**ಜಾನಪದ ಕಲೆ ಮಲೆನಾಡ ಅಂಟಿಗೆ ಪಿಂಟಿಗೆ **

ಶಿವಮೊಗ್ಗ  ನಗರದ  ಜೆ. ಹೆಚ್. ಪಟೇಲ್  ಬಡಾವಣೆಯಲ್ಲಿರುವ 
ಮಾಜಿ ಮೇಯರ್  ಹಾಗೂ ಜಿಲ್ಲಾ ಬಿಜೆಪಿ  ಮಾಧ್ಯಮ ಪ್ರಮುಖರಾದ **ಸುನಿತಾ ಅಣ್ಣಪ್ಪ  ದಂಪತಿಗಳ **
ಮನೆಯಲ್ಲಿ  ತೀರ್ಥಹಳ್ಳಿ  ತಾಲೋಕು  ಕೊಳವಳ್ಳಿ   ಇಂದ  ಆಗಮಿಸಿರುವ  ಅಂಟಿಗೆ ಪಿಂಟಿಗೆ  ತಂಡದಿಂದ  ದೀಪಾವಳಿ  ಹಬ್ಬದ  ಸಮಯದಲ್ಲಿ  ಮಲೆನಾಡ ಹಳ್ಳಿಗಳಲ್ಲಿ  ಆಚರಿಸುವ  ಜಾನಪದ  ಕಲೆ  **ಅಂಟಿಗೆ ಪಿಂಟಿಗೆಯ  ಪದ ಹಾಡುತ್ತ   ಜ್ಯೋತಿ ಹೊತ್ತಿಸುವ ಮೂಲಕ  ಈ ಬಾರಿ ದೀಪಾವಳಿ ಆಚರಿಸಲಾಯಿತು **

ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.