ಶಿವಮೊಗ್ಗ ಸೇರಿದಂತೆ ರಾಜ್ಯದಲ್ಲಿ ನಡೆದ ಕೋಮು ಗಲಭೆಗಳಿಗೆ ಕಾಂಗ್ರೆಸ್ ನ ಮುಸ್ಲಿಂ ತುಷ್ಠೀಕರಣ ನೀತಿಯೇ ಕಾರಣ: ಬಿಜೆಪಿ ಮುಖಂಡ ಎಸ್.ಎನ್. ಚನ್ನಬಸಪ್ಪ

ನವೆಂಬರ್ 04, 2022
ಶಿವಮೊಗ್ಗ: ಶಿವಮೊಗ್ಗ ಸೇರಿದಂತೆ ರಾಜ್ಯದಲ್ಲಿ ನಡೆದ ಕೋಮು ಗಲಭೆಗಳಿಗೆ ಕಾಂಗ್ರೆಸ್ ನ ಮುಸ್ಲಿಂ ತುಷ್ಠೀಕರಣ ನೀತಿಯೇ ಕಾರಣವೇ ಹೊರತೂ ಬಿಜೆಪಿ ಅಲ್ಲ ಎಂದು ಬಿ...

ಶಾಸಕ ರೇಣುಕಾಚಾರ್ಯ ಅವರ ಸಹೋದರನ ಮಗ ಚಂದ್ರಶೇಖರ್ ಸಂಶಯಾಸ್ಪದ ಸಾವಿನ ಬಗ್ಗೆ ಎಲ್ಲ ಕೋನಗಳಿಂದ ತನಿಖೆ: ಎಡಿಜಿಪಿ ಅಲೋಕ್ ಕುಮಾರ್

ನವೆಂಬರ್ 04, 2022
ಶಿವಮೊಗ್ಗ: ಶಾಸಕ ರೇಣುಕಾಚಾರ್ಯ ಅವರ ಸಹೋದರನ ಮಗ ಚಂದ್ರಶೇಖರ್ ಸಂಶಯಾಸ್ಪದ ಸಾವಿನ ಬಗ್ಗೆ ಎಲ್ಲ ಕೋನಗಳಿಂದ ತನಿಖೆ ಮುಂದುವರಿದಿದೆ. ತನಿಖೆ ಸಂದರ್ಭದಲ್ಲಿ ಬಹಿರಂಗ ಪಡಿಸುವು...

ಸಾಧನೆಯಿಂದ ಮಾತ್ರ ಇತಿಹಾಸ ಸೃಷ್ಟಿಯಾಗಲು ಸಾಧ್ಯ: ಡಾ.ನಿರ್ಮಲಾನಂದನಾಥ ಸ್ವಾಮೀಜಿ

ನವೆಂಬರ್ 04, 2022
ಶಿವಮೊಗ್ಗ, ನ.೦೪: ನಾವು ಗಳಿಸಿದ ಹಣ ಆಸ್ತಿ ಸಂಪತ್ತು ಯಾವುದು ಶಾಶ್ವತವಲ್ಲ. ಸಾವು ನಿತ್ಯವೂ ನಮ್ಮನ್ನು ಅಟ್ಟಿಸಿಕೊಂಡು ಬರುತ್ತಿದೆ. ನಾವು ಹುಟ್ಟಿದ ದಿನದಿ...

ನಾಪತ್ತೆಯಾಗಿದ್ದ ಶಾಸಕ ರೇಣುಕಾಚಾರ್ಯ ಸೋದರನ ಪುತ್ರ ಚಂದ್ರಶೇಖರ್ ಶವ ಕಡದಕಟ್ಟೆ ಬಳಿ ತುಂಗಾ ಕಾಲುವೆಯಲ್ಲಿ ಪತ್ತೆ

ನವೆಂಬರ್ 03, 2022
ದಾವಣಗೆರೆ: ಕಳೆದ ಐದು ದಿನಗಳಿಂದ ಮನೆಯಿಂದ ನಾಪತ್ತೆಯಾಗಿದ್ದ ಶಾಸಕ ರೇಣುಕಾಚಾರ್ಯ ಸೋದರನ ಪುತ್ರ ಚಂದ್ರಶೇಖರ್ ಶವ ಪತ್ತೆಯಾಗಿದೆ. ಕಡದಕಟ್ಟೆ ಬಳಿ ತುಂಗಾ ಕಾ...

ಒಕ್ಕಲಿಗರ ಸಂಘದ ಆವರಣದಲ್ಲಿ ಸಾರ್ವಜನಿಕ ಸಮುದಾಯ ಭವನದ ಭೂಮಿ ಪೂಜೆ ನೇರವೇರಿಸಿದ ಯಡಿಯೂರಪ್ಪ

ನವೆಂಬರ್ 03, 2022
ಶಿವಮೊಗ್ಗ: ಶಿವಮೊಗ್ಗ ಜಿಲ್ಲೆ ಶಿವಶರಣರ ನಾಡು. ನಾವೆಲ್ಲರೂ ಅವರ ಆಚಾರ ವಿಚಾರಗಳನ್ನು ಮತ್ತು ಸಂಸ್ಕೃತಿಯನ್ನು ಅನುಸರಿಸುತ್ತಾ ಬಂದಿದ್ದೇವೆ. ಒಕ್ಕಲಿಗ ಸಮಾಜ...

ಹಿರಿಯ ಖ್ಯಾತ ಕ್ರಿಮಿನಲ್ ವಕೀಲ ಜಿ. ಮಧು ನಿಧನ

ನವೆಂಬರ್ 03, 2022
ವಮೊಗ್ಗ: ಹಿರಿಯ ಕ್ರಿಮಿನಲ್ ವಕೀಲ ಜಿ. ಮಧು ನಿಧನರಾಗಿದ್ದಾರೆ. ಹಲವಾರು ಕಿರಿಯ ವಕೀಲರಿಗೆ ಗುರುಗಳು ಆಗಿದ್ದ ಶಿವಮೊಗ್ಗ ಜಿಲ್ಲೆಯ ಹೆಸರಾಂತ ವಕೀಲರಾಗಿದ್ದ ಸರಳ, ಸಜ್ಜನರಾಗ...

ಶಿವಮೊಗ್ಗ: ನಗರದ ಗಾಂಧಿ ಬಜಾರ್ ನಲ್ಲಿ ಅಕ್ರಮವಾಗಿ ಅಕ್ರಮಿಸಿಕೊಂಡಿದ್ದ ಫುಟ್ ಪಾತ್ ತೆರವು

ನವೆಂಬರ್ 03, 2022
ಶಿವಮೊಗ್ಗ: ನಗರದ ವಿವಿಧೆಡೆಯಲ್ಲಿ ಅಕ್ರಮವಾಗಿ ಫುಟ್ ಪಾತ್ ಆಕ್ರಮಿಸಿಕೊಂಡಿರುವವರಿಗೆ ಎಚ್ಚರಿಕೆ ನೀಡಿ ಕಾರ್ಯಾಚರಣೆ ಮೂಲಕ ತೆರವುಗೊಳಿಸಲಾಯಿತು. ...

ಭದ್ರಾವತಿ ಶಾಕ ಬಿ.ಕೆ ಸಂಗಮೇಶ್ ಅವರ ಬೆಲೆ ಕೇವಲ 50 ಕೋಟಿಯೇ?: ಶಾಸಕ ಕೆ.ಎಸ್. ಈಶ್ವರಪ್ಪ ವ್ಯಂಗ್ಯ

ನವೆಂಬರ್ 03, 2022
ಶಿವಮೊಗ್ಗ: ಭದ್ರಾವತಿ ಶಾಕ ಬಿ.ಕೆ ಸಂಗಮೇಶ್ ಅವರ ಬೆಲೆ ಕೇವಲ 50 ಕೋಟಿಯೇ? ಎಂದು ಶಾಸಕ ಕೆ.ಎಸ್. ಈಶ್ವರಪ್ಪ ವ್ಯಂಗ್ಯವಾಡಿದ್ದಾರೆ.  ಅವರು ಇಂದು ಸುದ್ದಿಗಾರ...

ಶಿವಮೊಗ್ಗ: ರೈತರಿಗೆ ಮಾರಕವಾಗಲಿರುವ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶವನ್ನ ಕೈಬಿಡಬೇಕು:ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆಯ ಕಾರ್ಯಕರ್ತರ ಪ್ರತಿಭಟನೆ

ನವೆಂಬರ್ 02, 2022
ಶಿವಮೊಗ್ಗ:  ರೈತರಿಗೆ ಮಾರಕವಾಗಲಿರುವ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶವನ್ನು ಕೈಬಿಡಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆಯ ಕಾರ್ಯಕರ್...

ಡಿ.ಸಿ.ಸಿ. ಬ್ಯಾಂಕ್ ಸಿಬ್ಬಂದಿ ನೇಮಕಾತಿ ಪರೀಕ್ಷೆ ವಿವರ

ನವೆಂಬರ್ 02, 2022
ಶಿವಮೊಗ್ಗ ನವೆಂಬರ್ 02: ಶಿವಮೊಗ್ಗ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ (ಡಿಸಿಸಿ)ನಲ್ಲಿ ಖಾಲಿ ಇರುವ ಕಿರಿಯ ಸಹಾಯಕರು/ನಗದು ಗುಮಾಸ್ತರು/ಕ್ಷೇತ್ರಾಧಿಕಾರಿಗಳು...

ಶಿವಮೊಗ್ಗ ಆಟೋ ಚಾಲಕರ ಸಭೆ: ಎಲ್ಲಾ ಆಟೋಗಳಿಗೆ ಕಡ್ಡಾಯವಾಗಿ ಮೀಟರ್ ಅಳವಡಿಸಿಕೊಳ್ಳಲು ಪೋಲೀಸ್ ಅಧಿಕಾರಿಗಳ ಸೂಚನೆ

ನವೆಂಬರ್ 02, 2022
ಶಿವಮೊಗ್ಗ: ಪೊಲೀಸ್ ಅಧೀಕ್ಷಕರು ಶಿವಮೊಗ್ಗ ಜಿಲ್ಲೆ ರವರ ನೇತೃತ್ವದಲ್ಲಿ ನ.1 ರಂದು ಮಧ್ಯಾಹ್ನ  ಶಿವಮೊಗ್ಗ ನಗರದ ಡಿಎಆರ್ ಪೊಲೀಸ್ ಸಭಾಂಗಣದಲ್ಲಿ ಆಟೋ ಚಾಲಕರ...

ಶಿವಮೊಗ್ಗದಲ್ಲಿ ನೂತನ ಕಚೇರಿ ಖನಿಜ ಭವನ ಉದ್ಘಾಟನೆ

ನವೆಂಬರ್ 01, 2022
ಶಿವಮೊಗ್ಗ, ನ.೦1: ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ನೂತನ ಕಚೇರಿ ಖನಿಜ ಭವನವನ್ನು ಜಿಲ್ಲಾ ಉಸ್ತುವಾರಿ ಸಚಿವ ಕೆ.ಸಿ.ನಾರಾಯಣ ಗೌಡ ಅವರು ಮಂಗಳವಾರ ಉದ್ಘಾಟಿಸಿದರು. ...
Blogger ನಿಂದ ಸಾಮರ್ಥ್ಯಹೊಂದಿದೆ.