಿಂದ ಅಜೀಂ ಪ್ರೇಮ್ಜಿ ಫೌಂಡೇಷನ್ ʼ ಅಜೀಂ ಪ್ರೇಮ್...
ಸರ್ಕಾರದಿಂದ ಸಿಗಬೇಕಾದ ಸೌಲಭ್ಯಗಳನ್ನು ಕೆಲವು ಪತ್ರಕರ್ತರು ಬಳಸಿಕೊಳ್ಳುತ್ತಾ ಇಡೀ ಪತ್ರಿಕಾ ಸಮೂಹವನ್ನೇ ಕತ್ತಲಲ್ಲಿ ಇಡಲಾಗಿದೆ; ರಾಜ್ಯಾಧ್ಯಕ್ಷ ಬಂಗ್ಲೆ ಮಲ್ಲಿಕಾರ್ಜುನ್ ಮೇ 11, 2025 ಶಿವಮೊಗ್ಗ, ಮೇ 11: ಪತ್ರಕರ್ತರಿಗೆ ಸರ್ಕಾರದಿಂದ ಸಿಗಬೇಕಾದ ಸೌಲಭ್ಯಗಳನ್ನು ಕೆಲವೇ ಕೆಲವು ಪತ್ರಕರ್ತರು ಬಳಸಿಕೊಳ್ಳುತ್ತಾ ಇಡೀ ಪತ್ರಿಕಾ ಸಮೂಹವನ್ನೇ ಕತ್ತಲ...