ನಿವೃತ್ತ ಪೊಲೀಸ್ ಅಧಿಕಾರಿಗಳ ಸಂಘದ ಬಹುದಿನಗಳ ಕನಸು ಇದೀಗ ನನಸಾಗಿದೆ: ಎಸ್ಪಿ,ಜಿ.ಕೆ.ಮಿಥುನ್ ಕುಮಾರ್

ಡಿಸೆಂಬರ್ 29, 2025
ಶಿವಮೊಗ್ಗ ಜಿಲ್ಲಾ ನಿವೃತ್ತ ಪೊಲೀಸ್ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘದ ನೂತನ ಕಟ್ಟಡದ ಭೂಮಿಯ ಗುದ್ದಲಿ ಪೂಜಾ ಕಾರ್ಯಕ್ರಮ ಶಿಲಾನ್ಯಾಸವನ್ನು ಜಿಲ್ಲಾ ರಕ್ಷ...

DCC ಕೇಂದ್ರ ಬ್ಯಾಂಕ್, ಶಿವಮೊಗ್ಗ -2024-25 ನೇ ಸಾಲಿನಲ್ಲಿ ಒಟ್ಟು ರೂ.36.75 ಕೋಟಿ ಲಾಭಗಳಿಸಿದೆ:ಬ್ಯಾಂಕಿನ ಅಧ್ಯಕ್ಷ ಡಾ|| ಆರ್, ಎಂ. ಮಂಜುನಾಥಗೌಡ ಮಾಹಿತಿ

ಡಿಸೆಂಬರ್ 24, 2025
ಶಿವಮೊಗ್ಗ.:ಶಿವಮೊಗ್ಗ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ ನಿ, ಶಿವಮೊಗ್ಗ 2024-25 ನೇ ಸಾಲಿನಲ್ಲಿ ಒಟ್ಟು ರೂ.36.75 ಕೋಟಿ ಲಾಭಗಳಿಸಿದೆ ಎಂದು ಬ್ಯಾಂಕಿನ ಅ...

ಆಕರ್ಷಕ ಕೃಷಿ ಮಳಿಗೆಗಳು, ಸಾವಿರಾರು ರೈತರ ಪಾಲ್ಗೊಳ್ಳುವಿಕೆ: ಕೃಷಿ ವಸ್ತು ಪ್ರದರ್ಶನ ಯಶಸ್ವಿ

ಡಿಸೆಂಬರ್ 24, 2025
ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಶಿವಮೊಗ್ಗ  ಕೃಷಿ ವಿಜ್ಞಾನಗಳ ಮಹಾವಿದ್ಯಾಲಯ, ಇರುವಕ್ಕಿ ಇವರ ಸಂಯುಕ್ತ ಆಶ್ರಯ...

2 ನೇ ವಿಶ್ವ ಧ್ಯಾನ ದಿನಾಚರಣೆ: ಶಿವಮೊಗ್ಗ ಸಂಚಾರಿ ಪೊಲೀಸರಿಗೆ "ಧ್ಯಾನ ಯೋಗ"ದ ಸ್ಪರ್ಶ.

ಡಿಸೆಂಬರ್ 21, 2025
ವಿಶ್ವ ಧ್ಯಾನ ದಿನಾಚರಣೆಯನ್ನು ಸಂಚಾರಿ ಪೊಲೀಸ್ ಸಿಬ್ಬಂದಿಯೊಂದಿಗೆ ಆಚರಿಸಲಾಯಿತು.  ಕಣದ ಯೋಗ ಕೇಂದ್ರ ವತಿಯಿಂದ ಆಯೋಜಿಸಲಾಗಿದ್ದ ಈ ಸಂದರ್ಭದಲ್ಲಿ ಯೋಗ ಗುರ...

ದಾವಣಗೆರೆಯ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಶ್ಯಾಮನೂರು ಶಿವಶಂಕರಪ್ಪ ನಿಧನ

ಡಿಸೆಂಬರ್ 14, 2025
ಬೆಂಗಳೂರು: ಕರ್ನಾಟಕ ವಿಧಾನಸಭೆ ಹಿರಿಯ ಶಾಸಕ, ಮಾಜಿ ಸಚಿವ ಶಾಮನೂರು ಶಿವಶಂಕಪ್ಪ ನಿಧನರಾಗಿದ್ದಾರೆ. 95 ವರ್ಷದ ಅವರು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಕ...

*ದೇಶದ ರಾಜಧಾನಿಯಲ್ಲಿ ‘ಸನಾತನ ರಾಷ್ಟ್ರ’ದ ಭವ್ಯ ಶಂಖನಾದ !*

ಡಿಸೆಂಬರ್ 13, 2025
*ಭಯೋತ್ಪಾದಕರಿಗೆ ತಕ್ಕ ಉತ್ತರ ನೀಡಲು ಪ್ರತಿ ಮನೆಯಲ್ಲಿಯೂ ಛತ್ರಪತಿ ಶಿವಾಜಿ ಮಹಾರಾಜರು ಜನಿಸಲಿದ್ದಾರೆ ! – ಕಪಿಲ್ ಮಿಶ್ರಾ, ಸಾಂಸ್ಕೃತಿಕ ಕಾರ್ಯಮಂತ್ರಿ, ...

ಭದ್ರಾವತಿ ಚೂರಿ ಇರಿತ ಪ್ರಕರಣ: 5 ಆರೋಪಿಗಳ ಬಂಧನ ಯಾರು ಅಂತೀರಾ ನೋಡಿ

ಡಿಸೆಂಬರ್ 13, 2025
ಭದ್ರಾವತಿ : ನಗರದ ಓಲ್ಡ್ ಟೌನ್ ಠಾಣಾ ವ್ಯಾಪ್ತಿಯಲ್ಲಿ ಪ್ರೀತಿಯ ವಿಚಾರಕ್ಕೆ ಸಂಬಂಧಿಸಿದಂತೆ ಜಗಳ ನಡೆಯುತ್ತಿರುವ ಸಂದರ್ಭದಲ್ಲಿ ಇಬ್ಬರು  ವ್ಯಕ್ತಿಗಳು ಚಾಕು ಇರಿತದಿಂದ  ...

ಭದ್ರಾವತಿಯ ಹಳೇನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇಬ್ಬರು ವ್ಯಕ್ತಿಗಳಿಗೆ ಚಾಕು ಇರಿತ: ಇಬ್ಬರ ಸಾವು

ಡಿಸೆಂಬರ್ 13, 2025
ಚಾಕು ಇರಿತದಿಂದ ಮೃತಪಟ್ಟ ಮಂಜುನಾಥ್ ಭದ್ರಾವತಿ : ನಗರದ ಓಲ್ಡ್ ಟೌನ್ ಠಾಣಾ ವ್ಯಾಪ್ತಿಯಲ್ಲಿ  ಪ್ರೀತಿಯ ವಿಚಾರಕ್ಕೆ ಸಂಬಂಧಿಸಿದಂತೆ ಜಗಳ ನಡೆಯುತ್ತಿರುವ ಸಂ...

ಪತ್ರಕರ್ತರ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಬೃಹತ್ ಪ್ರತಿಭಟನೆಯ ಹೋರಾಟ: ಬಂಗ್ಲೆ ಮಲ್ಲಿಕಾರ್ಜುನ್

ಡಿಸೆಂಬರ್ 11, 2025
ಬೆಂಗಳೂರು: ಕಾನಿಪ ಧ್ವನಿ ಸಂಘಟನೆ ವತಿಯಿಂದ ಬೆಳಗಾವಿಯ ಸುವರ್ಣಾ ಗಾರ್ಡನ್ ಟೆಂಟ್ ನಂಬರ್ 8 (ಟೆಂಟ್ ನಂಬರ್ ಎಂಟು) ಸುವರ್ಣಾ ಸೌಧದ ಮುಂಭಾಗದಲ್ಲಿ  ಡಿಶೆಂಬರ...

ಮಕ್ಕಳಿಗೆ ಶಿಕ್ಷಣದ ಜೊತೆ ಜ್ಞಾನ, ಸಂಸ್ಕಾರವೂ ಮುಖ್ಯ: ಡಾ.ಚಂದ್ರಶೇಖರ್

ಡಿಸೆಂಬರ್ 01, 2025
ರಾಮಕೃಷ್ಣ ಗುರುಕುಲದಲ್ಲಿ ಜ್ಞಾನ, ವಿಜ್ಞಾನ, ಸೃಜನಶೀಲ ದಿನಾಚರಣೆ ಶಿವಮೊಗ್ಗ,ಡಿ.01: ವಿದ್ಯಾರ್ಥಿಗೆ ಶಿಕ್ಷಣ ಪಡೆಯುವುದು ಮಾತ್ರ ಮುಖ್ಯವಲ್ಲ ಅದರ ಜೊತೆ ಜ್...
Blogger ನಿಂದ ಸಾಮರ್ಥ್ಯಹೊಂದಿದೆ.