ಭದ್ರಾವತಿಯ ಪೋಲಿಸರ ಕಾರ್ಯಾಚರಣೆ:ಕತರ್ ನಾಕ್ ಕಳ್ಳಿ ಮತ್ತು ಕಳ್ಳನ ಬಂಧನ ನವೆಂಬರ್ 07, 2024 ಮನೆ ಬೀಗ ಒಡೆದು ಕಳ್ಳತನ: 15-08-2024ರಂದು ಹೊಸಮನೆ ಭದ್ರಾವತಿ ನಿವಾಸಿಯಾದ ವಿನೋದ್ ಜಿ ಆರ್, ತಮ್ಮ ವಾಸದ ಮನೆಗೆ ಬೀಗ ಹಾಕಿಕೊಂಡು ಸಂಬಂಧಿಕರ ಮನೆಗೆ ಹಬ್ಬಕ್ಕೆ ಹೋಗಿದ್ದು...
ಕೋಟೆಗಂಗೂರು ಮತ್ತು ಹೊಳಲೂರು ಗ್ರಾ.ಪಂ. ಉಪ ಚುನಾವಣೆ ನವೆಂಬರ್ 05, 2024 ಶಿವಮೊಗ್ಗ : ನವೆಂಬರ್ 05 : ಶಿವಮೊಗ್ಗ ತಾಲೂಕು ಕೋಟೆಗಂಗೂರು ಹಾಗೂ ಹೊಳಲೂರು ಗ್ರಾಮ ಪಂಚಾಯತಿಗಳಲ್ಲಿ ವಿವಿಧ ಕಾರಣಗಳಿಂದ ಖಾಲಿ ಇರುವ ಒಂದು ಸದಸ್ಯ ಸ್ಥಾನಕ್ಕೆ ಚುನಾವಣೆ ನ...
ಭದ್ರಾವತಿಯಲ್ಲಿ ಮಾದಕ ವಸ್ತು ಗಾಂಜಾವನ್ನು ಸಾರ್ವಜನಿಕರಿಗೆ ಮಾರಾಟ:ಇಬ್ಬರು ಆರೋಪಿಗಳ ಬಂಧನ ಗಾಂಜಾ ವಶಕ್ಕೆ ನವೆಂಬರ್ 04, 2024 ಶಿವಮೊಗ್ಗ: ದಿನಾಂಕ: 04-11-2024 ರಂದು ಸಂಜೆ *ಭದ್ರಾವತಿ ಬಿಳಕಿ ಕ್ರಾಸ್ ಹತ್ತಿರ ಇರುವ ಫ್ಲೈ ಓವರ್ ಹತ್ತಿರ* ಸಾರ್ವಜನಿಕ ಸ್ಥಳದಲ್ಲಿ, ಮಾದಕ ವಸ್ತು ...
ಪೊಲೀಸ್ ಪಬ್ಲಿಕ್ ಶಾಲೆಯಲ್ಲಿ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಕನ್ನಡ ಭಾಷೆಯ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮ ನವೆಂಬರ್ 04, 2024 ಶಿವಮೊಗ್ಗ: ತಾಲ್ಲೂಕಿನ ಮಾಚೇನಹಳ್ಳಿ ಪೊಲೀಸ್ ಪಬ್ಲಿಕ್ ಶಾಲೆಯಲ್ಲಿ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಕನ್ನಡ ಭಾಷೆಯ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮ ಆಯೋ...
ರಾಷ್ಟ್ರೀಯ ಯೋಗಾಸನ ಸ್ಪರ್ಧೆಯಲ್ಲಿ ಭದ್ರಾವತಿಯ ಶಾಲಿನಿ ರೆಫರಿ ನವೆಂಬರ್ 04, 2024 ಶಿವಮೊಗ್ಗ: ಯೋಗ ಫೆಡರೇಷನ್ ಆಫ್ ಇಂಡಿಯಾ ವತಿಯಿಂದ ಹಿಮಾಚಲ ಪ್ರದೇಶದ ಊನಾ ಜಿಲ್ಲೆಯಲ್ಲಿ ಏರ್ಪಡಿಸಿದ್ದ 49 ನೇ ಸಬ್ ಜೂನಿಯರ್ ಮತ್ತು ಜೂನಿಯರ್ ರಾಷ್ಟ್ರೀಯ ಯ...
ವಿಕಲಚೇತನ ನಿಯೋಗದಿಂದ ಬೇಡಿಕೆ ಸಲ್ಲಿಕೆ ನವೆಂಬರ್ 03, 2024 ಶಿವಮೊಗ್ಗ : ಇಂಡಿಯನ್ ದಿವ್ಯಾನ್ಗ ಎಂಪೂವೆರ್ಮೆಂಟ್ ಅಸೋಸಿಯೇಷನ್ ಇದರ ಅಧ್ಯಕ್ಷ ಶ್ರೀ ಕೊಡಕ್ಕಲ್ ಶಿವಪ್ರಸಾದ್ ಅವರನ್ನು ಬಳ್ಳಾರಿ ಜಿಲ್ಲೆಯ ವಿಕಲಚೇತನರ ನಿ...
**ಜಾನಪದ ಕಲೆ ಮಲೆನಾಡ ಅಂಟಿಗೆ ಪಿಂಟಿಗೆ ** ನವೆಂಬರ್ 03, 2024 ಶಿವಮೊಗ್ಗ ನಗರದ ಜೆ. ಹೆಚ್. ಪಟೇಲ್ ಬಡಾವಣೆಯಲ್ಲಿರುವ ಮಾಜಿ ಮೇಯರ್ ಹಾಗೂ ಜಿಲ್ಲಾ ಬಿಜೆಪಿ ಮಾಧ್ಯಮ ಪ್ರಮುಖರಾದ **ಸುನಿತಾ ಅಣ್ಣಪ್ಪ ದಂಪತಿಗಳ **...
ನಿವೃತ್ತ ದಫೇದಾರ್ ಸಂತಾಪ್ಲೊರ ಪುರ್ಟಾಡೊ ನಿಧನ- ಸಂತಾಪ ನವೆಂಬರ್ 02, 2024 ಶಿವಮೊಗ್ಗ: ದಿ;13-3-1970 ರಂದು ಪೊಲೀಸ್ ಇಲಾಖೆ ಸೇರಿ ದಿ: 31-7-2007 ರಂದು ನಿವೃತ್ತಿಯ ಆಗಿ ಸಂಘದ ಸದಸ್ಯತ್ವ ಹೊಂದಿದ್ದ ಶ್ರೀ ಸಂತಾಪ್ಲೊರ ಪುರ್ಟಾಡೊ...
ತೀರ್ಥಳ್ಳಿ ತಾಲೂಕು ಪಡುವಳ್ಳಿ ಗ್ರಾಮದಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ ನವೆಂಬರ್ 01, 2024 ತೀರ್ಥಳ್ಳಿ ತಾಲೂಕ್ ಪಡುವಳ್ಳಿ ಗ್ರಾಮದಲ್ಲಿ ಅದ್ದೂರಿ ಕನ್ನಡ ರಾಜ್ಯೋತ್ಸವ ಶ್ರೀ ಏಳು ಮಕ್ಕಳ ಚೌಡೇಶ್ವರಿ ಸೇವಾ ಸಮಿತಿ ಹಾಗೂ ಶಾಂತವೇರಿ ಗೋಪಾಲಗೌಡ ಕನ್ನಡ ಸ...