*ಸಾಂಪ್ರದಾಯಿಕ ಜ್ಞಾನ ಸಂಗ್ರಹದ ಪಿತಾಮಹ ಸರ್ವಜ್ಞ : ಡಾ.ಶಶಿಧರ್* ಫೆಬ್ರವರಿ 20, 2023 ಶಿವಮೊಗ್ಗ, ಜನವರಿ 19, : ಸರ್ವಜ್ಞರನ್ನು ಸಾಂಪ್ರದಾಯಿಕ ಜ್ಞಾನ ಸಂಗ್ರಹದ ಪಿತಾಮಹ ಎನ್ನಬಹುದು. ಇವರು ಇಡೀ ದೇಶ ಸುತ್ತಿ ಸಾಂಪ್ರದಾಯಿಕ ಜ್ಞಾನವನ್ನು ಸಂ...
ಫೆ.21ರಂದು ನಗರಕ್ಕೆ ಪಂಚರತ್ನ ಯಾತ್ರೆ : ಯಶಸ್ವಿಗೊಳಿಸಲು ಮನವಿಜೆಡಿಎಸ್ ರಾಜ್ಯ ಕಾರ್ಯದರ್ಶಿ ಜೆ.ಪಿ ಯೋಗೇಶ್ ಫೆಬ್ರವರಿ 20, 2023 ಭದ್ರಾವತಿ, ಫೆ. ೧೯ : ರಾಜ್ಯದ ಸರ್ವತೋಮುಖ ಅಭಿವೃದ್ಧಿಗಾಗಿ ಪ್ರಮುಖ 5 ಅಂಶಗಳನ್ನು ಒಳಗೊಂಡ ಪಂಚರತ್ನ ಯಾತ್ರೆ ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ನೇತೃತ್ವದಲ್ಲಿ ...
ಖ್ಯಾತ ಯುವ ಉದ್ಯಮಿ ದಿ. ಶರತ್ ಭೂಪಾಳಂ ಹಾಗೂ ಡಾ.ಹೆಚ್.ಎಸ್. ಸತೀಶ್ ಸ್ಮರಣಾರ್ಥ ಕಾರ್ಯಕ್ರಮ:ಮ್ಯಾರಥಾನ್ ಹಾಗೂ ಫ್ಯಾಷನ್ ಶೋ ಸ್ಪರ್ಧೆ ಫೆಬ್ರವರಿ 19, 2023 ಶಿವಮೊಗ್ಗ: ಸ್ಟೆಪ್ ಹೋಲ್ಡರ್ಸ್ ಡ್ಯಾನ್ರಸ ಸ್ಟುಡಿಯೋ ಶಿವಮೊಗ್ಗ , ರೌಂಡ್ ಟೇಬಲ್ ಶಿವಮೊಗ್ಗ ಘಟಕ ಹಾಗೂ ಸರ್ಜಿ ಫೌಂಡೇಶನ್ ಸಂಯುಕ್ತಾಶ್ರಯದಲ್ಲಿ ...
“ಸರ್ವಧರ್ಮದವರಿಗೂ ಭಗವಂತ ಒಬ್ಬನೇ” ಎಂಬ ಸಂದೇಶವನ್ನು ಸಾರುವಂತಹ ಗೊಂಬೆಯಾಟ ಪ್ರದರ್ಶನ ಫೆಬ್ರವರಿ 19, 2023 ಮಹಾಶಿವರಾತ್ರಿ ಮಹೋತ್ಸವ ಪ್ರಯುಕ್ತ ಶಿವಮೊಗ್ಗ ಮಹಾನಗರದಲ್ಲಿ ಹೊಲೋಗ್ರಾಫಿಕ್ ಶಿವಲಿಂಗ ದರ್ಶನ 13 ಪ್ರಕಾರದ ಆಮೋಘ ಅಭಿಷೇಕ ಹಾಗೂ “ಸರ್ವಧರ್ಮದವರಿಗೂ ಭಗವಂತ ...
ನಿವೃತ್ತ ಪೊಲೀಸ್ ಇನ್ಸ್ಪೆಕ್ಟರ್ ಲಕ್ಷ್ಮಿಕಾಂತ್ ನಿಧನ- ಸಂತಾಪ ಫೆಬ್ರವರಿ 19, 2023 ಶಿವಮೊಗ್ಗ: ಪೊಲೀಸ್ ಇಲಾಖೆಯಲ್ಲಿ ಕಾನ್ ಸ್ಟೇಬಲ್ ಆಗಿ ಸೇರಿ, 2001 ರಲ್ಲಿ PSI ಆಗಿ ನೇಮಕಗೊಂಡು ದಿನಾಂಕ 31-3-2020 ರಂದು ನಿವೃತ್ತಿ ಹೊಂದಿ,ನಿವೃತ್ತ ಪೊಲ...
ಮಹಿಳೆಯರ ಮೇಲಿನ ಅತ್ಯಾಚಾರ- ದೌರ್ಜನ್ಯ ಪ್ರಕರಣಗಳಲ್ಲಿ ಮಾಧ್ಯಮದವರು ವರದಿ ಮಾಡ ಬೇಕಾದರೇ ಎಚ್ಚರ...ಎಚ್ಚರ... ಕಲಂ 228ಎ ಅಡಿಯಲ್ಲಿ ಶಿಕ್ಷಾರ್ಹ ಅಪರಾಧ ಫೆಬ್ರವರಿ 17, 2023 ಮಹಿಳೆಯರಿಗೆ ಸಂಬಂಧಿಸಿದ ಪ್ರಕರಣಗಳಲ್ಲಿ ವಿಶೇಷವಾಗಿ ಅತ್ಯಾಚಾರ ಪ್ರಕರಣಗಳಲ್ಲಿ ಪತ್ರಕರ್ತರು ಈ ಹಿಂದೆ ‘ಮೊದಲು ತಮ್ಮ ಪತ್ರಿಕೆಯಲ್ಲಿ, ಸುದ್ದಿ ವಾಹಿನಿಯಲ್ಲಿ ಪ್ರಕಟಿಸುವ...
ಇಲಿಯಾಸ್ ನಗರದಲ್ಲಿ ಗುಂಪು ಕಟ್ಟಿಕೊಂಡು ಬಂದು ಬ್ಯಾಟ್ ವೀಕೇಟ್ ಮತ್ತು ದೊಣ್ಣೆಗಳಿಂದ ಹಲ್ಲೆ, ಕೊಲೆ ಬೆದರಿಕೆ: FIR ಫೆಬ್ರವರಿ 15, 2023 ಶಿವಮೊಗ್ಗ: ನಗರದ ಇಲೀಯಾಸ್ ನಗರದಲ್ಲಿ 11 ನೇ ಕ್ರಾಸ್ ನಲ್ಲಿ ಮೆಕಾನಿಕ್ ರಾಹಿ ಮತ್ತಿತರರು 15/20 ಜನರು ಗುಂಪು ಕಟ್ಟಿಕೊಂಡು ಬಂದು ಬ್ಯಾಟ್ ವೀಕೇಟ್ ಮತ್ತು ದೊಣ್ಣೆಗಳಿಂದ ...
ವ್ಯಕ್ತಿಯೊಬ್ಬರಿಗೆ ಅಡ್ಡ ಹಾಕಿ ಬೈದು ಜೀವಬೆದರಿಕೆ : ಮೂರು ಜನರ ವಿರುದ್ದ FIR ಫೆಬ್ರವರಿ 15, 2023 ಶಿವಮೊಗ್ಗ: ನಗರದ ಜ್ಯೂವೆಲ್ ರಾಕ್ ಹೋಟೆಲ್ ರಸ್ತೆ ಮೀನಾಕ್ಷಿ ಕ್ಯಾಂಟೀನ್ ಹತ್ತಿರ ಅಡ್ಡಹಾಕಿ ಅವಾಚ್ಯ ಶಬ್ದಗಳಿಂದ ಬೈದು ಜೀವಬೆದರಿಕೆ ಹಾಕಿರುತ್ತಾರೆ ಎಂದು ನವುಲೆ ನಿವಾಸಿ...
ಮನೆಯ ಇಂಟರ್ ಲಾಕ್ ಬೀಗ ಮುರಿದು ಬಂಗಾರದ ಆಭರಣ ಮತ್ತು ನಗದು ಹಣ ಕಳ್ಳತನ ಮಾಡಿ ಪರಾರಿಯಾದ ಕಳ್ಳರು ಫೆಬ್ರವರಿ 15, 2023 ಶಿವಮೊಗ್ಗ: ಯಾರೋ ಕಳ್ಳರು ಯಾವುದೋ ಆಯುಧದಿಂದ ಮನೆಯ ಮುಂಬಾಗಿಲನ್ನು ಮೀಟಿ ಇಂಟರ್ ಲಾಕ್ ಬೀಗ ಮುರಿದು ಒಳಗೆ ಪ್ರವೇಶ ಮಾಡಿ ಗಾಡ್ರೇಜ್ ಬೀರುವಿನಲ್ಲಿದ್ದ 40000/- ನಗದು ಹ...
*ನೂರಕ್ಕೆ ನೂರರಷ್ಟು ಬಾಲ್ಯ ವಿವಾಹ ತಡೆಯಬೇಕು : ನ್ಯಾ.ರಾಜಣ್ಣ ಸಂಕಣ್ಣನವರ್* ಫೆಬ್ರವರಿ 15, 2023 ಶಿವಮೊಗ್ಗ, ಜನವರಿ 15,: ಬಾಲ್ಯವಿವಾಹವನ್ನು ನೂರಕ್ಕೆ ನೂರರಷ್ಟು ತಡೆಯಬೇಕು. ಈ ನಿಟ್ಟಿನಲ್ಲಿ ಎಲ್ಲಾ ಅಧಿಕಾರಿಗಳು ಮತ್ತು ಸಾರ್ವಜನಿಕರು ಸಕ್ರಿ...
ಮಾಧ್ಯಮಗಳು ಸರ್ಕಾರ ಮತ್ತು ಜನರ ನಡುವಿನ ಸೇತುವೆಯಾಗಬೇಕು.ಮುಗ್ಧ ಜನರ ತಬ್ಬಿಕೊಳ್ಳಬೇಕು:ಹೈಕೋರ್ಟ್ ನಿವೃತ್ತ ನ್ಯಾಯಾಧೀಶ ಹೆಚ್.ಎನ್. ನಾಗಮೋಹನ್ ದಾಸ್ ಫೆಬ್ರವರಿ 13, 2023 ಶಿವಮೊಗ್ಗ :- ಮಾಧ್ಯಮ ಇಂದು ಪ್ರಬಲವಾಗಿದೆ. ಆದರೆ ನಿಜವಾದ ಮಾಧ್ಯಮ ಸೃಷ್ಟಿಯಾಗುತ್ತಿಲ್ಲ. ಮಾಲಿಕತ್ವದ ಹಂಗು ಇಲ್ಲಿ ಕಾಣಿಸತೊಡಗಿದೆ. ಗಂಭೀರವಾದ ಸವಾಲುಗಳಿಗ...
*ಕರಾಟೆ ಚಾಂಪಿನಿಯನ್ ಶಿಪ್ - ಶ್ರೀಜಾ ಗೆ ಪ್ರಥಮ ಸ್ಥಾನ* ಫೆಬ್ರವರಿ 13, 2023 ಹಾಸನ; 24 ನೇ ಓಪನ್ ಇಂಟರ್ ನ್ಯಾಷನಲ್ ಕರಾಟೆ ಚಾಂಪಿಯನ್ಶಿಪ್ (11 ವರ್ಷದೊಳಗಿನ ವಿಭಾಗ) ನಲ್ಲಿ ಪ್ರಥಮ ಸ್ಥಾನ ಪಡೆದ ಹಾಸನದ ಶ್ರೀಜಾ. ಶ್ರೀಜಾ.ಆರ್. ಹ...
ಮಹಿಳೆ ಮೇಲೆ ಮಚ್ಚಿನಿಂದ ಮಾರಣಾಂತಿಕ ಹಲ್ಲೆ ಮಾಡಿದ್ದ ಮೂರು ಆರೋಪಿಗಳಿಗೆ ಕಠಿಣ ಶಿಕ್ಷೆ ಮತ್ತು ದಂಡ ಫೆಬ್ರವರಿ 10, 2023 , ಶಿವಮೊಗ್ಗ:ಶ್ರೀಮತಿ ಶೋಭಾ, 26 ವರ್ಷ, ಮಲವಗೊಪ್ಪ ಗ್ರಾಮ ಶಿವಮೊಗ್ಗ ಮತ್ತು ಆಕೆಯ ಗಂಡ ಹಾಲೇಶನಾಯ್ಕ* ಇಬ್ಬರಿಗೂ ಕೌಟುಂಬಿಕ ವಿಚಾರದಲ್ಲಿ ದ್ವೇಶವಿದ್ದು, ಈ...