*ನೂರಕ್ಕೆ ನೂರರಷ್ಟು ಬಾಲ್ಯ ವಿವಾಹ ತಡೆಯಬೇಕು : ನ್ಯಾ.ರಾಜಣ್ಣ ಸಂಕಣ್ಣನವರ್* ಫೆಬ್ರವರಿ 15, 2023 ಶಿವಮೊಗ್ಗ, ಜನವರಿ 15,: ಬಾಲ್ಯವಿವಾಹವನ್ನು ನೂರಕ್ಕೆ ನೂರರಷ್ಟು ತಡೆಯಬೇಕು. ಈ ನಿಟ್ಟಿನಲ್ಲಿ ಎಲ್ಲಾ ಅಧಿಕಾರಿಗಳು ಮತ್ತು ಸಾರ್ವಜನಿಕರು ಸಕ್ರಿ...
ಮಾಧ್ಯಮಗಳು ಸರ್ಕಾರ ಮತ್ತು ಜನರ ನಡುವಿನ ಸೇತುವೆಯಾಗಬೇಕು.ಮುಗ್ಧ ಜನರ ತಬ್ಬಿಕೊಳ್ಳಬೇಕು:ಹೈಕೋರ್ಟ್ ನಿವೃತ್ತ ನ್ಯಾಯಾಧೀಶ ಹೆಚ್.ಎನ್. ನಾಗಮೋಹನ್ ದಾಸ್ ಫೆಬ್ರವರಿ 13, 2023 ಶಿವಮೊಗ್ಗ :- ಮಾಧ್ಯಮ ಇಂದು ಪ್ರಬಲವಾಗಿದೆ. ಆದರೆ ನಿಜವಾದ ಮಾಧ್ಯಮ ಸೃಷ್ಟಿಯಾಗುತ್ತಿಲ್ಲ. ಮಾಲಿಕತ್ವದ ಹಂಗು ಇಲ್ಲಿ ಕಾಣಿಸತೊಡಗಿದೆ. ಗಂಭೀರವಾದ ಸವಾಲುಗಳಿಗ...
*ಕರಾಟೆ ಚಾಂಪಿನಿಯನ್ ಶಿಪ್ - ಶ್ರೀಜಾ ಗೆ ಪ್ರಥಮ ಸ್ಥಾನ* ಫೆಬ್ರವರಿ 13, 2023 ಹಾಸನ; 24 ನೇ ಓಪನ್ ಇಂಟರ್ ನ್ಯಾಷನಲ್ ಕರಾಟೆ ಚಾಂಪಿಯನ್ಶಿಪ್ (11 ವರ್ಷದೊಳಗಿನ ವಿಭಾಗ) ನಲ್ಲಿ ಪ್ರಥಮ ಸ್ಥಾನ ಪಡೆದ ಹಾಸನದ ಶ್ರೀಜಾ. ಶ್ರೀಜಾ.ಆರ್. ಹ...
ಮಹಿಳೆ ಮೇಲೆ ಮಚ್ಚಿನಿಂದ ಮಾರಣಾಂತಿಕ ಹಲ್ಲೆ ಮಾಡಿದ್ದ ಮೂರು ಆರೋಪಿಗಳಿಗೆ ಕಠಿಣ ಶಿಕ್ಷೆ ಮತ್ತು ದಂಡ ಫೆಬ್ರವರಿ 10, 2023 , ಶಿವಮೊಗ್ಗ:ಶ್ರೀಮತಿ ಶೋಭಾ, 26 ವರ್ಷ, ಮಲವಗೊಪ್ಪ ಗ್ರಾಮ ಶಿವಮೊಗ್ಗ ಮತ್ತು ಆಕೆಯ ಗಂಡ ಹಾಲೇಶನಾಯ್ಕ* ಇಬ್ಬರಿಗೂ ಕೌಟುಂಬಿಕ ವಿಚಾರದಲ್ಲಿ ದ್ವೇಶವಿದ್ದು, ಈ...
ಅಪ್ಪು ನೆನಪಿನ ಕಡೆಗೆ ಸೈಕಲ್ ಜಾಥ ಫೆ.13 ರಂದು ಶಿವಮೊಗ್ಗದಿಂದ ಬೆಂಗಳೂರಿನವರೆಗೆ ಸೈಕಲ್ ಜಾಥ ಫೆಬ್ರವರಿ 10, 2023 ಶಿವಮೊಗ್ಗ: ಅಪ್ಪು ನೆನಪಿನ ಕಡೆಗೆ ಸೈಕಲ್ ಜಾಥ ಎಂಬ ಘೋಷಣೆಯೊಂದಿಗೆ ಶಿವಮೊಗ್ಗದಿಂದ ಬೆಂಗಳೂರಿನವರೆಗೆ ಸೈಕಲ್ ಜಾಥಗೆ ಫೆ.13 ರಂದು ಬೆಳಿಗ್ಗೆ ನೆಹರು ಕ್ರೀಡಾಂಗಣದಲ್ಲಿ ಚಾ...
ಫೆ.12 ರಂದು ದಶಮಾನೋತ್ಸವದ ಅಂಗವಾಗಿ ವಿಶೇಷ ಪ್ರಶಸ್ತಿ ಸಮಾರಂಭ: ನಾಗೇಶ ಹೆಗಡೆ ಅವರಿಗೆ' ಮಿಂಚು ಶ್ರೀನಿವಾಸ ಪ್ರಶಸ್ತಿ ಫೆಬ್ರವರಿ 10, 2023 ಶಿವಮೊಗ್ಗ: ಹಿರಿಯ ಪತ್ರಕರ್ತರಾಗಿದ್ದ ದಿ.ಮಿಂಚು ಶ್ರೀನಿವಾಸ ಅವರ ನೆನಪಿನಲ್ಲಿ ಕಳೆದ ಹತ್ತು ವರ್ಷದಿಂದ ಮಿಂಚು ಶ್ರೀನಿವಾಸ ಕುಟುಂಬ ವರ್ಗ ಧಾರವಾಡದ ಸಾಕಾರ ...
ಫೆ.13 ರಂದು ಒಳಗುತ್ತಿಗೆ ನೌಕರರ ಗುತ್ತಿಗೆ ಸೇವೆಯನ್ನು ಖಾಯಂ ಮಾಡಲು ಆಗ್ರಹಿಸಿ ಬೆಂಗಳೂರಿನಲ್ಲಿ ಅನಿರ್ಧಿಷ್ಟಾವಧಿ ಮುಷ್ಕರ ಫೆಬ್ರವರಿ 10, 2023 ಶಿವಮೊಗ್ಗ: ಒಳಗುತ್ತಿಗೆ ನೌಕರರ ಗುತ್ತಿಗೆ ಸೇವೆಯನ್ನು ಖಾಯಂ ಮಾಡಲು ಆಗ್ರಹಿಸಿ ಅನಿರ್ಧಿಷ್ಟಾವಧಿ ಮುಷ್ಕರವನ್ನು ಫೆ.13 ರಂದು ಸ್ವತಂತ್ರ್ಯ ಉದ್ಯಾನವನ, ಬ...
ಫೆ.27ರಂದು ಪ್ರಧಾನಿ ನರೇಂದ್ರ ಮೋದಿ ಭೇಟಿ ಹಿನ್ನೆಲೆ: ಅಧಿಕಾರಿಗಳಿಂದ ಪೂರ್ವಸಿದ್ಧತಾ ಸಭೆ ಫೆಬ್ರವರಿ 09, 2023 ಶಿವಮೊಗ್ಗ, ಫೆ.9: ವಿಮಾನ ನಿಲ್ದಾಣ ಲೋಕಾರ್ಪಣೆಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಫೆಬ್ರವರಿ 27ರಂದು ಜಿಲ್ಲೆಗೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಕೈಗೊಳ್ಳಬೇಕಾದ ಸ...
ಮುಖ್ಯಮಂತ್ರಿಗಳಿಂದ ಜಿಲ್ಲೆಯ ವಿವಿಧ ಅಭಿವೃದ್ದಿ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ* ಫೆಬ್ರವರಿ 07, 2023 ಶಿವಮೊಗ್ಗ, ಫೆಬ್ರವರಿ 07 : ಮಾನ್ಯ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಅವರು ಫೆ.08 ರಂದು ಮಧ್ಯಾಹ್ನ 2 ಗಂಟೆಗೆ ಎನ್ಇಎಸ್ ಮೈದಾನದಲ್ಲಿ ಆಯೋಜಿಸಲಾಗಿರು...
ಮಕ್ಕಳ ಪ್ರಕರಣಗಳ ನಿರ್ವಹಣೆಯ ಕುರಿತಂತೆ ಒಂದು ದಿನದ ಸಾಮರ್ಥ್ಯ ಅಭಿವೃದ್ದಿ ತರಬೇತಿ* ಕಾರ್ಯಾಗಾರ ಫೆಬ್ರವರಿ 06, 2023 ಶಿವಮೊಗ್ಗ: ಈ ದಿನ ದಿನಾಂಕ 06-02-2023 ರಂದು ಬೆಳಗ್ಗೆ ಶಿವಮೊಗ್ಗ ಡಿಎಆರ್ ಪೊಲೀಸ್ ಸಭಾಂಗಣದಲ್ಲಿ *ಶಿವಮೊಗ್ಗ ಜಿಲ್ಲಾ ಮಕ್ಕಳ ವಿಶೇಷ ಪೊಲೀಸ್ ಘಟಕದ* ವತಿಯ...
ಫೆಬ್ರವರಿ 8ರಂದು ಮುಖ್ಯಮಂತ್ರಿ ಶಿವಮೊಗ್ಗ ಕಾರ್ಯಕ್ರಮಕ್ಕೆ ಸಿದ್ಧತೆ ಫೆಬ್ರವರಿ 04, 2023 ಶಿವಮೊಗ್ಗ, ಫೆ.4: ಫೆಬ್ರವರಿ 8ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಶಿವಮೊಗ್ಗ ನಗರದಲ್ಲಿ ಹಲವು ಅಭಿವೃದ್ಧಿ ಕಾರ್ಯಕ್ರಮಗಳ ಉದ್ಘಾಟನೆ ಹಾಗೂ ಶಂಕುಸ...
ಫೆ. 6 ರಂದು ಶಿವಮೊಗ್ಗ ಐ.ಬಿ ಯಲ್ಲಿ ತಾ.ಪಂ ಮತ್ತು ಗ್ರಾ.ಪಂ. ಮಾಜಿ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಸದಸ್ಯರುಗಳ ಸಭೆ ಫೆಬ್ರವರಿ 03, 2023 ಶಿವಮೊಗ್ಗ: ನಾವುಗಳು ಸಾಕಷ್ಟು ಜನಪರ ಹಾಗೂ ಗ್ರಾಮಗಳ ಅಭಿವೃದ್ಧಿ ವಿಚಾರದಲ್ಲಿ 5 ವರ್ಷಗಳ ಕಾಲ ಸೇವೆಯನ್ನು ಸಲ್ಲಿಸುತ್ತಾ ಬಂದಿರುತ್ತೇವೆ.ಮಾಜಿ ಸದಸ್ಯರುಗಳಾ...
ಗೋಪಾಲಗೌಡ ಬಡಾವಣೆಯಲ್ಲಿ ಎಎಸ್ಐರವರ ಬೈಕ್ ಕಳ್ಳತನ; ಸಿಸಿ ಕ್ಯಾಮೆರಾದಲ್ಲಿ ಸೆರೆ ಫೆಬ್ರವರಿ 02, 2023 ಶಿವಮೊಗ್ಗ: ಶಿವಮೊಗ್ಗ ನಗರದ ಗೋಪಾಲಗೌಡ ಬಡಾವಣೆಯ ಎ ಬ್ಲಾಕ್ ನಲ್ಲಿ ಎಎಸ್ಐ ರವರು ತಮ್ಮ ಮನೆಯ ಮುಂದೆ ನಿಲ್ಲಿಸಿದ್ದ ಹೀರೋ ಹೊಂಡಾ ಬೈಕ್ ನ್ನು ಯಾರೋ ಕಳ್ಳರು...